POLICE BHAVAN KALABURAGI

POLICE BHAVAN KALABURAGI

11 April 2014

Gulbarga District Press Note

ಪತ್ರಿಕಾ ಪ್ರಕಟಣೆ
          2014ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ಯ ಚುನಾವಣೆ ಸುಸೂತ್ರವಾಗಿ ನಡೆಯಲು ಹಾಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 18 ಜನ ರೌಡಿ ಪಟ್ಟಿಯಲ್ಲಿರುವ ಹಾಗೂ ಸಮಾಜ ಘಾತಕ ವ್ಯಕ್ತಿಗಳನ್ನು ಗಡಿಪಾರು ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
          ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ದಂಡಾಧಿಕಾರಿಗಳು ಗುಲಬಗರ್ಾ ರವರು 18 ಜನ ರೌಡಿ ಪಟ್ಟಿಯಲ್ಲಿರುವವರಿಗೆ  ಗಡಿಪಾರಿಗೆ ಕಳುಹಿಸಿದ ಪ್ರಸ್ತಾವನೆಯನ್ನು ವಿಚಾರಣೆ ಮಾಡಿ, ಕನರ್ಾಟಕ ಪೊಲೀಸ್ ಕಾಯ್ದೆ 1963 ಕಲಂ 57 ರಂತೆ ಈ ಕೆಳಕಂಡ 18 ಜನ ರೌಡಿ ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ದಿನಾಂಕ 09-04-2014ರಂದು ಆದೇಶ ಹೊರಡಿಸಿರುತ್ತಾರೆ. ಗಡಿಪಾರಾದ ರೌಡಿ ಜನರ ಹೆಸರು ಮತ್ತು ವಿಳಾಸ ಈ ಕೆಳಕಂಡಂತಿರುತ್ತದೆ.
1) ಭೀಮಶ್ಯಾ ತಂದೆ ಅಡಿವೆಪ್ಪ ಮಾಶಾಳಕರ್ ಸಾ : ರಾಜಾಪೂರ ಗುಲಬರ್ಗಾ.
2) ನಿಂಗಪ್ಪ ತಂದೆ ಶರಣಪ್ಪ ಕಂಟನೂರ ಸಾ:  ಗಾಂಧಿ ಚೌಕ ಶಹಾಬಾದ ತಾ:  ಚಿತ್ತಾಪೂರ.
3) ರಾಹುಲ್ @ ರಾಹುಳ್ಯಾ @ ಹಣಮಂತ ತಂದೆ ಗುರಪ್ಪ ವಡ್ಡರ ಸಾ:   ಶಿರವಾಳ, ತಾ:  ಅಫ್ಜಲಪೂರ.
4) ದತ್ತು ತಂದೆ ಹಣಮಂತ ಪೂಜಾರಿ ವಗ್ಗಿ ಸಾ:  ಹಾಗರಗಾ ಮತ್ತು ಕನಕದಾಸ ನಗರ ತಾ:  ಗುಲಬರ್ಗಾ.
5) ಇಮಾಮಸಾಬ ತಂದೆ ಅಬ್ಬಾಸ ಅಲಿ ಶೇಖ ಸಿಂಧಿ, ಸಾ:  ಕೆಲ್ಲೂರ, ತಾ:  ಜೇವಗರ್ಿ.
6) ವಿಟ್ಠಲ್ ತಂದೆ ಅಡಿವೆಪ್ಪ ನಾಟೀಕಾರ್ ಸಾ:  ಹವಳಗಾ, ತಾ:  ಅಫ್ಜಲಪೂರ.
7) ಬಸವರಾಜ ತಂದೆ ಸಿದ್ದಣ್ಣ ತೊಂಚಿ ಸಾ:  ಸವರ್ೊದಯ ನಗರ ಗುಲಬರ್ಗಾ.
8) ಸುನಿಲ ತಂದೆ ಪೀರಪ್ಪ ಬಟಗೇರಿ ಸಾ:  ದೇವಲಗಾಣಗಾಪೂರ, ತಾ:  ಅಫ್ಜಲಪೂರ.
9) ಅಶೋಕ ತಂದೆ ವಿಟ್ಠಲರಾವ ಸಿಂಗೆ ಸಾ:  ಅಶೋಕ ನಗರ ಗುಲಬರ್ಗಾ.
10) ತ್ರಿಪುಂಡಯ್ಯ ತಂದೆ ಸಿದ್ರಾಮಯ್ಯ ಸ್ವಾಮಿ ಸಾ:  ಹೊನಗುಂಟಾ, ತಾ:  ಚಿತ್ತಾಪೂರ.
11) ಪಂಡಿತ ತಂದೆ ಭೀಮಶ್ಯಾ ಸೋಲಂಕರ ಸಾ:  ಬೆಣ್ಣೆಶಿರೂರ, ತಾ:  ಅಳಂದ.
12) ಸಿದ್ದಾರೂಢ @ ಸಿದ್ದರಾಮ ತಂದೆ ಈರಣ್ಣ ಪೊಲೀಸ್ ಪಾಟೀಲ್, ಸಾ:  ಧುತ್ತರಗಾಂವ, ತಾ:  ಅಳಂದ.
13) ರಾಜಕುಮಾರ ತಂದೆ ಶರಣಪ್ಪ ಜಮಾದಾರ ಸಾ:  ಧುತ್ತರಗಾಂವ, ತಾ:  ಅಳಂದ.
14) ಸಂತೋಷ @ ಮುತ್ತುರಾಜ ತಂದೆ ಮೈಲಾರಿ ಶೆಳ್ಳಗಿ, ಸಾ:  ಭೂಪಾಲ ತೆಗನೂರ.
15) ಭೀಮಾಶಂಕರ ತಂದೆ ಕಾಶಿನಾಥ ಚಿಕ್ಕೆಗೌಡ ಸಾ:  ಕಮಲಾಪೂರ, ತಾ:  ಜಿ:  ಗುಲಬರ್ಗಾ.
16) ಹರೀಶ @ ಹರ್ಷವರ್ದನ ತಂದೆ ಮಲ್ಲೇಶಪ್ಪ ತಳವಾರ ಸಾ;ಶಹಬಾದ ರೋಡ ಶಕ್ತಿನಗರ ತಾ;ಜಿ;ಗುಲಬರ್ಗಾ.
17) ಆನಂದ ತಂದೆ ದತ್ತಾತ್ರೇಯ ಆಲಮೇಲಕರ್ ಸಾ;ಅಫಜಲಪೂರ ತಾ;ಅಫಜಲಪೂರ ಜಿ;ಗುಲಬರ್ಗಾ
     ಹಾ;; ಪ್ಲಾಟ ನಂ:100 ಜಿಡಿಎ ಕಾಲೋನಿ ಗುಲಬರ್ಗಾ.
18) ಸಂತೋಷ ತಂದೆ ವಿಠ್ಠಲರಾವ ಸಿಂಗೆ ಸಾ;ಅಶೋಕ ನಗರ ತಾ;ಜಿ;ಗುಲಬರ್ಗಾ.

          ಮೇಲ್ಕಂಡ ಈ ಎಲ್ಲಾ ರೌಡಿ ಜನರನ್ನು ಸಾರ್ವತ್ರಿಕ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯಲು ದಿನಾಂಕ 10-04-2014ರಿಂದ ದಿನಾಂಕ 20-04-2014 ರ ವರೆಗೆ 10 ದಿವಸಗಳ ಕಾಲ ಮಾನ್ಯ ಜಿಲ್ಲಾಧಿಕಾರಿಯವರು ಜಿಲ್ಲೆಯಿಂದ ಗಡಿಪಾರು ಮಾಡಲು ಆದೇಶ ಹೊರಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು 18 ಜನ ರೌಡಿ ಪಟ್ಟಿಯಲ್ಲಿರುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ನಿದರ್ೇಶನ ನೀಡಿರುತ್ತಾರೆ.

No comments: