POLICE BHAVAN KALABURAGI

POLICE BHAVAN KALABURAGI

16 October 2017

KALABURAGI DIST REPORTED CRIMES

ಶಹಾಬಾದ ನಗರ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ: 15/10/2017 ರಂದು ದೇವಕ್ಕಿ ಗಂಡ ಜೇಮಸಿಂಗ ಸಾ: ಶಹಾಬಾದ ರವರು ಪಿರ್ಯಾದಿ ಸಲ್ಲಿಸಿದ್ದೆನೇಂದರೆ  ತಮ್ಮ  ಮನೆಯ ಆಸ್ತಿ ಸಂಬಂದ ಮೈದುನ ರವಿ ಜಾಧವ ಆತನ ಹೆಂಡತಿ ಹಾಗೂ  ನಾದನಿ ಎಲ್ಲರೊ ಸೇರೆ ತಮ್ಮ ಮನೆಯಲ್ಲಿ ಬಂದು ಅವಾಚ್ಯವಾಗಿ ಬೈಯ್ದು ಕೈಯಿಂದ ಬಡಿಗೆಯಿಂದ ಹೊಡೆದು ಖಾರದ ಪುಡಿ ಎರಚಿ ಹಾಕಿ ಜೀವದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಚೌಕ್ ಪೊಲೀಸ್ ಠಾಣೆ:

ಕರ್ತವ್ಯಕ್ಕೆ ಅಡೆಪಡೆ ಪ್ರಕರಣ: ದಿನಾಂಕ: 15.10.2017 ರಂದು ಶ್ರೀ ಬಾಬು.ಎ.ಪಾಟೀಲ ಪಿಸಿ 506 ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ತಾನು ಮತ್ತು  ಪಿ.ಎಸ್.ಐ (1) ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರೊಂದಿಗೆ ಜೀಪ್ ನಲ್ಲಿ  ಚೌಕ ವೃತ್ತದಿಂದ  ಗಂಜ್ ಕಡೆಗೆ ಹೋಗುವ ಮಾರ್ಗದಲ್ಲಿ KA32 EH 7624 ನೇದ್ದರ ಚಾಲಕ ಒನ್ ವೇ ಇಂದ ಬಂದು ಜಾಜಿ ಅಂಗಡಿಯವರ ಏದುರು ರೋಡಿನ ಮಧ್ಯದಲ್ಲಿ ವಾಹನ ನಿಲ್ಲಿಸಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡೆತಡೆ ಮಾಡಿದ್ದು ನಾನು ಸದರಿಯವನ ವಾಹನ ತೆಗೆಯಲು ಹೇಳಿದ್ದಕ್ಕೆ ನನಗೆ ಅವಾಚ್ಯ ಶಬಗ್ದಗಳಿಂಧ ಬಯ್ದು ಸುಗಮ ಸಂಚಾರ ಕುರಿತು ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಕರ್ತವ್ಯಕ್ಕೆ ಅಡ್ಡಿ  ಪಡಿಸಿದ್ದು . ಆತನನ್ನು ಚೌಕ ಪೊಲೀಸ್ ಠಾಣೆಗೆ ಕರೆತಂದು ಸದರಿಯವನ ವಿರುದ್ದ ನಮ್ಮ ಕೆಲಸದಲ್ಲಿ ಅಡೆತಡೆ ಮಾಡಿ ನಮಗೆ ಕರ್ತವ್ಯನಿರ್ವಹಿಸಲು ಕಷ್ಟವಾಗಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .

15 October 2017

KALBURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-10-2017 ಮಾಶಾಳ ಸಿಮಾಂತರ ಶಿವೂರ ಕ್ರಾಸ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೇಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಜೆ.ಎಚ್. ಇನಾಮದಾರ ಸಿ.ಪಿ.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾಶಾಳ ಸಿಮಾಂತರ ಶಿವೂರ ಕ್ರಾಸ್ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಶಿವೂರ ಕ್ರಾಸ ಹತ್ತಿರ ರೋಡಿನ ಬಾಜು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಜೂಜಾಡುತಿದ್ದ ಎಲ್ಲಾ 8 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಲ್ಲಿನಾಥ ತಂದೆ ಹಣಮಂತ ರೋಡಗಿ ಸಾ||ಹೈದ್ರಾ 2) ಪಾಂಡುರಂಗ ತಂದೆ ಸಿದ್ದಪ್ಪ ಕರಂಡೆ ಸಾ||ಉಪ್ಪಾರ 3) ಕಲ್ಯಾಣಸಿಂಗ್ ತಂದೆ ಭೀಮಸಿಂಗ್ ರಜಪೂತ 4) ಸೂರಜ್ ತಂದೆ ರಾವುಸಾಬ ಕರಂಡೆ ಸಾ||ಉಪ್ಪಾರ ಹಟ್ಟಿ 5) ರವಿ ತಂದೆ ಶಾಮರಾವ ಕರಂಡೆ ಸಾ||ಉಪ್ಪಾರ ಹಟ್ಟಿ 6) ಹಣಮಂತ ತಂದೆ ಸೀತಾರಾಮ ಕರಂಡೆ 7) ಮಹಿಬೂಬ ತಂದೆ ಅಲಾದಿನ್ ಶೇಖ್ ಸಾ||ಹೈದ್ರಾ. 8) ಅಹಮ್ಮದ್ ತಂದೆ ಮಹಿಬೂಬ ಚೌದ್ರಿ ಸಾ||ಕರಜಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  19,960/- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅನೀಲಕುಮಾರ ತಂದೆ ಕಿಶನ್ ವಚ್ಹಾಣ ಶಾಖಾಧಿಕಾರಿ ಜೆಸ್ಕಾಂ ಇಲಾಖೆ ಶಹಾಬಾದ ಇವರು ದಿನಾಂಕ:14.10.2017 ರಂದು 3.00 ಪಿಎಂಕ್ಕೆ ತಾನು ಮತ್ತು ತಮ್ಮ ಸಿಬ್ಬಂದಿಯವರಾದ ನಾಗರಾಜ, ರುಕ್ಮಯ್ಯಾ, ರವಿ ಹಾಗೂ ಇತರರೊಂದಿಗೆ ಶಹಾಬಾದದ ಗಾಂಧಿಚೌಕ್ ದಲ್ಲಿ ಬಾಕಿ ಇರುವ ವಿಧ್ಯೂತ್ ಸ್ತಾವರಗಳನ್ನು ಕಡಿತಗೊಳಿಸಲು ಹೋಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಬ್ಬಾಸ ಅಲಿ ಜವಾರಿ ಆತನ ಮಕ್ಕಳಾದ ಸಾಬೀರ್ ಹಾಗೂ ಇನ್ನೊಬ್ಬ ಕೂಡಿ ಬಂದು ನನಗೆ ಕರ್ತವ್ಯದಲ್ಲಿ ಅಡೆತಡೆ ಮಾಡಿ "ನಮ್ಮ ಅಂಗಡಿಯ ಕರೆಂಟ್ ಕ್ಯೂವ್ ನಿಕಾಲೆ ಸೀದಾ ಚಾಲು ಕರ್‌ ನಹಿತೋ ದೇಕ್ ಮಾಕೆ ಲೌಡೆ ಎಂದು ಬೈಯ್ಯುತ್ತಿದ್ದಾಗ ಅವರಿಗೆ ನಾನು ಯಾಕೇ ಬೈಯ್ಯುತ್ತಿರಿ ಮೊದಲಿಗೆ ಬಿಲ್ಲು ಕಟ್ಟಿ ಎಂದು ಹೇಳಿದಕ್ಕೆ ತೂ ಕ್ಯಾ ತೇರಿ ಸ್ಯಾಲರಿ ಮೇಸೆ ದೇತಾ ಆಗೆ ಭರೂಂಗಾ ಮೇರಿ ಮರ್ಜಿ ಬೇ" ಬೈಯ್ಯುತ್ತಿದ್ದಾಗ ಅವನ ಮಗ ಬಂದು "ಅಬೇ ತೂ ಕ್ಯಾ ಕರ್ತೆ ತೆರೇ ಮಾಕಾ ತೆರೆ ಜೂರು ಕೀ ಚೂತ್ ಮೇ ಸೇ ಲಾಕೆ ಭರೂಂ ಕ್ಯಾ" ಎಂದು ಅವಾಚ್ಚ ಶಬ್ದಗಳಿಂದ ಬೈದು ಅಬೇ ತೂ ಕ್ಯಾ ಲಂಬಾಣ್ಯಾಕಾ ತೂ ಕ್ಯಾ ಕರ್ತಾ ಬೇ ಜಾ" ಎಂದು ಜಾತಿ ನಿಂದನೆ ಮಾಡಿ ಸಾರ್ವಜನಿಕರ ಮುಂದೆ ನನಗೆ ಅವಮಾನ ಮಾಡುತ್ತಿರುವಾಗ ಸಂಗಡ ಇದ್ದ ಸಿಬ್ಬಂದಿ ಜನರು ಜಗಳ ಬಿಡಿಸಿದರು ನನಗೆ ಕರ್ತವ್ಯದಲ್ಲಿ ಅಡೆತಡೆ ಮಾಡಿ ಅವಾಚ್ಚವಾಗಿ ಬೈದು ಜಾತಿನಿಂದನೇ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

14 October 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 13-10-2017 ರಂದು ಮೇಳಕುಂದಾ (ಬಿ) ಗ್ರಾಮದಲ್ಲಿ ರಸ್ತೆಯ ಮೇಲಿನ ಮಳೆ ನೀರಿನ ಸಂಬಂಧ 1) ಶಾಂತಲಿಂಗಪ್ಪ ತಂದೆ ಚೆನ್ನಣ್ಣ ಡೆಂಘಿ 2) ಶಿವಲಿಂಗಪ್ಪ ತಂದೆ ಚೆನ್ನಣ್ಣ ಡೆಂಘಿ 3) ರಾಜು ತಂದೆ ಮಹಾಂತಪ್ಪ ಡೆಂಘಿ 4) ಪ್ರಭು @ ಪರಮಾನಂದ ತಂದೆ ಶಿನಗಪ್ಪ ಗೌನಳ್ಳಿ  5) ಬಸವರಾಜ ತಂದೆ ಲಕ್ಷ್ಮಣ ಗೌನಳ್ಳಿ ಸಾಃ ಎಲ್ಲರೂ ಮೇಳಕುಂದಾ (ಬಿ) ಗ್ರಾಮ ತಾ.ಜಿಃ ಕಲಬುರಗಿ ರವರು ಶಾಮರಾಯ ತಂದೆ ಶಿವರಾಯ ಒಡೆಯವರ ಇತನೊಂದಿಗೆ ಜಗಳ ಮಾಡುತ್ತಿದ್ದಾಗ ಫಿರ್ಯಾದಿದಾರರು ಜಗಳ ಬೀಡಿ ಸಲು ಹೋದಾಗ ಆರೋಪಿತ ರೇಲ್ಲರೂ ಕೂಡಿಕೊಮಡು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು , ಹೊಡೆ ಬಡೆ ಮಾಡಿ ಜಾತಿ ನಿಂದನೆ ಮಾಡಿದಲ್ಲದೆ ಜೀವದ ಭೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಮಲ್ಲಿಕಾಜರ್ುನ ತಂದೆ ಧರ್ಮಣ್ಣ ಕೋಟಿ ಸಾಃ ಮೇಳಕುಂದಾ(ಬಿ) ತಾ.ಜಿಃ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ :ದಿನಾಂಕ 13-10-2017 ರಂದು ಮೇಳಕುಂದಾ (ಬಿ) ಗ್ರಾಮದಲ್ಲಿ ರಸ್ತೆಯ ಮೇಲಿನ ಮಳೆ ನೀರಿನ ಸಂಬಂಧ ಮಹಾದೇವಪ್ಪ ಒಡೆಯರ ಸಂಗಡ 07 ಜನರು ಸಾಃ ಎಲ್ಲರೂ ಮೇಳಕುಂದಾ(ಬಿ) ರವರು  ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ಶ್ರೀ ಬಸವರಾಜ ತಂದೆ ಲಕ್ಷ್ಮಣ ಉದನೂರ ಸಾಃ ಮೇಳಕುಂದಾ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 12-10-2017 ರಂದು ರಾಷ್ಟ್ರಿಯ ಹೆದ್ದಾರಿ 218ರ ಶಹಾಭಾದ ಕ್ರಾಸ ದಾಟಿ ಮುಂದೆ ರೊಡಿನ ಮೇಲೆ ಕಾರ ನಂ ಕೆಎ-32 ಪಿ-06/86 ನೆದ್ದರ ಚಾಲಕನು ತನ್ನ ಕಾರನ್ನು  ಅತೀ ವೇಗ ಮತ್ತು ಅಲಕ್ಷ್ಯತ ನದಿಂದ ಚಲಾಯಿಸಿಕೊಮದು ಬಂದು ಫಿರ್ಯಾದಿದಾರರ ಮೋಟಾರ ಸೈಕಲ ನಂ ಕೆಎ-28 ಇಎನ್-4146 ನೆದ್ದಕ್ಕೆ ಅಪಘಾತಪಡಿಸಿರುತ್ತಾಶನೆ ಅಂತಾ ಶ್ರೀ ಮಲ್ಲಪ್ಪ ತಂದೆ ಗೊಲ್ಲಾಳಪ್ಪ ಸಾಃ ಯಂಕಂಚಿ ತಾಃ ಸಿಂದಗಿ ಜಿಃ ವಿಂಯಜಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.