POLICE BHAVAN KALABURAGI

POLICE BHAVAN KALABURAGI

30 May 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಅಯ್ಯಣ್ಣ ತಂದೆ ಬಸಣ್ಣ ಜೇವರಗಿ ಸಾ; ಆಂದೋಲಾ ಗ್ರಾಮ ತಾ; ಜೇವರಗಿ ಜಿ; ಕಲಬುರಗಿ ಇವರು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನ ಸಾರಂಶವೇನೆಂದರೆ; ದಿನಾಂಕ; 23/04/2017 ರಂದು ರಾತ್ರಿ 9-00 ಪಿಎಮ್ ಸುಮಾರಿಗೆ ಜೈನಾಪೂರ ಕ್ರಾಸ್ ಹತ್ತಿರ ಕುಮಾರಿ ಪಾರ್ವತಿ ತಂದೆ ಮಲ್ಲಣ್ಣ ಕಾಟಿಕರ್ ಸಾ: ಆಂದೋಲಾ ಇವಳಿಗೆ ಶ್ರೀ ನಾಗರಾಜ ತಂದೆ ಅಯ್ಯಣ್ಣ ಜೇವರಗಿ ಸಾ: ಆಂದೋಲಾ ಈತನು ಚುಡಾಯಿಸಿದ ವಿಷಯವಾಗಿ ಆರೋಪಿತರಾದ 01) ಗುರು ತಂದೆ ಮರೆಪ್ಪ ದೊಡಮನಿ 02) ಶ್ರೀಮಂತ ತಂದೆ ಮಲ್ಲಪ್ಪ ಕಾಟಿಕರ್ 03) ಬೀರಪ್ಪ ತಂದೆ ಮರಲಿಂಗಪ್ಪ ಕಾಟಿಕರ್ 04) ಮಾರುತಿ ತಂದೆ ಮರಲಿಂಗಪ್ಪ ಕಾಟಿಕರ್ 05) ಶಿವಶಂಕ್ರೆಪ್ಪ ತಂದೆ ಸುಬ್ಬಣ್ಣ ಕಾಟಿಕರ್ 06) ಅಶೋಕ ತಂದೆ ಸೈದಪ್ಪ ಇಜೇರಿ 07) ಮಲ್ಲಪ್ಪ ತಂದೆ ಚಂದ್ರಾಮಪ್ಪ ಬೀಮಳ್ಳೀ ಸಾ: ಎಲ್ಲರೂ ಆಂದೋಲಾ ಗ್ರಾಮ ಇವರು ನಾಗರಾಜನಿಗೆ ಕೊಲೆ ಮಾಡಿ ಜೇವರಗಿ ಪಟ್ಟಣದ ಶಹಾಪೂರ ಜೇವರಗಿ ರೋಡಿನ ಬೂತಪೂರ ಕಲ್ಯಾಣ ಮಂಟಪ ಹತ್ತಿರ ಹಾಕಿ ರಸ್ತೆ ಅಪಘಾತವಾಗಿದೆ ಎಂದು ಫಿರ್ಯಾಧಿಗೆ ತಿಳಿಸಿ ಸಾಕ್ಷಿ ನಾಶ ಮಾಡಿದ್ದು ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದವರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ, ಮಾನ್ಯ ಆರಕ್ಷಕ ಅಧೀಕ್ಷಕರು ಕಲಬುರಗಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 44 ನೇದ್ದರ ಪಟ್ಟೇದಾರರಾದ ಶ್ರೀ ಉಸ್ಮಾನ ತಂದೆ ಸೈಫನ್ ಸಾಬ ಚೌಧರಿ ಸಾ||ಮಣೂರ ರವರು 44 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನು ಸರ್ವೇ ನಂ 44 ಪಟ್ಟೇದಾರನಾದ ಉಸ್ಮಾನ ತಂದೆ ಸೈಫನ್ ಸಾಬ ಚೌಧರಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲಯ್ಯ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,  ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 25 ನೇದ್ದರ ಪಟ್ಟೇದಾರರಾದ ಶ್ರೀ ಅಣ್ಣರಾವ ತಂಧೆ ರೇವಪ್ಪ ಕವಲಗಿ ಸಾ||ಮಣೂರ ರವರು 250 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ  ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನು ಸರ್ವೇ ನಂ 25 ಪಟ್ಟೇದಾರನಾದ ಅಣ್ಣರಾವ ತಂಧೆ ರೇವಪ್ಪ ಕವಲಗಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 26/6 ನೇದ್ದರ ಪಟ್ಟೇದಾರರಾದ ಶ್ರೀ ಕೃಷ್ಣಾ ತಂದೆ ಚಂದ್ರಶ್ಯಾ ಕವಲಗಿ ಸಾ||ಮಣೂರ ರವರು 230 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನು ಸರ್ವೇ ನಂ 26/6 ಪಟ್ಟೇದಾರನಾದ ಶ್ರೀ ಕೃಷ್ಣಾ ತಂದೆ ಚಂದ್ರಶ್ಯಾ ಕವಲಗಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 25 ನೇದ್ದರ ಪಟ್ಟೇದಾರರಾದ ಶ್ರೀ ವಿಠ್ಠಲ ತಂದೆ ಚಂದ್ರಶ್ಯಾ ಕವಲಗಿ ಸಾ||ಮಣೂರ ರವರು 30 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಬೆಳಿಗ್ಗೆ 10.00 ಗಂಟೆಯಿಂದ ಬೆಳಿಗ್ಗೆ 10.30 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ  ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನು ಸರ್ವೇ ನಂ 25 ಪಟ್ಟೇದಾರನಾದ ಶ್ರೀ ವಿಠ್ಠಲ ತಂದೆ ಚಂದ್ರಶ್ಯಾ ಕವಲಗಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,  ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 26/7 ನೇದ್ದರ ಜಂಟಿ ಪಟ್ಟೇದಾರರಾದ 1)ಗೋಪಾಲ ತಾಯಿ ಅನಸುಬಾಯಿ ಕವಲಗಿ 2)ಕೃಷ್ಣಾ ತಾಯಿ ಅನಸುಬಾಯಿ 3) ಸಿದ್ದರಾಮ ತಾಯಿ ಅನಸುಬಾಯಿ ಕವಲಗಿ ಎಲ್ಲರು ಸಾ||ಮಣೂರ ರವರು 160 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 26/7 ನೇದ್ದರ ಜಂಟಿ ಪಟ್ಟೇದಾರರಾದ 1)ಗೋಪಾಲ ತಾಯಿ ಅನಸುಬಾಯಿ ಕವಲಗಿ 2)ಕೃಷ್ಣಾ ತಾಯಿ ಅನಸುಬಾಯಿ 3) ಸಿದ್ದರಾಮ ತಾಯಿ ಅನಸುಬಾಯಿ ಕವಲಗಿ ಎಲ್ಲರು ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 24/2/2 ನೇದ್ದರ ಪಟ್ಟೇದಾರರಾದ ಶ್ರೀ ಧರೇಪ್ಪ ತಂದೆ ಶಿವಪ್ಪ ಪಾಟೀಲ ಸಾ||ಮಣೂರ ರವರು 60 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 24/2/2 ನೇದ್ದರ ಪಟ್ಟೇದಾರರಾದ ಶ್ರೀ ಧರೇಪ್ಪ ತಂದೆ ಶಿವಪ್ಪ ಪಾಟೀಲ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 24/1/5 ನೇದ್ದರ ಪಟ್ಟೇದಾರರಾದ ಶ್ರೀಮತಿ ರೇವುಬಾಯಿ ಗಂಡ ವಿಠೋಬಾ ಶಿರನಾಳ ಸಾ||ಮಣೂರ ರವರು 300 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ  ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 24/1/5 ನೇದ್ದರ ಪಟ್ಟೇದಾರರಾದ ಶ್ರೀಮತಿ ರೇವುಬಾಯಿ ಗಂಡ ವಿಠೋಬಾ ಶಿರನಾಳ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,  ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 26/8 ನೇದ್ದರ ಪಟ್ಟೇದಾರರಾದ ಶ್ರೀ ಪರಮೇಶ್ವರ ತಂದೆ ಹಣಮಂತ ಕವಲಗಿ ಸಾ||ಮಣೂರ ರವರು 300 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ  ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 24/1/5 ನೇದ್ದರ ಪಟ್ಟೇದಾರರಾದ ಶ್ರೀ ಪರಮೇಶ್ವರ ತಂದೆ ಹಣಮಂತ ಕವಲಗಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 20/1 ನೇದ್ದರ ಪಟ್ಟೇದಾರರಾದ ಶ್ರೀ ರಾಜಶೇಖರ ತಂದೆ ಭೀಮಾಶಂಕರ ಕರೂಟಿ ಸಾ||ಮಣೂರ ರವರು 530 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 20/1 ನೇದ್ದರ ಪಟ್ಟೇದಾರರಾದ ಶ್ರೀ ರಾಜಶೇಖರ ತಂದೆ ಭೀಮಾಶಂಕರ ಕರೂಟಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ಮಾಹಂತಪ್ಪ ತಂದೆ ಶಂಕ್ರೇಪ್ಪ ನಾಟೀಕರ ಸಾ||ಮಣೂರ ರವರು 365 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ಮಾಹಂತಪ್ಪ ತಂದೆ ಶಂಕ್ರೇಪ್ಪ ನಾಟೀಕರ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ರೇವಪ್ಪ ತಂದೆ ಮಾಳಪ್ಪ ಪೂಜಾರಿ ಸಾ||ಮಣೂರ ರವರು 75 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ರೇವಪ್ಪ ತಂದೆ ಮಾಳಪ್ಪ ಪೂಜಾರಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ  : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ತುಕಾರಾಮ ತಂದೆ ಮಾಳಪ್ಪ ಪೂಜಾರಿ ಸಾ||ಮಣೂರ ರವರು 75 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 22/ಪೊ/1 ನೇದ್ದರ ಪಟ್ಟೇದಾರರಾದ ಶ್ರೀ ತುಕಾರಾಮ ತಂದೆ ಮಾಳಪ್ಪ ಪೂಜಾರಿ ಸಾ||ಮಣೂರ ರವರ ಮೇಲೆ  ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನಿರೀಕ್ಷಕರು ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 27/05/2018 ರಂದು ಮಾನ್ಯ ಡಿಸಿ ಸಾಹೇಬರು, ಮಾನ್ಯ ಎಸ್ ಪಿ ಸಾಹೇಬರು ಕಲಬುರಗಿ, ರವರ ಮಾರ್ಗದರ್ಶನದಲ್ಲಿ,, ಮಾನ್ಯ ಸಹಾಯಕ ಆಯುಕ್ತಕರು ,ಮಾನ್ಯ ತಹಸಿಲ್ದಾರರು ಅಫಜಲಪೂರ, ಮಾನ್ಯ ಉಪ ತಹಸಿಲ್ದಾರರು ಅಫಜಲಪೂರ, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಮಣುರ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮಣುರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 28 ನೇದ್ದರ ಪಟ್ಟೇದಾರರಾದ ಶ್ರೀ ಸುನಿಲ ತಂದೆ ಸುಂದರಲಾಲ ಶಹಾ ಸಾ||ಮಣೂರ ರವರು 80 ಎಮ್ ಟಿ ರಷ್ಟು ಮರಳನ್ನು ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 27/05/2018 ರಂದು  ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಮಣುರ ಸಿಮಾಂತರ ಜಮೀನ ಸರ್ವೇ ನಂ 28 ನೇದ್ದರ ಪಟ್ಟೇದಾರರಾದ ಶ್ರೀ ಸುನಿಲ ತಂದೆ ಸುಂದರಲಾಲ ಶಹಾ ಸಾ||ಮಣೂರ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.