POLICE BHAVAN KALABURAGI

POLICE BHAVAN KALABURAGI

14 February 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ ನೋಶಿಲ್ ಪಾಂಡೆ ತಂದೆ ನಾಗೇಶ ಪಾಂಡೆ ಉ ಬಿಎಸ್ಎನ್ಎಲ್ ಆಫೀಸ್ ಶಹಾಪುರದಲ್ಲಿ ಕೆಲಸ ಸಾ: ಬಿಎಸ್ಎನ್ಎಲ್ ಸ್ಟಾಫ್ ಕ್ವಾಟರ್ಸ –ಬಿ2 ಹಿಂದುಗಡೆ ಟೇಲಿಪೋನ್ ಎಕ್ಸಚೆಂಜ್ ಶಹಾಪುರ ರವರು ನಾನು ದಿನಾಂಕ 12/02/2012 ರಂದು ಹೈದ್ರಾಬಾದಕ್ಕೆ ಬಂದು ಹೈದ್ರಾಬಾದಿಂದ ಗುಲಬರ್ಗಾಕ್ಕೆ ದಿನಾಂಕ 13/02/2012 ರಂದು ಬೆಳಗಿನ ಜಾವ 4-30 ಗಂಟೆಗೆ ಬಂದು ನೋಡಲಾಗಿ ಬಸ್ಸಿನಲ್ಲಿದ್ದ ನನ್ನ ಡೆಲ್ಲ ಕಂಪನಿಯ ಲ್ಯಾಪ ಟ್ಯಾಪ್ ಅ.ಕಿ. 34,300/- ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 14/2012 ಕಲಂ. 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: