POLICE BHAVAN KALABURAGI

POLICE BHAVAN KALABURAGI

09 February 2017

Kalaburagi District Reported Crimes.

gÁWÀªÉÃAzÀæ £ÀUÀgÀÀ oÁuÉ : ದಿನಾಂಕ: 08/2/17 ರಂದು ಬೆಳಗ್ಗೆ 8.00 ಗಂಟೆಯಿಂದ  ಪೆಟ್ರೋಲಿಂಗ ಕರ್ತವ್ಯದ ಮೇಲಿದ್ದಾಗ ಬೆಳಗ್ಗೆ 9.00 ಗಂಟೆಗೆ ಸುಭಾಶ ಚೌಕ ಹತ್ತಿರ   ಹೋದಂತೆ ಅಲ್ಲಿ ಒಬ್ಬ ಯುವಕನು ರಸ್ತೆಯ ಮೇಲೆ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಅಡೆ-ತಡೆವುಂಟುಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಚಿರಾಡುತ್ತಾ ಹೆದರಿಸುವದು ಮಾಡುತ್ತಿದ್ದು ಇದನ್ನು ನೋಡಿ ನಾನು ಅವನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಶರಣಬಸಪ್ಪ ತಂದೆ ನಾಗಣ್ಣ ಕಲಶೆಟ್ಟಿ ವ||27 ಜಾ: ಲಿಂಗಾಯತ ಉ:ವಿಧ್ಯಾರ್ಥಿ  ಸಾ:ಶಾಸ್ತ್ರಿ ಚೌಕ ಯಂಕ್ಕವ್ವ ಮಾರ್ಕೆಟ ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದನು ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಬಡಾವಣೆಯಲ್ಲಿ ಸಾರ್ವಜನಿಕರ ಶಾಂತತಾಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬರುತ್ತಿದ್ದರಿಂದ ಅಂತಾ ವರದಿ.
gÁWÀªÉÃAzÀæ £ÀUÀgÀÀ oÁuÉ : ನನ್ನ ಮಗ ಯಲ್ಲಾಲಿಂಗ ವಯಸ್ಸು 10 ವರ್ಷ ಈತನು ದಿನಾಂಕ 11/01/2017 ರಂದು ಬೆಳಗ್ಗೆ 11.00 ಗಂಟೆಗೆ ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬರದೆ ಇರುವದರಿಂದ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ದೇವಮ್ಮಾ ಇಬ್ಬರೂ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಈ ಹಿಂದೆ ಕೂಡಾ 2015 ನೇ ಸಾಲಿನಲ್ಲಿ ಮನೆಯಿಂದ ಹೋದವನು ಮರಳಿ ಮನೆಗೆ ಬರದೆ ಇದ್ದುದ್ದರಿಂದ ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದು ಆಗ ಅವನು ಒಂದು ತಿಂಗಳ ನಂತರ ಡಾನಬಾಸ್ಕೋ ಕಾರ್ಯಾಲಯ ಕಲಬುರಗಿಯಲ್ಲಿ ಇದ್ದು ಆಗ ರಾಘವೇಂದ್ರ ನಗರ ಪೊಲೀಸರವರು ಪತ್ತೆ ಹಚ್ಚಿ ನನಗೆ ಒಪ್ಪಿಸಿರುತ್ತಾರೆ. ಈಗ ನನ್ನ ಮಗನು ಮತ್ತೆ ಹೋಗಿದ್ದು ನಾನು ಮತ್ತು ನನ್ನ ಹೆಂಡತಿ ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮಗ ಸಿಕ್ಕಿರುವದಿಲ್ಲಾ ಕಾರಣ ಪತ್ತೆ ಹಚ್ಚಿ ಕೊಡಲು ವಿನಂತಿ. ಅಂತಾ ವರದಿ.
gÁWÀªÉÃAzÀæ £ÀUÀgÀÀ oÁuÉ : ಕಲಬುರಗಿ ನಗರದ ಬಹುಮನಿ ಇದ್ಗಾ ಹತ್ತಿರ ಮಲೇವಾಡಿ ಗ್ರಾಮ ಸರ್ವೆ ನಂ 4/2  ಖಾತೆ ಸಂ 6 ವೀಸ್ತಿರ್ಣ 5 ಎಕ್ಕರೆ ಜಮೀನಿನಲ್ಲಿ 2 ಎಕ್ಕರೆ 20 ಗುಂಟೆ ಜಮೀನು ಒಟ್ಟು 10,80,000 ಸಾವೀರ ರೂಪಾಯಿಲ್ಲಿ ದಸ್ತಾವೇಜ ನಂ 3145 ರಂತೆ ದಿ|| 21/07/2008 ರಂದು ನಾನು ಖರೀದಿ ಮಾಡಿ ಸುತ್ತಲು ಕಂಪೌಂಡ ಗೋಡೆ ನಾನು ಕಟ್ಟಿರುತ್ತೇನೆ ಹೀಗಿದ್ದು ದಿ||19/1/17 ರಂದು ನಮ್ಮ ಕಂಪೌಂಡ ಗೋಡೆಯನ್ನು 1) ಶೇಖ ಅಹ್ಮದ ಸಾ|| ದೇವಲಗಲ್ಲಿ ಜೀಲಾನಾಬಾದ ಕಲಬುರಗಿ ಮೋ ನಂ 9972861863 2) ಅಹ್ಮದ ಸಾಹೇಬ ಸಾ|| ಕೆ,ಬಿ,ಎನ್, ದರ್ಗಾ ಹತ್ತಿರ ಕಲಬುರಗಿ ಮೋ ನಂ 8880047870 ಸಾ|| ಇಬ್ಬರೂ ಕಲಬುರಗಿ ಇವರು ನಮ್ಮ ಗೋಡೆಯನ್ನು ಕೆಡವಿರುತ್ತಾರೆ ಅಂತಾ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಪ್ರಕಾರ ಇಂದು ದಿ|| 8/02/17 ರಂದು ಮದ್ಯಾನ 4.00 ಗಂಟೆಗೆ ಅರ್ಜಿ ವಿಚಾರಣೆ ಕುರಿತು ಸ್ಥಳಕ್ಕೆ ಬೀಟಿ ನೀಡಲು ಹೋಗಿದ್ದು ಅರ್ಜಿ ಎದುರಾಳಿಗಳಾದ ಶೇಖ ಅಹ್ಮದ ಮತ್ತು ಅಹ್ಮದ ಸಾಹೇಬ ಇವರು ಸದರಿ ಅರ್ಜಿದಾರರಾದ ಶಂಕರ ಇತನ ಜೋತೆ ತಂಟೆ ತಕರಾರು ಮಾಡುತ್ತಿದ್ದರು ಕಾರಣ ಸದರಿ ಅರ್ಜಿಯು ಸಿವ್ಹಿಲ ಸ್ವರೂಪ ಆಗಿರುವುದರಿಂದ ಸದರ ಇಬ್ಬರೂ ಎದುರಾಳಿಗಳು ಅರ್ಜಿದಾರರ ಜೋತೆಯಲ್ಲಿ ತಂಟೆ ತಕರಾರು ಮಾಡಿ ಆಸ್ತಿ ಪಾಸ್ತಿ ಹಾಗೂ ಜೀವ ಹಾನಿ ಮಾಡಿಕೊಳ್ಳುವ ಹಾಗೂ ಸಾರ್ವಜನಿಕರ ಶಾಂತತ ಭಂಗವುಂಟು ಮಾಡುವ ಸಾಧ್ಯತೆ ಕಂಡು ಬರುತ್ತಿರುವುದರಿಂದ ಅಂತ ವರದಿ.