ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:ಶ್ರೀ ಉಮೇಶ ತಂದೆ ಅಮೃತರಾವ ಗೋಣಿಗಿಕರ ಸಾಃ ಕಿಣ್ಣಿಸಡಕ ತಾಃಜಿಃ ಗುಲಬರ್ಗಾರವರು ನಾನು ಮತ್ತು ನನ್ನ ತಮ್ಮ ಸುರೇಶ, ಪರಮೇಶ ಮಗ್ಗಿ, ಮಹೇಂದ್ರ ಹೋಳ್ಕರ ಕೂಡಿಕೊಂಡು ದಿನಾಂಕ:16/02/2012 ರಂದು ಮಧ್ಯಾಹ್ನ ಸುಮಾರಿಗೆ ನಮ್ಮೂರಿನಿಂದ ಪಾಸಪೋರ್ಟ ಅರ್ಜಿ ವಿಚಾರಣೆ ಕುರಿತು ಕಮಲಾಪೂರಕ್ಕೆ ಬಂದು ಪಾಸಪೋರ್ಟಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಝರಾಕ್ಸ ಮಾಡಿಸಲು ಮಾಟೂರ ಕಾಂಪ್ಲೆಕ್ಸಗೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಮಾಟುರ ಕಾಂಪ್ಲೇಕ್ಸ ಎದುರುಗಡೆ ರೋಡಿನ ಮೇಲೆ ಹಿಂದುಗಡೆಯಿಂದ ಆಟೋ ರೀಕ್ಷಾ ನಂ. ಕೆಎ:39-1245 ಚಾಲಕನಾದ ವಾಸಿಂ ತಂದೆ ಗೊರೇಸಾಬ ಖೋರಬಾ ಸಾಃ ಕಮಲಾಪೂರ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸುರೇಶ ಮತ್ತು ಮಹೇಂದ್ರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವರಿಗೆ ಅಲ್ಲಲ್ಲಿ ತರಚಿದ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತವೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 15/2012 ಕಲಂ. 279, 337, 338 ಐಪಿಸಿ ಸಂ. 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಮಲಾಪೂರ ಠಾಣೆ:ಶ್ರೀ ಉಮೇಶ ತಂದೆ ಅಮೃತರಾವ ಗೋಣಿಗಿಕರ ಸಾಃ ಕಿಣ್ಣಿಸಡಕ ತಾಃಜಿಃ ಗುಲಬರ್ಗಾರವರು ನಾನು ಮತ್ತು ನನ್ನ ತಮ್ಮ ಸುರೇಶ, ಪರಮೇಶ ಮಗ್ಗಿ, ಮಹೇಂದ್ರ ಹೋಳ್ಕರ ಕೂಡಿಕೊಂಡು ದಿನಾಂಕ:16/02/2012 ರಂದು ಮಧ್ಯಾಹ್ನ ಸುಮಾರಿಗೆ ನಮ್ಮೂರಿನಿಂದ ಪಾಸಪೋರ್ಟ ಅರ್ಜಿ ವಿಚಾರಣೆ ಕುರಿತು ಕಮಲಾಪೂರಕ್ಕೆ ಬಂದು ಪಾಸಪೋರ್ಟಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಝರಾಕ್ಸ ಮಾಡಿಸಲು ಮಾಟೂರ ಕಾಂಪ್ಲೆಕ್ಸಗೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಮಾಟುರ ಕಾಂಪ್ಲೇಕ್ಸ ಎದುರುಗಡೆ ರೋಡಿನ ಮೇಲೆ ಹಿಂದುಗಡೆಯಿಂದ ಆಟೋ ರೀಕ್ಷಾ ನಂ. ಕೆಎ:39-1245 ಚಾಲಕನಾದ ವಾಸಿಂ ತಂದೆ ಗೊರೇಸಾಬ ಖೋರಬಾ ಸಾಃ ಕಮಲಾಪೂರ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸುರೇಶ ಮತ್ತು ಮಹೇಂದ್ರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವರಿಗೆ ಅಲ್ಲಲ್ಲಿ ತರಚಿದ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತವೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 15/2012 ಕಲಂ. 279, 337, 338 ಐಪಿಸಿ ಸಂ. 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment