POLICE BHAVAN KALABURAGI

POLICE BHAVAN KALABURAGI

01 July 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 28-06-2015 ರಂದು ಮುಂಜಾನೆ ಈರಫಾನ್ ಈತನು ತನ್ನ ಮೋಟಾರು ಸೈಕಲ್ ನಂ ಕೆ.53ವ್ಹಿ6331 ನೇದ್ದರ ಮೇಲೆ ತನ್ನ ತಾಯಿಗೆ ಕೂಡಿಸಿಕೊಂಡು ಜೇವರಗಿ ಶಹಾಪುರ ರೋಡ ಮಾರಡಗಿ ಕ್ರಾಸ್ ಹತ್ತಿರ  ತಿರುವಿನ ರೋಡಿನಲ್ಲಿ ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟಾರು ಸೈಕಲ್ ಸ್ಕೀಡಾಗಿ ಬಿದ್ದು ಅಪಘಾತ ಪಡಿಸಿ ಗಾಯಗೊಳಿಸಿರುತ್ತಾರೆ ಅಂತಾ ಶ್ರೀ ಬಂದಗಿ ಪಟೇಲ ತಂದೆ ಉಸ್ಮಾನ ಪಟೇಲ ಸಾಃ ಮೂದಬಾಳ  ( )  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಅಬ್ದುಲ ರಶೀದ ತಂದೆ ಬಾಸುಮಿಯಾ ಮದ್ರಾಸವಾಲೆ ಸಾ|| ಚಾಣುಕ್ಯಬಾರ ಹಿಂದುಗಡೆ ಕಲಬುರಗಿ ರವರು ದಿನಾಂಕ 29-06-2015 ರಂದು ರಾತ್ರಿ ಮನೆಗೆ ಬಂದಾಗ ನನ್ನ ಹೆಂಡತಿ ಮಕ್ಕಳಿಗೆ ಬೈಯುತ್ತಿದ್ದಳು ಆಗ ನನ್ನ ತಂಗಿಯ ಮಗಳಾದ ಫರ್ಜಾನ ಇವಳು ಬಂದಿದ್ದು ಏಕೆ ನಮ್ಮ ತಾಯಿ ತಂದೆಗೆ ಬೈಯುತ್ತಿದ್ದಿರಿ ಅಂತಾ ಬಾಡಕಾವ ಅಂತಾ  ವಗೈರೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಳು ಅಗ ನಮ್ಮ ತಂಗಿ ಸಾಬೇರಾ ಇವಳು ಏ ಬಾಡಕಾವ ಕಾ ಜಾದ ಹೋಗಯಾ ಅಂತಾ ಕಲ್ಲು ತೆಗೆದುಕೊಂಡು ಬಲಟೊಂಕಕ್ಕೆ ಹೊಡೆದಳು ನನ್ನ ತಂಗಿ ಗಂಡ ಸಲೀಮ ಇತನು ಬೋಸಡಿ ಮಗನದು ಸಾಕಾಗಿದೆ ಅಂತಾ ಒಂದು ಕಲ್ಲಿನಿಂದ ಎಡಟೊಂಕದ ಮೇಲೆ ಹೊಡೆದು ಪರ್ಜಾನ ಮತ್ತು ರೂಬೀನಾ ಇವರು ಕೈಯಿಂದ ಎದೆಯ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾಋಆಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಫರ್ಜನಾ ಗಂಡ ಫಾರೂಖ ಸೈಯದ ಸಾ|| ಚಾಣುಕ್ಯಬಾರ ಹಿಂದುಗಡೆ ಕಲಬುರಗಿ ರವರು ದಿನಾಂಖ 29-06-2015 ರಂದು ರಾತ್ರಿ ನನ್ನ ತಂದೆ ತಾಯಿಯೊಂದಿಗೆ ಮಾತಾಡಲು ಮನೆಗೆ ಹೋದಾಗ ಅಲ್ಲಿ ನನ್ನ ಸೋದರ ಮಾವನಾದ ರಶೀದ ಇತನು ನಮ್ಮ ತಂದೆ ತಾಯಿಯವರಿಗೆ ತೇರಿ ಭಹನಬೋಸಡಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು ಆಗ ನಾನು ಯಾಕೆ ನಮ್ಮ ತಂದೆ ತಾಯಿಯವರಿಗೆ ಬೈಯುತ್ತಿದ್ದಿರಿ ಅಂತಾ ಕೆಳಲು ಅವನು ಆಯೇ ರಾಂಡಕಿ ಬೇಟಿ ಚುದಾನೆಕೋ ಅಂತಾ ಅಲ್ಲಿಯೆ ಬಿದ್ದ ಒಂದು ಕಲ್ಲು ತೆಗೆದುಕೊಂಡು ಹೊಡೆಯಲು ಆ ಕಲ್ಲು ನನ್ನ ಎಡಗಡೆ ತಲೆಗೆ ಹತ್ತಿ ರಕ್ತಗಾಯ ಆಗಿದ್ದು ತಾಹೇರಾ ಇವಳು ಕೈಯಿಂದ ಹೊಟ್ಟೆಯಲ್ಲಿ ಬೆನ್ನಿನ ಮೇಲೆ ಹೊಡೆದಳು ಗುಲಾಬ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದಿರುತ್ತಾನೆ ಜಿಲಾನ ಇತನು ಏ ರಾಂಡಕೆ ಬೇಟಿಕಾ ಬಹುತ ಹೋಗಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 June 2015

Kalaburagi District Reported Crimes

ಹಲ್ಲೆ ಪ್ರಕರಣಗಳು :
ರೇವೂರ ಠಾಣೆ : ದಿನಾಂಕಃ29/06/2015 ರಂದು ಶ್ರೀ ಶರಣಬಸಪ್ಪಾ ತಂದೆ ರಾಜಕುಮಾರ ದಂಡೋತಿ ಸಾ : ಅಂಕಲಗಾ ರವರ ತಮ್ಮನಾದ ಶ್ರೀಮಂತ ಹಾಗೂ ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ ಇಬ್ಬರ ಮದ್ಯ ಸುಮಾರು 2-3 ತಿಂಗಳ ಹಿಂದೆ ಜಗಳ ವಾಗಿದ್ದು ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ  ಈತನು ನನ್ನ ತಮ್ಮನ ಮೇಲೆ ಹಗೆತನ ಸಾಗಿಸಿಕೊಂಡು ಬಂದಿರುತ್ತಾನೆ. ದಿನಾಂಕಃ 28/06/2015 ರಾತ್ರಿ 2 ಗಂಟೆ ಸುಮಾರಿಗೆ ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ ರವರ ಟ್ರಾಕ್ಟರ ಇಂಜನ ಭಾಗಕ್ಕೆ ಬೆಂಕಿ ಹತ್ತಿ ಸುಟ್ಟಿದ್ದು ದಿನಾಂಕ 29-06-2015 ರಂದು ನಾನು ಹಾಗೂ ನನ್ನ ತಂದೆ ಹಾಗೂ ನನ್ನ ತಮ್ಮಂದಿರಾದ ಶ್ರೀಮಂತ ಹಾಗೂ ಬಸವರಾಜ ಎಲ್ಲರೂ ಬಸ್ಸ್ ನಿಲ್ದಾಣದ ಹತ್ತಿರ ನಿಂತಾಗ ಅಲ್ಲೆ ಬಸ್ಸ ನಿಲ್ದಾಣ ಹತ್ತಿರ ನಿಂತಿದ್ದ  ಶರಣಪ್ಪಾ ತಂದೆ ಚನ್ನಪ್ಪಾ ಪಡಶೇಟ್ಟಿ  ಹಾಗೂ ಆತನ ತಮ್ಮ ಶಂಕರ ಇಬ್ಬರೂ ತಮ್ಮ ಟ್ರಾಕ್ಟರ ಸುಟ್ಟ ಬಗ್ಗೆ ನಮ್ಮ ತಮ್ಮ ಶ್ರೀಮಂತ ಮೇಲೆ ಯಾಸಿದಿಗಡಿಯಾಗಿ ಮಾತನಾಡುತ್ತಿದ್ದರು ಆಗ ಶ್ರೀಮಂತನು  ನನ್ನ ಮೇಲೆ ವಿನಾ ಕಾರಣ ಸುಳ್ಳು ಅಪವಾದ ಮಾಡತ್ತಿರಾ  ಅಂತಾ ಕೇಳಿದಾಗ ಹಳೆ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶರಣಪ್ಪನು ಏ ರಂಡಿ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ  ನಿನ್ನ ಜೀವ ಹೊಡೆದು ಬಿಡುತ್ತೇವೆ ಅಂತಾ ಅಂದು ಎದೆಯ ಮೇಲಿನ ಅಂಗಿ ಹಿಡಿದು ಏಳೆದಾಡುತ್ತಿರುವಾಗ ಶಂಕರ ಈತನು ಅಲ್ಲೆ ಬಿದ್ದಿದ ಬಡಿಗೆಯನ್ನು ತೆಗೆದುಕೊಂಡು ಶ್ರೀಮಂತನ ತಲೆಯ ಹಿಂಭಾಗಕ್ಕೆ ಹೋಡೆದು ಭಾರಿ ರಕ್ತಗಾಯ ಮಾಡಿದನು. ಆಗ ನಾನು ನನ್ನ ತಂದೆ, ತಮ್ಮ ಬಸವರಾಜ ಎಲ್ಲರೂ ಏಕೆ ಹೊಡೆಯುತ್ತಿದ್ದರಿ ಅಂತಾ ಕೇಳಲು ಹೋದಾಗ ಶರಣು ಪಡಶಟ್ಟಿರವರ ತಮ್ಮನಾದ ಸಿದ್ರಾಮಪ್ಪಾ. ಹಾಗೂ ಅವರ ಅಣ್ಣತಮ್ಮಕಿಯವರಾದ, ರುದ್ರಪ್ಪ ತಂದೆ ಗಣಪತಿ ಪಡಶೇಟ್ಟಿ, ಶಿವಲಿಂಗಪ್ಪಾ ತಂದೆ ದತ್ತು ಪಡಶೇಟ್ಟಿ, ಹಾಗೂ ಅಶೋಕ ತಂದೆ ರುದ್ರಪ್ಪಾ ಗಿಲಕಿ, ಮಲ್ಲು ತಂದೆ ಸಿದ್ರಾಮಪ್ಪಾ ಗಿಲಕಿ ಎಲ್ಲರೂ  ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಈ ರಂಡಿ ಮಕ್ಕಳ ಸೋಕ್ಕು ಬಹಳ ಆಗ್ಯಾದ ಇವರಿಗೆ  ಇವತ್ತು  ಕೋಲೆ ಮಾಡಿಬಿಡೋಣ ಅಂತಾ ಅನ್ನುತಾ ಬಂದು ಅವರಲ್ಲಿ ಸಿದ್ರಾಮಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಶ್ರೀಮಂತನ ತಲೆಯ ಮಧ್ಯ ಭಾಗದಲ್ಲಿ ಹೋಡೆದು ಭಾರಿ ರಕ್ತಗಾಯ ಮಾಡಿ ಈ ಸೂಳೆ ಮಕ್ಕಳಿಗೆ ಬಿಡಬ್ಯಾಡರಿ  ಖಲಾಸ ಮಾಡ್ರಿ ಅಂತಾ  ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 27.06.2015 ರಂದು ರಾತ್ರಿ ಶ್ರೀಮತಿ ನಾಗಮ್ಮ ಗಂದೆ ರಾಯಪ್ಪ ನಾಯ್ಕೊಡಿ ಸಾಃ ರಾಂಪೂರ  ರವರು ನನ್ನ ಗಂಡ ಮತ್ತು ಮಕ್ಕಳು ನಮ್ಮ ಮನೆಯ ಎದುರು ಸ್ಥಳದಲ್ಲಿ ಇದ್ದಾಗ ನಮ್ಮ ಎರಡನೆ ಅಣ್ಣತಮ್ಮಕಿಯವರಾದ ಶಂಕ್ರೇಪ್ಪ ತಂದೆ ಸುಬಾಷ ಬೆಂಗಳೂರ [ನಾಯ್ಕೊಡಿ] ಸಂಗಡ 4 ಜನರು  ಕೂಡಿಕೊಂಡು ಹಿಂದಿನ ಹಳೇ ದ್ವೇಷದಿಂದ ನಮ್ಮೊಂದಿಗೆ ಜಗಳ ಮಾಡಿ ಅವಾಚ್ಯವಾಗಿ ಬೈಯ್ದು, ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ತಡೆದು ನಿಲ್ಲಿಸಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ತಳ್ಳೋಳಿ ಸಾ: ಪ್ಲಾಟ ನಂ. 41 ಮಿಸ್ಬಾನಗರ ಎಮ್.ಎಸ್.ಕೆ. ಮಿಲ್ ರಿಂಗ ರಸ್ತೆ ಕಲಬುರಗಿ ಇವರು ತನ್ನ ತಂದೆಯವರಾದ ಶಿವಶರಣಪ್ಪ ತಳ್ಳೋಳಿ ಇವರು ನನಗೆ ಬಜಾಜ ಪ್ಲಾಟಿನಾ ದ್ಚಿಚಕ್ರ ವಾಹನ ನಂ. KA-32 V-6827 ಕಪ್ಪು ಬಣ್ಣದು ಮಾಡಲ್ 2009, Engine No. DUMBSAA2203 CHESSI NO: MD2DDDZZZSWB17209 ನೇದ್ದನ್ನು ಖರೀಧಿಸಿ ಕೊಟ್ಟಿದ್ದು ಅದನ್ನು ನಾನು ಉಪಯೊಗಿಸುತ್ತಾ ಬಂದಿದ್ದು ದಿನಾಂಕ 28.06.2015 ರಂದು ಸಾಯಂಕಾಲ 4 ಗಂಟೆಗೆ ಸೂಪರ ಮಾರ್ಕೇಟ ಎಸಿಯನ್ ಕಾಂಪ್ಲೇಸ್ಸಿನ ಪಿಲಿಪ್ಸಎಜೆನಸಿಜ ಸರ್ವಿಸದಲ್ಲಿ ಕೆಲಸ ವಿದ್ದ ಪ್ರಯುಕ್ತ ನಾನು ನನ್ನ ವಾಹನವನ್ನು ಎಸಿಯನ್ ಕಾಂಪ್ಲೇಕ್ಸ ಎದುರುಗಡೆ ನಿಲ್ಲಿಸಿ ಆಫೀಸದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಮರಳಿ 5 ಗಂಟೆಗೆ ಬಂದು ನೋಡುವಷ್ಠರಲ್ಲಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿಚಕ್ರ ವಾಹನ ಇರಲಿಲ್ಲಾ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.ಅದರ ಅಂದಾಜು ಕಿಮ್ಮತ್ತು 31,000/- ರೂ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅನಧೀಕೃತವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ಅಫಜಪೂರ ಠಾಣೆ : ದಿನಾಂಕ 29/06/2015 ರಂದು ಬೆಳಿಗ್ಗೆ 6.00 ಗಂಟೆಗೆ ಗ್ರಾಮ ಲೆಕ್ಕಿಗರ ಭವನ ಹತ್ತಿರ ಕಂದಾಯ ನಿರೀಕ್ಷಕರು ಅಫಜಲಪೂರ ಮತ್ತು ಗ್ರಾಮ ಲೆಕ್ಕಿಗರು ಅಫಜಲಪೂರ ಇವರು ಟಿಪ್ಪರ ನಂ ಕೆಎ-32 ಸಿ-0413 ಟಿಪ್ಪರನ್ನು ತಡೆದು ವಿಚಾರಣೆ  ಮಾಡಲಾಗಿ ವಾಹನ ಚಾಲಕರು ವಾಹನದಲ್ಲಿ ಮರಳು ಇದೆ ಎಂದು ಹೇಳಿದ್ದು ಈ ಕುರಿತು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಲಾಗಿ ಅಧಿಕೃತ ದಾಖಲಾತಿಗಳು ಸಲ್ಲಿಸಿರುವದಿಲ್ಲಾ. ಕಾರಣ ಇದೊಂದು ಅನಧಿಕೃತ ಮರಳು ಸಾಗಣಿಕೆ ಎಂದು ಕಂಡು ಬಂದ ಕಾರಣ ಕಂದಾಯ ನಿರೀಕ್ಷಕರಾದ ಮಾಣಿಕ ಘತ್ತರಗಿ ರವರು ವಾಹನವನ್ನು ಜಪ್ತಿಮಾಡಿ ಪಂಚನಾಮೆಯನ್ನು ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಜಲಪೂರ ಠಾಣೆ : ದಿನಾಂಕ 29/06/2015 ರಂದು ಬೆಳಿಗ್ಗೆ 7.30 ಗಂಟೆಗೆ ಅಮೋಘಿಸಿದ್ದ ಹತ್ತಿರ ಕಂದಾಯ ನಿರೀಕ್ಷಕರು ಅಫಜಲಪೂರ ಮತ್ತು ಗ್ರಾಮ ಲೆಕ್ಕಿಗರು ಅಫಜಲಪೂರ ಇವರು ಟಿಪ್ಪರ ನಂ ಕೆಎ-32 ಸಿ-3429  ಟಿಪ್ಪರನ್ನು ತಡೆದು ವಿಚಾರಣೆ  ಮಾಡಲಾಗಿ ವಾಹನ ಚಾಲಕರು ವಾಹನದಲ್ಲಿ ಮರಳು ಇದೆ ಎಂದು ಹೇಳಿದ್ದು ಈ ಕುರಿತು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಲಾಗಿ ಅಧಿಕೃತ ದಾಖಲಾತಿಗಳು ಸಲ್ಲಿಸಿರುವದಿಲ್ಲಾ. ಕಾರಣ ಇದೊಂದು ಅನಧಿಕೃತ ಮರಳು ಸಾಗಣಿಕೆ ಎಂದು ಕಂಡು ಬಂದ ಕಾರಣ ಕಂದಾಯ ನಿರೀಕ್ಷಕರಾದ ಮಾಣಿಕ ಘತ್ತರಗಿ ರವರು ವಾಹನವನ್ನು ಜಪ್ತಿಮಾಡಿಕೊಂಡು ಪಂಚನಾಮೆಯನ್ನು ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 June 2015

Kalaburagi District Reported Crimes

ಹಲ್ಲೆ ಪ್ರಕರಣಗಳು :
ಅಫಜಪೂರ ಠಾಣೆ : ಶ್ರೀ ಶರಣಪ್ಪ ತಂದೆ ಭಿಮಶಾ ಲಾಳಸಂಗಿ ಸಾ ಕರಜಗಿ ರವರ ತಮ್ಮನಿಗು ಮತ್ತು ನಮ್ಮೂರ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ರವರಿಗೆ ಬಸ್ಸ ನಿಲ್ದಾಣದಲ್ಲಿ ಕ್ರೋಜರಗಳು ಪಾಳಿ ನಿಲ್ಲಿಸುವ ವಿಚಾರದಲ್ಲಿ ತಕರಾರು ಆಗಿದ್ದು ಈರಪ್ಪ ಇವನು ನಮ್ಮ ತಮ್ಮನ ಮೇಲೆ ಹಗೆ ಸಾದಿಸುತ್ತಾ ಬಂದಿದ್ದು ದಿನಾಂಕ 28-06-2015 ರಂದು ಸಾಯಂಕಾಲ ನಾನು ಮತ್ತು ನಮ್ಮ ತಮ್ಮ ಸಿದ್ದಪ್ಪ ರವರು  ಕೂಡಿ ನಮ್ಮೂರ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಅಲ್ಲಿ ನಮ್ಮೂರ ಈರಪ್ಪ ತಂದೆ ಗಂಗಾಧರ ನಾಯ್ಕೋಡಿ ರವರು ಸಹ ಇದ್ದರು, ಆಗ ನಾನು ಅವನ ಹತ್ತಿರ ಹೋಗಿ ಯಾಕ ನಮ್ಮ ತಮ್ಮನ ಜೋತೆ ಜಗಳ ತೆಗೆದಿದಿ, ಅಂತಾ ಕೇಳಿದಾಗ, ಈರಪ್ಪ ಇವನು ನನಗೆ ಏನೋ ಸುಳಿಮಗನಾ  ನನಗೇನ ಕೇಳತಿ ನಿಮ್ಮ ತಮ್ಮನಿಗೆ ಹೇಳು ಅಂತಾ ಅಂದನು ಆಗ ನಾನು ಸರಿಯಾಗಿ ಮಾತಾಡು ಯಾಕ ಬೈತಿ ಅಂತಾ ಅಂದಾಗ, ನನಗೆ ಎದುರು ಮಾತಾಡತಿಯಾ ಮಗನಾ ಅಂತಾ ಅಂದು ನನ್ನ ಎದೆ ಮೇಲಿನ ಅಂಗಿ ಹಿಡಿದು ನನಗೆ ಕಪಾಳ ಮೇಲೆ ಹೊಡೆದನು ಆಗ ಅಲ್ಲೆ ಇದ್ದ 1] ಸೋಮಶೇಖರ ತಂದೆ ಗಂಗಾಧರ ನಾಯ್ಕೋಡಿ, 2] ಲಕ್ಷ್ಮಣ ತಂದೆ ಗಂಗಾಧರ ನಾಯ್ಕೋಡಿ, 3] ಸಿದ್ದಾರ್ಥ ತಂದೆ ಚಂದ್ರಕಾಂತ ನಾವಿ, 4] ಚಂದ್ರಕಾಂತ ನಾವಿ ರವರು ಓಡುತ್ತಾ ನಮ್ಮ ಹತ್ತಿರ ಬಂದು, ನಮಗೆ ಯಾಕೋ ಸೂಳಿ ಮಕ್ಕಳ್ಯಾ ನಮ್ಮ ತಮ್ಮನ ಜೋತೆ ಜಗಳಾ ಮಾಡತಿರಾ ಅಂತಾ ಅಂದು ನಮಗೆ ಹೊಡೆಯಲು ಬಂದರು, ಆಗ ಈರಪ್ಪ ಇವನು ಅಲ್ಲೆ ಬಿದ್ದಿದ ಒಂದು ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ನಂತರ ನನಗೆ ಕೆಳಗೆ ಕೆಡವಿ ಎಲ್ಲರು ಸೇರಿ ಕಾಲಿಲೆ ಒದ್ದಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಫಜಲಪೂರ ಠಾಣೆ : ಶ್ರೀ ಈರಪ್ಪಾ ತಂದೆ ಗಂಗಾಧರ ನಾಯ್ಕೊಡಿ ಸಾ : ಕರಜಗಿ ರವರು ನಮ್ಮೂರ ಬಸ್ ನಿಲ್ದಾಣದಲ್ಲಿ ನಮ್ಮೂರಿನ ಕ್ರೂಜರಗಳು ಪಾಳಿ ಪ್ರಕಾರ ಕರಜಗಿ ಅಫಜಲಪೂರ ಹಾಗೂ ಇನ್ನಿತರ ಊರುಗಳಿಗೆ ಜನರನ್ನು ಕೂಡಿಸಿಕೊಂಡು ಹೋಗುವುದು ಬರುವುದು ಮಾಡುತ್ತಿರುತ್ತೆವೆ. ಈಗ ಒಂದು ವಾರದ ಹಿಂದೆ ನಾನು ಮತ್ತು ನಮ್ಮೂರ ಸಿದ್ದು ತಂದೆ ಭಿಮಶಾ ಲಾಳಸಂಗಿ ಈತನು ಹಾಗೂ ಇನ್ನು ಕೆಲವು ಕ್ರೂಜರ ಚಾಲಕರು ಹಾಗೂ ಜೀಪ ಚಾಲಕರು ತಮ್ಮ ತಮ್ಮ ವಾಹನಗಳನ್ನು ಪಾಳಿ ಪ್ರಕಾರ ಪ್ಯಾಶೆಂಜರ ಬಾಡಿಗೆ ಹೊಡೆಯಲು ನಿಲ್ಲಿಸಿರುತ್ತೆವೆ. ನನ್ನ ಕ್ರೂಜರ ಪಾಳಿ ಬಂದಾಗ ಸಿದ್ದು ಲಾಳಸಂಗಿ ಈತನು ಮಗನೆ ನನ್ನ ಗಾಡಿಯ ಪಾಳಿ ಇರುತ್ತದೆ ನಿನ್ಯಾಕ ತಂದ ಹಚ್ಚಿದಿ ಮಗನಾ ಅಂತಾ ಅಂದು ನನ್ನ ಏದೆಯ ಮೇಲಿನ ಅಂಗಿ ಹಿಡಿದು ಹೋಡೆದನು, ಆಗ ನನಗೂ ಅವನಿಗೂ ಜಗಳ ಆಗುತ್ತಿದ್ದಾಗ ಅಲ್ಲೆ ಇದ್ದ ಕ್ರೂಜರ ಚಾಲಕರು ಮತ್ತು ಇನ್ನು ಕೆಲವು ಜನರು ಜಗಳ ಬಿಡಿಸಿದರು. ಆಗ ಸದರಿ ಸಿದ್ದು ಲಾಳಸಂಗಿ ಈತನು ಮಗನೆ ನಾವು 6 ಜನ ಅಣ್ಣ ತಮ್ಮರಿದ್ದಿವಿ, ನಿನ್ನ ಜೀವ ನಮ್ಮ ಕೈಯಲ್ಲೆ ಹೋಗೊದು, ನೋಡು ನಿನಗೆ ಒಂದು ವಾರದಲ್ಲಿ ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳಿ ನನ್ನ ಮೇಲೆ ಬಾರಿ ದ್ವೇಷ ಮಾಡಿಕೊಂಡು ಅಲ್ಲಿಂದ ಹೊದನು. ಅಂದಿನಿಂದ ಸಿದ್ದು ಲಾಳಸಂಗಿ ಮತ್ತು ಅವನ ಅಣ್ಣ ತಮ್ಮರಾದ ಶರಣಪ್ಪ, ಕೃಷ್ಣಪ್ಪ, ಪರಶುರಾಮ, ಪುಂಡಲಿಕ, ಶ್ರೀಶೈಲ ಇವರುಗಳು ಏನೊ ಮಗನೆ ನಮ್ಮ ಜೋತೆಗೆನೆ ಜಗಳ ತಗಿತಿಯಾ, ನಿನಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳುತ್ತಾ ನನ್ನನ್ನು ಕೊಲೆ ಮಾಡಬೆಕಂದು ನನ್ನ ಮೇಲೆ ಹಗೆ ಸಾದಿಸುತ್ತಿದ್ದರು. ಇಂದು ದಿನಾಂಕ 28-06-2015 ರಂದು ಸಾಯಂಕಾಲ 5:30 ಗಂಟೆ ಸಮಯಕ್ಕೆ ನಾನು ನಮ್ಮ ಮನೆಯಿಂದ, ನಮ್ಮೂರಿನ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ, ನನ್ನ ಹಿಂದೆ ಹಿಂದೆಯೆ ನನ್ನ ಜೊತೆಗೆ ಜಗಳ ಮಾಡಿದ ಸಿದ್ದು ಲಾಳಸಂಗಿ ಈತನು ಪೋನಿನಲ್ಲಿ ಆ ಸೂಳಿ ಮಗಾ ಇಲ್ಲೆ ಹೊಂಟಾನ ಮನ್ಯಾಗ ಇರೊ ಮಚ್ಚು ತಗೆದುಕೊಂಡು ಎಲ್ಲರೂ ಬರ್ರಿ, ಈ ಸೂಳೆ ಮಗನಿಗೆ ಇವತ್ತು ಹೊಡೆದು ಕಲಾಸ ಮಾಡೋಣ ಅಂತಾ ಹೇಳಿದನು, ಅದನ್ನು ಕೇಳಿ ಅಲ್ಲಿಂದ ಓಡಿ ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಬಂದು ಸದರಿ ವಿಷಯವನ್ನು ನನ್ನ ಗೆಳೆಯ ಶಿವಾನಂದ ನಾವಿ ಇವನಿಗೆ ಹೇಳುತ್ತಿದ್ದೆನು, ಅಷ್ಟರಲ್ಲಿ 1) ಸಿದ್ದು ತಂದೆ ಬೀಮಶಾ ಲಾಳಸಂಗಿ 2) ಶರಣಪ್ಪ ತಂದೆ ಬೀಮಶಾ ಲಾಳಸಂಗಿ 3) ಕೃಷ್ಣಪ್ಪ ತಂದೆ ಬೀಮಶಾ ಲಾಳಸಂಗಿ 4) ಪರಶುರಾಮ ತಂದೆ ಬೀಮಶಾ ಲಾಳಸಂಗಿ 5) ಪುಂಡಲಿಕ ತಂದೆ ಬೀಮಶಾ ಲಾಳಸಂಗಿ 6) ಶ್ರೀಶೈಲ ತಂದೆ ಬೀಮಶಾ ಲಾಳಸಂಗಿ ಇವರೆಲ್ಲರೂ ಸಿದ್ದು ಈತನು ತನ್ನ ಕೈಯಲ್ಲಿ ಮಚ್ಚನ್ನು ಹಾಗೂ ಶರಣಪ್ಪ ಈತನು ಒಂದು ಬಡಿಗೆಯನ್ನು ಮತ್ತು ಕೃಷ್ಣಪ್ಪಾ ಈತನು ಒಂದು ರಾಡನ್ನು ಹಿಡಿದುಕೊಂಡು ಓಡುತ್ತಾ  ನನ್ನ ಹತ್ತಿರ ಬರುತ್ತಿದ್ದರು, ಆಗ ನಾನು ಸದರಿಯವರನ್ನು ನೋಡಿ ಓಡುತ್ತಿದ್ದಾಗ ಎಲ್ಲರೂ ನನ್ನ ಬೆನ್ನಟ್ಟಿ ಬಂದು, ಬಸ್ ನಿಲ್ದಾಣದಲ್ಲಿರುವ ಪಾನಶಾಪ್ ಹತ್ತಿರ ಸುತ್ತುವರೆದು ಸಿದ್ದು ಲಾಳಸಂಗಿ ಈತನು ಮಗನೆ ನೀನು ಇವತ್ತು ಕಲಾಸ ಅಂತಾ ಹೇಳುತ್ತಾ ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ತಲೆಯ ಮೇಲೆ ಹೊಡೆದನು, ಕೃಷ್ಣಪ್ಪಾ ಈತನು ರಾಡಿನಿಂದ ನನ್ನ ಬೆನ್ನಿನ ಮೇಲೆ ಹೊಡೆದನು. ಹಾಗೂ ಶರಣಪ್ಪ ಇವನು ಬಡಿಗೆಯಿಂದ ನನ್ನ ಕಾಲಿನ ಮೇಲೆ ಎಲ್ಲರೂ ಮನಸ್ಸೊ ಇಚ್ಚೆ ಹೊಡೆಯುತ್ತಿದ್ದಾಗ ನಾನು ಕೇಳಗೆ ಬಿದ್ದೆನು ಆಗ ಉಳಿದ ಪರಶುರಾಮ, ಪುಂಡಲಿಕ ಮತ್ತು ಶ್ರೀಶೈಲ ಇವರುಗಳು ಈ ಸೂಳಿ ಮಗನಿಗೆ ಕಲಾಸ ಮಾಡೋಣ ಅಂತಾ ಹೇಳುತ್ತಾ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.