POLICE BHAVAN KALABURAGI

POLICE BHAVAN KALABURAGI

03 January 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ: 01-01-2015 ರಂದು ಸಾಯಾಂಕಾಲ ಅಬ್ದುಲ್ ರಹೀಮ್ ತಂದೆ ಅಬ್ದುಲ್ ಖಾದರ ದಫೇದಾರ ಸಾ: ಸಾದತ್ತ ನಗರ ಸೇಡಂ ಮಗನಾದ ಅಬ್ದುಲ್ ಕರೀಮ ಇಬ್ಬರೂ ಕೂಡಿಕೊಂಡು ಕೆಲಸದ ನಿಮಿತ್ಯ ಮುಧೊಳಕ್ಕೆ ಕಾರ ನಂ ಕೆಎ-36- ಎಮ್- 5590 ನ್ನೇದ್ದರಲ್ಲಿ  ಹೋರಟಿದೆವು ಕಾರ, ನಮ್ಮ ಮಗನು ಚಲಾಯಿಸುತಿದ್ದನು ನಾವು ರಂಜೋಳ ಕ್ರಾಸ್  ಹತ್ತಿರ ಹೋಗುತ್ತಿದ್ದಂತೆ ಎದುರುಗಡೆಯಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ ಚಲಾಯಿಸಿಕೊಂಡು ಬರುತ್ತಿದ್ದನು ಮತ್ತು ನಮ್ಮ ಸಮೀಪ ಬರುತ್ತಿದ್ದಂತೆ ಟ್ರ್ಯಾಕ್ಟರಿಗೆ ಹಿಂದಿನಿಂದ ಇನ್ನೊಬ್ಬ ಕಾರ ಚಾಲಕನು ಟ್ರ್ಯಾಕ್ಟರ ಟ್ರ್ಯಾಲಿಗೆ ಹಾಯಿಸಿದ್ದರಿಂದ ಅದರ ಇಂಜಿನ್ ರೋಡಿನ ಬಲಕೆ ತಿರುಗಿಸಿದಾಗ ನನ್ನ ಮಗನು ನಮ್ಮ ಕಾರ ನಿಯಂತ್ರಣಕ್ಕೆ ತಗೆದುಕೊಂಡರೂ ಸಹ ಟ್ರ್ಯಾಕ್ಟರ ಇಂಜಿನ್ ನಮ್ಮ ಕಾರಿಗೆ ಡಿಕ್ಕಿ ಹೊಡೆಯಿತು ಅಷ್ಟರಲ್ಲಿ ಟ್ರ್ಯಾಕ್ಟರ ಟ್ರ್ಯಾಲಿ ಪಲ್ಟಿಯಾಗಿ ರೋಡಿನ ಮೇಲೆ ಬಿದ್ದಿದ್ದರಿಂದ ಅಪಘಾತ ಮಾಡಿದ ಇಂಡಿಕಾ ಕಾರಿನಲ್ಲಿಯೂ ಜನರಿದ್ದರು ಈ ಘಟನೆಯಿಂದ ನನಗೆ ಭಾರಿ ರಕ್ತ ಗಾಯವಾಗಿರುತ್ತದೆ  ಮತ್ತು ನನ್ನ ಮಗನಿಗೆ ಬಾಯಿಗೆ ಗುಪ್ತ ಪೆಟ್ಟಾಗಿರುತ್ತದೆ.  ಮತ್ತು ಟ್ರ್ಯಾಯಿಲಿ ಕುಳಿತವರಿಗೆ ಸಾದಾ ಹಾಗು ರಕ್ತ ಗಾಯಗಳಾಗಿರುತ್ತವೆ.  ಮತ್ತು ಅಪಘಾತ ಮಾಡಿದ ಇಂಡಿಕಾ ಕಾರಿನಲ್ಲಿದ್ದ  ಅಶ್ವನಿ ಎನ್ನುವಳಿಗೆ ತಲೆಗೆ ಭಾರಿ ರಕ್ತ ಗಾಯ, ಶ್ರೀ ಎನ್ನವು 7 ತಿಂಗಳ ಮಗುವಿಗೆ ತಲಗೆ ಹಾಗು ಮುಖದ ಎಡಭಾಗಕ್ಕೆ ಭಾರಿ ರಕ್ತ ಗಾಯಗಳಾಗಿರುತ್ತವೆ, ಮತ್ತು ರವಿ ಮತ್ತು ಓಂ ಎನ್ನುವರಿಗೆ ಸಾದಾ ಗಾಯಗಳಾಗಿರುತ್ತವೆ  ಈ ಘಟನೆ ನಡೆದಾಗ ಅಂದಾಜು 7-45   ಪಿ ಎಮ್ ಆಗಿರಬಹುದು ಟ್ರ್ಯಾಕ್ಟರ ನಂಬರ ನೊಡಲಾಗಿ ಎಪಿ-25- ಆರ್- 1858 ಇದ್ದು ಟ್ರ್ಯಾಲಿ ನಂಬರ ಇರುವುದಿಲ್ಲಾ  ಅಪಘಾತ ಮಾಡಿದ ಕಾರ ನಂಬರ  ಕೆಎ-32- ಎಮ್- 9061 ಇರುತ್ತದೆ ನಂತರ ನಾವು ಬೇರೆ ಬೇರೆ ವಾಹನದಲ್ಲಿ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಬಂದಿರುತ್ತೆವೆ  ಈ ಘಟನೆಗೆ ಇಂಡಿಕಾ ಕಾರಚಾಲಕನೇ ಕಾರಣನಾಗಿದ್ದು ಶ್ರೀ ತಂದೆ ರವಿಕುಮಾರ ಸಾ:2-908/ಎಲ್.ಐ.ಜಿ/90, ಫಸ್ಟ್ ಫೇಸ್ ಆದರ್ಶ ನಗರ, ಬ್ರಹ್ಮಕುಮಾರಿ ಆಶ್ರಮ ಹತ್ತಿರ, ಗುಲಬರ್ಗಾ, ಇವಳಿಗೆ ತಲೆಗೆ ಹಾಗೂ ಮುಖದ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿದ್ದರಿಂದ ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ವೈದ್ಯರ ಸಲಹೆಯಂತೆ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ 01-01-2015 ರಂದು ಬಳೆಗೆ 9 ಎ,ಎಂ,ಕ್ಕಹೋಲಕ್ಕ  ಹೋಗಿ ಮರಳಿ ನಾನು ಹಾಗು ನನ್ನ ಎತ್ತನ ಬಂಡೆ ತೆಗೆದುಕೊಂಡು ಮುಂದೆ ಬರುತ್ತಿದ್ದು ಹಿಂದೆ ನನ್ನ ಹಂಡೆತಿ ಹಾಗು ನನ್ನ ತಮ್ಮನ ಹಂಡತಿಯಾದ ಜಗದೇವಿ ಇಬ್ಬರು ನಡೆದುಕೊಂಡು ಬರುತ್ತಿದ್ದರು ಹೋಸ ಕಲ್ಲಗುರ್ತಿ ಗ್ರಾಮದ ರಾಮಶೇಟ್ಟಿಯವರ ಮನೆ ಮುಂದೆ ಹೋಗುತ್ತಿದ್ದಾಗ ನಮ್ಮ ಗ್ರಾಮದ ದರ್ಮರಾಜ ತಂದೆ ಬಸವರಾಜ ಕೋರಬಾ ಇತನು ಓಡಿಬಂದು ನನಗೆ ತಿಳಿಸಿದೆನ್ನಂದೆರೆ ನಿನ್ನ ಹಂಡತಿ ಸುಲೋಚನಾಗೆ ನಮ್ಮ ಗ್ರಾಮದ ಪಾಂಡುರಂಗ ತಂದೆ ಹಣಮಂತ ವಾಲಿಕಾರ ಇತನು ಮೊಟಾರ ಸ್ಯಕಲ ನಂ ಕೆ,,37,ಅರ,4814 ನದ್ದನ್ನು ಚಲಾಯಿಸಿಕೊಂಡು ನಿನ್ನ ಡಿಕ್ಕಿ ಹೊಡೆದಿರುತ್ತಾನೆ ಅವಳು ಅಲ್ಲಿಯೇ ಬಿದ್ದಿರುತ್ತಾಳೆ ಅಂತಾ ತಿಳಿಸಿದೆನು ಅಗ ನಾನು ಹೋಗಿ ನೊಡಲಾಗಿ  ನನ್ ಹಂಡತಿಯ ಬಲ ಕೀವಿ ಸಪೊರ್ಣವಾಗಿ ಚಪ್ಪಟೆಯಾಗಿದ್ದು ಹಾಗು ಬಲ ಮಲಕಿಗೆ ಗುಪ್ತಗಾಯವಾಗಿರುವಂತೆ ಕಂಡುಬಂದಿರುವುದರಿಂದ ನನ್ನ ಹಂಡತಿ ನಾನು ನನ್ನ ಮಗನಾದ ದೇವಿಂದ್ರಪ್ಪಾ ಹಾಗು ನಮ್ಮ ಸಂಭಂದಿ ರಾಮು ಮೊರು ಜನ ಕೊಡಿ ಖಾಸಗಿ ವಾಹನದಿಂದ  ಕೋರವಾರ ಸರಕಾರಿ ದವಾಖಾನೆಗೆ ಕರೆದುಕೊಂಡು ಹೊದಾಗ ಅವರು ಹಚ್ಚನ ಉಪಚಾರಕ್ಕಾಗಿ ಜಿ,ಜಿ,ಎಚ, ಗುಲಬರ್ಗಾಕ್ಕ ಕಳುಹಿಸಿದ್ದು ಮಾರ್ಗ ಮಧ್ಯದಲ್ಲಿ  ಮಧ್ಯದಲ್ಲಿ ನನ್ನ ಹಂಡತಿಯಾದ ಸುಲೋಚನಾ ಇವಳು ಮೃತ ಪಟ್ಟಿರುತ್ತಾಳೆ ಅಂತಾ ಶ್ರೀ ಶಿವಶರಣಪ್ಪಾ ತಂದೆ ದೇವಿಂದ್ರಪ್ಪಾ ಚಿನ್ನಾವರ ಸಾ; ಕಲ್ಲಗುರ್ತಿ ಇವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.