POLICE BHAVAN KALABURAGI

POLICE BHAVAN KALABURAGI

22 December 2011

GULBARGA DIST REPORTED CRIME

ಕರ್ತವ್ಯಕ್ಕೆ ಅಡೆತಡೆ ಮಾಡಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಕೀಶನ ತಂದೆ ವಿಟ್ಟು ಪವಾರ ಉ: ಎನ.ಈ ಕೆ.ಎಸ್.ಆರ್.ಟಿ.ಸಿ ಡಿವಿಜನ ಆಪೀಸ ಗುಲಬರ್ಗಾ ಕಛೇರಿ ಖಾಸಗಿ ಭದ್ರತಾ ರಕ್ಷಕರು ಹಾವ ಮನೆ ನಂ 11-1791/4 ವಿದ್ಯಾನಗರ ಗುಲಬರ್ಗಾ ರವರು ನಾನು ವಿಭಾಗೀಯ ಕಛೇರಿಯಲ್ಲಿ ಕೆಲಸದಲ್ಲಿ ನಿರತನಾಗಿದ್ದಾಗ ಶಿವಶರಣಪ್ಪ ನಾಯಿಕೊಡಿ ಚಾಲಕ ಪಿ ಸಂ 5713 ಘಟಕ 2 ಇತನು ಬಂದು ನನಗೆ ಏಕ ವಚನದಲ್ಲಿ ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಟೇಬಲನ್ನು ಜಗ್ಗಾಡಿ ಕೆಲಸಕ್ಕೆ ಅಡೆತಡೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದನು. ಈ ಘಟನೆಯನ್ನು ತಡೆಯುವದಕ್ಕಾಗಿ ಪಿ.ಎನ್ ಕೆಂಬಾವಿ ಸಹಾಯಕ ಭದ್ರತಾ ನಿರೀಕ್ಷಕರು ಹಾಗೂ ಗುಂಡಪ್ಪ ಭದ್ರತಾ ಹವಾಲ್ದಾರ ಇವರುಗಳು ನೋಡಿ ಶಿವಶರಣಪ್ಪ ಚಾಲಕನಿಗೆ ಬುದ್ದಿ ಹೇಳಿದರು ಸಹಿತ ಕೇಳಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 215/2011 ಕಲಂ 353, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: