POLICE BHAVAN KALABURAGI

POLICE BHAVAN KALABURAGI

09 October 2011

Gulbarga District Reported Crimes

ಅಪ್ರಾಪ್ತ ವಯಸ್ಸಿ ಬಾಲಕಿ ಅಪಹರಣ ಪ್ರಕರಣ :
ಆಳಂದ ಠಾಣೆ :ಶ್ರೀಮತಿ ಕಲ್ಲುಬಾಯಿ ಗಂಡ ರಮೇಶ ಆಡೆ ಸಾ / ತಿರ್ಥ ತಾಂಡಾ ಇವರ ಮಗಳಾದ ಕುಮಾರಿ ಜ್ಯೋತಿ 12 ವರ್ಷ ಇವಳು ಸದೆ ಕಳೆಯಲು ನಮ್ಮ ತಾಂಡಾದಾ ಮೊತಾಬಾಯಿ ಗಂಡ ವಿಲಾಸ ರಾಠೋಡ ರವರೊಂದಿಗೆ ಹೊಗಿದ್ದು ಸಾಯಂಕಾಲ ಮನೆಗೆ ಬರುವಾಗ ಜ್ಯೋತಿ ಚೀರುತ್ತಾ ಪೊರಮನ್ನ ನನಗೆ ಎತ್ತಿಕೊಂಡು ಹೋಗುತಿದ್ದಾನೆ ಅಂತ ಹೇಳಿದ್ದು ಸದರಿ ವಿಷಯದ ಕುರಿತು ದಿನಾಂಕ 08-10-2011 ರಂದು ಸಾಯಂಕಾಲ ನಾನು ಸೊಮಲೂ ಪವಾರ ಇವರ ಮನೆಯ ಮುಂದೆ ಹೋಗಿ ಪೊರಮನ್ನ ತಂದೆ ಸೋಮಲು ಪವಾರ ಇತನು ನನ್ನ ಮಗಳಿಗೆ ಎತ್ತಿಕೊಂಡು ಹೋಗಿದ್ದಾನೆ ಎಲಿದ್ದಾಳೆ ಹೇಳು ಎಂದು ಕೇಳುವಾಗ 1.ಸಂಜು ತಂದೆ ಸೋಮಲು ಪವಾರ 2.ರಾಜು ತಂದೆ ಸೋಮಲು ಪವಾರ 3. ಅನೀಲ ತಂದೆ ಕೇಸು ಪವಾರ 4.ಪೊರಮಿನ್ನ ತಂದೆ ಸೋಮುಲು ಪವಾರ 5.ಶಾಂತಾಬಾಯಿ ಗಂಡ ಕೇಸು ಪವಾರ 6.ಸುನೀತಾ ಗಂಡ ಸಂಜು ಪವಾರ 7.ಜಗುಬಾಯಿ ತಂದೆ ಸೋಮಲು ಪವಾರ 8.ಸುರೇಖಾ ತಂದೆ ಸೋಮಲು ಪವಾರ 9.ಸುವಬಾಯಿ ಗಂಡ ಸೋಮಲು ಪವಾರ 10.ಸೋಮು ಪವಾರ ಇವರೆಲ್ಲರು ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಬಂದು ಅವಾಚ್ಯಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಆಳಂದ ಠಾಣೆ :
ದಿನಾಂಕ 08-10-2011 ರಂದು ಬೆಳಿಗ್ಗೆಯಿಂದ ಜೋತಿ ಇವಳು ತಾಂಡದಲ್ಲಿರದ ಕಾರಣ ಜೋತಿಯ ಮನೆಯವರೇಲ್ಲ ನನ್ನ ಮೇಲೆ ಸಂಶಯ ಮಾಡಿ ಶ್ರೀ ನಸರಸಿಂಗ @ ಪೋರ್ಮನ ತಂದೆ ಸೋಕಲು ಪವಾರ ಸಾ :ತಿರ್ಥ ತಾಂಡಾ ನಾನು ಮನೆಯಲ್ಲಿ ಇದ್ದಾಗ ನಮ್ಮ ಮನೆಯ ಎದರು ಇರುವ ಜೋತಿಯ ಮನೆಯವರಾದ ಮನು ತಂದೆ ಚಂದು ಆಡೆ,ಸಂತೋಷ ತಂದೆ ಚಂದು ಆಡೆ, ಚಂದು ತಂದೆ ಮೀಠು ಆಡೆ, ಶಂಕರ ತಂದೆ ಮೀಠು ಆಡೆ ಇವರೇಲ್ಲರು ಕೂಡಿ ಬಂದು ಅವಾಚ್ಯ ಶಬ್ದಗಳೀಂದ ಭೈದು ನಮ್ಮ ಹುಡುಗಿ ಜೋತಿಗೆ ಎಲ್ಲಿ ಒಯ್ಯದು ಬಿಟ್ಟು ಬಂದಿ ಅಂತ ಕೇಳಿದವರೆ ಕಟ್ಟಿಗೆಯಿಂದ ಕೈಯಿಂದ ಹೊಡೆಬಡೆ ಮಾಡಿ ರಕ್ತಗಾಯ ಗುಪ್ತಗಾಯಪಡಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: