POLICE BHAVAN KALABURAGI

POLICE BHAVAN KALABURAGI

10 May 2012

GULBARGA DIST REPORTED CRIME


ಕಳ್ಳತನ ಪ್ರಕರಣ:
ಸ್ಟೇಶನ ಬಜಾರ ಪೊಲೀಸ ಠಾಣೆ: ಶ್ರೀ ರಮೇಶ ತಂದೆ ಹಣಮಂತರಾವ ಕಣ್ಣೂರು ಸಾ: ಮನೆ ನಂ 1-29/1 ಖೂಬಾ ಪ್ಲಾಟ ವರು ನಾವು ಕುಟುಂಬ ಸಮೇತ ದಿನಾಂಕ 08-05-2012 ರಂದು ಬೆಳಿಗ್ಗೆ 8-00  ಗಂಟೆ ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ಹೈದ್ರಾಬಾದಕ್ಕೆ ಹೋಗಿದ್ದು,  ಮರಳಿ ದಿನಾಂಕ 09-05-12 ರಂದು ರಾತ್ರಿ 9-00 ಗಂಟೆಗೆ ಬಂದು ಬಾಗಿಲ ತೆರೆಯಲು ನೋಡಿದಾಗ ಯಾರೋ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿಟ್ಟಿದ  22 ತೊಲಿ ಬಂಗಾರದ ಒಡವೆಗಳು ಅ.ಕಿ 720000 ರೂ, 4 ಕೆ.ಜಿ ಬೆಳ್ಳಿ ಸಾಮಾನುಗಳು 270000/- ರೂ,  ಹಾಗೂ ನಗದು 10000/- ರೂಪಾಯಿಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಮೇಶ ರವರು ಇಂದು ದಿನಾಂಕ 10-05-2012 ರಂದು ಮಧ್ಯಾಹ್ನ 1-00 ಗಂಟೆಗೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 69/2012 ಕಲಂ 454 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: