POLICE BHAVAN KALABURAGI

POLICE BHAVAN KALABURAGI

31 March 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 30-03-2018 ರಂದು ಚಿಂಚೋಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕಂಪೊಂಡ್ ಹತ್ತಿರ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಸರಕಾರಿ ಪ್ರೌಢ ಶಾಲೆಯ ಕಂಪೋಂಡ ಪಕ್ಕ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 6 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು  ಖಚಿತ ಪಡಿಸಿಕೊಂಡು  ದಾಳಿ ಮಾಡಿ ಜೂಜಾಡುತಿದ್ದ 6 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ವಿವೇಕಾನಂದ ತಂದೆ ಗುರುಲಿಂಗಪ್ಪ ಬಿರಾದಾರ ಸಾ||ಚಿಂಚೋಳಿ  2) ಕುಮಾರ ತಂದೆ ಶಿವಶರಣ ಅಗಸಿ ಸಾ|| ಸೊನ್ನ 3) ಬಸವರಾಜ ತಂದೆ ಮಲ್ಕಪ್ಪ ಜಮಾದಾರ ಸಾ||ಚಿಂಚೋಳಿ 4) ಸಾಗರ ತಂದೆ ಬಸವರಾಜ ತೇಲಿ ಸಾ||ಚಿಂಚೋಳಿ  5) ಮಲ್ಲಪ್ಪ ತಂದೆ ಜಗದೇವಪ್ಪ ಜಮಾದಾರ ಸಾ||ಹಳ್ಯಾಳ 6) ಅಂಬರೀಶ ತಂದೆ ಶರಣಪ್ಪ ಮಾಂಗ ಸಾ||ಹಳ್ಯಾಳ ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 2100/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ತಡಕಲ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ದಿನಾಂಕ 29/03/2018 ರ ರಾತ್ರಿ 9.00 ಗಂಟೆಗೆ ನನ್ನ ಮನೆಯ ಕೌಂಪಡಗೆ ಹಚ್ಚಿ ನಿಲ್ಲಿಸಿದ ಕಾರು ದಿ:30/03/18 ರ ರಾತ್ರಿ 1.00 ಗಂಟೆಯವರೆಗೆ ಅಲ್ಲಿಯೇ ಇತ್ತು ನಂತರ ಬೆಳಗ್ಗೆ 6.00 ಗಂಟೆಗೆ ನೋಡಿದಾಗ ಅಲ್ಲಿರಲಿಲ್ಲ ಕಳ್ಳತನವಾದ ಬಗ್ಗೆ ಗಮನಕ್ಕೆ ಬಂದಿದೆ ಕಾರಣ ನನ್ನ ಕಾರನ್ನು ತಾವು ದಯವಿಟ್ಟು ಹುಡುಕಿಕೊಡಲು ವಿನಂತಿಸುತ್ತೇನೆ. CAR MODEL-2006 TATA INDICADLS E-II ಆಗಿದ್ದು ಬಣ್ಣ   SILVER COLOUR   ಕಾರಿನ ಸಂಖ್ಯೆ KA32M4960 ಆಗಿರುತ್ತದೆ. ಕಾರಿನ ಅಂದಾಜು ಮೊತ್ತ 1 ಲಕ್ಷ 25 ಸಾವಿರ ರೂಪಾಯಿ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 March 2018

KALABURAGI DISTRICT REPORTED CRIMES

ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ರಾಜಕುಮಾರ ತಂದೆ ಗರಮುಸಿಂಗ ಪವಾರ ಸಾ: ಸಿಂಧೋಲ್ ತಾಂಡಾ ತಾ:ಜಿ: ಬೀದರ  ಹಾ.ವ: ಬಿರಜು ಗೋಪಾಲ ಡಾಗಾ ರವರ ಮನೆಯಲ್ಲಿ ಬಾಡಿಗೆ ವಿಠಲ ಮಂದಿರ ಸ್ಟೇಷನ ಏರಿಯಾ ಕಲಬುರಗಿ ರವರು ದಿನಾಂಕ. 28/03/2018 ರಂದು 11 ಪಿ.ಎಂ ಸುಮಾರಿಗೆ ನಾನು ನನ್ನ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ. KA-32 EE- 5860 ಚೆಸ್ಸಿನಂ. MBLHA10AMDHJ81028, ಇ.ನಂ. HA10EJDHJ49206 ಅ,ಕಿ|| 25,000/- ರೂ ನೇದ್ದು ಡಾಗಾ ರವರ ಮನೆ ಮುಂದಿನ ರೋಡಿನ ಬದಿಯಲ್ಲಿ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡು ನಂತರ ದಿನಾಂಕ 29/03/2018 ರಂದು 6-00 ಎ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ತುಕ್ಕಣ್ಣ ಕಲಶೇಟ್ಟಿ ಸಾ|| ಹಿರೋಳ್ಳಿ ತಾ|| ಆಳಂದ ಹಾ|||| ಗೋಳಾ ದೇಶಮುಖ ರವರ ಮನೆಯಲ್ಲಿ ಬಾಡಿಗೆ ಶಿವ ಮಂದಿರ ಹತ್ತಿರ ಅಗ್ರೀಕಲ್ಚರ ಲೇ ಔಟ ಕಲಬುರಗಿ ಇವರ ಸೋದರಮಾವನವರಾದ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಸಾ|| ಕೋರವಾರ ತಾ|| ಚಿತ್ತಾಪೂರ ಜಿ|| ಕಲಬುರಗಿ ಇತನು ನನ್ನ ಕಡೆಯಿಂದ ಎರಡು ವರ್ಷಗಳ ಹಿಂದೆ 80,000/- ರೂ ನಗದು ಕೈಗಡ ತೆಗೆದು ಕೊಂಡಿದ್ದು ನನ್ನ ಹಣ ಮರಳಿ ಕೋಡುವಂತೆ ಕೇಳಿದರೆ ನನಗೆ ಹಣಕೋಡದೆ ನನಗೆ ಬೆದರಿಸುತ್ತಾ ಬಂದಿರುತ್ತಾನೆ.  ದಿನಾಂಕ; 28/03/2018 ರಂದು 10;15 ಎಎಮ್ ಸುಮಾರಿಗೆ ನಾನು ಆರ್‌‌.ಟಿ.ಐ ಅರ್ಜಿ ಸಲ್ಲಿಸುವ ಸಲುವಾಗಿ ಅಪ್ಪನಗುಡಿಕಡೆಗೆ ಹೊರಟಿದ್ದಾಗ ಕುಂಬಾರಗಲ್ಲಿಯ ಹಣಮಂತ ದೇವರ ಗುಡಿ ಹತ್ತಿರ ಬರುತ್ತಿರುವಾಗ ಎದರುಗಡೆಯಿಂದ ನಮ್ಮ ಸೋದರಮಾವನಾದ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಹಾಗು ಪ್ರಭು ತಂದೆ ಶಿವಲಿಂಗಪ್ಪ ಕಲಶೇಟ್ಟಿ ಇವರುಗಳು ಬೈಕ್ ಮೇಲೆ ಬಂದು ನನಗೆ ತಡೆದು ಅವಾಚ್ಯವಾಗಿ ಬೈಯ ಹತ್ತಿದರು ಆಗ ನನಗೆ 80,000/- ರೂ ಹಣ ಕೋಡಬೇಕು, ನೀವೇ ಬಂದು ನನಗೆ ಬೈಯುತ್ತಿರಲ್ಲಾ ಅಂದಾಗ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಇತನು ಯಾವ ಹಣಕೊಡ ಬೇಕು ಮಗನೆ ಅಂತಾ ಅಂದವನೆ ಕೈಯಿಂದ ನನ್ನ ಬಾಯಿಯ ಮೇಲೆ ಹೋಡೆದನುಪ್ರಭು ತಂದೆ ಶಿವಲಿಂಗಪ್ಪ ಕಲಶೇಟ್ಟಿ  ಇತನು ನನ್ನ ಹೆಡಕಿನ ಮೇಲೆ ಕೈಯಿಂದ ಹೊಡೆದು ಎದೆಯ ಮೇಲಿನ ಅಂಗಿ ಹಿಡದು ಎಳೇದುಕೊಂಡು ಹೊರಟನು ಆಗ  ಅಲ್ಲೆ ಇದ್ದ ಸಿದ್ದು ತಂದೆ ಶಿವಲಿಂಗಪ್ಪ ಕಲಶೇಟ್ಟಿ ಹಾಗು ನಮ್ಮ ಅಳಿಯನಾದ ಶರಣಬಸಪ್ಪ ತಂದೆ ನಾಗೇಂದ್ರಪ್ಪ ಕಲಶೇಟ್ಟಿ ಇವರುಗಳು ನನಗೆ ಹೊಡೆಯುತ್ತಿರುವದನ್ನು ನೋಡಿ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಇನ್ನೂ ಹೊಡೆಬಡಿ ಮಾಡುತ್ತಿದ್ದರು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 March 2018

KALABURAGI DISTRICT REPORTED CRIMES



 C¥sÀd®¥ÀÆgÀ ¥Éưøï oÁuÉ : ದಿನಾಂಕ 26-03-2018 ರಂದು 11:30 ಎಎಮ್ ಕ್ಕೆ ನಮ್ಮ ಠಾಣೆಯ ಚಂದ್ರಕಾಂತ ಹೆಚ್ಸಿಕ 449  ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶವೆನೆಂದರೆ ಇಂದು ದಿನಾಂಕ 26-03-2018 ರಂದು ಬೆಳಿಗ್ಗೆ 8:00 ಗಂಟೆಗೆ ನನಗೆ ನೇಮಕ ಮಾಡಿದ ಸುಧಾರಿತ ಬೀಟ ನಂ 1 ರಲ್ಲಿ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಹೊರಟು 10.00 ಎಎಮ್ಕ್ಕೆ ಸ್ಥಳಿಯ ಅಫಜಲಪೂರ ಪಟ್ಟಣದ ಬಸನಿಲ್ದಾಣದ ಹತ್ತಿರ ಇದ್ದಾಗ ಪಟ್ಟಣದ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, 1) ನಿಂಗಣ್ಣಾ ತಂದೆ ಈರಣ್ಣಾ ಗುಣಾರಿ 2) ಸಿದ್ದಪ್ಪ ತಂದೆ ಕಾಂತಪ್ಪಾ ನಾಗಾಣಸೂರ 3) ಪ್ರವೀಣ ತಂದೆ ಈರಣ್ಣಾ ರಾಂಪೂರೆ 4) ದನ್ನು @ ಧನರಾಜ ತಂದೆ ರೇವಣಸಿದ್ದಪ್ಪ ಕಲಕೇರಿ ಸಾ|| ಎಲ್ಲರೂ ಅಫಜಲಪೂರ ಇವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ನೀವು ಮುಂಬುರವ ಚುನಾವಣೆಯಲ್ಲಿ ನಾವು ಹೇಳಿದ ಅಭ್ಯರ್ಥಿಗೆ ನಿಮ್ಮ ಮತ ಹಾಕ ಬೇಕೆಂದು ಹೇದರಿಸಿ ನೀವು ಒಂದು ವೇಳೆ ಮತ ಹಾಕದಿದ್ದರೆ ನಿಮಗೆ ಸುಮ್ಮನೆ ಬಿಡುವುದಿಲ್ಲಾ ಅಂತಾ ಅಂದು  ಮತ್ತು ಗಲಾಟೆ ಮಾಡುವುದು ಮಾಡಿತ್ತಿದ್ದಾರೆ. ಸದರಿಯವರು ಇದೆ ರೀತಿ ಗಲಾಟೆ ಮುಂದುವರೆಸಿದಲ್ಲಿ ಪಟ್ಟಣದ ಜನರ ಶಾಂತಿ ಕದಡುವ ಸಂಭವ ಇರುತ್ತದೆ. ಹಾಗೂ ಸದರಿಯವರು ಇತರರ ಮೇಲೆ ದ್ವೇಷ ಸಾದಿಸುತ್ತಾ ಪಟ್ಟಣದ ತಿರುಗಾಡುತ್ತಿದ್ದಾರೆ. ಇವರಿಂದ ಗ್ರಾಮದಲ್ಲಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುವುದೊ ಎಂದು ಜನರು ಹೆದರಿಕೊಂಡಿದ್ದು ಇವರಿಂದ ಪಟ್ಟಣದಲ್ಲಿ ಭಯದ ವಾತಾವರಣ ಉಂಟಾಗಿರುತ್ತದೆ ಹಾಗೂ ಇವರಿಂದ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುವ ಸಂಭವ ಇರುತ್ತದೆ ಎಂದು ಪಟ್ಟಣದ ಬಾತ್ಮಿದಾರರು ತಿಳಿಸಿರುತ್ತಾರೆ. ಹಾಗೂ ಸದರಿಯವರು ನಮ್ಮ ಠಾಣಾ ಚುರುಕಾದ ರೌಡಿ ಆಸಾಮಿಗಳಾಗಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಪಟ್ಟಣದಲ್ಲಿ ಸದರಿಯವರಿಂದ ಯಾವುದಾದರು ಅಹಿತಕರ ಘಟನೆಗಳು ಜರುಗಿ ಸಾರ್ವಜನಿಕರ ಶಾಂತಿಭಂಗವಾಗುವ, ಆದ್ದರಿಂದ ಮರಳಿ ಠಾಣೆಗೆ 11:30 ಎಎಮ್ ಕ್ಕೆ ಬಂದು ಸದರಿ ಮೇಲ್ಕಂಡವರ ವಿರುದ್ದ ಮುಂಜಾಗೃತ ಕ್ರಮ ಜರುಗಿಸಲು ವಿನಂತಿ ಅಂತ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 49/2018 ಕಲಂ 107 ಸಿಆರ್ ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮ ಜರೂಗಿಸಿದೆ   ಬಗ್ಗೆ ವರದಿ.
    C¥sÀd®¥ÀÆgÀ ¥Éưøï oÁuÉ :  ದಿನಾಂಕ 26-03-2018 ರಂದು 1:30 ಪಿಎಮ್ ಕ್ಕೆ ನಮ್ಮ ಠಾಣೆಯ ಚಿದಾನಂದ ಸಿಪಿಸಿ 1225  ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶದವೆನೆಂದರೆ ಇಂದು ದಿನಾಂಕ 26-03-2018 ರಂದು ಬೆಳಿಗ್ಗೆ 8:00 ಗಂಟೆಗೆ ನನಗೆ ನೇಮಕ ಮಾಡಿದ ಸುಧಾರಿತ ಬೀಟ ನಂ 6 ರಲ್ಲಿ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಹೊರಟು 11.00 ಎಎಮ್‍ಕ್ಕೆ ಸ್ಥಳಿಯ ಅಫಜಲಪೂರ ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿಯಲ್ಲಿದ್ದಾಗ ಪಟ್ಟಣದ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, 1) ಹರೀಶ ತಂದೆ ಶಿವಾನಂದ ಸಾಸನೇಕರ 2) ಗಿರೀಶ ತಂದೆ ಶಿವಾನಂದ ಸಾಸನೇಕರ 3) ಯೋಗೇಶ ತಂದೆ ಪ್ರಕಾಶ ಸಾಸನೇಕರ 4) ರಮೇಶ ತಂದೆ ಅರ್ಜುನ ಸಾಸನೇಕರ 5) ಸಂತೋಷ ತಂದೆ ಪ್ರಕಾಶ ಸಾಸನೇಕರ ಸಾ|| ಎಲ್ಲರೂ ಅಫಜಲಪೂರ ಇವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ನೀವು ಮುಂಬುರವ ಚುನಾವಣೆಯಲ್ಲಿ ನಾವು ಹೇಳಿದ ಅಭ್ಯರ್ಥಿಗೆ ನಿಮ್ಮ ಮತ ಹಾಕ ಬೇಕೆಂದು ಹೇದರಿಸಿ ನೀವು ಒಂದು ವೇಳೆ ಮತ ಹಾಕದಿದ್ದರೆ ನಿಮಗೆ ಸುಮ್ಮನೆ ಬಿಡುವುದಿಲ್ಲಾ ಅಂತಾ ಅಂದು  ಮತ್ತು ಗಲಾಟೆ ಮಾಡುವುದು ಮಾಡಿತ್ತಿದ್ದಾರೆ. ಸದರಿಯವರು ಇದೆ ರೀತಿ ಗಲಾಟೆ ಮುಂದುವರೆಸಿದಲ್ಲಿ ಪಟ್ಟಣದ ಜನರ ಶಾಂತಿ ಕದಡುವ ಸಂಭವ ಇರುತ್ತದೆ. ಹಾಗೂ ಸದರಿಯವರು ಇತರರ ಮೇಲೆ ದ್ವೇಷ ಸಾದಿಸುತ್ತಾ ಪಟ್ಟಣದ ತಿರುಗಾಡುತ್ತಿದ್ದಾರೆ. ಇವರಿಂದ ಗ್ರಾಮದಲ್ಲಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುವುದೊ ಎಂದು ಜನರು ಹೆದರಿಕೊಂಡಿದ್ದು ಇವರಿಂದ ಪಟ್ಟಣದಲ್ಲಿ ಭಯದ ವಾತಾವರಣ ಉಂಟಾಗಿರುತ್ತದೆ ಹಾಗೂ ಇವರಿಂದ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುವ ಸಂಭವ ಇರುತ್ತದೆ ಎಂದು ಪಟ್ಟಣದ ಬಾತ್ಮಿದಾರರು ತಿಳಿಸಿರುತ್ತಾರೆ. ಹಾಗೂ ಸದರಿಯವರು ನಮ್ಮ ಠಾಣಾ ಚುರುಕಾದ ರೌಡಿ ಆಸಾಮಿಗಳಾಗಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಪಟ್ಟಣದಲ್ಲಿ ಸದರಿಯವರಿಂದ ಯಾವುದಾದರು ಅಹಿತಕರ ಘಟನೆಗಳು ಜರುಗಿ ಸಾರ್ವಜನಿಕರ ಶಾಂತಿಭಂಗವಾಗುವ, ಆದ್ದರಿಂದ ಮರಳಿ ಠಾಣೆಗೆ 1:30 ಪಿಎಮ್ ಕ್ಕೆ ಬಂದು ಸದರಿ ಮೇಲ್ಕಂಡವರ ವಿರುದ್ದ ಮುಂಜಾಗೃತ ಕ್ರಮ ಜರುಗಿಸಲು ವಿನಂತಿ ಅಂತ ವರದಿ ಸಲ್ಲಿಸಿದ್ದು ಸದರಿ ವರದಿ
 ªÀĺÁUÁAªÀ ¥ÉưøÀ oÁuÉ :  ¢£ÁAPÀ:26-03-2018 gÀAzÀÄ ªÀÄÄAeÁ£É 10.30 UÀAmÉUÉ CªÀÄgÀ vÀAzÉ ²ªÀ±ÀgÀt¥Àà ºÀwÛ ªÀ:26 ªÀµÀð eÁ:°AUÁAiÀÄvÀ G:SÁ¸ÀV PÀA¥À¤AiÀÄ°è EAf£ÀAiÀÄgÀ PÉ®¸À ªÀÄÄ:²ªÁf £ÀUÀgÀ PÀ®§ÄgÀV ºÁ:ªÀ: vÀ®WÀlÖ¥ÀÆgÀ PÀ£ÀPÀ¥ÀÆgÀ gÉÆÃqÀ ¨ÉAUÀ¼ÀÆgÀ EªÀgÀÄ oÁuÉUÉ ºÁdgÁV PÁ£ÀÆ£À PÀæªÀÄ dgÀÄV¸ÀĪÀAvÉ °TvÀ ¦üAiÀiÁðzsÀ£ÀÄß ¤rzÀÄÝ CzÀgÀ ¸ÁgÁA±ÀªÉ£ÀAzÀgÉ. £ÀªÀÄä vÀAzÉ vÁ¬ÄAiÀĪÀgÀÄ F »AzÉ ªÀÄÈvÀ¥ÀnÖzÀÄÝ. ¸ÀzÀå £Á£ÀÄ £À£Àß vÀAV CAQÃvÀ ºÁUÀÆ vÀªÀÄä £ÁUÉñÀ @ CPÀëAiÀÄ ªÀ:23 ªÀµÀð EzÀÄÝ. £Á£ÀÄ ¸ÀzÀå ¨ÉAUÀ¼ÀÆgÀ£À°è EgÀÄvÉÛãÉ. £À£Àß vÀªÀÄä £ÁUÉñÀ @ CPÀëAiÀÄ FvÀ£ÀÄ PÉ.J¸ï.Dgï.n.¹ r«d£À D¦ü¸ï£À°è dÆå¤AiÀÄgï PÀèPÀð CAvÁ PÉ®¸À ªÀiÁrPÉÆAqÀÄ ¸ÀzÀå PÀ®§ÄgÀVAiÀÄ°ègÀÄvÁÛgÉ. £À£Àß vÀªÀÄä£ÁzÀ £ÁUÉñÀ @ CPÀëAiÀÄ FvÀ£ÀÄ £À£Àß vÀAzÉ vÁ¬ÄAiÀĪÀgÀÄ ªÀÄÈvÀ¥ÀnÖzÀÝjAzÀ £ÀªÀÄUÉ £ÉÆÃrPÉÆüÀî®Ä ºÁUÀÆ £ÀªÀÄUÉ K£ÁzÀgÀÄ DzÀgÉ ºÉüÀĪÀªÀgÀÄ PÉüÀĪÀgÀÄ AiÀiÁgÀÄ E®è CAvÁ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¸ÀjAiÀiÁV Hl wAr ªÀiÁqÀzÉ M§â£É M§âAnAiÀiÁV PÀÆqÀÄwÛzÀÝ£ÀÄ CzÀ£ÀÄß £ÉÆÃr £Á£ÀÄ ªÀÄvÀÄÛ £À£Àß ªÀiÁªÀ £À£Àß vÀªÀÄä¤UÉ DUÁUÀ E®è¸À®èzÀ «ZÁgÀ ªÀiÁqÀzÀAvÉ zsÉÊAiÀÄð ºÉüÀÄvÀÛ §A¢zÀÝgÀÄ PÀÆqÁ £À£Àß vÀªÀÄä ªÉÆÃzÀ°£À ºÁUÉ M§âAnUÀ£ÁVgÀÄwÛzÀÝ£ÀÄ. EAzÀÄ  ¤£Éß ¢£ÁAPÀ:25-03-2018 gÀAzÀÄ gÁwæ 08.00 UÀAmÉAiÀÄ ¸ÀƪÀiÁjUÉ £À£Àß ªÀiÁªÀ£ÀªÀgÁzÀ ¸ÀAvÉÆõÀ ¸ÀwñÀ PÀ£ÀPÀlÖ EªÀgÀÄ £À£ÀUÉ ¥sÉÆãÀ ªÀiÁr £À£Àß vÀªÀÄä£ÁzÀ £ÁUÉñÀ @ CPÀëAiÀÄ FvÀ£ÀÄ ªÀĺÁUÁAªÀ gÉÆÃr£À ¨ÉuÉÚvÉÆÃgÁ (PÀÄjPÉÆÃmÁ) ºÀ¼ÁîzÀ°è ©zÀÄÝ ªÀÄÈvÀ ¥ÀnÖzÀÄÝ E£ÀÆß CªÀ£À ±ÀªÀ ¥ÀvÉÛ DVgÀĪÀÅ¢®è. CAvÁ w½¹zÀÄÝ. £ÀAvÀgÀ £Á£ÀÄ UÁ§jUÉÆAqÀÄ EAzÀÄ ¢£ÁAPÀ: 26-03-2018 gÀAzÀÄ ªÀÄÄAeÁ£ÉAiÀÄ ªÉüÉAiÀÄ°è £Á£ÀÄ ªÀĺÀUÁAªÀ PÁæ¸À£À ¨ÉuÉÚvÉÆÃgÁ ºÀ¼ÀîzÀ ºÀwÛÃgÀ §AzÀÄ £ÉÆÃqÀ®Ä C°è d£ÀgÀÄ dªÀiÁUÉÆArzÀÄÝ £ÀAvÀgÀ £Á£ÀÄ £À£Àß ªÀiÁªÀ£ÀªÀjUÉ «ZÁgÀ ªÀiÁqÀ®Ä CªÀgÀÄ w½¹zÉÝ£ÀAzÀgÉ. ¤£Éß ¤£Àß vÀªÀÄä ²gÀUÁ¥ÀÆgÀ zÉëAiÀÄ zÀ±Àð£À ªÀiÁrPÉÆAqÀÄ §gÀÄvÉÛÃ£É CAvÁ ºÉý ºÉÆÃVzÀÄ.Ý gÁwæ DzÀgÀÄ ªÀÄ£ÉUÉ §gÀzÀ PÁgÀt £Á£ÀÄ CªÀ£À ªÉÆèÁ¬Ä®UÉ ¥sÉÆ£À ªÀiÁrzÁUÀ AiÀiÁgÉÆà ¤£Àß vÀªÀÄä£À ¥sÉÆ£À JwÛ  ªÀiÁvÀ£Ár F ¥sÉÆ£À ¨ÉuÉÚvÉÆÃgÁ ºÀ¼ÀîzÀ UÉÆÃqÉAiÀÄ ªÉÄÃ¯É ElÄÖ AiÀiÁgÉÆà ¤j£À°è ºÁjgÀÄvÁÛ£É CAvÁ ºÉýzÀÄÝ. £ÀAvÀgÀ £Á£ÀÄ ªÀÄvÀÄÛ CAQvÁ PÀÆr E°èUÉ §A¢zÀÄÝ. ªÀÄÈvÀzÉúÀ ¹QÌgÀĪÀÅ¢®è CAvÁ w½¹zÀgÀÄ. £ÀAvÀgÀ ¸Àé®à ºÉÆÃwÛ£À°è CVß±ÁåªÀÄPÀ zÀ¼ÀzÀªÀgÀÄ §AzÀÄ ¤j£À°è ZÉÊ£À ºÁQ ºÀÄqÀÄPÁrzÁUÀ MAzÀÄ ªÀÄÈvÀ zÉúÀ zÉÆÃgÉwzÀÄÝ. CzÀ£ÀÄß EAzÉà ªÀÄÄAeÁ£É 09.30 UÀAmÉAiÀÄ ¸ÀĪÀiÁjUÉ ¤j¤AzÀ ºÉÆÃgÀUÉ vÉUÉzÁUÀ £Á£ÀÄ £ÉÆÃqÀ®Ä D ªÀÄÈvÀ zÉúÀ £À£Àß vÀªÀÄä£ÁzÀ £ÁUÉñÀ  CPÀëAiÀÄ FvÀ£ÀzÀÄÝ EzÀÄÝ £À£Àß vÀªÀÄä£À ªÀÄÄV¤AzÀ gÀPÀÛ «Ä²æÃvÀ ¸ÀÄÀA§¼À §AzÀÄ ªÀÄÈvÀ ¥ÀnÖzÀÝ£ÀÄ. £À£Àß vÀªÀÄä£ÁzÀ £ÁUÉñÀ @ CPÀëAiÀÄ ªÀ:23 ªÀµÀð FvÀ£ÀÄ £ÀªÀÄä vÀAzÉ vÁ¬ÄAiÀĪÀgÀÄ F »AzÉ ¸ÀvÀÛ «µÀAiÀÄzÀ°è ªÀiÁ£À¹PÀ ªÀiÁrPÉÆAqÀÄ ¤£Éß gÁwæ 07.00 UÀAmÉAiÀÄ ¸ÀĪÀiÁjUÉ ¨ÉuÉÚvÉÆÃgÁ ºÀ¼ÀîzÀ ¤j£À°è ºÁj ©zÀÄÝ ¸ÀwÛzÀÄÝ. £À£Àß vÀªÀÄä£À ªÀÄgÀtzÀ «µÀAiÀÄzÀ°è £À£ÀUÉ AiÀiÁgÀ ªÉÄÃ®Ä AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è ªÀÄÄA¢£À PÁ£ÀÆ£À PÀæªÀÄ dgÀÄV¸À¨ÉÃPÁV ªÀiÁ£ÀågÀ°è «£ÀAw CAvÁ ªÀUÉÊgÀ ¦üAiÀiÁðzsÀ£À ¸ÁgÁA±ÀzÀ ªÉÄðAzÀ oÁuÉAiÀÄ AiÀÄÄrDgï £ÀA.03/2018 PÀ®A.174 ¹.Dgï.¦.¹ £ÉÃzÀÝgÀ ¥ÀæPÁgÀ ¥ÀæPÀgÀt zÁR® ªÀiÁrPÉÆAqÀÄ vÀ¤SÉ PÉÊPÉÆAqÉãÀÄ. ಬಗ್ಗೆ . 

24 March 2018

KALABURAGI DISTRICT REPORTED CRIMES

ಸಾರ್ವಜನಿಕರೆಗೆ ತೊಂದರೆ ನೀಡಿದ ಪ್ರಕರಣ ;
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಪಾರುಕ್ ಪದಾಧಿಕಾರಿಗಳು ಎಸ್.ಡಿ.ಪಿ.ಐ ಎಮ್.ಎಸ್.ಕೆ. ಮೀಲ್ ಕಲಬುರಗಿ ಇವರು ಇಂದು ದಿನಾಂಕ 23.03.2018 ರಂದು ರಾತ್ರಿ 8 ಗಂಟೆಗೆ ಎಮ್.ಎಸ್.ಕೆ.ಮೀಲ್ ದಲ್ಲಿ ಪಕ್ಷದ ಕಾರ್ಯಲಯ ಉದ್ಘಾಟನೆ  ಮಾಡುವದು ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಕುರಿತು ಠಾಣೆಗೆ ಅರ್ಜಿ ಸಲ್ಲಿಸಿದ್ದು, ಸದರಿಯವರಿಗೆ ಯಾವುದೆ ತೆರನಾದ  ರಾಲಿಯನ್ನು ಮಾಡದಂತೆ ತಿಳಿಸಿದ್ದು ಸದರಿಯವರು ಸಲ್ಲಿಸಿದ ಅರ್ಜಿಯಂತೆ ಬ/ಬ ಕರ್ತವ್ಯ ನಿರ್ವಹಿಸು ಕುರಿತು ನಾನು, ನಮ್ಮ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ರಾತ್ರಿ 8 ಗಂಟೆಯ ಸುಮಾರಿಗೆ ಎಮ್.ಎಸ್.ಕೆ.ಮೀಲ್ ಗೇಟ ಹತ್ತಿರ ಹೋಗಿದ್ದು. ಸದರಿ ಸಂಘಟನೆಯ ಪದಾಧಿಕಾರಿಗಳಾದ 1. ಮಹ್ಮದ ಮೊಸೀನ್ ಎಸ್.ಡಿ.ಪಿ.ಐ ಪಕ್ಷದ 2. ಮಹ್ಮದ ಶಮಶೋದಿನ್, 3 ಮಹ್ಮದ ಏಜಾಜ ವೈಸ ಪ್ರಸಿಡೆಂಟ್, 4 ಸೈಯದ ಜಾಕೀರ, 5 ಮಹ್ಮದ ಫಾರುಕ ಮದಿನಾ ಕಾಲೋನಿ ಗ್ರೀನ್ ಸರ್ಕಲ್, 6. ಅಬ್ದುಲ ರಹೀಮ ಪಟೇಲ, 7 ಶಾಹೀದ ಹಾಗೂ ಇನ್ನೂ ಕೆಲವರು ಕೂಡಿಕೊಂಡು ಎಮ್.ಎಸ್.ಕೆ.ಮೀಲ್ ಗೇಟ ದಿಂದ ರಾತ್ರಿ 9 ಗಂಟೆಯ ಸುಮಾರಿಗೆ, ಮೊಟಾರ ಸೈಕಲ ನಂ ಕೆಎ 32 ಇಜಿ 7110, ಮೋಟಾರ ಸೈಕಲ ನಂ ಕೆಎ 32 ಇಜೆ. 1140, ಕೆಎ 32 ಇಜೆ 0387 ಕೆಎ 32 ಎಸ್ 5552 ಕೆಎ 32 ಇಎಫ್ 3013 ಕೆಎ 25 ಹೆಚ್ 9990 ಕೆಎ 32 ಜೆ 7566, ಕೆಎ 32 ಇಎ 8576, ಕೆಎ 32 ಇಎಫ್ 8460, ಕೆಎ 32 ಇಡಿ 8849, ಕೆಎ 32 ಇಡಿ 7063, ಕೆಎ 32 ಕ್ಯೂ 5748, ಕೆಎ 33 ಹೆಚ್. 1944, ಕೆಎ 35, ಡಬ್ಲೂ 4158 ಮತ್ತು ಅಟೊ ನಂ ಕೆಎ 32 ಬಿ 4017, ಹಾಗೂ ಮಹ್ಮದ ಮೋಸಿನ್ ಇತನ ಕಾರ ಹಾಗೂ ಇನ್ನೂ ಕೆಲವು ಮೊಟಾರ ಸೈಕಲ ತೆಗೆದುಕೊಂಡು ರಾತ್ರಿ 9:00 ಗಂಟೆಗೆ ಎಮ್.ಎಸ್.ಕೆ.ಮೀಲ್ ಗೇಟ ದಿಂದ ಮದಿನಾ ಕಾಲೋನಿ ಅಟೊ ಸ್ಟಾಂಡವರೆಗೆ ಮೊಟಾರ ಸೈಕಲ, ಅಟೊ ಮತ್ತು ಕಾರ ತೆಗೆದುಕೊಂಡು ರಾಲಿ ಹೊರಟು ರಸ್ತೆಯ ಮೇಲೆ ಸಂಚರಿಸುವ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡತಡೆಯನ್ನೂಂಟು ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಾಟ್ಸಪ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾದೇವಪ್ಪ ಎನ್. ತಾಂಬೇ ಮುಖ್ಯ ಅಧೀಕ್ಷಕರು ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ 002QQ  ಅಫಜಲಪೂರ ರವರು ತಮ್ಮ ಕೇಂದ್ರದ ಕೊಠಡಿ ಸಂಖ್ಯೆ 01 ರಲ್ಲಿ ಕೋಣೆ ಮೇಲ್ವಿಚಾರಕರಾಗಿ ಶ್ರೀ ಭೀಮಣ್ಣ ಹುಣಶ್ಯಾಳ ಸ.ಪ್ರೌ.ಶಾಲೆ ತೆಲ್ಲರೂ ರವರು ಕಾರ್ಯನಿರ್ವಹಿಸುತ್ತಿದ್ದರು. ಪರೀಕ್ಷ ಪ್ರಾರಂಭವಾಗಿ ಸುಮಾರು 11 ಗಂಟೆಗೆ ಪರೀಕ್ಷೆ ಬರೆಯುತ್ತಿದ್ದ ವಿಧ್ಯಾರ್ಥಿಯಾದ ಅಬ್ಬಾಸಲಿ ತಂದೆ ಲಾಲಸಾಬ ಮುಲ್ಲಾ ನೋಂದಣಿ ಸಂಖ್ಯೆ 20180090171 ಈ ವಿಧ್ಯಾರ್ಥಿಯು ಕೋಣೆಯಲ್ಲಿ ಕಿಟಕಿಯ ಬದಿಗೆ ಪರೀಕ್ಷೆ ಬರೆಯುತ್ತಿದ್ದ ಆ ಸಮಯಕ್ಕೆ ಒಬ್ಬ ಅಪರಿಚಿತ ವ್ಯಕ್ತಿ ಕಿಟಕಿಯಲ್ಲಿ ಅಬ್ಬಾಸಅಲಿಗೆ ಕೇಳಿ ಅವನ ಪ್ರಶ್ನೆ ಪತ್ರಿಕೆಯ ಒಂದು ಪುಟದ ಫೋಟೊವನ್ನು ತಗೆದುಕೊಂಡಿರುತ್ತಾನೆ. ಸದರಿ ಫೋಟೊ ತಗೆದುಕೊಂಡ ವ್ಯಕ್ತಿಗೆ ಪರೀಕ್ಷ ಬರೆಯುತ್ತಿದ್ದ ಅಬ್ಬಾಸಲಿ ಮುಲ್ಲಾ ಇತನು ಸಹಕರಿಸಿರುತ್ತಾನೆ. ಇದರಿಂದ ಸದರಿ ಕನ್ನಡ ಪ್ರಶ್ನೆ ಪತ್ರಿಕೆ ವಾಟ್ಸಪ್ ಮುಖಾಂತ ಸೋರಿಕೆ ಆಗಿರುತ್ತದೆ ಎಲ್ಲಾ ಘಟನೆಗಳು ಪರಿಕ್ಷೆ ಮುಗಿಯುವ ಸಂದರ್ಭದಲ್ಲಿ ಬೆಳಕಿಗೆ ಬಂದಿರುತ್ತದೆ. ಕಾರಣ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಮೋಬೈಲ ಮೂಲಕ ಫೋಟೊ ತೆಗೆದುಕೊಂಡು ಹೋಗಿ ವ್ಯಾಟ್ಸಪ ಮೂಲಕ ಸೋರಿಕೆ ಮಾಡಿದ ಅಪರಿಚಿತ ವ್ಯಕ್ತಿಯ ಮೇಲೆ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಹಕಾರ ನೀಡಿದ ವಿಧ್ಯಾರ್ಥಿಯಾದ ಅಬ್ಬಾಸಲಿ ಲಾಲಸಾಬ ಮುಲ್ಲಾ ರಾಹುಲ ಗಾಂಧಿ ಪ್ರೌಡ ಶಾಲೆ ಅಫಜಲಪೂರ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಚಿದಾನಂದ ತಂದೆ ನರಸಪ್ಪ ಹೂಗಾರ ಸಾ|| ಅಂಕಲಗಾ ತಾ: ಜೇವರಗಿ ಇವರು ದಿನಾಂಕ: 21/03/2018 ರಂದು 9:00 ಪಿ.ಎಂಕ್ಕೆ ನಾನು ನನ್ನ ಹೆಂಡತಿ ಶೈಲಾಶ್ರೀ ಊಟ ಮಾಡಿಕೊಂಡು 10:00 ಪಿ.ಎಂ ಸುಮಾರಿಗೆ ಮನೆ ಕಿಲಿ ಹಾಕಿಕೊಂಡು ಮನೆಯ ಮಾಳಗಿ ಮೇಲೆ ಮಲಗಿಕೊಂಡೆವು. ನಂತರ ನಾನು ಇಂದು 4:00 ಎ.ಎಂಕ್ಕೆ ಮಾಳಿಗೆ ಮೆಲಿಂದ ಇಳಿದು ಕೆಳಗಡೆ ಬಂದಾಗ ಬಾಗಿಲುಗಳು ತೆರೆದಿದ್ದವು ಅದನ್ನು ನೋಡಿ ನಾನು ಗಾಬರಿಯಾಗಿ ನನ್ನ ಹೆಂಡತಿಗೆ ಎಬ್ಬಿಸಿ ನೋಡಲಾಗಿ ಮನೆಯ ಬಾಗಿಲದ ಕೀಲಿ ಮುರಿದು ಒಳಗಡೆ ಇನ್ನೊಂದು ರೂಮಿನಲ್ಲಿ ಇದ್ದ ತಿಜೋರಿಯ ಕೀಲಿ ಮುರಿದಿದ್ದು ನೋಡಲಾಗಿ ತಿಜೋರಿಯಲ್ಲಿ ಇಟ್ಟ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 3,12, 000/- ರೂ ಕಿಮ್ಮತಿನದು ನಮ್ಮ ಮನೆಯಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನಿನ್ನೆ ರಾತ್ರಿ ದಿನವೆ ನಮ್ಮೂರಿನ ಶಿವಾನಂದ ತಂದೆ ಬಲವಂತ್ರಾಯ ಲಕ್ಕುಂಡಿ ಇವರ ಕಿರಾಣಿ ಅಂಗಡಿಯ ಕಿಲಿ ಮುರಿದು ಗಲ್ಲಾದಲ್ಲಿ ಇದ್ದ 78000/- ರೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ದಿನಾಂಕ : 21/03/2018 ರ 10 ಪಿ.ಎಂ ದಿಂದ 22/03/2018 ರ 4:00 ಎ.ಎಂದ ಅವಧಿಯಲ್ಲಿ ನಮ್ಮಮನೆಯ ಕೀಲಿ ಮುರಿದು ಮತ್ತು ಶಿವಾನಂದ ಲಕ್ಕುಂಡಿಯವರ ಕಿರಾಣಿ ಅಂಗಡಿಯ ಕೀಲಿ ಮುರಿದು ಒಟ್ಟು 3,90,000/- ಸಾವಿರ ಕಿಮ್ಮತ್ತಿನ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಲಕ್ಷ್ಮಿಪುತ್ರ ತಂದೆ ಬಸವರಾಜ ಮಡ್ಡಿ ಸಾಃ ಮೇಳಕುಂದಾ(ಬಿ) ತಾ.ಜಿಃ ಕಲಬುರಗಿ  ರವರ ತಂದೆಯಾದ ಬಸವರಾಜ ಇವರು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು, ನಮ್ಮೂರ ಸಿಮಾಂತರದ ಸರ್ವೆ ನಂ 161 ರಲ್ಲಿ 3 ಎಕರೆ 27 ಗುಂಟೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು  ಕೃಷಿ ಚಟುವಟಿಕೆಗಾಗಿ ಎಸ್.ಬಿ ಐ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದು, ಅಲ್ಲದೆ ವಯಕ್ತಿಕವಾಗಿಯೂ ಸಾಲ ಮಾಡಿಕೊಂಡಿದ್ದು, ಬ್ಯಾಂಕಿನವರು ಸಾಲ ತಿರಿಸಬೆಕೆಂದು ಆಗಾಗ ಮನೆಗೆ ಬಂರುತ್ತಿದ್ದು ಅಲ್ಲದೆ ಜಮೀನಿನಲ್ಲಿ ಬೆಳೆ ಸರಿಯಾಗಿ ಬೆಳೆಯದೆ ಇದ್ದುದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸಿಬೇಕೆಂದು ಚಿಂತಿಸುತ್ತಾ ಇಂದು ದಿನಾಂಕ 22/03/2018 ರಂದು 8.00 ಎ.ಎಮಕ್ಕೆ ನಮ್ಮೂರಿನ ಸಿದ್ದಗೌಡ ,ಮಾಲಿ ಪಾಟೀಲ ಇವರ ಹೋಲದಲ್ಲಿರುವ ರೆಷ್ಮಿ ಶೇಡದಲ್ಲಿನ ಕಬ್ಬಿಣ್ಣದ ಯಂಗಲ್ ಪಟ್ಟಿಗೆ ತನ್ನ ದೋತ್ರಾದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ ಚಾನ್ಸಬಾಯಿ ಗಂಡ ಮಲ್ಲಯ್ಯ ಗುತ್ತೇದಾರ ಸಾ||ಕಲ್ಲಹಂಗರಗಾ ಇವರು ನನಗೆ ಇಬ್ಬರು ಗಂಡು ಮಕ್ಕಳು ಒಬ್ಬಳೆ ಹೆಣ್ಣುಗಳಿದ್ದು ಕಿರಿಯ ಮಗನಾದ ಸುರೇಶನಿಗೆ ಹೊರತು ಪಡಿಸಿ ಉಳಿದವರ ಇಬ್ಬರ ಮದುವೆಯಾಗಿದ್ದು ಎಲ್ಲರು ಈಗ ಸದ್ಯ ಪುಣೆಯಲ್ಲಿ ವಾಸವಾಗಿದ್ದು ಊರಲ್ಲಿ ನಾನು ಮತ್ತು ನನ್ನ ಗಂಡ ಮಾತ್ರ ವಾಸವಾಗಿರುತ್ತೇವೆ. ನಮ್ಮೂರಿನಿಂದ ಚಿಂಚನಸೂರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲಿ ಚಿಂಚನಸೂರ ಸೀಮಾಂತರದಲ್ಲಿ ನಮಗೆ 4 ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ಜೋಳದ ಬೆಳೆ ಇರುತ್ತದೆ. ರಾತ್ರಿ ವೇಳೆಯಲ್ಲಿ ಜೋಳಕ್ಕೆ ಹಂದಿ ಹೊಡೆಯುತ್ತಿದ್ದರಿಂದ ಈಗ 2-3 ದಿವಸಳಗಳಿಂದ ನನ್ನ ಗಂಡನು ದಿನಾಲು ರಾತ್ರಿ ಹೊಲಕ್ಕೆ ಹೋಗಿ ಅಲ್ಲಿಯೇ ಮಲಗುತ್ತಿದ್ದನು ಅದರಂತೆ ನಿನ್ನೆ ದಿನಾಂಕ:04-02-2018 ರಂದು ರಾತ್ರಿ ನನ್ನ ಗಂಡನು ನಮ್ಮ ಹೊಲಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದರು, ನಂತರ ರಾತ್ರಿ 9-30 ಗಂಟೆ ಸುಮಾರಿಗೆ ನಮ್ಮೂರಿನ ಗುಂಡಪ್ಪ ತಂದೆ ರೇವಣಪ್ಪ ಹುಬ್ಬಣಿ ಇವರು ನಮ್ಮ ಮನೆಗೆ ಬಂದು ನನ್ನ ಗಂಡನಾದ ಮಲ್ಲಯ್ಯ ಇವರು ನಮ್ಮ ಹೊಲಕ್ಕೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೆದ್ದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ವಿಠಲ್ ಕಮಲಾಪೂರ ಇವರ ಹೊಲದ ಹತ್ತಿರ ಡಿಕ್ಕಿಪಡಿಸಿ ಗಾಯಪಡಿಸಿರುತ್ತಾನೆಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ನಮ್ಮೂರಿನ ಗುರುಬಸಪ್ಪ ತಂದೆ ರೇವಪ್ಪ ದಣ್ಣೂರ ಇವರೊಂದಿಗೆ ಮೊಟಾರ್ ಸೈಕಲ್ ಮೇಲೆ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಮೊಳಕಾಲ ಕೆಳಭಾಗಗಕ್ಕೆ ರಕ್ತಗಾಯವಾಗಿದ್ದು ಗುತ್ತಿಗೆಗೆ ಮತ್ತು ಎಡಗಡೆ ಮೇಲಕಿಗೆ ತರಚಿದಗಾಯವಾಗಿ ಬಿದ್ದಿದ್ದು. ಮಾತನಾಡಿಸಲು ಮಾತಮಾಡುವ ಸ್ಥತಿಯಲ್ಲಿ ಇರಲಿಲ್ಲ. ಅಪಘಾತ ಪಡಿಸಿದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೇದ್ದು ಕೂಡ ಅಲ್ಲಿಯೇ ಬಿದ್ದಿತ್ತು ನಂತರ ನಾನು ಅಂಬ್ಯೂಲೇನ್ಸಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುಗಿಗೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡನು ಸದ್ಯ ಉಪಚಾರ ಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ನನ್ನ ಗಂಡನಿಗೆ ಅಪಘಾತ ಪಡಿಸಿದ ಚಾಲಕ ಹೆಸರು ಅಂಬರೀಷ ತಂದೆ ಹಣಮಂತಪ್ಪ ಚಿಂಚನಸೂರ ಸಾ||ಜವಳಗಾ(ಬಿ) ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ನಿಂಗಪ್ಪ ಹಿರೆಪೂಜಾರಿ ಸಾ||ಜವಳಗಾ (ಬಿ) ಎಂದು ನನಗೆ ನಂತರ ಗೊತ್ತಾಗಿರುತ್ತದೆ. ಸದರಿ ಚಾಲಕನು ಆ ದಿಸವ ಅಪಘಾತ ಪಡಿಸಿ ಮೊಟಾರ್ ಸೈಕಲ್ ಬಿಟ್ಟು ಓಡಿಹೋಗಿದ್ದು ದಿನಾಂಕ 04-02-2018 ರಂದು ಅಪಘಾತ ಹೊಂದಿದ ಹಿನ್ನೆಲೆಯಲ್ಲಿ ಭಾರಿಗಾಯವಾಗಿದ್ದರಿಂದ ಸದರಿ ಗಾಯದ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಆಸ್ಪತ್ರೆಗೆ ಹೋಗಿ ಉಪಚಾರ ಪಡೆಯುತ್ತಿದ್ದು ಸದರಿ ಚಿಕಿತ್ಸೆ ಫಲಕಾರಿಯಾಗದೆ ಇದ್ದುದ್ದರಿಂದ ದಿನಾಂಕ 21-03-2018 ರಂದು 0030 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಶಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಇಬ್ರಾಹೀಮ್ ತಂದೆ ಹಮೀದ್ ಪಟೇಲ ಸಾ||ಬೋಗನಳ್ಳಿ ತಾ||ಅಫಜಲಪೂರ ರವರು ದಿನಾಂಕ 19/03/2018 ರಂದು ನಮ್ಮೂರಿನಿಂದ ನಾನು ಹಾಗು ಅಣ್ಣತಮ್ಮಕ್ಕಿಯಾದ ಮಜೀದ ಪಟೇಲ ತಂದೆ ನಬಿಲಾಲ ಪಟೇಲ ಸಾ||ಬೋಗನಳ್ಳಿ ಇಬ್ಬರು ಕೂಡಿಕೊಂಡು ನನ್ನ ಅಳಿಯನ ಮೋಟಾರ ಸೈಕಲ ನಂ ಕೆಎ32 ಇಪಿ 7192 ನೇದ್ದರ ಮೇಲೆ ಕುಳಿತುಕೊಂಡು ಗಾಣಗಾಪೂರಕ್ಕೆ ಹೋಗುತಿದ್ದೇವು ಮೋಟಾರ ಸೈಕಲ ನಬಿಲಾಲನು ನಡೆಸುತಿದ್ದನು ಆನೂರ ಬಿಲ್ವಾಡ ಮದ್ಯ ಹೋಗುತಿದ್ದಾಗ  ಸಮುಯ ಸುಮಾರು 11.45 ಎಎಮ್ ಕ್ಕೆ ಎದುರುಗಡೆಯಿಂದ ಒಬ್ಬ ಕ್ರೂಜರ್ ವಾಹನ  ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ್ದು ನಾವಿಬ್ಬರು ಕೆಳಗೆ ಬಿದ್ದೆವು ಅದೇ ಸಮಯದಲ್ಲಿ ಹಿಂದಿನಿಂದ ಬರುತಿದ್ದ ಲಾಲಾಪಟೇಲ ತಂದೆ ಮಶಾಕ ಪಟೇಲ, ಅಬ್ದುಲಗನಿ ತಂದೆ ಬಾಬಾಸಾಬ ಅವರಾದ ಸಾ|| ಭೋಗನಳ್ಳಿ ಇವರು ಬಂದು ಎಬ್ಬಿಸಿದ್ದು ನನಗೆ ಬಲಗಾಲ ಮೋಳಕಾಲಿಗೆ, ಹಾಗು ಮೊಳಕಾಲಿನ ಕೆಳಗೆ ಭಾರಿ ಒಳಪೆಟ್ಟು ಗಾಯವಾಗಿರುತ್ತದೆ ಕ್ರೂಜರ್ ವಾಹನ ನಂಬರ ನೋಡಲು ಕೆಎ-48 ಎಮ್ 7109 ಇದ್ದು ಚಾಲಕನ ಹೆಸರು ಯಲ್ಲಪ್ಪ ಕನ್ನಾಳ ಸಾ||ಸಾವಳಗಾ ತಾ||ಜಮಖಂಡಿ ಅಂತ ಗೊತ್ತಾಗಿರುತ್ತದೆ. ಕ್ರೂಜರ ವಾಹನ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.