POLICE BHAVAN KALABURAGI

POLICE BHAVAN KALABURAGI

27 February 2016

Kalaburagi District Reported Crimes

ಮೋಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಪ್ರತೀಮಾ ಗಂಡ ದೇವರಾಜ ಕುಲಕರ್ಣೀ ಸಾ:ಬೇಕನಾಳ ತಾ:ಸಿಂದಗಿ ಜಿ:ವಿಜಯಪುರ ಇವರು ತಂದೆ ತಾಯಿಗೆ ನಾವಿಬ್ಬರೂ ಅಕ್ಕ ತಂಗಿಯರು ಇದ್ದು ನಮ್ಮ ಸ್ವಂತ ಊರು ಬಾಗಲಕೋಟ ಜಿಲ್ಲೆ ಇದ್ದು ಕೆಲವು ವರ್ಷಗಳ ಹಿಂದೆ ನಮ್ಮ ಮನೆ ಬಿದ್ದಿದ್ದರಿಂದ ಅದರಲ್ಲಿ ನಮ್ಮ ತಂದೆ ತಾಯಿಯವರು ಮೃತ ಪಟ್ಟಿರುತ್ತಾರೆ. ನಮಗೆ ನೋಡಿಕೊಳ್ಳುವವರು ಯಾರು ಇರಲಿಲ್ಲ ನಿಮಗೆ ಬೇಕಾದವರು ನನಗೆ ಮತ್ತು ನಮ್ಮ ಅಕ್ಕ ಪೂರ್ಣೀಮಾಳಿಗೆ ಕಲಬುರಗಿಯ ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಮ್ಮ ತಂದೆ ತಾಯಿ ಮೃತ ಪಟ್ಟಿದ್ದರಿಂದ ಪರಿಹಾರ ಧನ ಅಂತಾ ಸರ್ಕಾರ ನಮಗೆ ದುಡ್ಡು ನೀಡಿದ್ದರಿಂದ ಆ ಹಣ ಬಾಗಲಕೋಟದಲ್ಲಿ ಪೋಸ್ಟ್‌‌ ಆಫೀಸ್‌‌ದಲ್ಲಿ ನಮ್ಮ ಹೆಸರಿನಲ್ಲಿ ಇಡಲಾಯಿತು. ನಾವು ಕಲಬುರಗಿಯಲ್ಲಿ ಇರುವದರಿಂದ ರಾಜ್ಯ ಮಹಿಳಾ ನಿಲಯದ ಅಧೀಕ್ಷಕರಾದ ಶ್ರೀಮತಿ ಎಲ್‌.ಎಮ್‌ ಮೇಡಮ್‌ ಇವರು ಆ ಹಣ ಬಾಗಲಕೋಟದಿಂದ ಕಲಬುರಗಿ ಶಾಬಜಾರದಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ವರ್ಗಾಯಿಸಿರುತ್ತಾರೆ ಎಲ್‌.ಎಮ್‌‌ ಮೇಡಮ್‌ ಅಧೀಕ್ಷಕರು ಇಲ್ಲಿಂದ ವರ್ಗಾವಣೆಯಾಗಿ ಬೇರೆಕಡೆ ಹೋಗಿದ್ದರು ಅವರ ಸ್ಥಾನದಲ್ಲಿ ದ್ರೋಪತಿ ಕೆ ನಾಯಕ ಎಂಬುವರು ಅಧೀಕ್ಷಕರು ರಾಜ್ಯ ಮಹಿಳಾ ನಿಲಯ ಬಂದಿದ್ದರು ನನ್ನ ಹಣದ ಬಗ್ಗೆ ತಿಳಿದುಕೊಂಡು ದಿನಾಂಕ:04/12/2013 ರಂದು ನನಗೆ ದ್ರೋಪತಿ ಕೆ ನಾಯಕ ಅಧೀಕ್ಷಕರು ಒಂದು ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ಕರೆದುಕೊಂಡು ಹೋಗಿ ಒಂದು ಬ್ಯಾಂಕಿನ ಓಚರ ಮೇಲೆ ರುಜು ಹಾಕಲು ಹೇಳಿದರು ನಾನು ಅವರು ಹೇಳಿದ ಹಾಗೆ ರುಜು ಹಾಕಿ ಕೊಟ್ಟಿರುತ್ತೇನೆ. ಮತ್ತೋಮ್ಮೆ ಮತ್ತೋಂದು ಓಚರ ತಂದು ಇದರ ಮೇಲೆ ರುಜು ಹಾಕು ಎಂದು ಹೇಳಿದ್ದರಿಂದ ನಾನು ರುಜು ಹಾಕಿದ್ದು ನೀನು ಇಲ್ಲೇ ನಿಲ್ಲು ಎಂದು ಹೇಳಿ ನನಗೆ ಹೊರಗೆ ನಿಲ್ಲಿಸಿ ಬ್ಯಾಂಕಿನ ಒಳಗೆ ಹೋಗಿ ನನ್ನ ಹೆಸರಿನಲ್ಲಿ ಇದ್ದ ಹಣ ತೆಗೆದುಕೊಂಡು ಮತ್ತೆ ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಮಹಿಳಾ ನಿಲಯಕ್ಕೆ ತಂದು ಬಿಟ್ಟಿದ್ದರು ಮುಂದೆ 5-6 ತಿಂಗಳು ಕಳೆದಿರಬಹುದು ನನಗೆ ಮದುವೆ ಮಾಡಿಕೊಳ್ಳಲು ಬ್ರಾಹ್ಮಣ ಸಮಾಜದ ದೇವರಾಜ ತಂದೆ ಚಂದ್ರಶೇಖರ ಕುಲಕರ್ಣಿ ಮು:ಬೇಕನಾಳ ತಾ:ಸಿಂದಗಿ ಜಿ:ವಿಜಯಪುರ ಇವರು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದು ನನಗೆ ನೋಡಿ ದಿನಾಂಕ:04/06/2014 ರಂದು ಮದುವೆ ಮಾಡಿಕೊಂಡು ತಮ್ಮ ಊರಿಗೆ ಕರೆದುಕೊಂಡು ಬಂದರು ಆ ಮೇಲೆ ನನಗೆ ಮೇಲಿಂದ ಮೇಲೆ ಕಲಬುರಗಿಗೆ ಬರಲು ಪೋನ ಮಾಡುತ್ತಿದ್ದಾಗ ನನ್ನ ಗಂಡನಿಗೆ ಹೇಳಿ ಅವರೊಂದಿಗೆ ದಿ:17/12/2014 ರಂದು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದಿರುತ್ತೇನೆ ಅಂದು ಮತ್ತೆ ಒಂದು ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ಕರೆದುಕೊಂಡು ಹೋಗಿ ಮೊದಲಿನ ಹಾಗೆ ಬ್ಯಾಂಕಿನ ಓಚರ ತೆಗೆದುಕೊಂಡು ರುಜು ಮಾಡು ಅಂತಾ ಹೇಳಿದಾಗ ನನ್ನ ಪಾಸಬುಕಗಳು ನನಗೆ ಮರಳಿ ಕೊಡಿರಿ ಏಕೆ ನನಗೆ ತೊಂದರೆ ಮಾಡಿ ನನ್ನ ಖಾತೆಯಿಂದ ಹಣ ತೆಗೆದುಕೊಳ್ಳುತ್ತಿರಿ ಎಂದು ಕೇಳಿದ್ದಕ್ಕೆ ನೀನು ಸುಮ್ಮನಿರು ನಿನ್ನ ಮದುವೆ ಮಾಡಿಸಿದ್ದೇನೆ ಪಾಸಬುಕ ಯಾವುದೇ ನಿನಗೆ ಕೊಡುವದಿಲ್ಲಾ ಎಂದು ನನಗೆ ಅಂಜಿಕೆ ಹಾಕಿದ್ದರಿಂದ ನಾನು ಸುಮ್ಮನಾದೆ ಆಮೇಲೆ ದಿ:28/09/2015 ರಂದು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದು ದ್ರೋಪತಿ ಕೆ ನಾಯಕ ಅಧೀಕ್ಷಕರು ಇವರ ಮೇಲೆ ದೂರು ಕೊಟ್ಟೆನು ನನ್ನ ಮದುವೆ ಮುಂಚೆ 80000/-ರೂ ಗಳು ಮೋಸದಿಂದ ತೆಗೆದುಕೊಂಡು ಮದುವೆ ನಂತರ 60000/-ರೂಗಳು ನನ್ನ ಖಾತೆಯಿಂದ ತೆಗೆದುಕೊಂಡಿದ್ದು ಹೀಗೆ ಒಟ್ಟು 1,40,000/-ರೂ ತೆಗೆದುಕೊಂಡು ನನಗೆ ಕೊಡದೆ ಮೋಸ ಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ: 25/02/16 ರಂದು ರಾತ್ರಿ ನನ್ನ ತಂದೆಯವರ ಮೋಬೈಲಗೆ ಫೋನ ಮಾಡಿ ವಾಡಿ ಫ್ಯಾಕ್ಟ್ರಿಯಲ್ಲಿ ಎಚ.ಆರ ಡಿರ್ಪಾಟಮೆಂಟನಲ್ಲಿ ಕೆಲಸ ಮಾಡುವ ಪ್ರಮೋದ ಸಿನ್ಹಾ ಇವರ ಕೆಎ-32-ಎಲ್-2541 ನೇದ್ದರ ಮೋಟರ ಸೈಕಲ ಸರ್ವಿಸ ಮಾಡಿಸಿಕೊಂಡು ಬರುವುದಿದೆ ಸರ್ವಿಸಿಂಗ ಮಾಡಿಸಿಕೊಂಡು ಬರಲು ತಿಳಿಸಿದ್ದು ನಾನು ಅವರ ಮೋಟರ ಸೈಕಲ ತೆಗೆದುಕೊಂಡು ಕಲಬುರಗಿಗೆ ಬರುತ್ತಿದ್ದೆ ಅಂತ ತಿಳಿಸಿದನು. ನನ್ನ ಗಂಡ ರಾತ್ರಿ ಆದರೂ ಮನೆಗೆ ಬರಲಿಲ್ಲಾ.  ನನ್ನ ಗಂಡನ ಮೋಬೈಲ ಫೋನಿಗೆ ಫೋನ ಮಾಡಲು ಫೋನ ಕರೆಗಳು ಸ್ವೀಕರಿಸುತ್ತಿರಲಿಲ್ಲಾ. ಏನಾದರೂ ಕೆಲಸ ಮುಗಿಸಿಕೊಡು ಬರಬಹುದು ಬೆಳಿಗ್ಗೆ ವೇಳೆಗೆ ಅಂತ ವಿಚಾರ ಮಾಡಿ ರಾತ್ರಿ ವೇಳೆಗೆ ನಾವೆಲ್ಲರೂ ಮನೆಯಲ್ಲಿಯೇ ಮಲಗಿಕೊಂಡೇವು. ಇಂದು ದಿನಾಂಕ:26/2/16 ರಂದು ಬೆಳಿಗ್ಗೆ 8 ಎಎಂದ ಸುಮಾರಿಗೆ ನಾವೆಲ್ಲರೂ ಮನೆಯಲ್ಲಿದ್ದಾಗ ಆಗ ನಮಗೆ ಪರಿಚಯದವರಾದ ವಾಡಿಯಲ್ಲಿ ವಾಸವಾಗಿರುವ ಭೀಮರಾಯ  ಇವರೂ ನನ್ನ ತಂದೆಯ ಮೋಬೈಲಿಗೆ ಫೋನ ಮಾಡಿ ನಾನು ಖಾಸಗಿ ಕೆಲಸದ ನಿಮಿತ್ಯ ವಾಡಿಯಿಂದ ಕಲಬುರಗಿಗೆ ಮೋಟರ ಸೈಕಲ ಮೇಲೆ ಮುಗುಳನಾಗಾಂವ ಪೇಠಶಿರೂರ ಗ್ರಾಮದ ಕಡೆಗೆ ಹೋಗುವ ಕ್ರಾಸ ರೋಡ ದಾಟಿ ಮುಂದುಗಡೆ ರೋಡಿನ ಮೇಲೆ ಬ್ರೀಡ್ಜ ರೋಡಿನ ಹತ್ತಿರ ಹೋಗುತ್ತಿದಂತೆ ಒಬ್ಬ ವ್ಯಕ್ತಿ ಮೋಟರ ಸೈಕಲ ಸಮೇತ ಸತ್ತಂತೆ ಬಿದಿದ್ದನು ನೋಡಿ ಸಮೀಪ ಹೋಗಿ ನೋಡಲು ನನಗೆ ಪರಿಚಯದವನಾದ ನಮ್ಮೂರಿನ ಶರಣು ತಂದೆ ಬಸಣ್ಣಾ ಇರುವುದನ್ನು ನೋಡಿ ಗುರ್ತಿಸಿ ಸದರಿಯವನಿಗೆ ನೋಡಲಾಗಿ ಬಾಯಿ,ಮೂಗು,ಹಣೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಸತ್ತಂತೆ ಬಿದ್ದಿರುತ್ತಾನೆ ಮೋಟರ ಸೈಕಲ ನಂ.ಕೆಎ-32-ಎಲ-2541 ನೇದ್ದು ಇರುತ್ತದೆ ತಾವು ಬೇಗ ಬನ್ನಿ ಅಂತ ತಿಳಿಸಿದ ಮೇರೆಗೆ ನಾವು ಗಾಭರಿಗೊಂಡು ನನ್ನ ತಂದೆ ನಾನು ನನ್ನ ಅಣ್ಣ ಎಲ್ಲರೂ ಮನೆಯಿಂದ ಹೊರಟು 9 ಎಎಂಕ್ಕೆ ಘಟನಾ ಸ್ಥಳವಾದ ಮುಗುಳನಾಗಾಂವ-ಪೇಠಶಿರೂರ ಕ್ರಾಸ ಸಮೀಪದ ಬ್ರಿಡ್ಜ ಹತ್ತಿರ ರೋಡಿನಲ್ಲಿ ಹೋಗಿ ನೋಡಲಾಗಿ ನನ್ನ ಗಂಡನ ಮೂಗು,ಬಾಯಿ,ಹಣೆ,ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಬಾರಲು ಬಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಪ್ರಭಾವತಿ ಗಂಡ ಶರಣು ನೀಲಿ ಸಾ : ವಾಡಿ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 February 2016

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ತುಂಉತ್ತಿದ್ದ ವಾಹನಗಳ ಜಪ್ತಿ :
ಜೇವರಗಿ ಠಾಣೆ : ದಿನಾಂಕ 25.02.2016 ರಂದು ಕೋಳಕೂರ ಗ್ರಾಮದ ಸೀಮಾಂತರದ ಬೀಮಾ ನದಿಯ ದಂಡೆಯಿಂದ ಟ್ರ್ಯಾಕ್ಟರ ಮತ್ತು ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು (ಉಸುಕ) ನ್ನು ಸಂಭಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಳದೆ ಕಳ್ಳತನದಿಂದ ತುಂಬುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರ್ಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿಯವರು ದಾಳಿ ಮಾಡಲಾಗಿ ಸದರಿ ವಾಹನ ಚಾಲಕರು ಕತ್ತಲೆಯಲ್ಲಿ ಓಡಿ ಹೋಗಿದ್ದು ನಂತರ ಪಂಚರ ಸಮಕ್ಷಮದಲ್ಲಿ ಸ್ಥಳದಲ್ಲಿದ್ದ 1] ಟಿಪ್ಪರ ನಂ ಕೆಎ 32—ಸಿ- 4415 ಇದ್ದು ಅದರಲ್ಲಿ ಒಂದು ಬ್ರಾಸ್ ಉಸುಕು ಇದ್ದು ಅದರ ಅ.ಕಿ 500/- ಮತ್ತು ಅದರ ಅ.ಕಿ 100000/ ರೂ 2) ಟಿಪ್ಪರ ನಂ ಓಆರ್-14-ಓ-6077 ಒಂದು ಬ್ರಾಸ್ ಉಸುಕು ಇದ್ದು ಅದರ ಅ.ಕಿ 500/- ಮತ್ತು ಅದರ ಅ.ಕಿ 100000/ ರೂ 3] ಟ್ರ್ಯಾಕ್ಟರ ನಂ ಕೆಎ 32-ಟಿ-7059  ಇದ್ದು ಅದರ ಟ್ರಾಲಿಯಲ್ಲಿ ಒಂದು ಬ್ರಾಸ್ ಉಸುಕು ಇದ್ದು ಅ.ಕಿ 500/- ಟ್ರ್ಯಾಕ್ಟರ ಅ.ಕಿ. 50,000=00 ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ 25.02.2016 ರಂದು ಗೆ ನರಿಬೊಳ ಗ್ರಾಮದ ಸಿಮಾಂತರದ ಭೀಮಾ ನದಿಯ ದಂಡೆಯಲ್ಲಿ ಸಂಬಂದಪಟ್ಟ ಇಲಾಖೆಯಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಟ್ರ್ಯಾಕ್ಟರ್ ನಂ ಕೆ.ಎ32ಟಿ8988-89 ನೇದ್ದರಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದಾಗ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ರವರು ಮತ್ತು ಸಿಬ್ಬಂದಿ ಜನರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಟ್ರ್ಯಾಕ್ಟರ್‌ ಮತ್ತು ಅದರಲ್ಲಿದ್ದ ಒಂದು ಬ್ರಾಸ್ ಅಂ.ಕಿ 500 ನೇದ್ದವುಗಳನ್ನು ಜಪ್ತಿ ಮಾಡಿದ್ದು ಸದರಿ ಟ್ರ್ಯಾಕ್ಟರ್ ಚಾಲಕನು ಓಡಿ ಹೋಗಿದ್ದು  ಸದರ ಟ್ರ್ಯಾಕ್ಟರದೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

25 February 2016

PRESS NOTE

¥ÀwæPÁ ¥ÀæPÀluÉ

     PÉ.J¸ï.Dgï.¦.AiÀÄ ¥Éưøï PÁ£ïìmÉç¯ï(J£ï.JZï.PÉ) ºÀÄzÉÝUÀ¼À C¨sÀåyðUÀ¼À ¹En ¥ÀjÃPÉëAiÀÄ£ÀÄß ¢ : 28-02-2016 gÀAzÀÄ F PɼÀPÀAqÀÀ ¥ÀjÃPÁë PÉÃAzÀæUÀ¼À°è £ÀqɸÀ¯ÁUÀÄwÛzÉ.

1)    ¸ÀgÀ§AiÀiÁå UÁzÁ (£ÀUÀgÉñÀégÀ) PÀ£Áå ºÉʸÀÆÌ¯ï, £ÉúÀgÀÄ UÀAd, PÀ®§ÄgÀV. gÀÆ¯ï £ÀA. 8000001 jAzÀ 8000640 gÀ ªÀgÉUÉ.
2)  £Áå±À£À¯ï PÁ¯ÉÃeï D¥sï JdÄPÉõÀ£À (©.Er) ºÀ¥sÀÛUÀÄA§eï, zÀUÁð gÀ¸ÉÛ, PÀ®§ÄgÀV. gÀÆ¯ï £ÀA: 8000641 jAzÀ 8001200 gÀ ªÀgÉUÉ.
3)  qÁ|| ©.Dgï. CA¨ÉÃqÀÌgï rVæ PÁ¯ÉÃd, zÀUÁð gÀ¸ÉÛ, PÀ®§ÄgÀV. gÀÆ¯ï £ÀA: 8001201 jAzÀ 8001600 gÀ ªÀgÉUÉ.
4)  «Ä°AzÀ ¦.AiÀÄÄ. PÁ¯ÉÃdÄ, zÀUÁð gÀ¸ÉÛ, J¸ï.n.©.n. ºÀwÛgÀ, PÀ®§ÄgÀV. gÀÆ¯ï £ÀA: 8001601 jAzÀ 8002020   gÀ ªÀgÉUÉ.
5)  ¥ÀæeÁÕ EAVèõÀ «ÄrAiÀĪÀÄ ¥ÉæöʪÀÄj ªÀÄvÀÄÛ ºÉʸÀÆÌ¯ï, zÀUÁð gÀ¸ÉÛ, J¸ï.n.©.n. ºÀwÛgÀ, PÀ®§ÄgÀV.  gÀÆ¯ï £ÀA: 8002021 jAzÀ 8002420 gÀ ªÀgÉUÉ.
6)  ®ÆPÀªÀiÁ£ï rVæ PÁ¯ÉÃdÄ PÁåA¥ï¸ï, f.f.JZï. ¥ÉÆÃ¸ïÖ D¦üÃ¸ï ºÀwÛgÀ, zÀUÁð gÀ¸ÉÛ, PÀ®§ÄgÀV. gÀÆ¯ï £ÀA: 8002421 jAzÀ 8002780 gÀ ªÀgÉUÉ.
7)  ¸ÀgÀPÁj ªÀÄ»¼Á PÁ¯ÉÃdÄ, ºÀ¼É J¸ï.¦. D¦üÃ¸ï ºÀwÛgÀ, PÀ®§ÄgÀV. gÀÆ¯ï £ÀA: 8002781 jAzÀ 8003180 gÀ ªÀgÉUÉ.
8)  «dAiÀÄ «zÁå®AiÀÄ ¦æÃ-AiÀÄÄ£ÀªÀgÀ¹n PÁ¯ÉÃd, L-ªÁ£À ±Á» gÀ¸ÉÛ, PÀ®§ÄgÀV. gÀÆ¯ï £ÀA: 8003181 jAzÀ 8003580 gÀ ªÀgÉUÉ.
9)  ¦.r.J EAf¤AiÀÄjAUÀ PÁ¯ÉÃd, L-ªÁ£À ±Á» gÀ¸ÉÛ, PÀ®§ÄgÀV. gÀÆ¯ï £ÀA: 8003581 jAzÀ 8004100 gÀ ªÀgÉUÉ.
10)                ¸ÀgÀPÁj ¥Á°mÉÃQßPÀ PÁ¯ÉÃdÄ, L-ªÁ£À ±Á» gÀ¸ÉÛ, PÀ®§ÄgÀV. gÀÆ¯ï £ÀA: 8004101 jAzÀ 8004400 gÀ ªÀgÉUÉ.
11)   «.f. ªÀÄ»¼Á rVæ PÁ¯ÉÃdÄ, L-ªÁ£À ±Á» gÀ¸ÉÛ, PÀ®§ÄgÀV. gÀÆ¯ï £ÀA: 8004401 jAzÀ 8004700 gÀ ªÀgÉUÉ.
12)¥Éưøï mÉæÃ¤AUÀ PÁ®dÄ, £ÁUÀ£ÀºÀ½î, PÀ®§ÄgÀV. gÀÆ¯ï £ÀA: 8004701 jAzÀ 8005260 gÀ ªÀgÉUÉ.
13)¹zÁÞxÀð ¯Á PÁ¯ÉÃdÄ, PÉÆÃlð gÀ¸ÉÛ, PÀ®§ÄgÀV. gÀÆ¯ï £ÀA: 8005261 jAzÀ 8005480 gÀ ªÀgÉUÉ.
14)¦¯ÉÆè ºÉÆÃ«Ä EgÁ¤ ªÀÄ»¼Á rVæ PÁ¯ÉÃdÄ, PÉÆÃlð gÀ¸ÉÛ, PÀ®§ÄgÀV. gÀÆ¯ï £ÀA: 8005481 jAzÀ 8005840 gÀ ªÀgÉUÉ.
15)gÉöä PÁ¯ÉÃdÄ, ¸ÀgÀ¸Àéw¥ÀÆgÀ, PÀƸÀ£ÀÆgÀ gÀ¸ÉÛ, f.AiÀÄÄ.f. »AzÀÄUÀqÉ, PÀ®§ÄgÀV. gÀÆ¯ï £ÀA: 8005841 jAzÀ 8006900 gÀ ªÀgÉUÉ.
16)¸ÀgÀPÁj PÁ¯ÉdÄ, ºÉƸÀ Dgï.n.N. D¦üÃ¸ï ºÀwÛ, jAUÀ gÀ¸ÉÛ, PÀ®§ÄgÀV. gÀÆ¯ï £ÀA: 8006901 jAzÀ 8007960 gÀ ªÀgÉUÉ.
17) ²æÃ. ¸ÀAUÀªÀÄ ¦.AiÀÄÄ. PÁ¯ÉÃdÄ, ªÀĺÁ®Qëöä ¯ÉÃOl, (£ÁgÁAiÀÄtzÁ¸À D¬Ä¯ï «Ä¯ï PËA¥ËAqÀ JzÀgÀÄUÀqÉ) UÁA¢ü£ÀUÀgÀ, ºÀĪÀÄ£Á¨ÁzÀ gÀ¸ÉÛ, PÀ®§ÄgÀV.

   CºÀð C¨sÀåyðUÀ¼ÀÄ °TvÀ ¥ÀjÃPÉëAiÀÄ PÀgÉ¥ÀvÀæªÀ£ÀÄß ¥Éưøï E¯ÁSÉAiÀÄ ªÉ¨ï¸ÉÊmï http://www.ksp.gov.in/  £À°è ¥ÀqÉAiÀħºÀÄzÁVgÀÄvÀÛzÉ.  K£Éà ¸ÀA±ÀAiÀÄ/UÉÆAzÀ®«zÀÝ°è £ÉêÀÄPÁw ¸ÀºÁAiÀĪÁt 080-22943346 £ÀÄß CxÀªÁ rLf¦ (£ÉêÀÄPÁw ªÀÄvÀÄÛ vÀgÀ¨ÉÃw) PÀbÉÃjUÉ RÄzÁÝV ¸ÀA¥ÀQð¸À®Ä w½¸À¯ÁVzÉ. ¥ÀjÃPÁë PÉÃAzÀæzÀ°è C¨sÀåyðUÀ¼ÀÄ AiÀiÁªÀÅzÉà ¥ÀĸÀÛPÀ, ªÉƨÉʯï, ¯Áå¥ÀmÁ¥À EvÀgÉ ªÀ¸ÀÄÛUÀ¼À£ÀÄß vÀgÀ®Ä ¤µÉâü¸À¯ÁVzÉ. ªÀÄvÀÄÛ written examination of Spl. RPC KSRP exm-2015 free of cost.   

                                                                                      ¥Éưøï C¢üÃPÀëPÀgÀÄ,PÀ®§ÄgÀV.
UÉ,

f¯Áè ªÁvÁð ªÀÄvÀÄÛ ¥Àæ¸ÁgÀ C¢üPÁjUÀ¼ÀÄ, UÀÄ®§UÁð EªÀjUÉ ¢£ÁAPÀB  25-02-2016, ªÀÄvÀÄÛ 26-02-2016 ºÁUÀÆ 27-02-2016 gÀAzÀÄ ¢£Á®Ä J¯Áè ¥ÀwæPÉUÀ¼À°è ªÀÄvÀÄÛ  ¸ÀܽÃAiÀÄ ¥ÀwæPÉUÀ¼À°è ¥Àæ¸ÁgÀ ªÀiÁqÀ®Ä PÉÆÃgÀ¯ÁVzÉ.  ªÀÄvÀÄÛ ¸ÀzÀj «µÀAiÀĪÀ£ÀÄß zÀÆgÀªÁt ªÀÄvÀÄÛ DPÁ±ÀªÁtÂAiÀİèAiÀÄÆ ¸ÀºÀ ©vÀÛj¸À®Ä PÉÆÃgÀ¯ÁVzÉ.