POLICE BHAVAN KALABURAGI

POLICE BHAVAN KALABURAGI

14 June 2011

GULBARGA DISTRICT REPORTED CRIME

ಅಪಹರಣ ಪ್ರಕರಣ :

ನರೋಣಾ ಠಾಣೆ : ಶ್ರೀ.ತುಳಜಪ್ಪ ತಂದೆ ಗುಂಡಪ್ಪ ತಳಕೇರಿ ಸಾ:ಕುದಮುಡ್ ರವರು ನನ್ನ ಮಗಳಾದ ನಿರ್ಮಲಾ ಇವಳು ಅಂಬಲಗಾ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ದಿನಾಲು ತಮ್ಮ ಗೆಳತಿಯರೊಂದಿಗೆ ನಮ್ಮೂರಿನಿಂದ ಅಂಬಲಗಾ ಗ್ರಾಮಕ್ಕೆ ಹೋಗಿ ಬರುವದು ಮಾಡುತ್ತಾಳೆ. ಮಗಳ ಗೆಳತಿಯಾದ ಸಂಗಮ್ಮ ಇಬ್ಬರೂ ಕೂಡಿ ಶಾಳೆಗೆ ಹೋಗುತ್ತಿರುವಾಗ ನಿರ್ಮಲಾ ಇವಳಿಗೆ ಮಹೇಶ ತಂದೆ ಹಣಮಂತ ಮೇಲಿನಕೇರಿ ಇತನು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: