POLICE BHAVAN KALABURAGI

POLICE BHAVAN KALABURAGI

29 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 28-01-2014 ರಂದು ರಾತ್ರಿ 9:45 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನಮ್ಮೂರಿನ ಕರೆಯಂಗಳದ ಪೆಟ್ರೊಲ್‌ ಪಂಪ ಸಮೀಪ ಬರುತ್ತಿರುವಾಗ ರೋಡಿನ ಮೇಲೆ ಒಂದು ಮೃತ ದೆಹವು ಬಿದ್ದಿದ್ದನ್ನು  ನೋಡಿ ನಾನು ಕೂಡಲೆ ವಾಹನ ನಿಲ್ಲಿಸಿ ಇಳಿದು ಅಲ್ಲಿಗೆ ಹೋಗಿ ನೋಡುತ್ತಿದ್ದಂತೆ ಸದರಿ ಸ್ಥಳಕ್ಕೆ  ಸುದ್ದಿ ಗೊತ್ತಾಗಿ ಪೊಲೀಸ್‌ನವರು ಬಂದಿರುತ್ತಾರೆ. ನಾನು ಮತ್ತು ಪೊಲೀಸ್‌ರು ಕೂಡಿಕೊಂಡು ಸದರಿ ಮೃತ ಹೊಂದಿದ್ದ ವ್ಯಕ್ತಿಯನ್ನು ಪರಿಶಿಲಿಸಿ ನೋಡಲಾಗಿ ಮೃತಪಟ್ಟ ವ್ಯಕ್ತಿಯ ಮೈಮೇಲೆ ಯಾವುದೊ ಒಂದು ಟಾಟಾ ಇಂಡಿಕಾ ಕಾರನ ಟೈಯರಯುಳ್ಳಂತ ವಾಹನವು ಮೈಮೇಲೆ ಹಾಯ್ದು ಮೃತ ಪಟ್ಟಿದ್ದು ಇರುತ್ತದೆ. ಸದರಿ ಸ್ಥಳದಲ್ಲಿ ಟಾಟಾ ಇಂಡಿಕಾದ ಟೈಯರಯುಳ್ಳಂತ ವಾಹನವು ಬ್ರೇಕ್‌ ಮಾಡಿದ ಸುಮಾರು 20 ಫಿಟ್‌ ಉದ್ದ ಗುರುತು ಬಿದ್ದಿರುತ್ತಿದೆ. ಸದರಿ ಮೃತ ಹೊಂದಿದ ವ್ಯಕ್ತಿಯ ಸುತ್ತಲು ನೋಡಲಾಗಿ ಪಕ್ಕದಲ್ಲಿ ಒಂದು ಮೋಬೈಲ್‌ ಬ್ಯಾಟರಿ ಮತ್ತು ಸಿಮ್‌ಕಾರ್ಡ ಇಲ್ಲದ ಮೋಬೈಲ್‌ ಫೊನ್‌ ಬಿದ್ದಿರುತ್ತದೆ. ಸದರಿ ವ್ಯಕ್ತಿಯ ಅಂದಾಜು ವಯಸ್ಸು 25 ರಿಂದ 30 ಇರುತ್ತದೆ. ಸದರಿ ಘಟನೆಯು ಯಾವುದೊ ಒಂದು ಟಾಟಾ ಇಂಡಿಕಾ ಕಾರನಂತ ಟೈಯರಯುಳ್ಳ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆತನ ಮೈಮೇಲೆ ಹಾಯಿಸಿದ್ದರಿಂದ ತಲೆಯ ಬಾಗ ಪುರ್ತಿಯಾಗಿ ಒಡೆದಿರುತ್ತದೆ ಮತ್ತು ಮುಖ ನುಜ್ಜು ಗುಜ್ಜಾಗಿದ್ದಲ್ಲದೆ ಕೈಕಾಲುಗಳು ಮುರಿದಿರುತ್ತವೆ. ಹಾಗೂ ಮೈಮೇಲೆ ಹಸಿರು ಬಣ್ಣದ ಬಿಳಿ ಗೆರೆಯುಳ್ಳ ಒಂದು ಅಂಗಿ, ಒಂದು ಬಿಳಿ ಬಣ್ಣದ ಬನಿಯನ್‌ ಮತ್ತು ಒಂದು ಕಪ್ಪು ಬಣ್ಣ ಪ್ಯಾಂಟ ದರಿಸಿದ್ದು ಹರಿದು ಚಿಂದಿಯಾಗಿರುತ್ತವೆ, ಹಾಗು ಒಂದು ಬಿಳಿ, ಕೆಂಪು ಮತ್ತು ಕಪ್ಪು ಬಣ್ಣದಿಂದ ಕೂಡಿದ ದಾರ ಇದ್ದಿರುತ್ತವೆ. ಮೃತ ವ್ಯಕ್ತಿಯ ಮುಖವು ನುಜ್ಜು ಗುಜ್ಜಾಗಿ ಗುರುತು ಸಿಗದ ಸ್ಥಿಯಲ್ಲಿ ಇರುತ್ತದೆ. ಅಂತಾ ಶ್ರೀ  ಶಂಕರ ತಂದೆ ನಾಗಪ್ಪಾ ಬಾಳಿ   ಸಾಫರಹತಾಬಾದ ತಾ:ಜಿ; ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಬಸಣ್ಣ ತಂದೆ ಹಳ್ಳೆಪ್ಪಾ ಸಾ:ಸಿಂಧನಮಡು ರವರು ದಿನಾಂಕ:28-01-2014 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಕೂಲಿ ಕೆಲಸ ಮಾಡಿ ಮನೆಗೆ ಬರುತ್ತಿರುವಾಗ ಹುಸೇನಪ್ಪ ತಂದೆ ರಾಮಣ್ಣ ವಡ್ಡರ ಇವರ ಮನೆಯ ಮುಂದೆ ಸಿ.ಸಿ. ರೋಡಿನ ಮೇಲೆ ಹೊರಟಾಗ ನಮ್ಮೂರಿನ ಅಬ್ದುಲ ತಂದೆ ಅಲ್ಲಾವೊದ್ದಿನ್ ಶಾಹ ಇತನು ನನಗೆ ತಡೆದು ನಿಲ್ಲಿಸಿ ಏ ವೊಡ್ಡ ಸೂಳೆಮಗನೇ ಬಸ್ಸ್ಯಾ ನಮ್ಮ ಮನೆಯ ಮುಂದೆ ದಿನಾಲು ಕುಡಿದು ಬಂದು ಬೈಯುತ್ತಿಯಾ ರಂಡಿ ಮಗನೇ ಅಂತ ಬೈದು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಬಲಗಾಲಿನ ಕಪಗಂಡಕ್ಕೆ ಬಲವಾಗಿ ಹೊಡೆದಿದ್ದರಿಂದ ಕಾಲು ಮುರಿದಿರುತ್ತದೆ. ಆಗ ನಾನು ಚೀರಾಡುತ್ತಿರುವಾಗ ಮತ್ತೆ ಎಡಗಾಲಿನ ಪಾದದ ಬೆರಳಿಗೆ ಬಲವಾಗಿ ಬಡಿಗೆಯಿಂದ ಹೊಡೆದು ಝಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ : 28-01-2014 ರಂದು ಸಾಯಂಕಾಲ  06-00 ಗಂಟೆಗೆ  ಕೋರ್ಟ ಪಿಸಿ - 518  ಮಂಜುನಾಥ  ಇವರು ಮಾನ್ಯ ನ್ಯಾಯಾಲಯದ ಆದೇಶ ಪತ್ರ ಅದಕ್ಕೆ ಫಿರ್ಯಾದಿಯ ಅರ್ಜಿ ಲಗತ್ತು ಇದ್ದು  ತಂದು ಹಾಜರಪಡಿಸಿದ್ದು  ಸಾರಾಂಶ ಏನೆಂದರೆ ಸಂದೀಪ ತಂದೆ ಚಂದ್ರಕಾಂತ ಪಾಟೀಲ  ಸಾ|| ಲಾಡಚಿಂಚೋಳಿ ಗ್ರಾಮ ತಾ|| ಆಳಂದ,  ಜಿ|| ಗುಲಬರ್ಗಾ ಇವನು 50,000/-ರೂ. ನಕಲಿ ಬ್ಯಾಂಕ ಚೆಕ್ ಕೊಟ್ಟು ಮೋಸ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀ ರೇವಣಸಿದ್ದಪ್ಪ ತಂದೆ ಬಂಡಪ್ಪ ಸಾ : ಆಶ್ರಯ ಕಾಲೋನಿ  ಗುಲಬರ್ಗಾ ಇವರು ದಿನಾಂಕ  23.01.2014 ರಂದು ತಮ್ಮ ಮಗಳಾದ ಕುಮಾರಿ ಲಕ್ಷ್ಮೀ ಇವಳು ಎಮ್.ಪಿ.ಎಚ್.ಎಸ್ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಕಲಾ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ 23.01.14 ರಂದು ಬೆಳಿಗ್ಗೆ 9-30 ಗಂಟೆಗೆ ಎಮ್.ಪಿ.ಎಚ್.ಎಸ್ ಕಾಲೇಜಿಗೆ ರಂಗೋಲಿ ಸ್ಪರ್ಧೆಯಲ್ಲಿ  ಭಾಗವಹಿಸಲು ಹೋಗಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ. ಅದೇ ದಿನ ಸಾಯಂಕಾಲದಿಂದ ನಾನು ನನ್ನ ಮಗಳನ್ನು ಹುಡುಕಾಡುತ್ತಿದ್ದೇನೆ ನನ್ನ ಸಂಬಂಧಿಕರ ಹತ್ತಿರ ಕೂಡಾ ವಿಚಾರಣೆ ಮಾಡಿರುತ್ತೇನೆ. ಆದರೆ ಇಂದಿನವರೆಗೆ ನನ್ನ ಮಗಳ ಪತ್ತೆಯಾಗಿರುವುದಿಲ್ಲ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 28/01/2014 ರಂದು 2000 ಗಂಟೆಗೆ  ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಶ್ರೀ ಯು.ಶರಣಪ್ಪ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರ ಮಾರ್ಗದರ್ಶ ನದಲ್ಲಿ ಡಿ.ಸಿ.ಐ.ಬಿ ಘಟಕದ ಶ್ರೀ ದತ್ತಾತ್ರೇಯ ಎ.ಎಸ್.ಐಮತ್ತು ಡಿಸಿಐಬಿ ಸಿಬ್ಬಂದಿಯವರೊಂದಿಗೆ  ದುತ್ತರಗಾಂವ ಗ್ರಾಮದಲ್ಲಿ ಸಿದ್ದಲಿಂಗಯ್ಯ ತಂದೆ ಗುರುಮುರ್ತಯ್ಯ ವಿಶ್ವನಾಥ ಮಠ ಇತನು ಗ್ರಾಮದ ಗ್ರಾಮ ಪಂಚಾಯತ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ಜೂಜಾಟ ನಡೆಸುತ್ತಿದ್ದಾಗ ದಾಳಿ ಮಾಡಿ ಹಿಡಿದಿದ್ದು ಅವನು ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 5015/- 3 ಮಟಕಾ ಚೀಟಿಗಳುಒಂದು ಬಾಲ ಪೆನ್ನು ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ: 28-01-2014 ರಂದು ಬೆಳಗ್ಗೆ 07-00 ಗಂಟೆಯ ಸುಮಾರಿಗೆ ದೇವಿಂದ್ರ ತಂದೆ ಬಾಬುರಾಯ ಬಾಬನೂರ  ಸಾ: ರಾಮನಗರ ಸುಲ್ತಾನಪೂರ ರೋಡ ಗುಲಬರ್ಗಾ ಮತ್ತು ನನ್ನ ಚಿಕ್ಕಮನ ಗಂಡನಾದ  ಭೀಮರಾಯ ಕೂಡಿಕೊಂಡು ನಮ್ಮ ಸಂಬಂಧಿಕನಾದ ರೇವಣಸಿದ್ದಪ್ಪ ಇತನ ಮೋಟರ ಸೈಕಲ ನಂ ಕೆ.ಎ-32 ಎಲ್-7216 ನೆದ್ದನ್ನು ತಗೆದುಕೊಂಡು ಜೇವರ್ಗಿ ತಾಲೂಕಿನ ಬೇಲೂರ ಗ್ರಾಮಕ್ಕೆ ಹೋಗಿ ನಮ್ಮ ಸಂಬಂಧಿಕರಿಗೆ ಲಗ್ನ ಪತ್ರಗಳು ಹಂಚಿ ಅಲ್ಲಿಂದ ಜೇವರ್ಗಿಗೆ ಬಂದು ಅಲ್ಲಿಯೂ ಕೂಡ ಲಗ್ನ ಪತ್ರಗಳನ್ನು ಹಂಚಿ ಮರಳಿ ಶಹಬಾದಕ್ಕೆ ಹೋಗುವ ಸಲುವಾಗಿ ಜೇವರ್ಗಿಯಿಂದ ಮದ್ಯಾಹ್ನ 2-15 ಗಂಟೆಗೆ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಮೂಲಕ ಶಹಬಾದ ಕ್ರಾಸ ಹತ್ತಿರ 2-45 ಗಂಟೆಯ ಸುಮಾರಿಗೆ ಶಹಬಾದ ರೋಡಿನ ಕಡೆ ತಿರಗಲು ನಾನು ಮೋಟರ ಸೈಕಲ್ ಇಂಡಿಕೇಟರ್ ಹಾಕಿದ್ದು ಮತ್ತು ನನ್ನ ಹಿಂದೆ ಕುಳಿತ ಭೀಮರಾಯ ಇತನು ಬಲಗೈ ಕೈ ಸನ್ನೆ ಮಾಡಿ ತಿರುಗುತ್ತಿದ್ದಾಗ ನಮ್ಮ ಎದುರುಗಡೆ ಗುಲಬರ್ಗಾ ಕಡೆಯಿಂದ ಒಬ್ಬ ಕಾರು ಚಾಲಕನ್ನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಾವಿಬ್ಬರೂ ಕೇಳಗಡೆ ಬಿದಿದ್ದರಿಂದ ನನಗೆ ಎಡ ಭುಜಕ್ಕೆ ಸ್ವಲ್ಪ ರಕ್ತ ಗಾಯವಾಗಿದಲ್ಲದೆ ಎಡ ಮೊಳಕಾಲಗೆ ಒಳ ಪೆಟ್ಟಾಗಿದ್ದು. ನನ್ನ ಹಿಂದೆ ಕುಳಿತ ನನ್ನ ಕಾಕ ಭೀಮರಾಯ ಇವರಿಗೆ ನೋಡಲು ಅವರ ಎಡ ಮತ್ತು ಬಲ ಭಾಗದ ಪಕ್ಕೆಲಬುಗಳಿಗೆ, ಎದೆಗೆ ಮತ್ತು ತಲೆಗೆ ಭಾರಿ ಒಳಪೆಟ್ಟಾಗಿ ಬೇವುಷ ಆಗಿದ್ದು ನಮಗೆ ಅಪಘಾತ ಪಡಿಸಿದ್ದ ಕಾರ ನಂ ನೋಡಲಾಗಿ ಕೆ.ಎ-35 ಎನ್-1742 ನೆದ್ದರ ಚಾಲಕ ಮತ್ತು ಕಾರಿನಲ್ಲಿದವನು ಕೂಡಿ ಅದೇ ಕಾರಿನಲ್ಲಿ ನನಗೆ ಮತ್ತು ನನ್ನ ಕಾಕನಿಗೆ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿದ್ದು ಆಸ್ಪತ್ರೆ ವೈದ್ಯರು ನಮ್ಮ ಕಾಕ ಭಿಮರಾಯ ಇವರಿಗೆ ನೋಡಿ ಪರಿಕ್ಷಿಸಿ ಸದರಿಯವರು ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ: 28-01-2014 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಶ್ರೀ ಮಲ್ಲಣ್ಣಾ ತಂದೆ ಸಾಯಬಣ್ಣಾ ಗುಜಲೇರ ( ಇನಾಮದಾರ)   ಸಾ: ಹುಲಕಲ್ಲ(ಕೆ)  ತಾ:ಶಹಾಪೂರ ಜಿ: ಯಾದಗಿರಿ ರವರ ಮಗ ಭೀಮಾಶಂಕರ ಈತನು ಗುಲಬರ್ಗಾಕ್ಕೆ ನಮ್ಮೂರಿನ ಮರಿಗೌಡ ಮಾಲಿ ಪಾಟೀಲ ಇವರ ಬುಲೋರೋ ಜೀಪ ರೀಪೇರಿ ಮಾಡಿಸುವುದ್ದಕ್ಕಾಗಿ ತಾನು ನಡೆಸುತ್ತಿದ್ದ ಟಾಟಾ ಎಸಿ ನಂ: ಕೆಎ-33 ಎ-0872 ನೇದ್ದಕ್ಕೆ ಟೋಚನ ಮಾಡಿಕೊಂಡು ಹೋಗುವುದ್ದಿದೆ ಅಂತಾ ಹೇಳಿ ಮನೆಯಿಂದ ಹೋದನು. ನಂತರ  ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಮ್ಮೂರಿನ ಹಣಮಂತರಾಯ ಇನಾಮದಾರ  ಇವರು ಫೊನ ಮಾಡಿ ತಿಳಿಸಿದ್ದೇನೆಂದೆರೆ, ನಾನು ನಿಮ್ಮ ಮಗ ನಡೆಸುತ್ತಿದ್ದ ಟಾಟಾ ಎಸಿ  ವಾಹನಕ್ಕೆ ಮರಿಗೌಡರ ಬುಲೊರೋ ಜೀಪನ್ನು ಟೋಚನ ಮಾಡಿಕೊಂಡು ನಾನು ಬೊಲೊರೋ ಜೀಪಿನಲ್ಲಿ ಕುಳಿತುಕೊಂಡು  ರಾಷ್ಟ್ರೀಯ ಹೆದ್ದಾರಿ ನಂ: 218 ರಸ್ತೆಯ ಮೂಲಕ ಹೋಗುತ್ತಿದ್ದಾಗ ಈಗ ಮದ್ಯಾಹ್ನ 12-45 ಗಂಟೆಯ ಸುಮಾರಿಗೆ ಫಿರೋಜಾಬಾದ ದರ್ಗಾ ದಾಟಿ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಾಟಾ ಎಸಿ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗ ಭೀಮಾಶಂಕರ ಈತನು ವಾಹನದಿಂದ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಲಾರಿ ಚಾಲಕನು ಅಪಘಾತ ಪಡಿಸಿ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಲಾರಿ ನಂ: ಕೆಎ-32 ಎ-8888 ಅಂತಾ ಇದ್ದಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಮಹಾದೇವಪ್ಪಾ ತಂದೆ ಗುರಪ್ಪಾ ಚಿಂಚೋಳಿ ಮು|| ಸುಂಟನೂರ ತಾ|| ಆಳಂದ  ರವರ ಹೆಂಡತಿಯಾದ ಕುಸಮಾ ರವರು ದಿನಾಂಕ 27-01-2014 ರಂದು ಸಾಯಂಕಾಲ 4.50 ಗಂಟೆಯ ಸುಮಾರಿಗೆ ಶಾಲೆ ಬಿಟ್ಟ ನಂತರ ನನ್ನ ಹೆಂಡತಿಯಾದ  ಕುಸುಮಾ ಶಿಕ್ಷಕಿ ಇವರು ಅದೇ ನಮ್ಮ ಶಾಲೆಯ ಶಿಕ್ಷಕ ದಿಲೀಪ ಕುಲ್ಕರ್ಣಿ ಸಾ|| ಪಡಸಾವಳಗಿ ಇವರ ಮೋಟಾರ ಸೈಕಲ್ ನಂ ಕೆಎ 32 ಎಲ್ 7016 ನೇದರ ಮೇಲೆ ಆಳಂದ ಕಡೆಗೆ ಹೋಗುವಾಗ ಹೊನ್ನಳ್ಳಿ ಕ್ರಾಸ್ ಹಾಗೂ ಹೊನ್ನಳ್ಳಿ ಊರಿನ ಮಧ್ಯದಲ್ಲಿ ಹೋಗುವಾಗ ರೋಡ ಸರಿ ಇರದಿದ್ದರಿಂದ ತಗ್ಗು ದಿನ್ನೆಗಳು ಇರುವುದರಿಂದ ದಿಲೀಪ ಕುಲ್ಕರ್ಣಿ ಶಿಕ್ಷಕರು ತಮ್ಮ ವಾಹನ ಅತಿವೇಗದಿಂದ ಹಾಗೂ ನಿರ್ಲಕ್ಷದಿಂದ ಚಲಾಯಿಸಿದ್ದಕ್ಕೆ ಕುಸುಮಾ ಶಿಕ್ಷಕಿಯವರು ರೋಡಿನ ಜಂಪಿನಲ್ಲಿ ಮೋಟಾರ ಸೈಕಲನಿಂದ ಬಿದ್ದು ತಲೆಯ ಹಿಂಭಾಗಕ್ಕೆ ಭಾರಿ ಗಾಯವಾಗಿ ಕಿವಿಯಿಂದ ರಕ್ತ ಬಂದಿದ್ದು 108 ಅಂಬ್ಯೂಲೆನ್ಸದಲ್ಲಿ ಬಸವೇಶ್ವರ ಆಸ್ಪತ್ರಗೆ ಬಂದು ನನ್ನ ಹೆಂಡತಿಗೆ ಆಸ್ಪತ್ರೆಯ ವೈದ್ಯರು ಉಪಚಾರ ನೀಡಿ ಹೆಚ್ಚಿನ ಉಪಚಾರಕ್ಕಾಗಿ ಕೂಡಲೆ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾವೆಲ್ಲರೂ ಕೂಡಿಕೊಂಡು ನನ್ನ ಹೆಂಡತಿಗೆ ಹೈದ್ರಾಬಾದದ ಯಶೋಧರಾ ಆಸ್ಪತ್ರಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಅಪಘಾತದಿಂದ ಉಂಟಾದ ಭಾರಿ ಗಾಯದಿಂದ 28-01-2014 ರಂದು ಬೆಳಿಗ್ಗೆ 1.30 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ದೌಲತಬೇಗಮ ಗಂಡ ಖಾದರ ಬೇಗ ಸಾ: ಮನೆ ನಂ 4601/24/16 ಹೊಸ ಬಡಾವಣೆ ಎಮ್.ಬಿ ನಗರ  ಗುಲಬರ್ಗಾ ರವರು ದಿನಾಂಕ 28-01-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಖಾದಿ ಗ್ರಾಮೋದ್ಯೋಗ ಹತ್ತಿರ ದಾಖಲೆಗಳನ್ನು ಝರಾಕ್ಸ ಮಾಡಿಕೊಂಡು ಬ್ರಹ್ಮಪೂರ ಪೊಲೀಸ ಠಾಣೆಯ ಹಿಂದುಗಡೆ ಇರುವ ಮಾರ್ಡನ ಗ್ಯಾಸ ಏಜೇನ್ಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬ್ರಹ್ಮಪೂರ ಪೊಲೀಸ ಠಾಣೆಯ ಎದುರು ರೋಡ ಮೇಲೆ ಮೋ/ಸೈಕಲ ನಂ ಕೆಎ-32 ಇಡಿ-2986 ರ ಸವಾರ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಫಿರ್ಯಾದಿಗೆ ಎದುರಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋ/ಸೈಕಲ ಸ್ಥಳದಲ್ಲಿ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಾಳಗಿ ಠಾಣೆ : ಶ್ರೀ ಬಸವರಾಜ ತಂದೆ ಜಗಪ್ಪ ಹೋಸಮನಿ ಸಾ:ಹೆಬ್ಬಾಳ ರವರು ದಿನಾಂಕ 28-01-2014 ರಂದು  ಮುಂಜಾನೆ ನಾನು ನನ್ನ ಖಾಸಗಿ ಕೆಲಸಕ್ಕಾಗಿ ಕಾಳಗಿಗೆ ಬಂದಿದ್ದು ಕಾಳಗಿಯಲ್ಲಿ ನನ್ನ ಗೆಳೆಯನಾದ ಸಿದ್ದು ಸಾಗರ ಇತನು ಭೇಟಿಯಾಗಿ ನನಗೆ ನಮ್ಮ ಅತ್ತೆಯಾದ ಶೋಭಾ ಇವಳಿಗೆ ಭೇಟಿಯಾಗಿ ಬರುವುದಿದ್ದೆ ಕಾರಣ ಮಂಗಲಗಿ ಗ್ರಾಮಕ್ಕೆ ಹೋಗಿ ಬರೋಣ ಅಂತಾ ನನ್ನನ್ನು ಕರೆದುಕೊಡು ಮಂಗಲಗಿ ಗ್ರಾಮಕ್ಕೆ ಬಂದಿದ್ದು ಶೋಭಾ ಇವರ ಮನೆಗೆ ಹೋಗಿ ನೋಡಲಾಗಿ ಶೋಭಾಳು ಮನೆಗೆ ಕೀಲಿ ಹಾಕಿ ಕಾಳಗಿಗೆ ಹೋದ ಬಗ್ಗೆ ಗೋತ್ತಾಯಿತು ಆಗ ನಾವಿಬ್ಬರು ಅಲ್ಲೆ ಇದ್ದ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತೆವು 4-00 ಪಿ.ಎಂ ಸುಮಾರಿಗೆ ಮಾದರ ಓಣಿಯ 10-11 ಜನರು ಕೂಡಿ ಕೈಯಲ್ಲಿ ಕೋಯ್ತಾ, ಚಾಕು ಹಿಡಿದುಕೊಂಡು ನಮ್ಮ ಹತ್ತಿರ ಬಂದವರೇ ನಮಗೆ ಏ ಬೋಸಡಿ ಮಕ್ಕಳೇ ನೀವು ಯಾರು ಇಲ್ಲಿಗ್ಯಾಕೆ ಬಂದಿರಿ ಅಂತಾ ನಮಗೆ ತಿಳಿದು ಬಂದಿದ್ದೆ ಅಂತಾ ಬೈಯುತ್ತಾ ಕೇಲವರು ನಮಗೆ ಒತ್ತಿ ಹಿಡಿದುಕೊಂಡರು ಬಾಬು ಕಟ್ಟಿಮನಿ ಇವನು ನನ್ನ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಯ್ತಾದಿಂದ ನನ್ನ ಕುತ್ತಿಗೆಗೆ ಹೊಡೆಯಲು ಬಂದನು ನಾನು ನನ್ನ ಎಡ ಗೈ ಮುಂದೆ ಮಾಡಿ ಹಿಡಿದುಕೊಳ್ಳುವಷ್ಟರಲ್ಲಿ ನನ್ನ ಎಡ ಗೈ ಹಸ್ತಕ್ಕೆ ಜೋರಾಗಿ ಪೆಟ್ಟು ಬಿದ್ದು ಭಾರಿ ರಕ್ತ ಗಾಯವಾಗಿ ಅರ್ಧದಷ್ಟು ಹಸ್ತ ಕತ್ತರಿಸಿ ಹೋಗಿರುತ್ತದೆ ಬಿಡಿಸಿ ಕೊಳ್ಳಲು ಬಂದಾ ಸಿದ್ದು ಇತನಿಗೆ ಸೂರ್ಯಕಾಂತ ಕಟ್ಟಿಮನಿ ಇತನು ಅದೇ ಕೋಯ್ತಾ ಕಸಿದುಕೊಂಡು ಸಿದ್ದುನ ಕೊಲೆ ಮಾಡುವ ಉದ್ದೇಶದಿಂದ ಅವನ ಕುತ್ತಿಗೆಯ ಮೇಲೆ ಹೊಡೆಯುವಷ್ಟರಲ್ಲಿ ಸಿದ್ದು ತನ್ನ ಬಲ ಗೈ ಅಡ್ಡ ತಂದಾಗ ಆ ಪೆಟ್ಟು ಆತನ ಬಲ ಗೈ ರಟ್ಟೆಗೆ ಭಾರಿ ಜೋರಾಗಿ ಬಿದ್ದು ಭಾರಿ ರಕ್ತ ಗಾಯಗಳಾಗಿರುತ್ತವೆ  ಉಳಿದ 9 ಜನರು ನಮ್ಮಿಬ್ಬರನ್ನು ಕೈಯಿಂದ ಬೆನ್ನಿಗೆ ಹೊಡೆಯುತ್ತಾ ಖಲಾಸ ಮಾಡುವ ತನಕ ಬಿಡಬಾರದು ಅಂತಾ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 28/01/2014 ರಂದು 2000 ಗಂಟೆಗೆ  ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಶ್ರೀ ಯು.ಶರಣಪ್ಪ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರ ಮಾರ್ಗದರ್ಶ ನದಲ್ಲಿ ಡಿ.ಸಿ.ಐ.ಬಿ ಘಟಕದ ಶ್ರೀ ದತ್ತಾತ್ರೇಯ ಎ.ಎಸ್.ಐಮತ್ತು ಡಿಸಿಐಬಿ ಸಿಬ್ಬಂದಿಯವರೊಂದಿಗೆ  ದುತ್ತರಗಾಂವ ಗ್ರಾಮದಲ್ಲಿ ಸಿದ್ದಲಿಂಗಯ್ಯ ತಂದೆ ಗುರುಮುರ್ತಯ್ಯ ವಿಶ್ವನಾಥ ಮಠ ಇತನು ಗ್ರಾಮದ ಗ್ರಾಮ ಪಂಚಾಯತ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ಜೂಜಾಟ ನಡೆಸುತ್ತಿದ್ದಾಗ ದಾಳಿ ಮಾಡಿ ಹಿಡಿದಿದ್ದು ಅವನು ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 5015/- 3 ಮಟಕಾ ಚೀಟಿಗಳುಒಂದು ಬಾಲ ಪೆನ್ನು ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ: 28-01-2014 ರಂದು ಬೆಳಗ್ಗೆ 07-00 ಗಂಟೆಯ ಸುಮಾರಿಗೆ ದೇವಿಂದ್ರ ತಂದೆ ಬಾಬುರಾಯ ಬಾಬನೂರ  ಸಾ: ರಾಮನಗರ ಸುಲ್ತಾನಪೂರ ರೋಡ ಗುಲಬರ್ಗಾ ಮತ್ತು ನನ್ನ ಚಿಕ್ಕಮನ ಗಂಡನಾದ  ಭೀಮರಾಯ ಕೂಡಿಕೊಂಡು ನಮ್ಮ ಸಂಬಂಧಿಕನಾದ ರೇವಣಸಿದ್ದಪ್ಪ ಇತನ ಮೋಟರ ಸೈಕಲ ನಂ ಕೆ.ಎ-32 ಎಲ್-7216 ನೆದ್ದನ್ನು ತಗೆದುಕೊಂಡು ಜೇವರ್ಗಿ ತಾಲೂಕಿನ ಬೇಲೂರ ಗ್ರಾಮಕ್ಕೆ ಹೋಗಿ ನಮ್ಮ ಸಂಬಂಧಿಕರಿಗೆ ಲಗ್ನ ಪತ್ರಗಳು ಹಂಚಿ ಅಲ್ಲಿಂದ ಜೇವರ್ಗಿಗೆ ಬಂದು ಅಲ್ಲಿಯೂ ಕೂಡ ಲಗ್ನ ಪತ್ರಗಳನ್ನು ಹಂಚಿ ಮರಳಿ ಶಹಬಾದಕ್ಕೆ ಹೋಗುವ ಸಲುವಾಗಿ ಜೇವರ್ಗಿಯಿಂದ ಮದ್ಯಾಹ್ನ 2-15 ಗಂಟೆಗೆ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಮೂಲಕ ಶಹಬಾದ ಕ್ರಾಸ ಹತ್ತಿರ 2-45 ಗಂಟೆಯ ಸುಮಾರಿಗೆ ಶಹಬಾದ ರೋಡಿನ ಕಡೆ ತಿರಗಲು ನಾನು ಮೋಟರ ಸೈಕಲ್ ಇಂಡಿಕೇಟರ್ ಹಾಕಿದ್ದು ಮತ್ತು ನನ್ನ ಹಿಂದೆ ಕುಳಿತ ಭೀಮರಾಯ ಇತನು ಬಲಗೈ ಕೈ ಸನ್ನೆ ಮಾಡಿ ತಿರುಗುತ್ತಿದ್ದಾಗ ನಮ್ಮ ಎದುರುಗಡೆ ಗುಲಬರ್ಗಾ ಕಡೆಯಿಂದ ಒಬ್ಬ ಕಾರು ಚಾಲಕನ್ನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಾವಿಬ್ಬರೂ ಕೇಳಗಡೆ ಬಿದಿದ್ದರಿಂದ ನನಗೆ ಎಡ ಭುಜಕ್ಕೆ ಸ್ವಲ್ಪ ರಕ್ತ ಗಾಯವಾಗಿದಲ್ಲದೆ ಎಡ ಮೊಳಕಾಲಗೆ ಒಳ ಪೆಟ್ಟಾಗಿದ್ದು. ನನ್ನ ಹಿಂದೆ ಕುಳಿತ ನನ್ನ ಕಾಕ ಭೀಮರಾಯ ಇವರಿಗೆ ನೋಡಲು ಅವರ ಎಡ ಮತ್ತು ಬಲ ಭಾಗದ ಪಕ್ಕೆಲಬುಗಳಿಗೆ, ಎದೆಗೆ ಮತ್ತು ತಲೆಗೆ ಭಾರಿ ಒಳಪೆಟ್ಟಾಗಿ ಬೇವುಷ ಆಗಿದ್ದು ನಮಗೆ ಅಪಘಾತ ಪಡಿಸಿದ್ದ ಕಾರ ನಂ ನೋಡಲಾಗಿ ಕೆ.ಎ-35 ಎನ್-1742 ನೆದ್ದರ ಚಾಲಕ ಮತ್ತು ಕಾರಿನಲ್ಲಿದವನು ಕೂಡಿ ಅದೇ ಕಾರಿನಲ್ಲಿ ನನಗೆ ಮತ್ತು ನನ್ನ ಕಾಕನಿಗೆ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿದ್ದು ಆಸ್ಪತ್ರೆ ವೈದ್ಯರು ನಮ್ಮ ಕಾಕ ಭಿಮರಾಯ ಇವರಿಗೆ ನೋಡಿ ಪರಿಕ್ಷಿಸಿ ಸದರಿಯವರು ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ: 28-01-2014 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಶ್ರೀ ಮಲ್ಲಣ್ಣಾ ತಂದೆ ಸಾಯಬಣ್ಣಾ ಗುಜಲೇರ ( ಇನಾಮದಾರ)   ಸಾ: ಹುಲಕಲ್ಲ(ಕೆ)  ತಾ:ಶಹಾಪೂರ ಜಿ: ಯಾದಗಿರಿ ರವರ ಮಗ ಭೀಮಾಶಂಕರ ಈತನು ಗುಲಬರ್ಗಾಕ್ಕೆ ನಮ್ಮೂರಿನ ಮರಿಗೌಡ ಮಾಲಿ ಪಾಟೀಲ ಇವರ ಬುಲೋರೋ ಜೀಪ ರೀಪೇರಿ ಮಾಡಿಸುವುದ್ದಕ್ಕಾಗಿ ತಾನು ನಡೆಸುತ್ತಿದ್ದ ಟಾಟಾ ಎಸಿ ನಂ: ಕೆಎ-33 ಎ-0872 ನೇದ್ದಕ್ಕೆ ಟೋಚನ ಮಾಡಿಕೊಂಡು ಹೋಗುವುದ್ದಿದೆ ಅಂತಾ ಹೇಳಿ ಮನೆಯಿಂದ ಹೋದನು. ನಂತರ  ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಮ್ಮೂರಿನ ಹಣಮಂತರಾಯ ಇನಾಮದಾರ  ಇವರು ಫೊನ ಮಾಡಿ ತಿಳಿಸಿದ್ದೇನೆಂದೆರೆ, ನಾನು ನಿಮ್ಮ ಮಗ ನಡೆಸುತ್ತಿದ್ದ ಟಾಟಾ ಎಸಿ  ವಾಹನಕ್ಕೆ ಮರಿಗೌಡರ ಬುಲೊರೋ ಜೀಪನ್ನು ಟೋಚನ ಮಾಡಿಕೊಂಡು ನಾನು ಬೊಲೊರೋ ಜೀಪಿನಲ್ಲಿ ಕುಳಿತುಕೊಂಡು  ರಾಷ್ಟ್ರೀಯ ಹೆದ್ದಾರಿ ನಂ: 218 ರಸ್ತೆಯ ಮೂಲಕ ಹೋಗುತ್ತಿದ್ದಾಗ ಈಗ ಮದ್ಯಾಹ್ನ 12-45 ಗಂಟೆಯ ಸುಮಾರಿಗೆ ಫಿರೋಜಾಬಾದ ದರ್ಗಾ ದಾಟಿ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಾಟಾ ಎಸಿ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗ ಭೀಮಾಶಂಕರ ಈತನು ವಾಹನದಿಂದ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಲಾರಿ ಚಾಲಕನು ಅಪಘಾತ ಪಡಿಸಿ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಲಾರಿ ನಂ: ಕೆಎ-32 ಎ-8888 ಅಂತಾ ಇದ್ದಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಮಹಾದೇವಪ್ಪಾ ತಂದೆ ಗುರಪ್ಪಾ ಚಿಂಚೋಳಿ ಮು|| ಸುಂಟನೂರ ತಾ|| ಆಳಂದ  ರವರ ಹೆಂಡತಿಯಾದ ಕುಸಮಾ ರವರು ದಿನಾಂಕ 27-01-2014 ರಂದು ಸಾಯಂಕಾಲ 4.50 ಗಂಟೆಯ ಸುಮಾರಿಗೆ ಶಾಲೆ ಬಿಟ್ಟ ನಂತರ ನನ್ನ ಹೆಂಡತಿಯಾದ  ಕುಸುಮಾ ಶಿಕ್ಷಕಿ ಇವರು ಅದೇ ನಮ್ಮ ಶಾಲೆಯ ಶಿಕ್ಷಕ ದಿಲೀಪ ಕುಲ್ಕರ್ಣಿ ಸಾ|| ಪಡಸಾವಳಗಿ ಇವರ ಮೋಟಾರ ಸೈಕಲ್ ನಂ ಕೆಎ 32 ಎಲ್ 7016 ನೇದರ ಮೇಲೆ ಆಳಂದ ಕಡೆಗೆ ಹೋಗುವಾಗ ಹೊನ್ನಳ್ಳಿ ಕ್ರಾಸ್ ಹಾಗೂ ಹೊನ್ನಳ್ಳಿ ಊರಿನ ಮಧ್ಯದಲ್ಲಿ ಹೋಗುವಾಗ ರೋಡ ಸರಿ ಇರದಿದ್ದರಿಂದ ತಗ್ಗು ದಿನ್ನೆಗಳು ಇರುವುದರಿಂದ ದಿಲೀಪ ಕುಲ್ಕರ್ಣಿ ಶಿಕ್ಷಕರು ತಮ್ಮ ವಾಹನ ಅತಿವೇಗದಿಂದ ಹಾಗೂ ನಿರ್ಲಕ್ಷದಿಂದ ಚಲಾಯಿಸಿದ್ದಕ್ಕೆ ಕುಸುಮಾ ಶಿಕ್ಷಕಿಯವರು ರೋಡಿನ ಜಂಪಿನಲ್ಲಿ ಮೋಟಾರ ಸೈಕಲನಿಂದ ಬಿದ್ದು ತಲೆಯ ಹಿಂಭಾಗಕ್ಕೆ ಭಾರಿ ಗಾಯವಾಗಿ ಕಿವಿಯಿಂದ ರಕ್ತ ಬಂದಿದ್ದು 108 ಅಂಬ್ಯೂಲೆನ್ಸದಲ್ಲಿ ಬಸವೇಶ್ವರ ಆಸ್ಪತ್ರಗೆ ಬಂದು ನನ್ನ ಹೆಂಡತಿಗೆ ಆಸ್ಪತ್ರೆಯ ವೈದ್ಯರು ಉಪಚಾರ ನೀಡಿ ಹೆಚ್ಚಿನ ಉಪಚಾರಕ್ಕಾಗಿ ಕೂಡಲೆ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾವೆಲ್ಲರೂ ಕೂಡಿಕೊಂಡು ನನ್ನ ಹೆಂಡತಿಗೆ ಹೈದ್ರಾಬಾದದ ಯಶೋಧರಾ ಆಸ್ಪತ್ರಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಅಪಘಾತದಿಂದ ಉಂಟಾದ ಭಾರಿ ಗಾಯದಿಂದ 28-01-2014 ರಂದು ಬೆಳಿಗ್ಗೆ 1.30 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ದೌಲತಬೇಗಮ ಗಂಡ ಖಾದರ ಬೇಗ ಸಾ: ಮನೆ ನಂ 4601/24/16 ಹೊಸ ಬಡಾವಣೆ ಎಮ್.ಬಿ ನಗರ  ಗುಲಬರ್ಗಾ ರವರು ದಿನಾಂಕ 28-01-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಖಾದಿ ಗ್ರಾಮೋದ್ಯೋಗ ಹತ್ತಿರ ದಾಖಲೆಗಳನ್ನು ಝರಾಕ್ಸ ಮಾಡಿಕೊಂಡು ಬ್ರಹ್ಮಪೂರ ಪೊಲೀಸ ಠಾಣೆಯ ಹಿಂದುಗಡೆ ಇರುವ ಮಾರ್ಡನ ಗ್ಯಾಸ ಏಜೇನ್ಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬ್ರಹ್ಮಪೂರ ಪೊಲೀಸ ಠಾಣೆಯ ಎದುರು ರೋಡ ಮೇಲೆ ಮೋ/ಸೈಕಲ ನಂ ಕೆಎ-32 ಇಡಿ-2986 ರ ಸವಾರ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಫಿರ್ಯಾದಿಗೆ ಎದುರಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋ/ಸೈಕಲ ಸ್ಥಳದಲ್ಲಿ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :

ಕಾಳಗಿ ಠಾಣೆ : ಶ್ರೀ ಬಸವರಾಜ ತಂದೆ ಜಗಪ್ಪ ಹೋಸಮನಿ ಸಾ:ಹೆಬ್ಬಾಳ ರವರು ದಿನಾಂಕ 28-01-2014 ರಂದು  ಮುಂಜಾನೆ ನಾನು ನನ್ನ ಖಾಸಗಿ ಕೆಲಸಕ್ಕಾಗಿ ಕಾಳಗಿಗೆ ಬಂದಿದ್ದು ಕಾಳಗಿಯಲ್ಲಿ ನನ್ನ ಗೆಳೆಯನಾದ ಸಿದ್ದು ಸಾಗರ ಇತನು ಭೇಟಿಯಾಗಿ ನನಗೆ ನಮ್ಮ ಅತ್ತೆಯಾದ ಶೋಭಾ ಇವಳಿಗೆ ಭೇಟಿಯಾಗಿ ಬರುವುದಿದ್ದೆ ಕಾರಣ ಮಂಗಲಗಿ ಗ್ರಾಮಕ್ಕೆ ಹೋಗಿ ಬರೋಣ ಅಂತಾ ನನ್ನನ್ನು ಕರೆದುಕೊಡು ಮಂಗಲಗಿ ಗ್ರಾಮಕ್ಕೆ ಬಂದಿದ್ದು ಶೋಭಾ ಇವರ ಮನೆಗೆ ಹೋಗಿ ನೋಡಲಾಗಿ ಶೋಭಾಳು ಮನೆಗೆ ಕೀಲಿ ಹಾಕಿ ಕಾಳಗಿಗೆ ಹೋದ ಬಗ್ಗೆ ಗೋತ್ತಾಯಿತು ಆಗ ನಾವಿಬ್ಬರು ಅಲ್ಲೆ ಇದ್ದ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತೆವು 4-00 ಪಿ.ಎಂ ಸುಮಾರಿಗೆ ಮಾದರ ಓಣಿಯ 10-11 ಜನರು ಕೂಡಿ ಕೈಯಲ್ಲಿ ಕೋಯ್ತಾ, ಚಾಕು ಹಿಡಿದುಕೊಂಡು ನಮ್ಮ ಹತ್ತಿರ ಬಂದವರೇ ನಮಗೆ ಏ ಬೋಸಡಿ ಮಕ್ಕಳೇ ನೀವು ಯಾರು ಇಲ್ಲಿಗ್ಯಾಕೆ ಬಂದಿರಿ ಅಂತಾ ನಮಗೆ ತಿಳಿದು ಬಂದಿದ್ದೆ ಅಂತಾ ಬೈಯುತ್ತಾ ಕೇಲವರು ನಮಗೆ ಒತ್ತಿ ಹಿಡಿದುಕೊಂಡರು ಬಾಬು ಕಟ್ಟಿಮನಿ ಇವನು ನನ್ನ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಯ್ತಾದಿಂದ ನನ್ನ ಕುತ್ತಿಗೆಗೆ ಹೊಡೆಯಲು ಬಂದನು ನಾನು ನನ್ನ ಎಡ ಗೈ ಮುಂದೆ ಮಾಡಿ ಹಿಡಿದುಕೊಳ್ಳುವಷ್ಟರಲ್ಲಿ ನನ್ನ ಎಡ ಗೈ ಹಸ್ತಕ್ಕೆ ಜೋರಾಗಿ ಪೆಟ್ಟು ಬಿದ್ದು ಭಾರಿ ರಕ್ತ ಗಾಯವಾಗಿ ಅರ್ಧದಷ್ಟು ಹಸ್ತ ಕತ್ತರಿಸಿ ಹೋಗಿರುತ್ತದೆ ಬಿಡಿಸಿ ಕೊಳ್ಳಲು ಬಂದಾ ಸಿದ್ದು ಇತನಿಗೆ ಸೂರ್ಯಕಾಂತ ಕಟ್ಟಿಮನಿ ಇತನು ಅದೇ ಕೋಯ್ತಾ ಕಸಿದುಕೊಂಡು ಸಿದ್ದುನ ಕೊಲೆ ಮಾಡುವ ಉದ್ದೇಶದಿಂದ ಅವನ ಕುತ್ತಿಗೆಯ ಮೇಲೆ ಹೊಡೆಯುವಷ್ಟರಲ್ಲಿ ಸಿದ್ದು ತನ್ನ ಬಲ ಗೈ ಅಡ್ಡ ತಂದಾಗ ಆ ಪೆಟ್ಟು ಆತನ ಬಲ ಗೈ ರಟ್ಟೆಗೆ ಭಾರಿ ಜೋರಾಗಿ ಬಿದ್ದು ಭಾರಿ ರಕ್ತ ಗಾಯಗಳಾಗಿರುತ್ತವೆ  ಉಳಿದ 9 ಜನರು ನಮ್ಮಿಬ್ಬರನ್ನು ಕೈಯಿಂದ ಬೆನ್ನಿಗೆ ಹೊಡೆಯುತ್ತಾ ಖಲಾಸ ಮಾಡುವ ತನಕ ಬಿಡಬಾರದು ಅಂತಾ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.