POLICE BHAVAN KALABURAGI

POLICE BHAVAN KALABURAGI

17 October 2011

Gulbarga Dist Reported Crime

ಜಾತಿ ನಿಂದನೆ ಪ್ರಕರಣ :
ಕುಂಚಾವರಂ ಪೊಲೀಸ್ ಠಾಣೆ
: ರಘುವೀರ ತಂದೆ ರಾಮಪ್ಪಾ ಸಾ|| ಮೊಗ್ದಂಪೂರ ತಾ|| ಚಿಂಚೋಳಿ ರವರು ನಾನು ದಿನಾಂಕ 17-10-2011 ರಂದು ಬೆಳಿಗ್ಗೆ 8-30 ಗಂಟೆಗೆ ನನ್ನ ಸಮಾಜದ ಜನರು ಹನುಮಾನ ಮಂದಿರಕ್ಕೆ ಹೋಗಿದ್ದಾಗ ವೆಂಕಟ ರೆಡ್ಡಿ ತಂದೆ ಗೋಪಾಲ ರೆಡ್ಡಿ ಸಂಗಡ 13 ಜನರು ಸಾ||| ಎಲ್ಲರೂ ಸಾ|| ಮೊಗ್ದಂಪೂರ ರವರು ಮಂದಿರದ ಒಳಗಡೆ ಬರಬಾರದಂತೆ ಜಾತಿ ನಿಂದೆನೆ ಮಾಡಿ ಹನುಮಾಣ ಮಂದಿರಕ್ಕೆ ಬೀಗ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 40/2011 ಕಲಂ, 143, 147, 504, 506 ಸಂ 149 ಐಪಿಸಿ ಮತ್ತು 3 (1) (10) (14) ಎಸ.ಸಿ / ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಕೆ ಕೈಕೊಳ್ಳಲಾಗಿದೆ.

No comments: