POLICE BHAVAN KALABURAGI

POLICE BHAVAN KALABURAGI

19 July 2015

Kalaburgai District Reported Crimes

ಕೊಲೆ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 16-072015  ರಿಂದ 18-07-2015 ರ 05:00 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಗ ಮಲ್ಲೇಶಪ್ಪನಿಗೆ ಯಾವುದೋ ಒಂದು ಬಲವಾದ ಉದ್ದೆಶದಿಂದ ಎಲ್ಲಿಯೋ ಅಥವಾ ಅಲ್ಲಿಯೆ ಕೈಯಿಂದ ತೊರಡು ಹಿಸುಕಿ ಅಥವಾ ಕುತ್ತಿಗೆ ಒತ್ತಿ ಕೊಲೆ ಮಾಡಿ ಅವನ ಮೈ ಮೇಲಿನ ಬಟ್ಟೆಗಳನ್ನು ಬಿಚ್ಚಿ ಸಾಕ್ಷಿ ನಾಶಮಾಡುವ ಉದ್ದೇಶದಿಂದ ವೇರ್‌ಹೌಸ್ ಹತ್ತಿರ ರೇವನೂರ ಸಿಮಾಂತರದ ಹೊಲದಲ್ಲಿ ಬಿಸಾಕಿ ಹೋಗಿರುತ್ತಾರೆ ಅಂತಾ  ಶ್ರೀ ಪಿತಾಂಬರಾವ್ ತಂದೆ ನೀಲಕಂಠರಾವ್ ಪಾಟೀಲ್ ಸಾ|| ಮುಡಬೂಳ ತಾ|| ಜಿತ್ತಾಪುರ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 18.07.2015 ರಂದು ಜನಿವಾರ ಸಿಮಾಂತರದ ನನ್ನ ಹೋಲದ ಡ್ವಾಣದ ವಿಷಯದಲ್ಲಿ ಆರೋಪಿತರಾದ ಸಿದ್ದಪ್ಪ ತಂದೆ ದೊಡ್ಡಪ್ಪ ಪುಜಾರಿ, ಹುಣಚಪ್ಪ ತಂದೆ ಸಿದ್ದಪ್ಪ ಪುಜಾರಿ, ಮಲಗಂಡಪ್ಪ ತಂದೆ ಬಸವಂತರಾಯ ಆದೋನಿ, ಸಿದ್ದಪ್ಪ ತಂದೆ ಬಸವಂತರಾಯ ಆದೋನಿ,ಮಾರ್ತಂಡಪ್ಪ ತಂದೆ ಶಾಂತಪ್ಪ ಆದೋನಿ, ನಾಗಣ್ಣ ನೇರಡಗಿ, ಗುಂಡಪ್ಪ ದುರ್ಗಪ್ಪ ಗೌಂಡಿ, ಮಲ್ಲಪ್ಪ ತಂದೆ ಬಾಬುರಾಯ ಹನ್ನೂರ ಸಾ|| ಎಲ್ಲರು ಗೌನಳ್ಳಿ, ಭೀಮಣ್ಣ ನಾಟಿಕಾರ್, ರೇವಣಪ್ಪ ನಾಟಿಕಾರ್ ಸಾ|| ಎಲ್ಲರು ಜನಿವಾರ ಎಲ್ಲರು ಸೇರಿಕೊಂಡು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿ ಕೊಡಲಿ ಬಡಿಗೆ ಕಲ್ಲು ಹಿಡಿದುಕೊಂಡು ಬಂದು ನನ್ನ ತಂದೆ ಗುಂಡಪ್ಪನಿಗೆ ಕೊಡಲಿ ಬಡಿಗೆ, ಕಲ್ಲುಗಳಿಂದ ಹೊಡೆದು ಕೊಲೆ ಮಾಡಿ ಹಾಗು ನನ್ನ ತಮ್ಮಂದಿರರಿಗೆ ಹಾಗು ನನ್ನ ದೊಡ್ಡಪ್ಪ ಬಮ್ಮಲಿಂಗಪ್ಪ ಇವರಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಶ್ರೀ ಚಂದ್ರಕಾಂತ ತಂದೆ ಗುಂಡಪ್ಪ ಜನಿವಾರ ಸಾ|| ಗೌನಳ್ಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಕಾರ ಯೂನುಸ್ ತಂದೆ ನಿಸಾರ ಅಹ್ಮದ ಖುರೆಷಿ ಸಾ: ಶಿವಪೂರ ಗಲ್ಲಿ ಹುಮನಾಬಾದ ಜಿ: ಬೀದರ ರವರು ದಿನಾಂಕ: 18/07/2015 ರಂದು ರಂಜಾನ ಹಬ್ಬದ ನಿಮಿತ್ಯಾ ತನ್ನ ಗೆಳೆಯ ಮಹ್ಮದ  ಖೀಜರ ಈತನೊಂದಿಗೆ ತನ್ನ ಮೋ.ಸೈಕಲ ನಂ. ಕೆಎ:39, ಕೆ: 1242 ನೇದ್ದರ ಮೇಲೆ ಸಂಬಂಧಿಕರನ್ನು ಭೇಟಿಯಾಗಲು ಹುಮಾನಾಬಾದ ದಿಂದ ಕಲಬುರಗಿಗೆ ಹೊರಟಿದ್ದು ಅದರಂತೆ ತನ್ನ ಗೆಳೆಯಂದಿರಾದ ಅಕ್ಬರ ತಂದೆ ಹರೀಬ ಖುರೇಷಿ ಈತನ ಮಹೇಂದ್ರ ಮೋ.ಸೈಕಲ ನಂ. ಕೆಎ:39, ಎಲ್:4656 ನೇದ್ದ ರ ಮೇಲೆ ಮಹ್ಮದ ಜುಬೇರ ಮತ್ತು ಮಹ್ಮದ ಓವೈಸ್ ಇವರನ್ನ ತನ್ನ ಮೋ.ಸೈಕಲ ಮೇಲೆ ಕೂಡಿಸಿಕೊಂಡು ಹೊರಟಿದ್ದು ಮಧ್ಯಾಹ್ನ 2-45 ಗಂಟೆ ಸುಮಾರಿಗೆ ಸದರಿ ಅಕ್ಬರ ಈತನು ತನ್ನ ಮೋ.ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜೀತನ ದಿಂದ ನಡೆಯಿಸಿಕೊಂಡು ಬಂದು ಮಹಾಗಾಂವ ಕ್ರಾಸ ಹತ್ತಿರ ಒಮ್ಮಿಂದೊಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋ.ಸೈಕಲ ಸ್ಕೀಡ್ಡಾಗಿ 3 ಜನರು ಮೋ.ಸೈಕಲ ಸಮೇತ ಕೆಳಗೆ ಬಿದ್ದಿದ್ದರಿಂದ ಅಕ್ಬರ ತೆಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಅತನೊಂದಿಗೆ ಇದ್ದ ಮಹ್ಮದ ಜುಬೇರ ಈತನಿಗೂ ಕೂಡಾ ಭಾರಿ ಗುಪ್ತಗಾಯವಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು ಇನ್ನೊಬ್ಬಮಹ್ಮದ ಓವೈಸ್ ಈತನು ಭಾರಿ ರಕ್ತಗಾಯ ಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಂಗಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಡಾ: ಕಾವ್ಯಾಶ್ರೀ ಜಿ. ಸಹ ಪ್ರಾದ್ಯಾಪಕರು ದಾವಣಗೇರಿ ಇವರು ದಿನಾಂಕ 17-07-2015 ರಂದು ಕಲಬುರಗಿಗೆ ಬರಲು ದಾವಣಗೇರಿಯಲ್ಲಿ ರಾತ್ರಿ 8 ಗಂಟೆಗೆ ಬಸ್ ನಂ. ಕೆ.ಎ. 32 ಎಫ. 1644ನಲ್ಲಿ ಕುಳಿತು ಹೊರಟಿದ್ದು ದಿನಾಂಕ 18-07-2015 ರ ಬೆಳಗಿನ 5:25 ಗಂಟೆಯ ಸಮಯಕ್ಕೆ ಪರತಾಬಾದ ದಾಟಿ ಕಲಬುರಗಿ ಹತ್ತಿರ ಎಚ್ಚರಗೊಂಡು ನೋಡಲು ನನ್ನ ಸೀಟ ನಂ.15 ರ ಸ್ವೀಪರ್ ಕೋಚ್ ಕೆಳಗಡೆ ನನ್ನ ವ್ಯಾನಿಟಿ ಬ್ಯಾಗದಲ್ಲಿನ ಡಬ್ಬಿಯಲ್ಲಿ ಹಾಕಿದ್ದ ಬಂಗಾರದ ಆಭರಣಗಳು ಮಂಗಳ ಸೂತ್ರ  5 ತೋಲಿ . ಅ.ಕಿ. 1,30,000/- ಬೆಲೆಬಾಳುವದು , ಲಾಕೀಟ ಎರಡುವರೆ ತೋಲಿ ಅ.ಕಿ. 55,000/-ರೂ. ಬೆಲೆಬಾಳುವದು ಹೀಗೆ ಒಟ್ಟು ಎಳುವರೆ ತೋಲಿ ಬಂಗಾರದ ಆಭರಣಗಳು ಅ.ಕಿ. 1,85,000/-ರೂ. ಬೆಲೆಬಾಳುವ ಆಭರಣಗಳು ಕಾಣಲಿಲ್ಲಾ ನನ್ನ ಸೀಟಿನ ಹಿಂದೆ ಒಬ್ಬ ಹುಡುಗ ಸುಮಾರು 20 ರಿಂದ 22 ವಯಸಿನವನಿದ್ದು ಬಿಳಿ ಟೀಶರ್ಟ ನೀಲಿ ಡಾರ್ಕ ಬಣ್ಣದ ಜೀನ್ಸ್ ಪ್ಯಾಂಟ ಧರಸಿದ ಹುಡುಗ ಹಿಂದೆ ಮಲಗಿದ್ದ ಕಂಡಕ್ಟರ್ ಹುಡುಗನಿಗೆ ಏಳು ಲಗೇಜ ಹೋರಗಡೆ ತೆಗೆಯಬೇಕು ಅಂತಾ ಫರತಾಬಾದ ದಾಟಿ ಎಬ್ಬಿಸಿದ ನಾನು ಕಲಬುರಗಿ ಬಸ್ಟಾಂಡ ತಲುಪಿ ನನ್ನ ತಾಯಿಗೆ ಮಾತನಾಡಲು ಬ್ಯಾಗ ತೆಗೆದು ನೋಡಲು ವ್ಯಾನಿಟಿ ಬ್ಯಾಗದಿಂದ ಮೊಬಾಯಿಲ ತೆಗೆಯುವಾಗ ಚಿನ್ನಾಭರಣದ ಬಾಕ್ಸ್ ಮುಚ್ಚಿಟ್ಟಿದ್ದು ತೆರೆದಿದ್ದು ಅದರ ಒಳಗೆ ಬಂಗಾರದ ಆಭರಣ ಇದ್ದಿರಲಿಲ್ಲಾ ಯಾರೋ ನನ್ನ ಬಂಗಾರದ ಆಭರಣಗಳು ಕಳವು ಮಾಡಿರುತ್ತಾರೆ. ನನ್ನ ಹಿಂದುಗಡೆ ಸೀಟಿನ ಮೇಲೆ ಮಲಗಿಕೊಂಡಿರುವ ಹುಡುಗನ ಮೇಲೆ ನನ್ನ ಬಲವಾದ ಸಂಶಯ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶಧೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: