POLICE BHAVAN KALABURAGI

POLICE BHAVAN KALABURAGI

11 August 2011

GULBARGA DISTRICT REPORTED CRIMES

ಕಿರುಕುಳ ಪ್ರಕರಣ :

ರೇವೂರ ಠಾಣೆ: ಶಾರದಾಬಾಯಿ ಗಂಡ ಭೀಮು ರಾಠೋಡ ಸಾ:ನಿಲೂರ ತಾಂಡಾ ತಾ:ಅಫಜಲಪೂರ ರವರು ನಾನು ಅಂಗನವಾಡಿ ಶಾಲೆಗೆ ಹೋಗುತ್ತೇನೆ ಅಂತ ಹೇಳಿದಾಗ ಗಂಡನಾದ ಭೀಮು ಇತನು ನೀನು ಅಂಗನವಾಡಿ ಶಾಲೆಗೆ ಹೊಗಬೇಡಾ ನನ್ನ ಜೋತೆ ಮುಂಬೈಗೆ ಬಾ ನೀನು ಅಂಗನವಾಡಿ ಕೆಲಸಕ್ಕೆ ಹೋದರೆ ನಿನಗೆ ಸುಮ್ಮನೆ ಬಿಡುವದಿಲ್ಲ ಅಂತಾ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಟಕಾ ಪ್ರಕರಣ :
ಬ್ರಹ್ಮಪೂರ ಠಾಣೆ
:  ದಿನಾಂಕ: 11/08/2011 ರಂದು ಮದ್ಯಾಹ್ನ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನೆಂದರೆ ಜಗತ ಸರ್ಕಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮೋಸ ಮಾಡಿ ಅವರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೆರೆಗೆ ಪಂಚರ ಸಮಕ್ಷಮ ಪಿ.ಎಸ.ಐ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹೆಸರು ವಿಳಾಸ ವಿಚಾರಿಸಲು ತಿಮ್ಮಯ್ಯ ತಂದೆ ಶಿವಪ್ಪ ಮೇಠಿ, ಸಾ|| ನಾಗನಟಗಿ ತಾ|| ಶಹಾಪೂರ, ಹಾ||ವ|| ಜೇವರ್ಗಿ ಕಾಲೋನಿ ಗುಲಬರ್ಗಾ ಅಂತಾ ಹೇಳಿದ್ದು, ಅವನ ಹತ್ತಿರ ನಗದು ಹಣ 3000/-, ಮಟಕಾ ಚೀಟಿ, ಜಪ್ತಿ ಮಾಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

No comments: