POLICE BHAVAN KALABURAGI

POLICE BHAVAN KALABURAGI

01 August 2017

Kalaburagi District Reported Crimes.


¥sÀgÀºÀvÁ¨ÁzÀ ¥ÉưøÀ oÁuÉ : ¢: 29/07/17 gÀAzÀÄ ªÀiÁqÀ §Æ¼À oÁuÉAiÀÄ UÀÄ£Éß £ÀA 108/17 gÀ°è C¥sÀºÀgÀtªÁzÀ ²æÃ¤£ÁxÀ vÀAzÉ ªÀİèPÁdÄð ªÀÄÄZÀÑSÉÃqÀ EvÀ£À£ÀÄß DgÉÆÃ ¦vÀgÀ §¸À£Á¼À UÁæªÀÄzÀ°è EgÀĪÀ §UÉÎ ªÀiÁ»w ªÉÄÃgÉUÉ ¸ÀzÀj ¥ÀvÉÛ PÀÄjvÀÄ  rJ¸ï¦ ±ÀºÁ¨ÁzÀ ºÁUÀÆ EvÀgÉà C¢üPÁjUÀ¼ÀÄ ¥ÀvÉÛUÉ ºÉÆÃzÁ UÀ DgÉÆÃ¦vÀgÉ®ègÀÆ UÀÄA¥ÀÄ PÀnÖPÉÆAqÀÄ ¥ÉưøÀ C¢üPÁj UÀ¼À ªÉÄÃ¯É ªÀÄgÀuÁAwPÀ ºÀè¯É ªÀiÁr PÉÆ¯É ªÀiÁqÀ®Ä ¥ÀæAiÀÄ wß¹ PÀvÀðªÀåPÉ CrØ¥Àr¹zÁ UÀ DvÀä¸ÀAgÀPÀëuÉUÁV DgÉÆÃ ¦vÀgÀ ªÉÄÃ¯É UÀÄAqÀÄ ºÁj¹ zÀÄÝ UÀÄAqÀÄ vÀUÀİzÀ DgÉÆÃ ¦vÀgÀ£ÀÄß D¸ÀàvÉæUÉ ¸ÉÃj¹zÀÄÝ ಬಗ್ಗೆ  ವರದಿ.
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:31/07/2017 ರಂದು ಬೆಳಗ್ಗೆ 9:00 ಗಂಟೆಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಗಡ ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಇವರನ್ನು  ಕರೆದುಕೊಂಡು ಗಸ್ತು ಕರ್ತವ್ಯ ಮಾಡುತ್ತಾ 10:00 ಎಎಮ್ಕ್ಕೆ ಲಾಲಗೇರಿ ಅಂಬಾಭವಾನಿ ಗುಡಿ ಹತ್ತಿರ ಇದ್ದಾಗ ಮಾಹಿತಿ ತಿಳಿದು ಬಂದಿದ್ದೆನಂದರೆ, ಮಾಣಿಕೇಶ್ವರಿ ಕಾಲೋನಿಯ ಕುಳಗೇರಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಪ್ರಕಾಶ ತಂದೆ ದೌಲಪ್ಪಾ ಸೊನ್ನದವರ ಸಾ:ಮಾಣಿಕೇಶ್ವರಿ ಕಾಲೋನಿ ಮತ್ತು 2) ಮಹ್ಮದ ಇಬ್ರಾಹಿಮ್ ತಂದೆ ಅಬ್ದುಲ್ ರಶೀದ ವಯ:55 ವರ್ಷ ಸಾ: ಖಣಿ ಏರಿಯಾ ಕನಕ ನಗರ ಕಲಬುರಗಿ ಇವರನ್ನು ಬರಮಾಡಿಕೊಂಡು ಮಾಣಿಕೇಶ್ವರಿ ಕಾಲೋನಿ ಕುಳಗೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದಿದ್ದು ನಂ ಸಂಗಡ ಬಂದು ದಾಳಿ ಕಾಳಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೊಡಲು ತಿಳಿಸಿದ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡಿದ್ದು ಇರುತ್ತದೆ. ನಂತರ ಪಿಎಸ್ ಮೇಡಂರವರು, ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಹಾಗೂ ನಾವು ಎಲ್ಲರೂ ಕೂಡಿಕೊಂಡು ಸರಕಾರಿ ಜೀಪನಲ್ಲಿ ಹೊರಟು ಕುಳಗೆರಿದಿಂದ ಸ್ವಲ್ಪ  ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಕಂಟೆಯ ಮರೆಯಲ್ಲಿ ನಿಂತು 10:30 ಎಎಮ್ಕ್ಕೆ ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ   ನಮಗೆ ತೊರಿಸಿ ಖಾತ್ರಿ ಪಡಿಸಿಕೊಂಡು ಪಿಎಸ್ಐ ಮೇಡಂ ರವರು ಮತ್ತು ಪ್ರೋ.ಪೆಸ್ಐರವರುಗಳು ಹಾಗೂ ಸಿಬ್ಬಂದಿ ಎಲ್ಲರೂ  ಸದರಿಯವನ ಮೇಲೆ 10:40 ಎಎಮ್ಕ್ಕೆ ದಾಳಿ ಮಾಡಿ ಹಿಡಿದು ಪಿಎಸ್ ಮೇಡಂರವರು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಹಣಮಂತ ತಂದೆ ಚಂದಪ್ಪಾ ಕೋಳಿ ವಯ:60 ವರ್ಷ :ಮಂಟಪ ಕೆಲಸ ಜಾ:ಕಬ್ಬಲೀಗೆರ ಸಾ:ಮಾಣಿಕೇಶ್ವರಿ ಕಾಲೋನಿ ಎಲ್ಲಮ್ಮಾ ಗುಡಿ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1150/-, ಒಂದು ಬಾಲ್ ಪೆನ್, 2 ಮಟಕಾ ಬರೆದ ಚೀಟಿಗಳು ದೊರಕಿದ್ದು ಇರುತ್ತವೆ. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಭೆಗೆ ತೆಗೆದುಕೊಂಡು ಆರೋಪಿತನೊಂದಿಗೆ ಠಾಣೆಗೆ 12:00 ಪಿಎಮ್ಕ್ಕೆ ಮುಂದಿನ ಕ್ರಮಕ್ಕಾಗಿ ತಂದು ಒಪ್ಪಿಸಿದ್ದು ಮುಂದಿನ ಕ್ರಮ ಬಗ್ಗೆ  ವರದಿ.

gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:31/07/2017 ರಂದು  ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನಂದರೆ, ಠಾಣಾ ವ್ಯಾಪ್ತಿಯ ಗಂಗಾ ನಗರ ಹನುಮಾನ ಗುಡಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದಿದ್ದು ನಿವು ಸಂಗಡ ಬಂದು ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೊಡಲು ತಿಳಿಸಿದ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡಿದ್ದು ಇರುತ್ತದೆ. ನಂತರ ಪಿಎಸ್ ಮೇಡಂರವರು, ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಹಾಗೂ ನಾವು ಎಲ್ಲರೂ ಕೂಡಿಕೊಂಡು ಸರಕಾರಿ ಜೀಪನಲ್ಲಿ ಹೊರಟು ಹನುಮಾನ ಗುಡಿಯಿಂದ ಸ್ವಲ್ಪ  ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಗುಡಿಯ ಹಿಂಬಾಗದಲ್ಲಿ ಮರೆಯಲ್ಲಿ ನಿಂತು  1:25 ಪಿಎಮ್ಕ್ಕೆ ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ  ನಮಗೆ ತೊರಿಸಿ ಖಾತ್ರಿ ಪಡಿಸಿಕೊಂಡು ಪಿಎಸ್ಐ ಮೇಡಂ ರವರು ಮತ್ತು ಪ್ರೋ.ಪೆಸ್ಐರವರುಗಳು ಹಾಗೂ ಸಿಬ್ಬಂದಿ ಎಲ್ಲರೂ  ಸದರಿಯವನ ಮೇಲೆ 1:30 ಪಿಎಮ್ಕ್ಕೆ ದಾಳಿ ಮಾಡಿ ಹಿಡಿದು ಪಿಎಸ್ ಮೇಡಂರವರು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1)  ಅಶೋಕ ತಂದೆ ಹಣಮಂತ ಯಾದವ ವಯ:60 ವರ್ಷ ಜಾ:ಗೊಲ್ಲರ :ಕೂಲಿ ಕೆಲಸ ಸಾ:ಮಾಣಿಕೇಶ್ವರಿ ಕಾಲೋನಿ ಹತ್ತಿರ ಕುಳಗೇರಿ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1400/-, ಒಂದು ಬಾಲ್ ಪೆನ್, 3 ಮಟಕಾ ಬರೆದ ಚೀಟಿಗಳು ದೊರಕಿದ್ದು ಇರುತ್ತವೆ. ಸದರಿಯವುಗಳನ್ನು ನಾವು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಮಾಲನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಭೆಗೆ ತೆಗೆದುಕೊಂಡು ಆರೋಪಿತನೊಂದಿಗೆ ಠಾಣೆಗೆ 2:45 ಪಿಎಮ್ಕ್ಕೆ ತಂದು ಮುಂದಿನ ಕ್ರಮ ಬಗ್ಗೆ  ವರದಿ.

31 July 2017

Kalaburagi District Reported Crimes.

 ªÀĺÁUÁAªÀ ¥ÉưøÀ oÁuÉ : ¢£ÁAPÀ: 27/07/2017 gÀAzÀÄ 6-00 ¦JA ¸ÀĪÀiÁjUÉ ¦üAiÀiÁ𢠲ªÀgÁd ªÀÄvÀÄÛ DvÀ£À ªÀÄUÀ¼ÀÄ ¸Á¢é PÀÆrPÉÆAqÀÄ PÀ®§ÄgÀV¬ÄAzÀ ªÀĺÁUÁAªÀPÉÌ PÉÆæÃdgÀ fÃ¥À £ÀA. PÉJ:35-5902 £ÉÃzÀÝgÀ°è PÀĽvÀÄPÉÆAqÀÄ §gÀĪÁUÀ ¸ÀzÀj fÃ¥À ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹, ºÀ¼É CAPÀ®V PÁæ¸À ºÀwÛgÀ MªÉÄäÃ¯É ¨ÉæÃPï ºÁqzÀÝjAzÀ CzÉà ªÉüÉUÉ E£Éæß§â C¥Á¢vÀ£ÀÄ vÀ£Àß PÉÆæÃdgÀ fÃ¥À £ÀA. J¦:27JPïì:7609 £ÉÃzÀÝ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽvÀ fæUÉ »A¢¤AzÀ rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ ¦üAiÀiÁð¢AiÀÄ §®UÁ°£À vÉÆqÉ ªÀÄÄjzÀÄ ¨sÁj UÀÄ¥ÀÛUÁAiÀĪÁVದ್ದ ಬಗ್ಗೆ ವರದಿ.  
ನೆಲೋಗಿ ಪೊಲೀಸ್ ಠಾಣೆ : ದಿನಾಂಕ: 30/07/2017 ರಂದು 8.00 ಎ ಎಮ್ ಕ್ಕೆ ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಭೀಮರಾಯ ಸೈದಾಪೂರ ವಯ|| 45 ವರ್ಷ ಜಾ|| ಕುರಬರ ಉ|| ಹೊಲ ಮನೆ ಕೆಲಸ ಸಾ|| ಮಾವನೂರ ತಾ|| ಜೇವರ್ಗಿ ಜಿ:ಕಲಬುರ್ಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ನನ್ನ ಗಂಡನ ಹೆಸರಿನಿಂದ ನಮ್ಮೂರ ಸಿಮಾಂತರ ಹೊಲ ಸರ್ವೆ ನಂ: 133 ವಿಸ್ತಿರ್ಣ 6 ಎಕ್ಕರೆ ಜಮೀನಿನ ಮೇಲೆ ನನ್ನ ಗಂಡ ಮಂದೇವಾಲದ SBI ಬ್ಯಾಂಕಿನಲ್ಲಿ 6,50,000 ರೂ ಸಾಲ ಮಾಡಿದ್ದು ಅಲ್ಲದೆ ಊರ ಮನೆಯರ ಹತ್ತಿರ ಕೈಗಡದಂತೆ 5 ಲಕ್ಷ ರೂ ಹಣ ಪಡೆದುಕೊಂಡಿದ್ದು. ಅಲ್ಲದೆ ನನ್ನ ಹೆಸರಿನಿಂದಿರುವ ಸರ್ವೆ ನಂ 15 ವಿಸ್ತೀರ್ಣ 2 ಎಕ್ಕರೆ ಜಮೀನಿನ ಮೇಲೆ PKG ಶಾಖೆ ಜೇವರ್ಗಿಯಲ್ಲಿ 90 ಸಾವಿರ ರೂ ಸಾಲ ಮಾಡಿದ್ದು ಹೊದ ವರ್ಷ ಮಳೆಬಾರದೆ ಬೇಳೆ ಬೆಳೆಯದೆ ಇದ್ದರಿಂದ ಮಾಡಿದ ಸಾಲ ತಿರಿಸಲಾಗದೆ ನನ್ನ ಗಂಡ ಯಾವಗಲು ಚಿಂತೆ ಮಾಡುತ್ತಿದ್ದ ಅವನಿಗೆ ನಾನು ನನ್ನ ಮಗ ಹಣಮಂತ ನಮ್ಮ ಸಂಬಂಧಿ ನಾಗರಾಜ ಹಾಗೂ ಇತರರು ಮುಂದಿನ ವರ್ಷ ತೀರಿಸಿದ್ದರಾಯಿತು ಎಂದು ಸಾಂತ್ವಾನ ಹೇಳಿದ್ದೇವು. ದಿನಾಂಕ: 27/07/2017 ರಂದು ನಾನು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಕೂಲಿ ಹಣ ತಗೆದುಕೊಂಡು ಬರಲು ಹೋಗಿದ್ದೇನು. ಮನೆಯಲ್ಲಿ ನನ್ನ ಗಂಡ ಒಬ್ಬನೆ ಇದ್ದನು ನಾನು  ಬರಲು ಮನೆಗೆ ಬಂದು ನೋಡಲು ನನ್ನ ಗಂಡ ಒದ್ದಾಡುತ್ತಿದ್ದನು. ಅವನಿಗೆ ಬಾಯಿಂದ ನೊರೆಬರುತ್ತಿತ್ತು ಇವನನ್ನು ನೋಡಿ ನಾನು ಚಿರಾಡುತ್ತಿರುವಾಗ ನನ್ನ ಮಗ ಹಣಮಂತ ನಮ್ಮ ಸಂಬಂಧಿ ನಾಗರಾಜ ಹಾಗೂ ನಮ್ಮ ಪಕ್ಕದ ಮನೆಯ ಅಮೃತ ತಳವಾರ ಅಲ್ಲಿಗೆ ಬಂದಿದ್ದು ನಾನು ನನ್ನ ಗಂಡನಿಗೆ ವಿಚಾರಿಸಲಾಗಿ ಸಾಲದ ಹಣತೀರಿಸಲಾಗಿದೆ ಮನೆಯಲ್ಲಿರುವ ವಿಷ ಸೇವನೆ ಮಾಡಿರುತ್ತೇನೆಂದು ತಿಳಿಸಿದನು. ನಂತರ ನಾವು ನನ್ನ ಗಂಡನಿಗೆ ಉಪಚಾರ ಕುರಿತು ಜೇವರ್ಗಿಯ ಸರಕಾರಿ ಆಸ್ಪತ್ರಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಮೇಡಿಕೇರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿಂದ ಉಪಚಾರ ಫಲಿಸದ ಕಾರಣ ನನ್ನ ಗಂಡನಿಗೆ ನಮ್ಮೂರಿಗೆ ಕರೆದುಕೊಂಡು ಬರುವಾಗ ದಿನಾಂಕ: 30/07/2017 ರಂದು ಬೆಳೀಗ್ಗೆ 6 ಗಂಟೆಯ ಸುಮಾರಿಗೆ ವಿಷದ ಬಾದೆಯಿಂದ ನನ್ನ ಗಂಡ ಕಟ್ಟಿಸಂಗಾವಿ ಸಮೀಪ ಮಾರ್ಗದ ಮದ್ಯ ಮೃತಪಟ್ಟಿರುತ್ತಾನೆ. ನನ್ನ ಗಂಡನು ಕೃಷಿಗಾಗಿ SBI  ಬ್ಯಾಂಕ ಮಂದೇವಾಲ ಹಾಗೂ  PKG ಜೇವರ್ಗಿಯಲ್ಲಿ ಹಾಗೂ ಊರ ಮನೆಯವರ ಹತ್ತಿರ ಕೈಗಡವಾಗಿ ಹಣ ಪಡೆದುಕೊಂಡಿದ್ದು ಮಾಡಿದ ಸಾಲ ತೀರಿಸಲಾಗದೆ ಮನನೊಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಅರ್ಜಿ ಮೂಲಕ ವಿನಂತಿ.. ಕಾರಣ ಮುಂದಿನ ಕಾನೂನು ಕ್ರಮ ಜರಗಿಸಬೇಕು ಅಂತಾ ಇತ್ಯಾದಿ  ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಮಾಡಿಕೊಂಡು ಬಗ್ಗೆ ವರದಿ.  

¥sÀgÀºÀvÁ¨ÁzÀ ¥ÉưøÀ oÁuÉ. : ಇಂದು ದಿನಾಂಕ : 30/07/2017 ರಂದು ಮದ್ಯಾಹ್ನ 3:15 ಗಂಟೆಗೆ ಶ್ರೀ ಶಿವಶರಣಪ್ಪಾ ತಂದೆ ಶ್ಯಾಮರಾವ ಘಟ್ಟದ  ವ: 52 ವರ್ಷ ಉ: ಒಕ್ಕಲುತನ ಜಾ:ಲಿಂಗಾಯತ ಸಾ: ಭಂಕೂರ ತಾ; ಚೀತ್ತಾಪೂರ ಹಾ: ವ: ಸೀತನೂರ ತಾ: ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರದಲ್ಲಿ ಟೈಪ ಮಾಡಿದ ಅರ್ಜಿ ಹಾಜರಪಡಿಸಿದರ ಸಾರಾಂಶವೆನೆಂದರೆ ನಾನು ಶಿವಶರಣಪ್ಪಾ ತಂದೆ ಶ್ಯಾಮರಾವ ಘಟ್ಟದ  ವ:52 ವರ್ಷ ಉ:ಒಕ್ಕಲುತನ ಜಾ:ಲಿಂಗಾಯತ ಸಾ: ಭಂಕೂರ ತಾ; ಚೀತ್ತಾಪೂರ ಹಾ: ವ: ಸೀತನೂರ ಬರೆದು ಕೊಡುವ ಅರ್ಜಿಏನೆಂದರೆ. ಸೀತನೂರ ಗ್ರಾಮದಲ್ಲಿ ನಮ್ಮ ತಂದೆಯವರು 2002 ಸಾಲಿನಲ್ಲಿ  ನಮ್ಮೂರ ಫತ್ರುಸಾಬ  ಜಮಾದಾರ ಮತ್ತು ಬಾಬು ಜಮಾದಾರ ಇವರ ಹೊಲವನ್ನು  ಖರೀದಿಸಿದ್ದು ಇರುತ್ತದೆ. ನಾವು ಹೊಲ ಖರಿದೀಸಿ ಎರಡು ವರ್ಷಗಳ ವರೆಗೆ ಹೊಲವನ್ನು ಉಳುಮೆ ಮಾಡುತ್ತಾ ಬಂದಿದ್ದು. ಎರಡು ವರ್ಷಗಳ ನಂತರ ನಾವು ಹೊಲ ಖರೀದಿಸಿದ ಫತ್ರುಸಾಬ ಜಮಾದಾರ ಮತ್ತು ಬಾಬು ಜಮಾದಾರ ಇವರ ಅಣ್ಣತಮ್ಮಕೀಯವರಾದ ಮೌಲಾಸಾಬ ಜಮಾದಾರ ಇವರು ಈ ಹೊಲ ತಮ್ಮದು ಇರುತ್ತದೆ ಅಂತಾ ಕೋರ್ಟದಲ್ಲಿ ಸಿವಿಲ್‌ ಕೇಸು ಮಾಡಿದ್ದು. ಕೋರ್ಟದಲ್ಲಿ ಮಾಡಿರುವ ಸೀವಿಲ ಕೇಸು ಮೂರು ವರ್ಷಗಳ ಹಿಂದೆ ಜಿಲ್ಲಾ ನ್ಯಾಯಾಲಯ ದಿಂದ ತೀರ್ಪು ಬಂದು ನಮ್ಮಂತೆ ಆಗಿದ್ದು ಇರುತ್ತದೆ. ಅಲ್ಲಿಂದ ಇಲ್ಲಿಯವರೆಗೆ ನಾವೇ ಉಳುಮೆ ಮಾಡುತ್ತಾ ಬಂದಿದ್ದು ಮತ್ತೆ ಈ ವರ್ಷ ಮೌಲಾಸಾಬನ ಹೆಂಡತಿ ಮತ್ತು ಮಕ್ಕಳು ನಮಗೆ ಗಳೇ ಹೊಡೆಯದಂತೆ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಹೀಗಿದ್ದು ಇಂದು ದಿನಾಂಕ:30/07/2017 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಹೊಲಕ್ಕೆ ಗಳೇ ಹೊಡೆಯಲು ಟ್ರ್ಯಾಕ್ಟರ ತೆಗೆದುಕೊಂಡು ನಾನು ನನ್ನ ಅಣ್ಣನ ಮಗನಾದ ಜಯಪ್ರಕಾಶ ಹಾಗು ನಮ್ಮ ಅಳಿಯ ಅಣ್ಣಾರಾವ  ಬಿಸಗೊಂಡ ಸಾ: ಪಟ್ಟಣ್ಣ ಹಾಗೂ ನಮ್ಮ ಮನೆಯಲ್ಲಿ ಕೆಲಸ ಮಾಡುವ ವಜೀರಪಟೇಲ ತಂದೆ ನಬಿಪಟೇಲ ಮಾಲಿ ಎಲ್ಲರೂ ಗಳೇ ಹೊಡೆಯಲು ಹೋಗಿ ಹೊಲದಲ್ಲಿ ಗಳೇ ಹೊಡೆಯುತ್ತಿದ್ದಾಗ ಅದೇ ಸಮಯಕ್ಕೆ ನಮ್ಮೂರ ಮೌಲಾಸಾಬ ಇವರ ಹೆಂಡತಿ ರೋಶನಬೀ ಹಾಗೂ ಮಗ ಅಬೀದ ಇಬ್ಬರು ಕೂಡಿ ಕೊಂಡು ಜೋರಾಗಿ ಚೀರಾಡುತ್ತಾ ಅವ್ಯಾಚ್ಛವಾಗಿ ಬೈಯುತ್ತಾ ನಮ್ಮ ಹತ್ತಿರ ಬಂದವರೇ  ರಂಡಿ ಮಗನೇ ಶಿವಶರಣ್ಯಾ ನಮ್ಮ ಹೊಲದಾಗ ಗಳೇ ಹೊಡೆಯುತ್ತೀ ಸೂಳೇ ಮಗನೇ ಅಂತಾ ಬೈಯುತ್ತಾ ಗಳೇ ಹೊಡೆಯುವದನ್ನು ತಡೆದು ನಿಲ್ಲಿಸಿದ್ದಾಗ ನಾನು ಮತ್ತು ನನ್ನ ಅಣ್ಣನ ಮಗ ಇದು ನಮ್ಮ ಹೊಲ ಇದೇ ಈ ಹೊಲ ನಮ್ಮ ತಂದೆ 15 ವರ್ಷಗಳ ಹಿಂದೇ ಖರೀದಿಸಿದ್ದು ಮತ್ತು ಕೋರ್ಟ ನಮ್ಮಂತೆ ಮಾಡಿದೇ ನೀಮ್ಮದು ಏನಾದರು ತೊಂದರೆ ಇದರೆ ಕೋರ್ಟಿಗೆ ಹೋಗುವಂತೆ ಹೇಳುತ್ತಿದ್ದಾಗ ಅಬೀದನು ಒಮ್ಮೇಲೆ ರಂಡಿ ಮಗನೇ ಹೊಲ ನಿನ್ನದು ಅದಾ ಅಂತಾ ರಂಡಿಕೇ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ಖುರುಪಿ ತೆಗೆದುಕೊಂಡು ನನಗೆ ಹೊಡೆಯಲು ಬಂದಾಗ ನಾನು ಆ ಖುರುಪಿ ಕೈಯಿಂದ ಹಿಡಿದಿದ್ದು ಆಗ ನನ್ನ ಅಣ್ಣನ ಮಗ ಅವರಿಗೆ ಸಮಾದಾನ ಮಾಡಲು ಬಂದಾಗ ಅವನಿಗೂ ಮತ್ತು ನನಗೂ ರೋಶನಬೀ ಇವಳು ಕಲ್ಲು ತೆಗೆದುಕೊಂಡು ಹೊಡೆಯು ತ್ತಿದ್ದಾಗ ಆ ಕಲ್ಲುಗಳಿಂದ ತಪ್ಪಿಸಿಕೊಂಡಿದ್ದು ಒಂದೇರಡು ಕಲ್ಲುಗಳು ನಮಗೆ ಕಾಲಿಗೆ ಮೇಕೈಗೆ ಅಲ್ಲಲ್ಲಿ ಬಡಿದಿದ್ದು ಇರುತ್ತದೆ ಆಗ ಅಲ್ಲೇ ಇದ್ದ ವಜೀರ ಪಟೇಲ ಮತ್ತು ಅಳಿಯ ಅಣ್ಣಾರಾವ ಇಬ್ಬರು ಅವರಿಂದ ನಮಗೆ ಬಿಡಿಸಿ ಅವರಿಗೆ ಅಡ್ಡಲಾಗಿ ನಿಂತಿದ್ದರಿಂದ ನಾನು ಮತ್ತು ನನ್ನ ಅಣ್ಣನ ಮಗ ಇಬ್ಬರು ಅವರಿಗೆ ಅಂಜಿ ಅಲ್ಲಿಂದ ಓಡಿ ಬಂದಿದ್ದು. ನಾವು ಓಡಿ ಬರುತ್ತಿರುವಾಗ ಅಬೀದನು ನಮಗೆ ತನ್ನ ಕೈಯಲ್ಲಿದ್ದ ಕಬ್ಬಿಣದ ಖುರುಪಿ ತೋರಿಸಿ ಮತ್ತೆ ನೀವು ಈ ಹೊಲದ ಕಡೆಗೆ ಬಂದರೇ ಈ ಖುರುಪಿಯಿಂದ ಹೊಡೆದ ನಿಮಗೆ ಖಲ್ಲಾಸ ಮಾಡುತ್ತೇನೆ ಇವತ್ತು ಮಕ್ಕಳೇ ನೀವು ಉಳಿದಿದ್ದೀರಿ ಅಂತಾ ಜೋರಾಗಿ ಇಬ್ಬರು ಚೀರಾಡುತ್ತಿದ್ದರು. ನಾವು ಅವರಿಗೆ ಅಂಜಿ ಅಲ್ಲಿಂದ ಗಾಬರಿಯಿಂದ ಓಡಿ ಬಂದಿರುತ್ತೇನೆ. ಜಗಳವಾದಾಗ ಮದ್ಯಾಹ್ನ 2:30 ಗಂಟೆಯಾಗಿತ್ತು. ಕಾರಣ ನಮ್ಮ ಹೊಲದಲ್ಲಿ ಅತಿಕ್ರಮವಾಗಿ ಬಂದು ನಮಗೆ ಗಳೇ ಹೊಡೆಯದಂತೆ ತಡೆದು ಕಬ್ಬಿಣ್ಣದ ಖುರುಪಿಯಿಂದ ಹೊಡೆದು ಇದರಿಂದ ಖಲ್ಲಾಸ ಮಾಡು ತ್ತೇನೆ ಅಂತಾ ಅಂಜಿಸಿರುವ ಸೀತನೂರ ಗ್ರಾಮದ ಅಬೀದ ತಂದೆ ಮೌಲಾಸಾಬ ಜಮಾದಾರ ಹಾಗೂ ರೋಶನಬೀ ಗಂಡ ಮೌಲಾಸಾಬ ಜಮಾದಾರ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಅರ್ಜೀ ಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.  

30 July 2017

Kalaburagi District Reported Crimes.


±ÀºÁ¨ÁzÀ £ÀUÀgÀ ¥ÉưøÀ oÁuÉ : ದಿನಾಂಕ: 29/07/2017 ರಂದು ಸಾಯಂಕಾಲ 7-00 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಉಪ ತಹಸೀಲ್ದಾರರು ನಾಡ ಕಾರ್ಯಲಯ ಶಹಾಬಾದ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಗಣಕಿಕೃತ ಮಾಡಿಸಿದ ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ. ಮಾನ್ಯ ಸಹಾಯಕ ಆಯುಕ್ತರು ಸೇಡಂ ರವರ ಮೌಖಿಕ ಆದೇಶದಂತೆ ದಿನಾಂಕ: 15/07/2017 ರಂದು ಬೆಳ್ಳಿಗೆ 11-00 ಗಂಟೆಗೆ ಮಾಹಿತಿ ತಿಳಿಸಿದನೆಂದರೆ ಹೊನಗುಂಟಾ ಗ್ರಾಮದ ಸೀಮಾತರದಲ್ಲಿ ಸರ್ವೆ ನಂಬರ ಉಳ್ಳ ಜಮೀನುಗಳಲ್ಲಿ ಆಕ್ರಮ ಹಾಗೂ ಕಳ್ಳತನದಿಂದ ಕಾಗಿಣಾ ನದಿಯಿಂದ ಮರಳು ಹೊರ ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಮರಳು ಸಂಗ್ರಹಿಸಿ ಇಟ್ಟಿರುವುದಾಗಿ ತಿಳಿದು ಬಂದಿದ್ದು ದಾಳಿ ಮಾಡಿ ಕ್ರಮ ಕೈಗೊಳ್ಳಿ ಅಂತಾ ಅದೇಶದ ಮೇರೆಗೆ ನಾನು ಶಹಾಬಾದ ನಗರ ಠಾಣೆಯ ಶ್ರೀ ಕಲ್ಯಾಣಿ ಎ.ಎಸ್.ಐ , ಸಂಜುಕುಮಾರ ಸಿಪಿಸಿ 1098, ಲೊಕೋಪಯೋಗಿ ಇಲಾಖೆಯ ಶ್ರೀ ಸಾಹೇಬರಾವ ಸುಪರವೈಜರ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಾದ ಶ್ರೀ ಮಹ್ಮದ ಸುಬಾನ ಎಲ್ಲಾರೂ ಕೂಡಿ ಹೊನಗುಂಟಾ ಗ್ರಾಮಕ್ಕೆ 11-30 ಗಂಟೆಗೆ ಹೋಗಿ ಹೊನಗುಂಟಾ ಗ್ರಾಮದ ಗ್ರಾಮ ಲೇಖಪಾಲಕರಾದ ಮೋತಿಲಾಲರವರೊಂದಿಗೆ ವಿವಿಧ  ಸರ್ವೆ ನಂಬರ ಜಮೀನಿನಲ್ಲಿ  ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಸಂಗ್ರಹಿಸಿಟ್ಟಿದನು ನೊಡಿ ಖಚಿತ ಪಡಿಸಿಕೊಂಡು ಆಕ್ರರ ಬೇಗಂ ಗಂಡ ಮಹ್ಮದ ಅಜಿಮೋದ್ದಿನ ಇವರ ಜಮೀನ ಸರ್ವೆ ನಂಬರ 343/ಈ 2 ನೇದ್ದರಲ್ಲಿ ಸಂಗ್ರಹಿಸಿ 36 ಕ್ಯೂಬಿಕ ಮೀಟರಸ್ ಮರಳು , ಮತ್ತು ಸರಕಾರಿ ಪರಂಪೋಕ ( ಹುಣಚೆ ಗಿಡ ಹತ್ತಿರ ) ಸರ್ವೆ ನಂಬರ 350 ರಲ್ಲಿ 18 ಕ್ಯೂಬಿಕ ಮೀಟರ್ಸ ಮರಳು, ಸರಕಾರಿ ಪಡಾ - ಬೀಳು ( ರುದ್ರಭೂಮಿ ಹತ್ತಿರ ) ಸರ್ವೆ ನಂಬರ 354 ರಲ್ಲಿ 18 ಕ್ಯೂಬಿಕ ಮೀಟರ್ಸ ಮರಳು , ಸರಕಾರಿ ಗಾಯರಾಣ ( ಬೀರಲಿಂಗ ದೇವಸ್ತಾನ ಹತ್ತಿರ ) ಸರ್ವೆ ನಂಬರ 141 ರಲ್ಲಿ 09 ಕ್ಯೂಬಿಕ ಮೀಟರ್ಸ ಮರಳು ಸಂಗ್ರಹಿಸಿದ್ದು ಒಟ್ಟು 81 ಕ್ಯೂಬಿಕ ಮೀಟರ್ಸ ಅ.ಕಿ 56,700 -00 ಮರಳು ದಾಳಿ ಮಾಡಿ ಜಪ್ತಿ ಪಡಿಸಿಕೊಂಡು ಮಾನ್ಯ ಸಹಾಯಕ ಆಯುಕ್ಥರು ಸೇಡಂ ರವರ ಮೌಖಿಕ ಆದೇಶದ ಮೇರೆಗೆ ಲೊಕೋಪಯೋಗಿ ಇಲಾಖೆ ಚಿತ್ತಾಪೂರ ರವರಿಗೆ ಹಸ್ತಾಂತರಿಸಲಾಗಿರುತ್ತದೆ. ಕಾರಣ ಆಕ್ರಮ ಹಾಗೂ ಕಳ್ಳತನದಿಂದ ಕಾಗಿಣಾ ನದಿಯಿಂದ ಮರಳ ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಮರಳು ಸಂಗ್ರಹಿಸಿ ಇಟ್ಟಿದ ಜಮೀನಿನ ಭೂ ಮಾಲಿಕರ ಮೇಲೆ ಮತ್ತು ಸರಕಾರಿ ಜಮೀನು ಆಗಿದ್ದಲಿ ಚಕ್ಕ ಬಂದಿ ಸಹಾಯದಿಂದ ಮರಳು ಹಾಕಿದವರ ಹೆಸರುಗಳನ್ನು ಪತ್ತೆ ಹಚ್ಚಿ ಕಲಂ 379 ಐಪಿಸಿ ಸಂಗಡ 4 (1ಎ) , 21 (1)  ಎಮ್.ಎಮ್.ಅರ್.ಡಿ ಆಕ್ಟ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿದೆ ಅಂತಾ ಇದ್ದ ಅರ್ಜಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 136/2017 ಕಲಂ 379 ಐಪಿಸಿ ಮತ್ತು 4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು ಬಗ್ಗೆ ವರದಿ..

ಜೇವರಗಿ ಪೊಲೀಸ್ ಠಾಣೆ :  ದಿ 29.07.2017 ರಂದು ರಾತ್ರಿ 8.30 ಗಂಟೆಗೆ ಪೀರ್ಯಾದಿದಾರನು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ ಅರ್ಜಿದಾರನಾದ ನಾನು ಅಭಿಮನ್ಯು ತಂದೆ ಮುಕಪ್ಪ ತಳಗೇರಿ ವಯಾ|| 26  ವರ್ಷ ಜಾ|| ಬೇಡರ  ಸಾ|| ನರಿಬೋಳ ಇದ್ದು ದಿನಾಂಕ 27.07.2017 ರಂದು ಮದ್ಯಾಹ್ನ 12 ಗಂಟೆಗೆ ನಾನು ಪಾಲಿಗೆ ಮಾಡಿದ ನಮ್ಮೂರ ಸಿಮಾಂತರ ಹೋಲ ಸರ್ವೆ ನಂ 222 ವಿಸ್ತೀರ್ಣ 07 ಎಕೆರೆ 09 ಗುಂಟೆ ಶರಣಪ್ಪ ತಂದೆ ತಿಪ್ಪಣ್ಣ ತಳವಾರ ಇವರ ಹೋಲ ಪಾಲಿಗೆ ಮಾಡಿದ್ದು ನಾನು ದಿನ ಮುಂಜಾನೆ ಪಾಲಿಗೆ ಮಾಡಿದ ಹೋಲಕ್ಕೆ ಬಿತ್ತಲಿಕ್ಕೆ ಹೋದಾಗ ಸದರಿ ನಮ್ಮೂರಿನವರಾದ 1) ಮರೆಣ್ಣ ತಂದೆ ತಿಪ್ಪಣ್ಣ ತಳವಾರ 2) ಶಿವಲಿಂಗಮ್ಮ ಗಂಡ ಮರೆಣ್ಣ ತಳವಾರ ಮತ್ತು ಅವರ ಮಕ್ಕಳಾದ 3) ಮಲ್ಲಿಕಾರ್ಜುನ ತಂದೆ ಮರೆಣ್ಣ ತಳವಾರ 4) ಸುರೇಶ ತಂದೆ ಮರೆಣ್ಣ ತಳವಾರ ಇವರೆಲ್ಲರು ಕುಡಿಕೊಂಡು ಬಂದು ಹೋಲದ ಪಕ್ಕದಲ್ಲಿ ನೀರಾವರಿ ಕಾಲುವೆ ಇದ್ದು ಅದರ ನೀರು ನೀನು ಕುಡಿದರೆ ನೀನು ಬೇಡ ಜಾತಿಯವನು ನೀನು ಕುಡಿದ ನೀರು ನಾವು  ಕುಡಿಯಬೇಕೆನಮ್ಮ ಮನೆಯಲ್ಲಿ ನಮಗೆ ಬರಲಿಕ್ಕೆ ಬಿಡುವದಿಲ್ಲ ಅಂತಹದರಲ್ಲಿ ನೀನು ನಮ್ಮ ತಮ್ಮನ ಹೋಲ ಪಾಲಿಗೆ ಮಾಡುತ್ತಿ ಬ್ಯಾಡ ಸುಳಮಗನೆ ಎಂದು ಜಾತಿ ಎತ್ತಿ ಅವಾಚ್ಯವಾಗಿ ಬೈಯ್ಯುತ್ತಾ ನನ್ನ ಹಾಗು ನನ್ನ ತಮ್ಮನ ಮದ್ಯ ಹೋಲದ ಕೇಸುಗಳು ನಡೆದಿರುತ್ತವೆ ನೀನು ಎಕೆ ಪಾಲಿಗೆ ಮಾಡಿರುವೆ ? ಎಂದು ನನ್ನನು  ಕೇಳಿರುತ್ತಾರೆ ಆಗ ನಾನು ನಿಮ್ಮ ತಮ್ಮ ಹೋಲ ಪಾಲಿಗೆ ಹಚ್ಚಿದ್ದಾನೆ ನನಗೆ ಜಾತಿ ಎತ್ತಿ ಬೈಬೇಡ ಎಂದಾಗ ರಂಡಿ ಮಗಂದು ಬಾಳ ಅಗಿದೆ ಎಂದು ಹೇಳುತ್ತಾ ಮರೆಣ್ಣನು ನನ್ನನ್ನು ತೆಕ್ಕೆಯಲ್ಲಿ ಹಿಡಿದಿರುತ್ತಾನೆ. ಆಗ ಅವನ ಹೆಂಡತಿ ಆದ ಶಿವಲಿಂಗಮ್ಮ ಇವಳು ಬೇಡ ಸೂಳೆಮಗನದ್ದು ಬಹಾಳ ಆಗಿದೆ ಎಂದು ಕೈಯಿಂದ ನನ್ನ ಕಪಾಳಕ್ಕೆ ಹೋಡೆದಿರುತ್ತಾಳೆ ಆಗ ಅವನ ಮಕ್ಕಳಾದ ಮಲ್ಲಿಕಾರ್ಜುನ ಮತ್ತು ಸುರೇಶ ಇವರಿಬ್ಬರು ಕೂಡಿಕೊಂಡು ಬಂದು ಕಟ್ಟಿಗೆ ಯಿಂದ ನನ್ನ ಎರಡು ಕಾಲುಗಳಿಗೆ ಹೊಡೆದಿರುತ್ತಾರೆ ಕಾಲಿನಿಂದ ನನ್ನ ಎದೆಗೆ ಮತ್ತು ಹೋಟ್ಟೆಗೆ ಒದ್ದಿರುತ್ತಾರೆ ಆಗ ಎಲ್ಲರು ಕೂಡಿಕೊಂಡು ನನಗೆ ಹೋಡೆಯುತ್ತಿರುವಾಗ ನಾನು ಚೀರಾಡುವದನ್ನು ಕೇಳಿ ಪಕ್ಕದ ಹೋಲದಲ್ಲಿ ಕೆಲಸ ಮಾಡುತಿದ್ದ ನಾಗಪ್ಪ ತಂದೆ ಸಾಯಿಬಣ್ಣ ಲಾಡ್ಲಾಪುರ ದೇವಪ್ಪ ತಂದೆ ನಾಗಪ್ಪ ಡೋರೆಗೋಳ ಅಬ್ದುಲ ತಂದೆ ಮಶಾಕ ತೆಲಗಣಿ  ನಾಗಣ್ಣ ತಂದೆ ಶಿವಶರಣಪ್ಪ ಹದನೂರ, ಶರಣಪ್ಪ ತಂದೆ ಸಿದ್ದಪ್ಪ ಮಾಡಗಿ ಎಲ್ಲರು ಬಂದು ಜಗಳ ಬಿಡಿಸಿರುತ್ತಾರೆ. ನನ್ನ ಮೈ ಬಹಳ ನೋವಾಗಿದ್ದರಿಂದ  ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ಜೇವರಗಿ ಸರಕಾರಿ ಆಸ್ಫತ್ರೆಗೆ ಬಂದು ಉಪಚಾರ ಪಡೆದುಕೊಂಡು ತಡವಾಗಿ ಠಾಣೆಗೆ ಬಂದು ಅರ್ಜಿ ಸಲ್ಲಿಸಿರುತ್ತೇನೆ, ಮಗನೆ ಬ್ಯಾಡ ಸಲ ಜೀವಂತ ಉಳಿದಿರುವಿ ಮುಂದೆ ನಿನಗೆ ಖಲಾಸ ಮಾಡದೇ ಬಿಡುವದಿಲ್ಲ ಅಂತಾ ನನಗೆ ಜಾತಿ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ವದಗಿಸಬೇಕೆಂದು ವಿನಂತಿ ಕೊಟ್ಟ ದೂರು ಅರ್ಜಿ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ  185/2017 ಕಲಂ 323 324 504 506 ಸಂ 34 ಐಪಿಸಿ ಮತ್ತು ಕಲಂ 3 (1) ( r) ಎಸ್.ಸಿ./ಎಸ್.ಟಿ. ಎಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.