POLICE BHAVAN KALABURAGI

POLICE BHAVAN KALABURAGI

19 April 2012

GULBARGA DIST REPORTED CRIME

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಕು||ಗುರುಬಾಯಿ ತಂದೆ ವಿರೂಪಾಕ್ಷ ಹೀರೆಮಂಠ ಸಾ|| ಹಳೆ ರೇಡಿಯೂ ಸ್ಟೇಷನ ಹಿಂದುಗಡೆ ಸಂಗಮೇಶ್ವರ ಲೇಔಟ ಗುಲಬರ್ಗಾರವರು ದಿನಾಂಕ:18-04-2012 ರಂದು ಮಧ್ಯಾಹ್ನ 1-30 ಗಂಟೆಗೆ ಮನೆಯಿಂದ ರಾಷ್ಟ್ರಪತಿ ಸರ್ಕಲದಿಂದ ರಾಮಮಂದಿರ ರೋಡ ಮಧ್ಯದಲ್ಲಿರುವ ಶ್ರೀಹರಿ ನಗರದ ಕೃಷ್ಣಾ ಗ್ರಾಮಿಣ ಬ್ಯಾಂಕ್ ಬ್ಯಾಂಕಿಗೆ ಹಣ ಕಟ್ಟಿ ವಾಪಸ್ಸು ರಸ್ತೆ ದಾಟಿ ಬರುತ್ತಿರುವಾಗ ಕೃಷ್ಣಾ ಗ್ರಾಮಿಣ ಬ್ಯಾಂಕ್ ಸಮೀಪ ರೋಡ್ ಮೇಲೆ ಮೋಟಾರ ಸೈಕಲ ನಂ ಕೆಎ-32 9936 ನೇದ್ದರ ಚಾಲಕ ದೊಂಡಿರಾಮ ತಂದೆ ಲಕ್ಷ್ಮಣ ಇಂಗಳೆ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಇಂದು ಠಾಣೆಗೆ ಬಂದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.