POLICE BHAVAN KALABURAGI

POLICE BHAVAN KALABURAGI

24 December 2018

KALABURAGI DISTRICT REPORTED CRIMES.


¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ 23/12/18 gÀAzÀÄ 2.30 ¦.JªÀÄPÉÌ RtzÁ¼À ¹ªÀiÁAvÀgÀzÀ ¸ÀPÁðj ±Á¼ÉAiÀÄ ºÀwÛgÀ DgÉÆævÀgÀÄ ºÀtªÀ£ÀÄß ¥ÀtQÌlÄÖ E¸ÉàÃl J¯ÉUÀ¼À ¸ÀºÁAiÀÄ¢AzÀ CAzÀgÀ ¨ÁºÀgÀ E¸ÉàÃl dÆeÁl DqÀÄwÛzÁÝUÀ zÁ½ ªÀiÁr DgÉÆæüvÀjAzÀ ¸ÀܼÀ¢AzÀ £ÀUÀzÀÄ ºÀt 4180/-gÀÆ ºÁUÀÆ 52 E¸ÉàÃl J¯ÉUÀ¼À d¦Û ¥Àr¹PÉÆAqÀÄ ªÀÄÄA¢£À PÀæªÀÄ dgÀÆV¹ದ್ದ  ಬಗ್ಗೆ ವರದಿ.
¤A§UÁð ¥ÉưøÀ oÁuÉ : ದಿನಾಂಕಃ- 22/12/2018 ರಂದು 12.15 ಗಂಟೆಗೆ ಶ್ರೀ ನಿತಿನ ತಂದೆ ಆನಂದ ತಳಕೇರಿ ವಃ21 ವರ್ಷ ಜಾಃಹೊಲೇಯ ಉಃಕೂಲಿ ಸಾಃಕೊಡಲ ಹಂಗರಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದೆನೆಂದರೆ, ತನ್ನ ಅಕ್ಕಳಾದ ನಿರ್ಮಲಾ ಇವಳಿಗೆ ಸುಮಾರು 7 ½ ವರ್ಷಗಳ ಹಿಂದೆ ಕೌಲಗಾ ಗ್ರಾಮದ ದೇವಿಂದ್ರ ತಂದೆ ತುಕಾರಾಮ ಕಣಮೂಸ ಈತನೊಂದಿಗೆ ವಿವಾಹವಾಗಿದ್ದು ಅವರಿಗೆ ಎರಡು ಜನ ಮಕ್ಕಳಿರುತ್ತಾರೆ.  ಮದುವೆಯಾದ ಎರಡು ಮೂರು ವರ್ಷಗಳ ವರೆಗೆ ದೇವಿಂದ್ರನು ಚನ್ನಾಗಿದ್ದು ಆನಂತರ ಅತಿಯಾದ ಸರಾಯಿ ಸೇವನೆ ಮಾಡುವ ವ್ಯಸನಕ್ಕೆ ಬಿದ್ದು ದಿನಾಲು ಸಾರಾಯಿ ಕುಡಿದ ಅಮಲಿನಲ್ಲಿ ಮನೆಗೆ ಬಂದು ಮನೆಯಲ್ಲಿ ವಿನಾಕಾರಣ ನಿರ್ಮಲಾ ಇವಳೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆ ಬಡೆ ಮಾಡುತ್ತಾ, ದೈಹಿಕ ಮತ್ತುಮಾನಸೀಕ ಕಿರುಕುಳ ನಿಡುತ್ತಾ ಬಂದಿರುತ್ತಾನೆ. ಇತ್ತಿಚಿಗೆ ಎರಡು ಮೂರು ತಿಂಗಳಿಂದ ಅತಿಯಾದ ಸರಾಯಿ ಸೇವಿಸುತ್ತಾ ತನಗೆ ಕುಡಿಯಲು ಮತ್ತು ಸಂಸಾರ ನಡೆಸಲು ಹಣ ಕಡಿಮೆ ಬಿದ್ದಾಗ ತ್ರಾಸ ಕೊಡವುದು ಹೆಚ್ಚು ಮಾಡಿದ್ದರಿಂದ ಒಂದು ತಿಂಗಳ ಹಿಂದೆ ನಾನು ಮತ್ತು ನನ್ನ ಮನೆಯವರು ಕೌಲಗಾ ಗ್ರಾಮಕ್ಕೆ ಹೋಗಿ ದೇವಿಂದ್ರನಿಗೆ ಬುದ್ದಿಹೇಳಿ ಬಂದಿರುತ್ತೆವೆ. ಆದರು ಕೂಡ ತ್ರಾಸ ಕೊಡುವದು ನಿಲ್ಲಿಸದೆ ದಿನಾಂಕ 20/12/2018 ರಂದು ರಾತ್ರಿ 10.30 ಗಂಟೆಗೆ ಮನೆಯಲ್ಲಿ ಜಗಳ ಮಾಡಿ ತವರು ಮನೆಯಿಂದ ಸರಾಯಿ ಕುಡಿಯುವ ಸಲುವಾಗಿ ಮತ್ತು ಸಂಸಾರಕ್ಕೆ ಅಡಚಣಿ ಇದ್ದಿದ್ದರಿಂದ ನಿನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ರಂಡಿ ಅಂತ ಅವಾಚ್ಯವಾಗಿ ಬೈಯ್ದು ಹೊಡೆ ಬಡೆ  ಮಾಡಿ ಹಲ್ಲೆ ಮಾಡಿದ್ದರಿಂದ ನಿರ್ಮಲಾ ಇವಳು ತ್ರಾಸ್ ತಾಳಲಾರದೆ ನಾನು ಸಾಯ್ತಿನಿ ಅಂತ ಅಂದಿದಕ್ಕೆ, ದೇವಿಂದ್ರನು ಹ್ಯಾಂಗ ಸಾಯತಿ ಸಾಯಿ ರಂಡಿ ಅಂತ ಸಿಮೇ ಎಣ್ಣೆ ಡಬ್ಬಿ ತಂದು ನಿರ್ಮಲಾ ಇವಳ ಕೈಯಲ್ಲಿ ಕೊಟ್ಟಿದ್ದು ನಿರ್ಮಲಾ ಇವಳು ಡಬ್ಬಿಯಿಂದ ಸೀಮೆ ಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು ಬೆಂಕಿ ಕಡ್ಡಿ ಕೊರೆದು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ಮೈ ತುಂಬಾ ಭಾರಿಸುಟ್ಟ ಗಾಯಗಳಾಗಿದ್ದರಿಂದ ಉಪಚಾರಕ್ಕಾಗಿ ಆಳಂದ ಸರ್ಕಾರಿ ಆಸ್ಪತ್ರೆಗೆ ಒಯ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಜಿಲ್ಲಾ  ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು.  ಉಪಚಾರ ಹೊಂದುತ್ತಾ ದಿನಾಂಕ: 22/12/2018 ರಂದು 09.40 ಗಂಟೆಗೆ ನಿರ್ಮಲಾ ಇವಳು ಮೃತಪಟ್ಟಿರುತ್ತಾಳೆ. ನಿರ್ಮಲಾ ಇವಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ  ಮಾಡಿ ದೈಹಿಕ ಮಾನಸೀಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೆರಣಿ ನೀಡಿದ ದೇವಿಂದ್ರನ ಮೇಲೆ ಸೂಕ್ತ ಕಾಯಿದೆ ಕಾನೂನು ಕ್ರಮಕೈಗೊಳ್ಳಲು ಕೊಟ್ಟ  ದೂರಿನ ಸಾರಾಂಶದ ಮೇಲೆ ನಿಂಬರ್ಗಾ ಪೊಲೀಸ ಠಾಣಾ ಪ್ರಕರಣ ಧಾಖಲಿಸಿಕೊಂಡು ಬಗ್ಗೆ ವರದಿ.
ªÀÄÄzsÉÆüÀ¥ÉưøÀ oÁuÉ : ದಿನಾಂಕ 22-12-2018 ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಾಗಿರುತ್ತೇನೆ, ನನಗೆ ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ದೊಡ್ಡವನು ಇಮ್ರಾನ ವ|| 17 ವರ್ಷ ಇತನು ಗುರುಮಿಠಕಲ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಹೀಗಿದ್ದು ಇಂದು ದಿನಾಂಕ 22-12-2018 ರಂದು ಬೆಳಗ್ಗೆ 08-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಹಿರಿಯ ಮಗ ಇಮ್ರಾನ ಇಬ್ಬರು ಕೂಡಿಕೊಂಢು, ನಾನು ಪಾಲಿಗೆ ಮಾಡಿದ ನಮ್ಮೂರ ನರಸಿಂಹಲು ಬಿಚ್ಚಾಲ ಇವರ ಹೊಲಕ್ಕೆ ಬಂದು ಕಕೆಲಸ ಮಾಡುತ್ತಿದ್ದಾಗ ಬೆಳಗ್ಗೆ 10-30 ಗಂಟೆ ಸುಮಾರಿಗೆ ನನ್ನ ಮಗ ಇಮ್ರಾನ ಇತನು ಸಂಡಾಸಕ್ಕೆ ಹೋಗುತ್ತೆನೆ ಅಂತಾ ನಾವು ಕೆಲಸ ಮಾಡುತ್ತಿದ್ದ ಹೊಲದಿಂದ ಪಕ್ಕದ ಹೊಲದ ಕಡೆಗೆ ಹೋಗಬೇಕು ಅಂತಾ ಹೊಲದ ಪಕ್ಕದಲ್ಲಿರುವ ಗುರುಮಿಠಕಲ ಮುಧೋಳ ರೋಡನ್ನು ದಾಟುತ್ತಿದ್ದಾಗ ಗುರುಮಿಠಕಲ ಕಡೆಯಿಂಧ ಒಬ್ಬ ಟ್ರಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ಮಗ ಇಮ್ರಾನ ಇತನಿಗೆ ಡಿಕ್ಕಿಪಡಿಸಿದ್ದರಿಂದ, ನನ್ನ ಮಗನು ರಸ್ತೆಯ ಮೇಲೆ ಬಿದ್ದಿದ್ದು, ಸದರಿ ಟ್ರಾಕ್ಟರ ನನ್ನ ಮಗನ ಮೇಲೆ ಹೋಗಿದ್ದರಿಂದ ನನ್ನ ಮಗನು ರಸ್ತೆಯ ಮೇಲೆ ಬಿದ್ದು ಒದ್ದಾಡುತ್ತಿದ್ದಾಗ ನಾನು ಸದರಿ ಘಟನೆಯನ್ನು ನೋಡಿ ಹೋಗಿ ನನ್ನ ಮಗನ ಹತ್ತಿರ ಹೋಗುತ್ತಿದ್ದಾಗ ಸದರಿ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ತನ್ನ ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ನಂತರ ನನ್ನ ಮಗನಿಗೆ ನಾನು ಮತ್ತು ರಸ್ತೆಯ ಮೇಲೆ ಬರುತ್ತಿದ್ದ ಜನರು ಸೇರಿ ನೋಡಲಾಗಿ ನನ್ನ ಮಗನ ಮೇಲೆ ಟ್ರಾಕ್ಟರನ ಟೈರು ಹಾದು ಹೋಗಿದ್ದು ಅವನ ಬಲ ಸೊಂಟದ ಭಾಗದಲ್ಲಿ ತೆರಚಿದ ರಕ್ತಗಾಯವಾಗಿದ್ದು, ಹಾಗು ಅವನ ಬಲಗಡೆ ಕಪಾಳದ ಮೇಲಿಂದ  ಟ್ರಾಕ್ಟರ ಟೈರ ಹಾದು ಹೋಗಿದ್ದರಿಂದ ತಲೆ ಚಪ್ಪಟೆಯಾಗಿ ಹಲ್ಲಿನ ದವಡೆ ಮುರಿದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಸತ್ತು ಹೋಗಿದ್ದು, ಮತ್ತು ಅವನ ಬಲಬಾಗದ ಎದೆಯ ಗೂಡಿನ ಎಲಬುಗಳು ಮುರಿದು ಹೋಗಿದ್ದು, ಹಾಗು ಅಲ್ಲಲ್ಲಿ ತೆರುಚಿದ ಗಾಯಗಳಾಗಿದ್ದು ಇರುತ್ತದೆ. ನಂತರ ನನ್ನ ಮಗನಿಗೆ ಡಿಕ್ಕಿ ಪಡಿಸಿದ ಟ್ರಾಕ್ಟರ ಸಮೀಪ ಹೋಗಿ ಅದರ ನಂ ನೋಡಲಾಗಿ ENG NO NAEW13293, ಟ್ರಾಲಿಗೆ ನಂಬರ ಇರುವದಿಲ್ಲಾ.. ನಂತರ ನನ್ನ ಮಗನ ಶವವು ರಸ್ತೆಯ ಮೇಲೆ ಬಿದ್ದಿದ್ದರಿಂದ ಅವನ ಶವವನ್ನು ನಾನು ಮತ್ತ ನಮ್ಮ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮೂರ ನರಸಪ್ಪ ತಂದೆ ಸಾಬಣ್ಣ ಬುಡುಕಿ ಲಾಲಅಹ್ಮದ ತಂದೆ ಖತಲಸಾಬ ನಕೀಬ, ಹಾಗು ವಿಷಯ ತಿಳಿದು ಸ್ಥಳಕ್ಕೆ ಬಂದ ನಮ್ಮ ಅಣ್ಣಂದಿರಾದ ಬುರಾನಸಾಬ, ಖಾಸಿಂಸಾಬ ಹಾಗು ಇತರರು ಸೇರಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುರುಮಿಠಕಲ ಸರ್ಕಾರಿ ಆಸ್ಪತ್ರೆಗೆ ತಂದು ಹಾಕಿದ್ದು ಇರುತ್ತದೆ. ಕಾರಣ ಸದರಿ ಮೇಲ್ಕಂಡ ಟ್ರಾಕ್ಟರ ನಂ ENG NO NAEW13293 ನೆದ್ದರ ಚಾಲಕನು ತನ್ನ ಟ್ರಾಕ್ಟರನ್ನು ಅತೀ ವೇಗದಿಂದ ನಿರ್ಲಷ್ಕ್ಯತನದಿಂಧ ನಡೆಸಿ ನನ್ನ ಮಗನಿಗೆ ಡಿಕ್ಕಿಪಡಿಸಿ ನನ್ನ ಮಗನ ಸಾವಿಗೆ ಕಾರಣವಾಗಿದ್ದು ಅವನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಪಿರ್ಯಾಧಿ ಸಾರಂಸದ ಮೇಲಿಂದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.