POLICE BHAVAN KALABURAGI

POLICE BHAVAN KALABURAGI

19 August 2011

GULBARGA DIST REPORTED CRIME

ಹಲ್ಲೆ ಮತ್ತು ಮಾನಭಂಗ ಪ್ರಕರಣ :
ಗ್ರಾಮೀಣ ಠಾಣೆ
:

ಶ್ರೀ ಲಕ್ಷ್ಮಣ ತಂದೆ ಭೀಮಶ್ಯಾ ಪಟ್ಟಣದವರ ಸಾ:ತಾಜಸುಲ್ತಾನಪೂರ ರವರು ನನಗೆ ಮತ್ತು ಹೆಂಡತಿಗೆ ದಿನಾಂಕ 18-8-2011 ರಂದು ಪಂಚಾಯಿತಿ ಮಾಡುವ ಸಲುವಾಗಿ ಧರ್ಮಶಾಲೆಗೆ ಕರೆದುಕೊಂಡು ಹೋಗಿ ನೀವು ಬಾನಾಮತಿ ಮಾಡುತ್ತೀದಿರಿ ಅಂತಾ ಶರಣಪ್ಪ ತಂದೆ ನಾಗಪ್ಪ ಮದನಕರ ಅಬಕಾರಿ ಇಲಾಖೆ, ನಾಗಪ್ಪ @ ನಾಗೇಶ ಮದನಕರ, ಮನೋಹರ ಮದನಕರ, ಸಂಜು ತಂದೆ ಅಂಬಾರಾಯ, ಶಿವಶರಣಪ್ಪ ತಂದೆ ಹಣಮಂತ ಗೊಬ್ಬರು ಸಂಗಡ ಇನ್ನೂ 8-10 ಜನರು ಎಲ್ಲರೂ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆ ಬಡೆ ಮಾಡಿ ಸೀರೆ ಹಿಡಿದು ಎಳೆದು ಜಗ್ಗಾಡಿ ಮಾನ ಭಂಗವನ್ನು ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: