POLICE BHAVAN KALABURAGI

POLICE BHAVAN KALABURAGI

15 February 2017

Kalaburagi District Reported Crimes.

¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ :14/2/17 gÀAzÀÄ ªÀÄzÁåºÀß 1 UÀAmÉAiÀÄ ¸ÀĪÀiÁjUÉ £À¢¹£ÀÆßgÀ UÁæªÀÄzÀ ºÀwÛgÀ ºÀjAiÀÄĪÀ ©üêÀiÁ £À¢ ¨ÁèPï £ÀA 2 gÀ°è ¦AiÀiÁ𢠺ÉÆÃV £ÉÆÃqÀ¯ÁV ¸ÀzÀj ¸ÀܼÀ zÀ°è JgÀqÀÄ »mÁaUÀ¼À ªÀÄÆ®PÀ ªÀÄgÀ¼À£ÀÄß CUÀzÉ ¸ÀAUÀæºÀ ªÀiÁqÀÄwÛzÀÄÝ CªÀgÀÄ ¦AiÀiÁð ¢ §gÀĪÀzÀ£ÀÄß £ÉÆÃr ¸ÀzÀj ¸ÀܼÀ¢AzÀ Nr ºÉÆÃVzÀÄÝ ¸ÀܼÀzÀ°è MAzÀÄ »mÁa ªÀÄvÀÄÛ MAzÀÄ eɹ© ªÀÄvÀÄÛ MAzÀÄ ªÉÆÃmÁgÀ ¸ÉÊPÀ® EgÀÄvÀÛzÉ ¸ÀzÀj ¥ÀgÀªÁ¤UÉ zÁgÀgÀÄ  ¤AiÀÄ ªÀÄUÀ¼À£ÀÄß UÁ½UÉ vÀÆj CPÀæªÀĪÁV AiÀÄAvÀæ UÀ½AzÀ ªÀÄgÀ¼À£ÀÄß ¸ÀAUÀ滸ÀÄwÛgÀĪÀgÀÄ CAvÁ  ಪ್ರಕರಣ ದಾಖಲಾದ ಬಗ್ಗೆ ವರದಿ.
ªÀĺÁUÁAªÀ ¥ÉưøÀ oÁuÉ : ¢£ÁAPÀ:14/02/17 gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ ¦üAiÀiÁð¢ vÀ£Àß §¸Àì £ÀA. PÉJ:32 J¥sï:6676 £ÉÃzÀÝgÀ°è ¥ÀæAiÀiÁtÂPÀgÀ£ÀÄß PÀÆr¹PÉÆAqÀÄ PÀ®§ÄgÀV¬ÄAzÀ ºÉÊzÁæ¨ÁzÀPÉÌ ºÉÆÃUÀÄwÛzÁÝUÀ J£ï.ºÉZï. 50 gÉÆÃr£À PÀÄjPÉÆÃmÁ UÁæªÀÄzÀ ²ªÀ¥Àæ¨sÀÄ ¥Ánî ¥ÉmÉÆæî ¥ÀA¥À ºÀwÛgÀ gÉÆÃr£À ªÉÄÃ¯É JzÀÄj¤AzÀ ¯Áj £ÀA. PÉJ:32¹:1566 £ÉÃzÀÝgÀ ZÁ®PÀ£ÀÄ vÀ£Àß ¯ÁjAiÀÄ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ gÉÆÃr£À ªÉÄÃ¯É CqÁØ¢rØAiÀiÁV ªÀiÁ£ÀªÀ fêÀPÉÌ ºÁ¤AiÀiÁUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀªÀ£Éà §¹ìUÉ rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ rQÌAiÀÄ gÀ¨sÀ¸ÀPÉÌ §¸Àì »AzÀÄUÀqÉ ¸ÀjzÀħ¹ì£À »AzÉ §gÀÄwÛzÀÝ PÁjUÉ ºÀwÛgÀ PÁgÀ £ÀA. PÉJ:05JAºÉZï:3642 £ÉÃzÀÝPÉÌ ºÀwÛ PÁgÀ PÀÆqÁ dRAUÉÆArzÀÄÝ. §¹ì£À°èzÀÝ ¦üAiÀiÁð¢UÉ ¥ÀæAiÀiÁtÂPÀjUÉ ºÁUÀÄ PÁj£À ZÁ®PÀ¤UÉ ¸ÁzsÁ & ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄUÀ¼ÁVzÀÄÝ ಪ್ರಕರಣ ದಾಖಲಾದ ಬಗ್ಗೆ ವರದಿ.
ಶಹಾಬಾದ ನಗರ ಪೊಲೀಸ  ಠಾಣೆ :  ದಿನಾಂಕ: 14/02/2017 ರಂದು ಮದ್ಯಾಹ್ನ 2-00 ಗಂಟೆಗೆ ಶ್ರೀ ಭೀಮಣ್ಣ ಸಿಪಿಸಿ 1181 ಶಹಾಬಾದ ನಗರ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ. ನಿನ್ನೆ ದಿನಾಂಕ: 13/02/2017 ರಂದು ರಾತ್ತಿ ಶಹಾಬಾದ ಪಟ್ಟಣದ ಡಾ: ಬಾಬಾಸಾಹೇಬ ಅಂಬೇಡ್ಕರ ಮೂರ್ತಿ ಕಾವಲು ಕರ್ತವ್ಯಕ್ಕೆ ನೇಮಿಸಿದ್ದರಿಂದ ಕರ್ತವ್ಯಕ್ಕೆ ಹೋಗುವ ಸಲುವಾಗಿ ರಾತ್ರಿ 10-45 ಗಂಟೆಗೆ ಠಾಣೆಗೆ ಬಂದಾಗ ಠಾಣೆಯ ಠಾಣಾಧಿಕಾರಿಗಳಾದ ಶ್ರೀ ಗೋಪಾಲ ಹೆಚ.ಸಿ 396 ರವರೊಂದಿಗೆ ಶಹಾಬಾದ ಪಟ್ಟಣದ ಶ್ರೀ ಶಂಕರ ಕುಸಾಳೆ ಸಂಗಡ ಇನ್ನೋಬ ಇಬ್ಬರೂ ಕೂಡಿಕೊಂಡು ಅಸಬ್ಯವಾಗಿ ವರ್ತಿಸುತ್ತಿರುವಾಗ ನಾನು ಕುತುಕೊಂಡು ನಿಮ್ಮ ಸಮಸ್ಯೆ ಏನಿದೆ ಹೇಳಿ ಅವರು ಬರೆದುಕೊಳ್ಳುತ್ತಾರೆ ಅಂತಾ ಹೇಳಿದಾಗ ಶಂಕರ ಕುಸಾಳೆ ಇತನು ನನಗೆ ನೀನು ಏನು ಹೇಳುತ್ತಿ ಭೋಸಡಿ ಮಗನೆ ಅಂತಾ ಬೈಯದನು ನಂತರ ಗೊಫಾಲ ಹೆಚ್.ಸಿ 396 ರವರು ನೀವು ಏನು ಹೇಳುತ್ತಿರಿ ಹೇಳಿ ನಾನು ಬರೆದುಕೊಳ್ಳುತ್ತೇನೆ ಅಂತಾ ಅಂದಿದಕ್ಕೆ ಅವರಿಗೂ ಕೂಡ ನೀನು ಏನು ಬರೆದುಕೊಳ್ಳುತ್ತಿ ಮುದಿ ಸೂಳೆ ಮಗನೆ ಅಂತಾ ಬೈಯುತ್ತಿದ್ದಾಗ ನಾನು ಇದು ಸರಿ ಅಲ್ಲಾ ಅಂತಾ ಅಂದಿದಕ್ಕೆ ಶಂಕರ ಕುಸಾಳೆ ಮತ್ತು ಇನ್ನೋಬ್ಬನು ಕೂಡಿಕೊಂಡು ನನ್ನ  ಕರ್ತವ್ಯಕ್ಕೆ ಅಡೆ ತಡೆ ಮಾಡಿ ನನಗೆ  ಪೊಲೀಸ ಯುನಿಫಾರಂ ನ ಅಂಗಿ ಹಿಡಿದು ಎಳೆದಾಡಿ  ಕೈಯಿಂದ ಕಪಾಳದ ಮೇಲೆ ಹೊಡೆದು ಕೈ ಮುಷ್ಟಿ ಮಾಡಿ ನನ್ನ ಎದೆಯ ಮೇಲೆ ಜೋರಾಗಿ ಹೊಡೆದು ನನಗೆ ಗುಪ್ತಗಾಯಾ ಪಡಿಸಿರುತ್ತಾನೆ ಆಗ ಠಾಣೆಯಲ್ಲಿದ್ದ ಸಿಬ್ಬಂದಿಯವರು ಜಗಳ ಬಿಡಿಸಿದರೂ ಆಗ ಅವರಿಬ್ಬರೂ ಹೋಗುವಾಗ ಈ ಸೂಲೆ ಮಕ್ಕಳು ಪೊಲೀಸರು ಶಹಾಬಾದನಲ್ಲಿ ನಮ್ಮ ಮಾತು ಕೇಳಲಿಲ್ಲಾ ಅಂದರೆ ನೌಕರಿ ಹ್ಯಾಂಗ ಮಾಡ್ತಾರ  ಮಕ್ಕಳೆ ನೋಡ್ತಿವಿ  ಅಂತಾ ಜೀವದ ಭಯ ಹಾಕುತ್ತು ಪೊಲೀಸ ಸ್ಟೇಷನ ಸುಡ್ತಿನಿ ಎಲ್ಲಾರಿಗೂ ಖಲಾಸ ಮಾಡುತ್ತೇನೆ ಅಂತಾ ಚಿರಾಡುತ್ತಾ ಹೋಗಿರುತ್ತಾನೆ ಈ ವಿಷಯವನ್ನು  ನಾನು ನನ್ನ ಮೇಲಾಧಿಕಾರಿವರಿಗೆ ತಿಳಿಸಿ ವಿಚಾರಿಸಿಕೊಂಡು ಪಿರ್ಯಾದಿ ನೀಡಲು ತಡವಾಗಿರುತ್ತದೆ. ಕಾರಣ ನನ್ನ ಕರ್ತವ್ಯಕ್ಕೆ ಅಡೆತಡೆ ಮಾಡಿ ನನಗೆ ಅವಾಚ್ಯವಾಗಿಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಇತ್ಯಾದಿ ಅರ್ಜಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 16/2017 ಕಲಂ 323 353 332 504 506 ಸಂಗಡ 34 ಐಫಿಸಿ ಅಡಿಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿ.
ಶಹಾಬಾದ ನಗರ ಪೊಲೀಸ  ಠಾಣೆ : ದಿನಾಂಕ: 12.02.2017 ರಂದು  10.00 .ಎಮ್.ಕ್ಕೆ  ಫಿರ್ಯಾದಿ ಠಾಣೆಗೆ ಹಾಜರಾಗಿ  ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೇನೆಂದರೆ ದಿನಾಂಕಃ 10.02.2017 ರಂದು ಹುಣ್ಣಿಮೆ ಇದ್ದ ಕಾರಣ ನನ್ನ ತಮ್ಮ  ಮಡಿವಾಳ @ ಮಡೆಪ್ಪಾ ವಃ30 ವರ್ಷ ಇತನು ತೊನಸಳ್ಳಿ ರಸ್ತೆಗೆ ಇರುವ ದಾದಾಪೀರ ದರ್ಗಾಕ್ಕೆ  ಹೋಗಿದ್ದನು. ಅಂತು 7.30 ಪಿ.ಎಮ್.ಕ್ಕೆ ವಾಪಸ ಬರುವ ಕುರಿತು  ರಸ್ತೆಗೆ ನಿಂತಾಗ  ತೊನಸಳ್ಳಿ ಕಡೆಯಿಂದ ಯಾವುದೊ ಒಂದು ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ಅವನಿಗೆ ಡಿಕ್ಕಿಪಡಿಸಿದ್ದರಿಂದ ತಲೆಗೆ  ಮತ್ತು  ಮೈ ಕೈಗೆ ರಕ್ತಗಾಯವಾಗಿದ್ದುಸತ್ಯ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದಾನೆ.  ಅಪಘಾತ ಪಡಿಸಿದ ಟ್ರಾಕ್ಟರ ಪತ್ತೆಮಾಡಿ ಚಾಲಕನ ಮೇಲೆ  ಕಾನೂನು ಕ್ರಮ ಕೈಕೊಳ್ಳಬೇಕು  ಅಂತಾ ವಗೈರ ಫಿರ್ಯಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ  15/2017 ಕಲಂ  279, 337,338, ಐಪಿಸಿ  ಮತ್ತು  ಕಲಂ  187 .ಎಮ್.ವಿಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ. ನಂತರ ಇಂದು ದಿನಾಂಕ: 13/02/2017 ರಂದು ಸರಕಾರಿ ಆಸ್ಪತ್ರೆ ಕಲಬುರಗಿಯಿಂದ ಈ ಪ್ರಕರಣದಲ್ಲಿಯ ಗಾಯಾಳು ಮಡಿವಾಳ ತಂದೆ ಹಾಜಪ್ಪ ಇತನು ಮೃತಪಟ್ಟಿರುತ್ತಾನೆ ಅಂತಾ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ , ಪ್ರಕರಣ ದಾಖಲಾದ ಬಗ್ಗೆ ವರದಿ.