POLICE BHAVAN KALABURAGI

POLICE BHAVAN KALABURAGI

26 April 2012

GULBARGA DIST REPORTED CRIME


ಮೋಟಾರ ಸೈಕಲ ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ ಮುಕುಂದಪ್ಪ ತಂದೆ ನಿರಂಜನ  ಸಾ|| ಶೇಖರೋಜಾ  ಶಹಾಬಜಾರ ಗುಲಬರ್ಗಾ ರವರು ನಾನು ದಿನಾಂಕ: 23/04/2012 ರಂದು ಸಾಯಂಕಾಲ 7-20 ಗಂಟೆಗೆ ವೀರಶೈವ ಕಲ್ಯಾಣ ಮಂಟಪ ಎದುರುಗಡೆ ಪಬ್ಲಿಕ ಗಾರ್ಡನದಲ್ಲಿ  ಕೆಎ 32 ಎಸ್ 2743 ದ್ವಿಚಕ್ರ ವಾಹನ ಹೊಂಡಾ ಶೈನ ||ಕಿ|| 20,443/- ನೇದ್ದನ್ನು ನಿಲ್ಲಿಸಿದ್ದು, ನಂತರ   ಮರಳಿ ಬಂದು ನೋಡಲು, ನಿಲ್ಲಿಸಿರುವ ಸ್ಥಳದಲ್ಲಿ  ವಾಹನವು ಇರುಲಿಲ್ಲ ನಾನು ಎಲ್ಲಾ ಕಡೆ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ.ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ51/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: