POLICE BHAVAN KALABURAGI

POLICE BHAVAN KALABURAGI

25 November 2015

Kalaburagi District Press Note

                            ಪತ್ರಿಕಾ ಪ್ರಕಟಣೆ                         ದಿನಾಂಕ : 25/11/2015

          ಹೈದ್ರಾಬಾದ ಕರ್ನಾಟಕ ಪ್ರದೇಶದ ಕಲಬುರಗಿ ಮತ್ತು ಯಾದಗೀರಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ದಲಿತರ ಸಮಸ್ಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಈಶಾನ್ಯ ವಲಯದ ಐಜಿಪಿ ಯವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಾಃ ಮಲ್ಲೇಶಿ ಸಜ್ಜನ ಹಾಗು ಸಂಘಟನಾ ಸಂಚಾಲಕರಾದ ಶ್ರೀ ಅರ್ಜುನ ಭದ್ರೆ ಇವರು ಭೇಟಿ ಮಾಡಲು ಬಂದಾಗ ಸಂಪರ್ಕ ಕೊರತೆಯಿಂದಾಗಿ ಮತ್ತು ಕೆಲಸದ ಒತ್ತಡದಿಂದಾಗಿ ಭೇಟಿಯಾಗಲು ಸಾದ್ಯವಾಗಿರದ ಕಾರಣ ಸದರಿಯವರನ್ನು, ಸಮಸ್ಯಗಳ ಬಗ್ಗೆ ಚರ್ಚಿಸಲು ದಿನಾಂಕ 27-11-2015 ರಂದು ಬೆಳಿಗ್ಗೆ 11-00 ಗಂಟೆಗೆ ಐಜಿಪಿ ಈಶಾನ್ಯ ವಲಯ ಕಛೇರಿಯಲ್ಲಿ ಸಮಯ ನಿಗಧಿ ಪಡಿಸಿದ್ದರಿಂದ ಈ ಬಗ್ಗೆ ದಿನಾಂಕ 27-11-2015 ರಂದು ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಹಿಂಪಡೆಯಲು ಕೋರಿಕೊಂಡ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದುಕೊಂಡಿರುತ್ತಾರೆಂದು ತಿಳಿದುಬಂದಿರುತ್ತದೆ.

                                                               ಪೊಲೀಸ ಮಹಾನಿರೀಕ್ಷಕರು,
                                                                   (ಈ.ವ.) ಕಲಬುರಗಿ.

No comments: