POLICE BHAVAN KALABURAGI

POLICE BHAVAN KALABURAGI

23 May 2013

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ಭೀಮಾಶಂಕರ ಪಂಡರಿ ವಯಾ:26 ವರ್ಷ ಉ: ಡ್ರೈವರ್   ಸಾ:ಚಲಗೇರಾ  ರವರು ನಾನು ದಿನಾಂಕ:22/05/2013 ರಂದು  ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮೂರ ಶಾಲೆಯ ಹತ್ತಿರ ಸೋಮಣ್ಣಾ ತಂದೆ ಬಸವಂತ ಸಕ್ಕರಗಿ ಇತನು ಶಾಲೆಯ ಹತ್ತಿರ ಸಾರಾಯಿ ಮಾರಟ ಮಾಡುತ್ತಿದ್ದಾಗ. ಶಾಲೆಯ  ಹತ್ತಿರ ಸಾರಾಯಿ ಮಾರಟ ಮಾಡಬೇಡ ಎಲ್ಲರೂ ಇಲ್ಲಿಯೆ ಕುಳಿತು ಕುಡಿಯುತ್ತಾರೆ ಅಂತಾ ಅಂದಿದಕ್ಕೆ ಸೋಮಣ್ಣಾ ಸಕ್ಕರಗಿ,ಲಕ್ಷ್ಮೀಬಾಯಿ ಗಂಡ ಸೋಮಣ್ಣಾ ಸಕ್ಕರಗಿ,ಶಿವಲಿಂಗಪ್ಪ ತಂದೆ ಸೊಮಣ್ಣಾ ಸಕ್ಕರಗಿ, ಶ್ರೀಕಾಂತ ತಂದೆ ಮಾರುತಿ ಸಕ್ಕರಗಿ, ಶ್ರೀಶೈಲ ತಂದೆ ಸೋಮಣ್ಣಾ ಸಕ್ಕರಗಿ, ಸಿದ್ದರಾಮ ತಂದೆ ಸೊಮಣ್ಣಾ ಸಕ್ಕರಗಿ ರವರೆಲ್ಲರೂ ನನಗೆ ಅವಾಚ್ಯ ಶಬ್ಬಗಳಿಂದ ಬೈದು ಬಡಿಗೆಯಿಂದ ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ.ನಂ:45/2013 ಕಲಂ:143.147.148.323.324.504.506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:21/05/2013 ರಂದು ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 5:00 ಗಂಟೆಯ ಮಧ್ಯದವಧಿಯಲ್ಲಿ ಭೀಮಪೂರ ಗ್ರಾಮ ಸೀಮಾಂತರದ ನನ್ನ ಅಣಿಹೊಲದಲ್ಲಿ ಯಾರೋ ಒಬ್ಬ ಅಪರಿಚಿತ ಅಂದಾಜು ವಯ|| 50 ರಿಂದ 60 ವರ್ಷ ವಯಸ್ಸಿನ ವಾರಸುದಾರರು ಇಲ್ಲದ ಗಂಡು ಮನುಷ್ಯನು ನಮ್ಮ ಹೊಲದ ಬಂದಾರಿಯ ಬೇವಿನ ಗಿಡದ ಪಕ್ಕದಲ್ಲಿ ಬೇಸಿಗೆ ಬಿಸಿಲಿನಿಂದ ನೀರಡಿಕೆಯಾಗಿ ಅಥವಾ ಹಸಿವೆಯಿಂದ ಬಳಲಿ ಸತ್ತಿರಬಹುದು ಅವನ ಮರಣದಲ್ಲಿ ಸಂಶಯವಿರುತ್ತದೆ. ಅಂತಾ ಸೈಬಣ್ಣಾ ತಂದೆ ಹೊನ್ನಪ್ಪ ದಿಗಸಂಗ್ಗಿ ವಯಾ||65 ವರ್ಷ ಉ:ಒಕ್ಕಲುತನ ಸಾ:ಕಾಮನಳ್ಳಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲೆ ಠಾಣೆ ಯು.ಡಿ.ಆರ್.ನಂ:03/2013 ಕಲಂ: 174 (ಸಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ಭೀಮಾಶಂಕರ ಪಂಡರಿ ವಯಾ:26 ವರ್ಷ ಉ: ಡ್ರೈವರ್   ಸಾ:ಚಲಗೇರಾ  ರವರು ನಾನು ದಿನಾಂಕ:22/05/2013 ರಂದು  ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮೂರ ಶಾಲೆಯ ಹತ್ತಿರ ಸೋಮಣ್ಣಾ ತಂದೆ ಬಸವಂತ ಸಕ್ಕರಗಿ ಇತನು ಶಾಲೆಯ ಹತ್ತಿರ ಸಾರಾಯಿ ಮಾರಟ ಮಾಡುತ್ತಿದ್ದಾಗ. ಶಾಲೆಯ  ಹತ್ತಿರ ಸಾರಾಯಿ ಮಾರಟ ಮಾಡಬೇಡ ಎಲ್ಲರೂ ಇಲ್ಲಿಯೆ ಕುಳಿತು ಕುಡಿಯುತ್ತಾರೆ ಅಂತಾ ಅಂದಿದಕ್ಕೆ ಸೋಮಣ್ಣಾ ಸಕ್ಕರಗಿ,ಲಕ್ಷ್ಮೀಬಾಯಿ ಗಂಡ ಸೋಮಣ್ಣಾ ಸಕ್ಕರಗಿ,ಶಿವಲಿಂಗಪ್ಪ ತಂದೆ ಸೊಮಣ್ಣಾ ಸಕ್ಕರಗಿ, ಶ್ರೀಕಾಂತ ತಂದೆ ಮಾರುತಿ ಸಕ್ಕರಗಿ, ಶ್ರೀಶೈಲ ತಂದೆ ಸೋಮಣ್ಣಾ ಸಕ್ಕರಗಿ, ಸಿದ್ದರಾಮ ತಂದೆ ಸೊಮಣ್ಣಾ ಸಕ್ಕರಗಿ ರವರೆಲ್ಲರೂ ನನಗೆ ಅವಾಚ್ಯ ಶಬ್ಬಗಳಿಂದ ಬೈದು ಬಡಿಗೆಯಿಂದ ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ.ನಂ:45/2013 ಕಲಂ:143.147.148.323.324.504.506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.