POLICE BHAVAN KALABURAGI

POLICE BHAVAN KALABURAGI

29 February 2012

Gulbarga Dist Reported Crimes

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಸೈಯದಾ ಪರದ ಗಂಡ ಅಬ್ದುಲ ಖದೀರ ಖದೀಫ ಉ: ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಸಾಮಜೀದ ಚೌಕ ಶಹಾಬಾದ ರವರು ನನ್ನ ಮಗನಾದ ಅಬ್ದುಲ ರಹಿಮಾನ ಇತನ ಮೊಬೈಲ (9686966304) ನೇದ್ದು ಕಳ್ಳತನವಾಗಿದ್ದು ಸದರಿ ಮೊಬೈಲ ಅಲ್ಲಾಭಕ್ಷನ ಮಗನಾದ ನವಾಜ ಇತನು ತೆಗೆದುಕೊಂಡಿರಬಹುದು ಅಂತಾ ತಿಳಿದು ನನ್ನ ಗಂಡನಾದ ಅಬ್ದುಲ ಖದೀರ ಇತನು ಮಜೀದ ಚೌಕ ಹತ್ತಿರ ಇರುವ ಜಾಮಿಯಾ ಮಜೀದ ಹತ್ತಿರ ಕೇಳಲು ಹೋದಾಗ ಅಲ್ಲಾಭಕ್ಷ ಇತನು ನನ್ನ ಮಗ ಮೊಬೈಲ ಕಳ್ಳತನ ಮಾಡಿರುವದಿಲ್ಲಾ ಆತನ ಮೇಲೆ ಸುಳ್ಳು ಆರೋಪ ಮಾಡುತ್ತಿಯಾ ಮಗನೆ ಅಂತಾ ಬೈದು ಕೈಮುಷ್ಟಿ ಮಾಡಿ ಜೊರಾಗಿ ಎಡ ಕಪಾಳ ಮೇಲೆ ಮೆಲಕಿಗೆ ಮತ್ತು ಎದೆಯ ಮೇಲೆ ಒದ್ದಿದ್ದು ಅಷ್ಟರಲ್ಲಿ ಅಲ್ಲಾಭಕ್ಷನ ಮಗನಾದ ನವಾಜ ಇತನು ನಾನು ಮೊಬೈಲ ತೆಗೆದುಕೊಂಡಿರುವದಿಲ್ಲಾ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿ ಮಗನೆ ಅಂಥಾ ಅವ್ಯಾಚ ಬೈದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ: 323 324 504 506 307 ಸಂ; 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಧ್ಯದ ಭಾಟಲಿಗಳು ವಶಪಡಿಸಿಕೊಂಡ ಬಗ್ಗೆ:
ಆಳಂದ ಪೊಲೀಸ ಠಾಣೆ:
ಶ್ರೀ ವಿಜಯಕುಮಾರ ಪಿ.ಎಸ್.ಐ ಸಾಹೇಬರು ಆಳಂದ ಪೊಲೀಸ ಠಾಣೆಯ ರವರು ಖಜೂರಿ ಗ್ರಾಮದ ಹರಿಜನ್ ಓಣಿಯ ಹತ್ತಿರ ಪಾನ್ ಡಬ್ಬದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಸರಾಯಿ [ಮದ್ಯದ] ಬಾಟಲಗಳನಿಟ್ಟು ಅನಧೀಕೃತ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿವರಾದ ವಸಂತ ಹೆಚ್.ಟಿ ಪ್ರೋಬೊಸನರಿ ಪಿ.ಎಸ್.ಐ, ಸಿದ್ದರಾಮ, ರಾಜಶೇಖರ ಸಿಪಿಸಿ ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನಿಜವಿದ್ದಿದ್ದು, ಆತನ ಹೆಸರು ಮಲ್ಲಿನಾಥ ತಂದೆ ನಾಗಿಂದ್ರಪ್ಪ ಕುಂಬಾರ ಸಾಖಜೂರಿ ಆತನ ಪಾನ ಶಾಪದಲ್ಲಿ ಮಧ್ಯದ ಬಾಟಲಿಗಳು ಅಂದಾಜು ಕಿಮ್ಮತ್ತು 2500 ರೂ ಕಿಮತ್ತಿನ ಸರಾಯಿ [ಮದ್ಯದ] ಬಾಟಲಿಗಳುನ್ನು ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಠಾಣೆ ಗುನ್ನೆ ನಂ: 44/2012 ಕಲಂ 32.34 ಕೆ.ಎ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: