POLICE BHAVAN KALABURAGI

POLICE BHAVAN KALABURAGI

02 June 2012

GULBARGA DIST REPORTED CRIME


ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಯಶವಂತ ತಂದೆ ರಾಮಚಂದ್ರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರರು ಈ.ಕ.ರ.ಸಾರಿಗೆ ಸಂಸ್ಥೆ ಕಾಮಗಾರಿ ವಿಭಾಗ ಗುಲಬರ್ಗಾರವರು ನಮ್ಮ ಕಛೇರಿಯಲ್ಲಿ ದಿನಾಂಕ 31-05-2012 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 01-06-12 ರಂದು ಬೆಳಿಗಿನ 5-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಲೆಕ್ಕ ಶಾಖೆಯ ಕೊಠಡಿಯ ಕಿಟಕಿಯ ಸರಳು ಮುರಿದು ಒಳಗೆ ಪ್ರವೇಶ ಮಾಡಿ ಒಂದು ಯು.ಪಿ.ಎಸ್. ಅ.ಕಿ 20,000/- ರೂ  ಮೂರು ಎಕ್ಸೈಡ ಕಂಪನಿಯ ದೊಡ್ಡ ಬ್ಯಾಟರಿಗಳು ಅ.ಕಿ 22,5,00/- ರೂ ವೈರಿಂಗ ಸಲಕರಣೆಗಳು ಅ.ಕಿ 1,000/- ರೂ ಹೀಗೆ ಓಟ್ಟು 43,5,00/- ರೂ ಮೌಲ್ಯದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 79/12 ಕಲಂ 457 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: