POLICE BHAVAN KALABURAGI

POLICE BHAVAN KALABURAGI

26 July 2017

Kalaburagi District Reported Crimes.

¥sÀgÀºÀvÁ¨ÁzÀ ¥ÉưøÀ oÁuÉ : ¢: 25/07/17 gÀAzÀÄ ¸ÁAiÀÄA PÁ® 6:40 ¦JªÀÄ UÀAmÉ¬Ä AzÀ 9:45 ¦JªÀÄ ªÀÄzÀåzÀ CªÀ¢üAiÀÄ°è ªÀiÁ£Àå J¸ï¦ ¸ÁºÉçgÀ ªÀiÁUÀðzÀ±Àð£À zÀ°è ºÁUÀÆ ºÉZÀÄѪÀj J¸ï ¦ ¸ÁºÉçgÀ £ÉÃvÀÈvÀézÀ°è PÉÃAzÀæ PÁgÁUÀȺÀ ¨ÁågÉÃPÀ & DªÀgÀtªÀ£ÀÄß vÀ¥Á¸ÀuÉ ªÀiÁr zÁÝUÀ 05 ªÉÆèÉÊ®UÀ¼ÀÄ 2) £ÀUÀzÀÄ ºÀt 1,20, 380/- 3) 100 UÁæA UÁAeÁ, 4) MAzÀÄ ªÉÄêÉÆÃj PÁqÀð 5) 15 PÀ©â tzÀ ZÁPÀÄ vÀgÀºÀzÀªÀÅUÀ¼ÀÄ ¹QÌzÀÄÝ EgÀÄvÀÛzÉ CAvÁ EvÁå ¢ ¸ÁgÁA±À«gÀÄvÀÛz É ಕ್ರಮ ಕೈಗೊಂಡೆನು ಬಗ್ಗೆ ವರದಿ .
¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ:25/07/17 gÀAzÀÄ 10:25 JJªÀÄUÉ PÉÃAzÀæ PÁgÁ UÀȺÀzÀ ¹§âA¢AiÀiÁzÀ ªÀ¸ÀAvÀ ¸ÀÄ°á PÀvÀðªÀåzÀ°èzÁÝUÀ PÁgÁ UÀȺÀzÀ°ègÀĪÀ «ZÁgÀuÉ PÉÊ¢ UÀ¼ÀÄ ªÉƨÉÊ®zÀ°è ªÀiÁvÁ qÀÄwÛzÁÝUÀ ªÉƨÉÊ® vÉUÉzÀÄPÉÆ ¼Àî®Ä ºÉÆÃzÁUÀ DgÉÆævÀgÉ ®ègÀÆ PÀÆrPÉÆAqÀÄ ¸ÀzÀj ¹§âA¢AiÉÆA¢UÉdUÀ¼ÀPÉÌ ©zÀÄÝ vÀqÉzÀÄ ¤°è¹ ºÉÆqɧqÉ ªÀiÁr PÀvÀðªÀåPÉÌ  CrØ ¥Àr¹ gÀÄvÁÛgÉ CAvÁ EvÁå¢ ¦AiÀiÁð ಬಗ್ಗೆ ವರದಿ .   
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:25/7/2017 ರಂದು 4.30 ಪಿ.ಎಮ್‌‌‌‌ಗೆ ಸರಕಾರಿ ತರ್ಫೆ ಫಿರ್ಯಾದಿ  ಗಂಗಾಧರ ಪಿ,ಸಿ, 642 ಆರ್.ಜಿ ನಗರ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 25/07/2017 ರಂದು ಮಧ್ಯಾನ 3:00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಸಮನ್ಸ ಜಾರಿ ಮಾಡಲು ಲಾಲಗೇರಿ ಅಂಬಭವಾನಿ ಗುಡಿಯ ಸಾಯಂಕಾಲ 4.00 ಗಂಟೆಗೆ ಹೋದಾಗ ನಾಗಕರಿಂದ ಬಾತ್ಮಿ ತಿಳಿದು ಬಂದಿದ್ದೆನಂದರೆ, ಶಿವಾನಂದ @ ಬುಕ್ಕಡ ಶಿವ್ಯಾ ತಂದೆ ಅಮೃತ ಮಾನೆ ಸಾ|| ಲಾಲಗೇರಿ ಅಂಬಭವಾನಿ ಗುಡಿಯ ಹತ್ತಿರ ಬ್ರಹ್ಮಪೂರ  ಕಲಬುರಗಿ ಇವನು ಗಲ್ಲಿಯಲ್ಲಿ ಗುಂಡಾಗರ್ದಿ ಮಾಡುತ್ತಾ ಜನರನ್ನು ಹೆದರಿಸುತ್ತಾ ಓಡಾಡುತ್ತಿದ್ದಾನೆ, ಯಾವ ವೇಳೆಯಲ್ಲಿ ಗಲಾಟೆ ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವದಲ್ಲದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಯೊಂದಿಗೆ ಜೀವ ಹಾನಿ ಮಾಡಬಹುದು ಅಂತ ಮಾಹಿತಿ ತಿಳಿದು ಬಂದಿರುತ್ತದೆ. ಸದರಿಯವನು ರೌಡಿ ಆಸಾಮಿಯಾಗಿದ್ದರಿಂದ ಹಾಗೆ ಬಿಟ್ಟಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವುಂಟು ಮಾಡುವ ಸಂಭವ ಇರುತ್ತದೆ ಅಂತ ತಿಳಿದು ಬಂದ ಮೇರೆಗೆ ಮುಂಜಾಗೃತ ಕ್ರಮವಾಗಿ ಠಾಣೆಗೆ ಬಂದು ವರದಿ ನೀಡಿದ್ದು ಇರುತ್ತದೆ.ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.165/17 ಕಲಂ 107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಬಗ್ಗೆ ವರದಿ .
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:25/7/2017 ರಂದು 5.00 ಪಿ.ಎಮ್‌‌‌‌ಗೆ ಸರಕಾರಿ ತರ್ಫೆ ಫಿರ್ಯಾದಿ  ಶಿವಲಿಂಗಪ್ಪ ಪಿ,ಸಿ, 1241 ಆರ್.ಜಿ ನಗರ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 25/07/2017 ರಂದು ಮಧ್ಯಾನ 3:00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೊಲಿಂಗ ಮಾಡುತ್ತಾ ಕನಕನಗರ ಹನುಮಾನ ಗುಡಿಯ ಹತ್ತಿರ  ಸಾಯಂಕಾಲ 4.30 ಗಂಟೆಗೆ ಹೋದಾಗ ನಾಗಕರಿಂದ ಬಾತ್ಮಿ ತಿಳಿದು ಬಂದಿದ್ದೆನಂದರೆ, ಶರಣು ತಂದೆ ಕೆಂಚಪ್ಪ ಹದಗಲ ಸಾ|| ಕನಕನಗರ  ಬ್ರಹ್ಮಪೂರ  ಕಲಬುರಗಿ ಇವನು ಗಲ್ಲಿಯಲ್ಲಿ ಗುಂಡಾಗರ್ದಿ ಮಾಡುತ್ತಾ ಜನರನ್ನು ಹೆದರಿಸುತ್ತಾ ಓಡಾಡುತ್ತಿದ್ದಾನೆ, ಯಾವ ವೇಳೆಯಲ್ಲಿ ಗಲಾಟೆ ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವದಲ್ಲದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಯೊಂದಿಗೆ ಜೀವ ಹಾನಿ ಮಾಡಬಹುದು ಅಂತ ಮಾಹಿತಿ ತಿಳಿದು ಬಂದಿರುತ್ತದೆ. ಸದರಿಯವನು ರೌಡಿ ಆಸಾಮಿಯಾಗಿದ್ದರಿಂದ ಹಾಗೆ ಬಿಟ್ಟಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವುಂಟು ಮಾಡುವ ಸಂಭವ ಇರುತ್ತದೆ ಅಂತ ತಿಳಿದು ಬಂದ ಮೇರೆಗೆ ಮುಂಜಾಗೃತ ಕ್ರಮವಾಗಿ ಠಾಣೆಗೆ ಬಂದು ವರದಿ ನೀಡಿದ್ದು ಇರುತ್ತದೆ ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.166/17 ಕಲಂ 107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಬಗ್ಗೆ ವರದಿ .
ಶಹಾಬಾದ ನಗರ ಪೊಲೀಸ್ ಠಾಣೆ : ದಿನಾಂಕ: 25/07/2017 ರಂದು ಮುಂಜಾನೆ 10-30 ಗಂಟೆಗೆ ಮಾನ್ಯ ಪಿ ಐ ಸಾಹೇಬರು ಠಾಣೆಗೆ ಬಂದು ಒಂದು ಮರಳು ತುಂಬಿದ ಟಿಪ್ಪರ ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ದಿನಾಂಕ: 25/07/2017 ರಂದು ಮುಂಜಾನೆ 8-30 ಗಂಟೆಗೆ ಬಾತ್ಮಿ ಬಂದಿದ್ದೇನೆಂದರೆ, ಶಂಕರವಾಡಿ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಠಾಣೆಯ ಸಿಬ್ಬಂದಿ ಮತ್ತು   ಪಂಚರಾದ 1) ಶ್ರೀ ಚಂದ್ರಶೇಖರ ತಂದೆ ಶರಣಪ್ಪ ರಾವೂರಕರ ಸಾ: ಮಾಲಗತ್ತಿ  2) ಶ್ರೀ ಸೂರ್ಯಕಾಂತ ತಂದೆ ಪೇತ್ರ ಸಾ: ಮಾಲಗತ್ತಿ   ರವರಿಗೆ ಹೋಗಿ  ವಾಡಿ ಕ್ರಾಸ ಕಡೆಗೆ  ಹೋಗುತ್ತಿದ್ದಾಗ  ಇಂದು ಮುಂಜಾನೆ 9-00 ಗಂಟೆಗೆ ಭೀಮಶಪ್ಪ ನಗರ ಕ್ರಾಸ ಹತ್ತಿರ ವಾಡಿ ಕ್ರಾಸ  ಕಡೆಯಿಂದ  ಒಂದು ಮರಳು ತುಂಬಿದ ಟಿಪ್ಪರ ಬರುತ್ತಿದ್ದು ಸದರಿ ಟಿಪ್ಪರ  ಚಾಲಕನು  ನಮ್ಮ ಪೊಲೀಸ ಜೀಪ ನ ನೋಡಿ  ತನ್ನ ಟಿಪ್ಪರ  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟಿಪ್ಪರ  ಪರಿಶೀಲಿಸಿ ನೋಡಲಾಗಿ ಟಿಪ್ಪರ  ನಂಬರ ಕೆ.ಎ. 32 ಸಿ 6040 ಅ.ಕಿ 500000- ರೂ ಅಂತಾ ಇದ್ದು ಸದರಿ ಟಿಪ್ಪರನಲ್ಲಿ  ಮರಳು ತುಂಬಿದು ಮರಳಿನ ಅ.ಕಿ 5000-00 ರೂ ಸದರಿ ಮರಳು ತುಂಬಿದ ಟಿಪ್ಪರ ಪಂಚರ ಸಮಕ್ಷಮದಲ್ಲಿ ಇಂದು ಮುಂಜಾನೆ 9-00 ಗಂಟೆಯಿಂದ 10-00 ಗಂಟೆಯವರಿಗೆ   ಜಪ್ತಿ ಪಂಚನಾಮೆ ಕೈಕೊಂಡು, ಮರಳು ತುಂಬಿದ ಟಿಪ್ಪರನೊಂದಿಗೆ  ಮರಳಿ ಠಾಣೆಗೆ 10-30 ಎ.ಎಮ್.ಕ್ಕೆ  ಬಂದಿದ್ದು ಸದರಿ ಟಿಪ್ಪರ  ಚಾಲಕ ಮತ್ತು ಮಾಲಿಕ ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ  ಅಂತಾ ಇದ್ದ ಜ್ಞಾಪನ ಪತ್ರದ ಆಧಾರ ಮೇಲಿಂದ ಠಾಣಾ ಗುನ್ನೆ ನಂಬರ 131/2017 ಕಲಂ 379 ಐಪಿಸಿ ಮತ್ತು  4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .
ಶಹಾಬಾದ ನಗರ ಪೊಲೀಸ್ ಠಾಣೆ : ದಿನಾಂಕ: 25/07/2017 ರಂದು ಮದ್ಯಾಹ್ನ 1-00 ಗಂಟೆಗೆ ಮಾನ್ಯ ಪಿ ಐ ಸಾಹೇಬರು ಠಾಣೆಗೆ ಬಂದು ಒಂದು ಮರಳು ತುಂಬಿದ ಟಿಪ್ಪರ ಲಾರಿ ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ಇಂದು ದಿನಾಂಕ: 25/07/2017 ರಂದುಮುಂಜಾನೆ 10-45 ಗಂಟೆಗೆ ಬಾತ್ಮಿ ಬಂದಿದ್ದೇನೆಂದರೆ ಶಂಕರವಾಡಿ ಸೀಮಾರತದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಠಾಣೆಯ ಸಿಬ್ಬಂದಿ ಮತ್ತು ಪಂಚರಾದ 1) ಚಂದ್ರಶೇಖರ ತಂದೆ ಶರಣಪ್ಪ ರಾವೂರಕರ 2) ಸೂರ್ಯಕಾಂತ ತಂದೆ ಪೇತ್ರ ಸಾ: ಇಬ್ಬರೂ ಮಾಲಗತ್ತಿ ರವರಿಗೆ ಕರೆದುಕೊಂಡು ಇಂದು ಮುಂಜಾನೆ 11-15 ಗಂಟೆಗೆ ವಾಡಿ ಕ್ರಾಸ ಹತ್ತಿರ ಶಂಕರವಾಡಿ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿನಂಬರ ಕೆ.ಎ. 32 ಸಿ 1416 ನೇದ್ದರು ಬರುತ್ತಿದ್ದಾಗ ಸದರಿ ಟಿಪ್ಪರ ಲಾರಿ ಚಾಲಕ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಮರಳೂ ತುಂಬಿದ ಟಿಪ್ಪರ ಲಾರಿಯನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸೇರಿ ಸರಕಾರಿ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಜ್ಞಾಪನ ಪತ್ರ ಆಧಾರ ಮೇಲಿಂದ ಠಾಣಾ ಗುನ್ನೆ ನಂಬರ 132/2017 ಕಲಂ 379 ಐಪಿಸಿ 4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.  

ಶಹಾಬಾದ ನಗರ ಪೊಲೀಸ್ ಠಾಣೆ : ದಿನಾಂಕ: 25/07/2017 ರಂದು ಮದ್ಯಾಹ್ನ 4-00 ಗಂಟೆಗೆ ಮಾನ್ಯ ಪಿ ಐ ಸಾಹೇಬರು ಠಾಣೆಗೆ ಬಂದು ಒಂದು ಮರಳು ತುಂಬಿದ ಟಿಪ್ಪರ ಲಾರಿ ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ಇಂದು ದಿನಾಂಕ: 25/07/2017 ರಂದು ಮದ್ಯಾಹ್ನ 1.15 ಪಿಎಂ ಸುಮಾರಿಗೆ ಬಾತ್ಮಿ ಬಂದಿದ್ದೇನೆಂದರೆ ಶಂಕರವಾಡಿ ಸೀಮಾರತದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಠಾಣೆಯ ಸಿಬ್ಬಂದಿ ಮತ್ತು ಪಂಚರಾದ 1) ಚಂದ್ರಶೇಖರ ತಂದೆ ಶರಣಪ್ಪ ರಾವೂರಕರ 2) ಸೂರ್ಯಕಾಂತ ತಂದೆ ಪೇತ್ರ ಸಾ: ಇಬ್ಬರೂ ಮಾಲಗತ್ತಿ ರವರಿಗೆ ಕರೆದುಕೊಂಡು ಇಂದು ಮದ್ಯಾಹ್ನ 2.30 ಪಿಎಂ ಸುಮಾರಗೆ ಇಎಸ್‌ಐ ಆಸ್ಪತ್ರೆ ಶಹಾಬಾದ ಹತ್ತಿರ ಶಂಕರವಾಡಿ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿನಂಬರ ಕೆ.ಎ. 32 ಬಿ 3424 ನೇದ್ದರು ಬರುತ್ತಿದ್ದಾಗ ಸದರಿ ಟಿಪ್ಪರ ಲಾರಿ ಚಾಲಕ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಮರಳೂ ತುಂಬಿದ ಟಿಪ್ಪರ ಲಾರಿಯನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸೇರಿ ಸರಕಾರಿ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಜ್ಞಾಪನ ಪತ್ರ ಆಧಾರ ಮೇಲಿಂದ ಠಾಣಾ ಗುನ್ನೆ ನಂಬರ 133/2017 ಕಲಂ 379 ಐಪಿಸಿ 4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .