POLICE BHAVAN KALABURAGI

POLICE BHAVAN KALABURAGI

27 December 2018

KALABURAGI DISTRICT REPORTED CRIMES.



C¥sÀd®¥ÀÆgÀ ¥Éưøï oÁuÉ : ದಿನಾಂಕ 26/12/2018 ರಂದು 12.15 ಪಿಎಮ್ ಕ್ಕೆ  ಶ್ರೀ ಮಹ್ಮದ ಅಸ್ಗಾರ ತಂದೆ ಅಬ್ದುಲ ಗನಿ ಬಡೆ ಖತಾಲ ಸಾ||ಮುಸ್ತಾಪ ಕಾಲೋನಿ ಶಹಾಪೂರ ಜಿ||ಯಾದಗಿರ ರವರು ಠಾಣೆಗೆ ಹಾಜರಾಗಿ ಫೀರ್ಯಾದಿ ಹೇಳಿಕೆ ಸಲ್ಲಿಸಿದ್ದು ಸದರಿ ಹೇಳಿಕೆ ಸಾರಂಶವೇನೆಂದರೆ ನಾನು ಮೇಲ್ಕಂಡ ವಿಳಾಸದವನಿದ್ದು ನಮ್ಮ ಮಾರುತಿ ಸಿಪ್ಟ ನಂ ಕೆಎ-32 ಎಮ್-5915 ನೇದ್ದರ ಚಾಲಕ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತೇನೆ. ದಿನಾಂಕ 24/12/2018 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಮ್ಮ ತಮ್ಮಂದಿರಾದ ಮಹ್ಮದ ಅಸ್ಲಾಮ ||29 ವರ್ಷ, ಮಹ್ಮದ ಯುನುಸ್ ||27 ವರ್ಷ  ಹಾಗು ನಮ್ಮ ನಮ್ಮ ತಮ್ಮಂದಿರ ಜೋತೆ ಬಟ್ಟೆ ವ್ಯಾಪಾರ ಮಾಡುವ ನಮ್ಮ ಪಟ್ಟಣದ ಶೋಹೇಬ್ ತಂದೆ ಮಹ್ಮದ  ಜಬ್ಬಾರ  ನಾಲ್ಕು ಜನರು ಕೂಡಿ ನಮ್ಮ ಮಾರುತಿ ಸಿಪ್ಟ ನಂ ಕೆಎ-32 ಎಮ್-5915 ನೇದ್ದನ್ನು ತಗೆದುಕೊಂಡು ಬಟ್ಟೆ ವ್ಯಾಪಾರ ಸಲುವಾಗಿ ಘತ್ತರಗಾ ಮಾರ್ಗವಾಗಿ ಅಫಜಲಪೂರಕ್ಕೆ ಬರುವಾಗ ಸದರಿ ವಾಹನ ನಾನೇ ಚಲಾಯಿಸುತಿದ್ದೇನು ಮದ್ಯಾಹ್ನ 2.30 ಪಿಎಮ್ ಸುಮಾರಿಗೆ ಘತ್ತರಗಾ ದಾಟಿ ಹಿಂಚಗೇರಾ ಗ್ರಾಮದ ಸಮೀಪ ರಸ್ತೆ ತಿರುವಿನಲ್ಲಿ ನಮ್ಮ ಎದುರಿನಿಂದ ಅಶೋಕ Leyland ಗೂಡ್ಸ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ವಾಹನಕ್ಕೆ ಜೋರಾಗಿ ಡಿಕ್ಕಿ ಪಡಿಸಿದ ಒಳಗೆ ಕುಳಿತಿದ್ದ ನಾನು ಕೆಳಗೆ ಇಳಿದು ನೋಡಲಾಗಿ ನನಗೆ ಬಲಗೈ ಮುಂಗೈಗೆ ರಕ್ತಗಾಯ ಎದೆಗೆ ಗುಪ್ತಗಾಯವಾಗಿ ಎದೆ ನೋಯುತಿತ್ತು ನಮ್ಮ ವಾಹನದ ಮುಂದಿನ ಭಾಗ ಜಕಂ ಆಗಿ ಒಳಗೆ ಕುಳಿತಿದ್ದ ನನ್ನಂತೆ ನಮ್ಮ ತಮ್ಮಂದಿರಾದ ಮಹ್ಮದ ಅಸ್ಲಾಂ ಈತನಿಗೆ ಮುಗಿನ ಮೇಲೆ ಬಲಗಣ್ಣಿನ ಹತ್ತಿರ ಭಾರಿ ರಕ್ತಗಾಯ ಎಡಗೈ ಹೆಬ್ಬೆರಳಿಗೆ ರಕ್ತಗಾಯ,ಹೆಡಕಿಗೆ, ಎಡಗಾಲ ಮೋಳಕಾಲ ಕೆಳಗೆ ಗುಪ್ತಗಾಯವಾಗಿದ್ದು, ಯುನುಸ್ ನಿಗೆ ಮುಗಿಗೆ ಗಂಭೀರ ರಕ್ತಗಾಯ, ಮುಖದ ಎರಡು ಕಪಾಳ, ಹಣೆ, ಗದ್ದಕ್ಕೆ ಮೇಲ್ಭಾಗದ ತುಟಿಗೆ ರಕ್ತಗಾಯವಾಗಿದ್ದು ಹೊಟ್ಟೆಗೆ ಮೈ ಕೈಗೆ ಗುಪ್ತಗಾಯವಾಗಿದ್ದು ಇರುತ್ತದೆ ಶೋಹೇಬನಿಗೆ ಬಲಗಾಲಿನ ಮೋಳಕಾಲಿಗೆ ರಕ್ತಗಾಯವಾಗಿರುತ್ತದೆ  ಸದರಿ ಗೂಡ್ಸ ವಾಹನದ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ ನಾವು ಅಶೋಕ Leyland ಗೂಡ್ಸ  ವಾಹನದ ನಂಬರ ನೋಡಲಾಗಿ ನಂ AP-24 TB-7674 ಅಂತ ಇರುತ್ತದೆ. ನಂತರ ನಾನು 108 ಅಂಬುಲೆನ್ಸಗೆ ಕಾಲ ಮಾಡಿ ಸದರಿ ವಾಹನ ಬಂದ ನಂತರ ಸ್ಥಳಕ್ಕೆ ಬಂದಿದ್ದ ಸಾವರ್ವಜನಿಕರು ಎಲ್ಲರು ಕೂಡ ನಮಗೆ ಅಂಬುಲೆನ್ಸದಲ್ಲಿ ಹಾಕಿ  ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಕಳುಯಿಸಿರುತ್ತಾರೆ ನಾವು ಅಫಜಲಪೂರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿರುತ್ತೇವೆ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ಅಶೋಕ Leyland ಗೂಡ್ಸ  ವಾಹನದ ನಂಬರ ನಂ AP-24 TB-7674 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ವಾಹನಕ್ಕೆ ಜೋರಾಗಿ ಡಿಕ್ಕಿ ಪಡಿಸಿ ವಾಹನ ಜಕಂ ಗೊಳಿಸಿ ನನಗೆ ಹಾಗು ನನ್ನಂತೆ ವಾಹನದಲ್ಲಿಂದವರಿಗೆ ಭಾರಿ ಹಾಗು ಸಾದಾ ರಕ್ತಗಾಯ  ಹಾಗು ಗುಪ್ತಗಾಯ ಪಡಿಸಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು  ಓಡಿ ಹೋದ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದು ನಿಜ ಇರುತ್ತದೆ ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 247/2018 ಕಲಂ 279,337,338 ಐಪಿಸಿ ಸಂ 187 ಐಎಮ್ ವ್ಹಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ : ದಿನಾಂಕ 26-12-2018 ರಂದು 11:00 .ಎಮ್ ಕ್ಕೆ ಸರಕಾರಿ ಆಸ್ಪತ್ರೆ ಅಫಜಲಪೂರ ದಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾದ ಮೇರೆಗೆ ನಾನು ಶ್ರೀಶೈಲ ರಬ್ಬಾ ಸಿ.ಹೆಚ್. 245 ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ  ಅಶೋಕ ತಂದೆ ಸಿದ್ದರಾಮ ಪಾಟೀಲ ಸಾ: ಅಳ್ಳಗಿ (ಕೆ), ರವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 12:30 ಪಿ.ಎಮ್ ಕ್ಕೆ ಬಂದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ಮನೆಯ ಜಾಗೆಯ ವಿಷಯಕ್ಕೆ ಫಿರ್ಯಾದಿದಾರನ ಅಣ್ಣನಿಗೆ ಆರೋಪಿತನು ಬೈದಿದ್ದನ್ನು ಫಿರ್ಯಾದಿ ಕೇಳಿದಕ್ಕೆ ಆರೋಪಿತರಿಗೆ ಫೀರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಬ್ಬು ಕಟಾವು ಮಾಡುವ ಬತಾಯಿ ಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ ಫೀರ್ಯಾದಿ ಇರುತ್ತದೆ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 248/2018 ಕಲಂ 341, 504, 323, 324, 506, ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಖೆ ಕೈಕೊಂಡ ಬಗ್ಗೆ ವರದಿ.
¥sÀgÀºÀvÁ¨ÁzÀ ¥ÉưøÀ oÁuÉ : DgÉÆævÀgÀÄ ¦üAiÀiÁð¢zÁgÀgÀ ºÉÆ®zÀ°è CPÀæªÀÄ ¥ÀæªÉñÀ ªÀiÁr, ºÉÆ®zÀ°èzÀÝ PÀ®Äè, ªÀÄgÀĪÀÄ eÉ.¹.© & mÁæPÀÖgÀUÀ½AzÀ vÉUÉzÀÄPÉÆAqÀÄ ºÉÆVzÀÄÝ, PÉüÀ®Ä ºÉÆzÁUÀ vÀqÉzÀÄ ¤°è¹ DªÁZÀå ±À§ÝUÀ½AzÀ ¨ÉÊzÀÄ PÉʬÄazÀ ºÉÆqÉ §qÉ ªÀiÁr fêÀzÀ ¨ÉÃzÀjPÉ ºÁQzÀ §UÉÎ ªÀUÉÊgÉ ¦üAiÀiÁðzÀÄ ¸ÁgÁA±À EgÀÄvÀÛzÉ. ಪ್ರಕರಣ ದಾಖಲಿಸಿಕೊಂಡು ತನಖೆ ಕೈಕೊಂಡ ಬಗ್ಗೆ ವರದಿ.
¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ 24/12/2018 gÀAzÀÄ 8.00 ¦.JªÀÄPÉÌ gÁ¶ÖçÃAiÀÄ ºÉÃzÁÝj 218gÀ ¦ügÉÆÃeÁ¨sÁzÀ zÀUÁðzÀ ºÀwÛgÀ gÉÆÃr£À ªÉÄÃ¯É £ÀªÀÄä mÁmÁ-1109 mÉA¥ÀÆ £ÀA JªÀiï.ºÉZï-48 Jf-8111 £ÉÃzÀÝgÀ ZÁ®PÀ£ÁzÀ ªÀĺÀäzÀ d°Ã® FvÀ£ÀÄ ªÁºÀ£À ªÀ£ÀÄß Cwà ªÉÃUÀ ªÀÄvÀÄÛ C®PÀëöåvÀ £À¢AzÀ ZÀ¯Á¬Ä¹zÀÝjAzÀ ¤AiÀÄA vÀæt vÀ¦à ¥À°Ö DVzÀÝjAzÀ £ÀªÀÄä ªÁºÀ£À ¸ÀA¥ÀÆtðªÁV qÁåªÉÄÃd DVgÀÄvÀÛzÉ CAvÁ ಪ್ರಕರಣ ದಾಖಲಿಸಿಕೊಂಡು ತನಖೆ ಕೈಕೊಂಡ ಬಗ್ಗೆ ವರದಿ.