POLICE BHAVAN KALABURAGI

POLICE BHAVAN KALABURAGI

30 November 2017

KALABURAGI DISTRICT REPORTED CRIMES


ರಾಘವೇಂದ್ರನಗರ ಠಾಣೆ : ದಿನಾಂಕ:29/11/2017 ರಂದು ಸಾಯಂಕಾಲ 6.00 ಗಂಟೆಗೆ ಪಿರ್ಯಾದಿ ಶ್ರೀ ರಮಾಕಾಂತ ತಂದೆ ನಾರಾಯಣರಾವ ಕುಲಕರ್ಣಿ :66 ವರ್ಷ :ನಿವೃತ್ತ ಮುಖ್ಯ ಪೇದೆ ಸಾ:ರಾಘವೇಂದ್ರ ಕಾಲೋನಿ ಹೊಡ್ಡಿನ ಮನೆ ಲೇ ಔಟ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶ ದಿ:18/11/2017 ರಂದು ಮುಂಜಾನೆ 6.00 ಗಂಟೆಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ದರ್ಶನ ಕುರಿತು ನಾನು ನನ್ನ ಹೆಂಡತಿ ಮಗ ಶರದ ಕುಮಾರ ಮಗಳಾದ ಶೈಲಜಾ & ಮಮಕ್ಕಳು ಎಲ್ಲರೂ ಕೂಡಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿದ್ದೆವು. ನಮ್ಮ ಮನೆಯಲ್ಲಿ ರಾತ್ರಿ ಮಲಗಲು ನನ್ನ ಮಗನ ಗೆಳೆಯ ವಿರೇಶ ಇವರಿಗೆ ಮನೆಯಲ್ಲಿ ಮಲಗಲು ತಿಳಿಸಿ ಹೋಗಿದ್ದೆವು. ನಾನು ನನ್ನ ಹೆಂಡತಿ ವಿಜಯಲಕ್ಷ್ಮೀ ಮಗ ಶರದ ಕುಮಾರ ಶೈಲಜಾ ಇವರೆಲ್ಲರೂ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನಮಾಡಿಕೊಂಡು ಬರಲು ದಿನಾಂಕ:19/11/2017 ರಂದು ದರ್ಶನ ಮಾಡಿ ಪೂಜೆ ಮುಗಿಸಿ ರಾತ್ರಿ ದೇವಸ್ಥಾನದಲ್ಲಿ 9.30 ಪಿ.ಎಂಕ್ಕೆ ಕಲಬುರಗಿಯಿಂದ ನನ್ನ ಮಗ ಶರದ ಕುಮಾರ ಇವರ ಗೆಳೆಯನಾದ ವಿರೇಶ ಇವರು ಪೋನ ಮಾಡಿ ತಿಳಿಸಿದ್ದೆನೆಂದರೆ, ನಾವು ರಾತ್ರಿ ನಿಮ್ಮ ಮನೆಗೆ ಮಲಗಲು 9.00 ಗಂಟೆಗೆ ಹೋದಾಗ ಮನೆಯ ಮುಖ್ಯ ಬಾಗಿಲು ಕೊಂಡಿ ಮುರಿದಿದ್ದು ಮನೆಯಲ್ಲಿ ಎಲ್ಲಾ ಕಡೆ ಲೈಟಹಾಕಿದ್ದು ಆಜು-ಬಾಜುದವರಿಗೆ ವಿಷಯ ತಿಳಿಸಿದೆನು. ಅವರೆಲ್ಲೂರ ಒಳಗಡೆ ಬಂದು ನೋಡಲಾಗಿ ಮನೆಯ ಮುಖ್ಯ ದ್ವಾರದ ಕೊಂಡಿ ಮುರಿದಿದ್ದು ಅಲಮಾರಿ ತೆರೆದು ಒಳಗಡೆಇದ್ದ ಬೆಳ್ಳಿ ಸಾಮಾನು ಇನ್ನಿತರ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಅಂತಾ ಹೇಳಿದನು. ವಿಷಯ ನಾನು ನನ್ನ ತಮ್ಮನಾದ ವೆಂಕಟೇಶ ಇತನಿಗೆ ತಿಳಿಸಿ ಮನೆಗೆ ಹೋಗಿ ಬಾ ಅಂತಾ ಹೇಳಿದೆನು. ನಂತರ ಅವನು ಹೋಗಿ ನೋಡಿ ತಿಳಿಸಿದ್ದೆನೆಂದರೆ, ಬಾಗಿಲು ಕೊಂಡಿ ಮುರಿದಿದ್ದು ಅಲಮಾರಿ ಲಾಕರ ತೆರೆದಿದ್ದು ಅಲಮಾರದಲ್ಲಿದ್ದ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೇಡರೂಂನಲ್ಲಿ ಅಲಮಾರಿ ಚಾವಿ ತೆರೆದಿದ್ದು ಇರುತ್ತದೆ ಅಂತಾ ತಿಳಿಸಿದನು. ಬಗ್ಗೆ ಠಾಣೆಗೆ ತಿಳಿಸಿಬಂದಿರುತ್ತೇನೆ ಅಂತಾ ಹೇಳಿದೆನು. ದಿನಾಂಕ:21/11/2017 ರಂದು ಸಾಯಂಕಾಲ 6.00 ಗಂಟೆಗೆ ಕುಕ್ಕೆ ಸುಬ್ರಮಣ್ಯ ದರ್ಶನ ಮಾಡಿಕೊಂಡು ನಾವೆಲ್ಲರೂ ನಮ್ಮ ಮನೆಗೆ ಬಂದು ಮನೆಯಲ್ಲಿ ನೋಡಲಾಗಿ ಮನೆಯ ಮೇನ ಡೋರ ಕೊಂಡಿ ಮುರಿದಿದ್ದು ಮತ್ತು ಬೇಡರೂಂನಲ್ಲಿದ್ದ ಅಲಮಾರಿ ಲಾಕರ ಖುಲ್ಲಾ ಆಗಿದ್ದು ಅದು ಖಾಲಿ ಇದ್ದು ನೋಡಲಾಗಿ ಅದರಲ್ಲಿ 2 ಬಂಗಾರದ ಪಾಟಲಿಗಳು 1 ತೊಲೆ ಬಂಗಾರದ ಚೈನ್ .ಕಿ.81000/-ರೂ ನಗದು ಹಣ 25000/-ರೂ ಮತ್ತು ದೇವರಗಲ್ಲ 5000/-ರೂ ಹೀಗೆ ಒಟ್ಟ 1,11,000/-ರೂ ನಗದು ಹಣ ಬಂಗಾರ ಯಾರೋ ಕಳ್ಳರು ಮನೆಯಬಾಗಿಲು ಕೊಂಡಿ ಮುರಿದು ಅಲಮಾರಿ ಕೀಲಿ ತೆಗೆದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಳುವು ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ. ನಾನು ದಿ:21/11/2017 ರಂದು ಕುಕ್ಕೆ ಸುಬ್ರಮಣ್ಯದಿಂದ ಬಂದ ಬಳಿಕ ನನಗೆ ಮೈಯಲ್ಲಿ ಅರಾಮ ಇಲ್ಲದೆ ಕಾರಣ ಇಂದು ದಿ:29/11/2017 ರಂದು ಕಳುವಾದ ಬಗ್ಗೆ ಅರ್ಜಿಕೊಟ್ಟಿರುತ್ತೇನೆ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಪಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ.222/17 ಕಲಂ:454,457,380 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಾದ ಬಗ್ಗ ವರದಿ.
¥sÀgÀºÀvÁ¨ÁzÀ oÁuÉ : ¢£ÁAPÀ 21/11/2017 gÀAzÀÄ ªÀÄÈvÀ ¹zÀÝ¥Àà FvÀ£ÀÄ ºÉÆ£ÀßQgÀtV UÁæªÀÄzÀ ±ÁAvÀ¥Àà ªÀÄgÀvÀÆgÀ EªÀgÀ ºÉÆ®zÀ°è ºÀwÛ ¨É¼ÉUÉ Qæ«Ä£ÁµÀPÀ OµÀ¢ ¹A¥Àr¹zÀÄÝ, QæªÀÄ£ÁµÀPÀ OµÀ¢ ªÉÄÊGAqÀÄ PÀÆzÀ®Ä ªÀÄÆ®PÀ ±ÀjÃgÀzÀ°è ºÉÆÃV ªÁAw ªÀiÁrPÉÆArzÀÄÝ, ¢£ÁAPÀ22/11/17 gÀAzÀÄ UÁæªÀÄzÀ ¸ÀPÁðj D¸ÀàvÉæAiÀÄ°è aQvÉì ¥ÀqÉzÀÄ PÉÆArzÀÄÝ, ¢£ÁAPÀ 24/11/17 gÀAzÀÄ ºÉaÑ£À G¥ÀZÁgÀ PÀÄjvÀÄ f¯Áè ¸ÀPÁðj D¸ÀàvÉæUÉ ¸ÉÃjPÉ ªÀiÁrzÁUÀ aQvÉì ¥sÀ®PÁjAiÀiÁUÀzÉ ¢£ÁAPÀ 28/11/2017 gÀAzÀÄ 11.50 ¦.JªÀÄPÉÌ ªÀÄÈvÀ¥ÀnÖgÀÄvÁÛ£É. ¸ÀzÀj AiÀĪÀ£À ¸Á«£À°è AiÀiÁgÀ ªÉÄÃ¯É ¸ÀA±ÀAiÀÄ EgÀĪÀÅ¢®è CAvÁ ¦üAiÀiÁðzÀÄ ¸ÁgÁA±À EgÀÄvÀÛzÉ ದಾಖಲಾದ ಬಗ್ಗ ವರದಿ.
ಶಹಾಬಾದ ನಗರ ಠಾಣೆ : ದಿನಾಂಕ: 28/11/2017 ರಂದು ಸಾಯಂಕಾಲ 6-30 ಗಂಟೆಗೆ ಪಿರ್ಯಾದಿ ಶ್ರೀ ಸೈಯದ ನೂರ ತಂದೆ ಸೈಯದ ರಸೂಲ ಸಾ: ಇಮಾಮ ಬಾಡಾ ಶಹಾಬಾದ ಇತನು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳಿಕೆ ನೀಡಿದ್ದು ಅದರ ಸಾರಂಶವೆನೆಂದರೆ ಇಂದು ದಿನಾಂಕ:28.11.2017 ರಂದು 11.30 ಎಎಂ ಸುಮಾರಿಗೆ ಶಹಾಬಾದ ಸರಕಾರಿ ಆಸ್ಪತ್ರೆ ಎದರು ರಸ್ತೆಯ ಮೇಲೆ ನಾನು ಮತ್ತು ಸೈಯದ್ ಜಹೀರ್ ಮತ್ತು ಗುಲಾಬ್ ಖಾನ್ ಎಲ್ಲರೂ ಕೂಡಿ ಮಾತನಾಡುತ್ತಾ ನಡೆದುಕೊಂಡು ರೈಲ್ವೆ ಸ್ಟೇಷನ ಕಡೆ ಹೋಗುವಾಗ ಅದೇ ವೇಳೆಗೆ ಅಬ್ದುಲ್ ಜಬ್ಬಾರ ತಂದೆ ಅಲ್ಲಾಬಕ್ಷ ಮತ್ತು ಆತನ ಹೆಂಡತಿ ರುಕ್ಸಾನಾ ಬೇಗಂ ಇಬ್ಬರು ಕೂಡಿ ಎದುರಿನಿಂದ ಬಂದು ನನಗೆ ತಡೆದು ನಿಲ್ಲಿಸಿ ರುಕ್ ಬೇ ನೂರ್ ಕಹಾ ಜಾ ರಹಾ ಹೈ, ಹಮಾರೆಕು ಜೈಲ್ ಸೇ ಚುಡಾಯೆಸೊ ಬಾತ್ ಗಾಂವ್ ಕೇ ಲೋಗೊಂಕೆ ಸಾಮ್ನೆ ಬೊಲ್ತೆ ಕತೆ, ತುಜೇ ಕ್ಯಾ ಪೈಸಾ ದೇನಾ ಹೈ ಬೇ ಸಾಲೆ ಆಜ್ ತುಜೆ ಜಿಂದಾ ನಹಿ ಚೊಡ್ತಾಅಂತಾ ಬೈಯ್ಯುತಿದ್ದಾಗ ನಾನು ಕ್ಯೂ ಗಾಲೆ ದೇ ರಹಾ ಹೈ, ಚುಪ್ ಜಾವೊಅಂತಾ ಅಂದಿದಕ್ಕೆ, ರುಕ್ಸಾನಾ ಬೇಗಂ ನನಗೆ ಕೈಯಿಂದ ಕಪಾಳಕ್ಕೆ ಹೊಡೆದಳು ಆಗ ನಾನು ಬಿಡಿಸಿಕೊಳ್ಳುವಾಗ ಅಬ್ದುಲ್ ಜಬ್ಬಾರ ತನ್ನ ಹತ್ತಿರ ಇದ್ದ ಚಾಕು ತೆಗೆದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಗುತ್ತಿಗೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದರಿಂದ ಚಾಕುವಿನಿಂದ ನನ್ನ ಬಲ ಕಪಾಳ ಮೇಲೆ ಹೊಡೆದನು ಇದರಿಂದ ನನಗೆ ಭಾರಿ ರಕ್ತಗಾಯವಾಗಿ ಚೀರಾಡುತ್ತಿರುವಾಗ ಸಂಗಡ ಇದ್ದ ಸೈಯದ್ ಜಹೀರ್ ಮತ್ತು ಗುಲಾಬ್ ಖಾನ್ ಇಬ್ಬರು ಕೂಡಿ ಜಗಳ ಬಿಡಿಸಿರುತ್ತಾರೆ, ನಾನು ಸರಕಾರಿ ಆಸ್ಪತ್ರೆ ಶಹಾಬಾದದಲ್ಲಿ ಉಪಚಾರ ಪಡೆದುಕೊಂಡು ಮನೆಯಲ್ಲಿ ವಿಚಾರಿಸಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಲು ತಡವಾಗಿರುತ್ತದೆ. ಕಾರಣ ನನಗೆ ಹಣ ಕೊಡುವ ವಿಷಯದಲ್ಲಿ ಜಗಳ ತೆಗೆದು ಅವಾಚ್ಚಾವಾಗಿ ಬೈದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆ ಬಡೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 204/2017 ಕಲಂ 341 323 324 504 307 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾದ ಬಗ್ಗ ವರದಿ.

ªÀĺÁUÁAªÀ oÁuÉ : ¢£ÁAPÀ:28/11/2017 gÀAzÀÄ 4-30 ¦JAPÉÌ C¥Á¢vÀ£ÀÄ ºÀgÀ¸ÀÆgÀ UÁæªÀÄzÀ UÁæªÀÄ ¥ÀAZÁAiÀÄvÀ ºÀwÛgÀ ¸ÁªÀðd¤PÀ ¸ÀܼÀzÀ°è PÀĽvÀÄPÉÆAqÀÄ ¸ÁªÀðd¤PÀjAzÀ ºÀtªÀ£ÀÄß ¥ÀqÉzÀÄPÉÆAqÀÄ CAQ ¸ÀASÉå AiÀÄļÀî ªÀÄlPÁ aÃn §gÉzÀÄPÉÆqÀÄwÛzÁÝUÀ zÁ½ ªÀiÁr, C¥Á¢vÀ¤AzÀ £ÀUÀzÀÄ ºÀt 530-00 gÀÆ. ªÀÄvÀÄÛ MAzÀÄ ¨Á® ¥É£ïß ºÁUÀÄ MAzÀÄ ªÀÄlPÁ aÃnAiÀÄ£ÀÄß d¦Û ¥Àr¹PÉÆArzÀÄÝ ದಾಖಲಾದ ಬಗ್ಗ ವರದಿ.