POLICE BHAVAN KALABURAGI

POLICE BHAVAN KALABURAGI

18 February 2017

Kalaburagi District Daily Reported Crimes.



ಜೇವರಗಿ ಠಾಣೆ: ದಿನಾಂಕ 17.02.2017 ರಂದು 16:30 ಗಂಟೆಗೆ ಫಿರ್ಯಾದಿ ಶ್ರೀ. ಇಬ್ರಾಹಿಂ ಪಟೇಲ್ ಸಾ|| ಜೇವರಗಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ "ಮಾನ್ಯರೇ ನಾನು ಇಬ್ರಾಹಿಂ ಪಟೇಲ್ ತಂದೆ ಇಮಾಮ್ ಪಟೇಲ್ ವಯಾ|| 44 ವರ್ಷ ಜಾ|| ಮುಸ್ಲೀಂ || ವ್ಯಾಪಾರ ಸಾ|| ಸಾದತ್ ಕಾಲೋನಿ ಜೇವರಗಿ ಅರ್ಜಿಯ ಮೂಲಕ ವಿನಂತಿಸಿಕೊಳ್ಳುವದೆನೆಂದರೆ ದಿನಾಂಕ 16.02.2017 ರಂದು ರಾತ್ರಿ 10:40 ಗಂಟೆಯ ವೇಳೆಯಲ್ಲಿ ನಾನು ಮತ್ತು ನನ್ನ ಗೆಳೆಯ ನಾದ ಬಾಬಾ ಈತನ  ಮೊಬೈಲ್ ನಂ 9880889098 ಫೇಸ್ಬುಕ್ಪ್ರೋಫೈಲ್ ಬಾಬಾ ಗುತ್ತೆದಾರ ಪ್ರೋಫೈಲ್ ನಲ್ಲಿ ನೋಡುತ್ತಿರುವಾಗ ಶ್ರೀರಾಮ ಸೇನಾ ಹುಲಿಯು ಫೇಸ್‌ಬುಕ್‌ ನಲ್ಲಿ ಪೋಸ್ಟ ಮಾಡಿದ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಕಾಬಾ ಮೆಕ್ಕಾ ಮೇಲೆ ಅರೆ ನಗ್ನ ಹೆಣ್ಣಿನ ಚಿತ್ರವನ್ನು ಶ್ರೀ ರಾಮ ಸೇನಾ ರಾಸಣಗಿ ಈತನು ಟ್ಯಾಗ್ ಮಾಡಿರುತ್ತಾನೆ. ಸದರಿ ಫೋಟ್ಅಪ್ಲೋಡ ಮಾಡಿದ ಮತ್ತು ಟ್ಯಾಗ್ ಮಾಡಿದವರ ಹೆಸರನ್ನು ನೋಡಲಾಗಿ ಸದರಿ ನಾಗರಾಜ ತಂದೆ ಹೊನ್ನಪ್ಪ ಪಾಟೀಲ ಸಾ: ರಾಸಣಗಿ ಈತನು ಸದರಿ ಫೋಟೋಗಳನ್ನು ತನ್ನ ಫೇಸ್ಬುಕ್ನಲ್ಲಿ ಅಪ್ಲೋಡ ಮಾಡಿರುತ್ತಾನೆ . ಇಂದು ದಿನಾಂಕ 17.02.2017 ರಂದು ಸದರಿ ಫೋಟೊ ಅಪ್ಲೋಡ ಮಾಡಿದ ವಿಷಯ ಗೊತ್ತಾಗಿ ಜೇವರಗಿ ಪಟ್ಟಣದ ಮುಸ್ಲೀಂ ಜನಾಂಗದವರು ಪಟ್ಟಣದ ಖಾಜಾ ಕಾಲೋನಿ ಮತ್ತು ಟಿಪ್ಪು ಸುಲ್ತಾನ್ ಚೌಕ ಹತ್ತಿರ ಸುಮಾರು 2000 ಜನ ಮುಸ್ಲೀಂ ಜನಾಂಗದವರು ಜಮಾ ಆಗಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಂತರ ಸಾಯಂಕಾಲ 4 ಗಂಟೆಯ ಸುಮಾರಿಗೆ ಸೇರಿ ಸಭೇ ಮಾಡಿ ವಿಷಯದಲ್ಲಿ ಕೇಸು ಮಾಡುವ ಸಲುವಾಗಿ ಪೊಲೀಸ್ ಠಾಣೆಗೆ ಬಂದಿದ್ದು ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡುತ್ತಿದ್ದು ಜನರು ಭಯಭೀತರಾಗಿದ್ದು ಇರುತ್ತದೆ. ನಂತರ ಹೀರಿಯ ಪೊಲೀಸ್ ಅಧೀಕಾರಿಗಳು ಠಾಣೆಗೆ ಆಗಮಿಸಿದ್ದು ಸದರಿ ಘಟನೆಯಲ್ಲಿನ ಆರೋಪಿತನನ್ನು ಶೀಘ್ರವೆ ಬಂದಿಸುವ ಕುರಿತು ಮನವರಿಕೆ ಮಾಡಿದ್ದು ಇರುತ್ತದೆ. ಇದಕ್ಕು ಮೋದಲು ಕೂಡ ಶ್ರೀ ರಾಮ ಸೇನೆಯ ಕಾರ್ಯಕರ್ತರು ಮತ್ತು ಸಂಘಟನೆಯ ಪ್ರಮುಖರು ಅಪರಾಧೀಕ ಒಳ ಸಂಚು ಮಾಡಿ ಇದೇ ರೀತಿಯಲ್ಲಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿ ಸಾರ್ವಜನಿಕರ ಶಾಂತತೆಗೆ ಭಂಗವನ್ನು ಉಂಟು ಮಾಡಿ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನು ಉಂಟು ಮಾಡುತ್ತಿದ್ದಾರೆಕಾರಣ ಸದರಿ ನಾಗರಾಜ ತಂದೆ ಹೊನ್ನಪ್ಪ ಪಾಟೀಲ ಈತನು ಕಾಬಾ ಮೆಕ್ಕಾದ ಮೇಲೆ ಅರೆ ನಗ್ನ ಹೆಣ್ಣುಮಗಳ ಭಾವಚಿತ್ರವನ್ನು ಮುಸ್ಲೀಂ ಧರ್ಮಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅಪ್ಲೋಡ ಮಾಡುತ್ತಿದ್ದು. ಶ್ರೀ. ರಾಮ ಸೇನಾ ಹುಲಿ ಮತ್ತು ಶ್ರೀ ರಾಮ ಸೇನಾ ರಾಸಣಗಿ ಎಂಬುವ ಫೇಸ್ಬುಕ್ ಪ್ರೋಫೈಲ್ಹೊಂದಿದವರು ಅಪರಾಧೀಕ ಒಳ ಸಂಚು ಮಾಡಿ ಧಾರ್ಮಿಕ  ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿ ಸಮಾಜದಲ್ಲಿ ಅಶಾಂತಿಯನ್ನು ಕದಡುವ ಉದ್ದೇಶದಿಂದ ತರಹದ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್  ನಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಿನಂತಿ" ಅಂತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 28/2017 ಕಲಂ 153(ಎ), 295(ಎ) 120(ಬಿ) ಐಪಿಸಿ ಮತ್ತು ಕಲಂ 67 ಮಾಹಿತಿ ತಂತ್ರಜ್ಞಾನ ಕಾಯಿದೆ 2000 ನೇದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ.
¥sÀgÀºÀvÁ¨ÁzÀ oÁuÉ : ¦AiÀiÁð¢AiÀÄÄ ²æÃ ¨sÀUÀªÀAvÁæAiÀÄ §¸ÀªÀtÚ¥Áà ºÀgÀ¼ÀAiÀÄå ªÀ: 52 ªÀµÀð eÁ: ¸ÀªÀÄUÁgÀ ¸Á: ºÉÆ£ÀßQgÀtV vÀ£Àß ¢£À ¤vÀåzÀ Rað UÁV DgÉÆÃ¦vÀ¼ÁzÀ  vÀ£Àß ºÉAqÀwUÉ RaðUÉ ºÀt PÉüÀÄwÛzÀÄÝzÀjAzÀ DgÉÆÃ¦ü vÀgÉ®ègÀÆ ¤Ã£ÀÄ zÀÄAzÀÄ ªÉZÀÑ ªÀiÁqÀÄwÛ CAvÁ ¦AiÀiÁð¢AiÉÆA¢UÉ ¢£À ¤vÀå Qj ªÀiÁqÀÄvÁÛ §A¢gÀÄvÀÛzÉ »ÃVzÀÄÝ ¢: 07/02/17 gÀAzÀÄ ªÀÄÄAeÁ£É 10 UÀAmÉUÉ ¦AiÀiÁð¢ vÀªÀÄÆägÀ CUÀ¹ ºÀwÛgÀ £ÀqÉzÀÄ PÉÆAqÀÄ ºÉÆÃUÀÄwÛzÁÝUÀ ¦AiÀiÁð¢AiÀÄ ªÀÄUÀ ºÁUÀÆ CªÀ£À ¥Àwß & CvÉÛ 3 d£ÀgÀÄ §AzÀªÀgÉ EAzÀÄ PÀưPÉ®¸ÀPÉÌ KPÉ ºÉÆÃV¯Áè gÀAr ªÀÄUÀ£Éà CAvÁ vÀqÉzÀÄ ¤®è¹ ºÉÆqÉ §qÉ ªÀiÁr CªÁåZÀéªÁV ¨ÉÊzÀÄ fêÀzÀ ¨sÀAiÀÄ ºÁQzÀÄÝ EgÀÄvÀÛzÉ .
ಯಡ್ರಾಮಿ ಠಾಣೆ : ದಿನಾಂಕ: 17-02-2017 ರಂದು ಮದ್ಯಾಹ್ನ 2;00 ಗಂಟೆಗೆ ಪಿರ್ಯಾದಿ  ಶ್ರೀ ಈರಣ್ಣ ತಂದೆ ಮಹಾದೇವಪ್ಪ ವಿಶ್ವಕರ್ಮ ವಯ; 32 ವರ್ಷ ಸಾ|| ಕುಮ್ಮನಸಿರಸಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ನಿಡಿದ್ದರ ಸಾರಾಂಶವೆನೇಂದರೆ ನಮ್ಮ ತಂದೆ ತಾಯಿಗೆ 9 ಜನ ಹೆಣ್ಣು ಮಕ್ಕಳಿದ್ದು, ನಾನೊಬ್ಬನೆ ಗಂಡುಮಗನಿರುತ್ತೇನೆ, 2007 ನೇ ಸಾಲಿನಲ್ಲಿ ನನ್ನ ಇಬ್ಬರು ತಂಗಿಯಂದಿರಾಗ ಭೀಮಬಾಯಿ ಮತ್ತು ಬೌರಮ್ಮಳಿಗೆ ನಮ್ಮ ಸೋದರ ಅತ್ತೆ ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಸಾ|| ಕಾಚಾಪೂರ ಇವರ ಮಕ್ಕಳಾದ ಹೇಮಂತರಾಜ ಇವನಿಗೆ ಭೀಮಬಾಯಿಗೆ ಹಾಗು ಗಂಗಾಧರ ಈತನಿಗೆ ಬೌರಮ್ಮಳಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ಮದುವೆಯಾದ ನಂತರ ನಮ್ಮ ತಂಗಿಯಂದಿರು ತಮ್ಮ ಗಂಡನ ಮನೆಯಲ್ಲಿ ಅನ್ನೊನ್ನೆವಾಗಿದ್ದರು. ಭೀಮಬಾಯಿಗೆ 3 ಜನ ಹೆಣ್ಣು ಮತ್ತು ಒಂದು ಗಂಡು ಮಗನಿದ್ದು, ಬೌರಮ್ಮಳಿಗೆ 2 ಜನ ಹೆಣ್ಣು ಮತ್ತು ಒಂದು ಗಂಡು ಮಗನಿರುತ್ತಾನೆ. ಹೆಮಂತರಾಜ ಮತ್ತು ಗಂಗಾಧರ ಇಬ್ಬರಿಗೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ನೌಕರಿ ಬಂದ ನಂತರ ನಮ್ಮ ತಂಗಿಯಂದಿರು ಆಗಾಗ ನಮ್ಮ ಮನೆಗೆ ಬಂದು ನಮಗೆ ನಮ್ಮ ಗಂಡಂದಿರು ಮತ್ತು ಅತ್ತೆ ಸರಸ್ವತಿ ಇವರು ನಿಮ್ಮ ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬನ್ನಿ ಅಂತಾ ಅನ್ನುತ್ತಾ ನಮಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿರುತ್ತಾರೆ ಅಂತಾ ಹೇಳುತ್ತಿದ್ದರು. ನಂತರ ಈ ಬಗ್ಗೆ ನಾನು ಮತ್ತು ನಮ್ಮ ತಾಯಿ ಕಾಳಮ್ಮ ಹಾಗು ನಮ್ಮೂರ ಮಲ್ಲಣ್ಣಗೌಡ ತಂದೆ ಸಿದ್ದಣಗೌಡ ಉಮ್ಮರಗಿ, ನಾಗೇಂದ್ರ ತಂದೆ ಸಾಹೇಬಗೌಡ ಸಿಪಾಯಿ, ತಾರಾಸಿಂಗ್ ತಂದೆ ಭಗವಾನಸಿಂಗ ಭಾರತಿ, ಸುಭಾಶ್ಚಂದ್ರ ತಂದೆ ಹಣಮಂತ ನಾಟೀಕಾರ ಹಿಗೆಲ್ಲರು ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ಹೋಗಿ ನಮ್ಮ ಸೋದರ ಅತ್ತೆ ಸರಸ್ವತಿ ಹಾಗು ಅವರ ಮಕ್ಕಳಾದ ಹೇಮಂತರಾಜ ಮತ್ತು ಗಂಗಾಧರ ರವರಿಗೆ ತಿಳವಳಿಕೆ ಹೇಳಿ ಬಂದಿರುತ್ತೇವೆ ಆದರು ಸಹ ಅವರು ಅದೇರೀತಿ ನಮ್ಮ ತಂಗಿಯಂದಿರಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದರು. ಬೌರಮ್ಮ ಇವಳು ಅವರ ಹಿಂಸೆ ತಾಳಲಾರದೆ ಈಗ 3 ತಿಂಗಳಿಂದ ನಮ್ಮ ಮನೆಯಲ್ಲಿ ಬಂದು ಇದ್ದಿರುತ್ತಾಳೆ. ಭೀಮಬಾಯಿ ಮಾತ್ರ ಅವಳ ಗಂಡನ ಮನೆಯಲ್ಲಿದ್ದಳು. ಇಂದು ದಿನಾಂಕ 17-02-2017 ರಂದು ಬೆಳಿಗ್ಗೆ ಯಡ್ರಾಮಿಯಲ್ಲಿ ನಮ್ಮ ಸಂಬಂಧಿಕರ ಮುಂಜಿ ಕಾರ್ಯಕ್ರಮಕ್ಕೆ ಇದ್ದಿದ್ದರಿಂದ ನಾನು ಬಂದಿರುತ್ತೇನೆ. ನಂತರ ನಂತರ ನಾನು 11;30 .ಎಂ ಸುಮಾರಿಗೆ ನಮ್ಮ ತಂಗಿ ಭೀಮಬಾಯಿ ರವರ ಮನೆಗೆ ಫೋನ ಮಾಡಿದಾಗ ಯಾರೋ ಫೋನ ಎತ್ತಿ ನಿಮ್ಮ ತಂಗಿ ನೆಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಮೌನೇಶ ತಂದೆ ವಿಠೋಬಾ, ಮಲ್ಲಿಕಾರ್ಜುನ ತಂದೆ ಕಾಳಪ್ಪ ವಿಶ್ವಕರ್ಮ ಹಿಗೆಲ್ಲರು ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ನಮ್ಮ ತಂಗಿ ಮನೆಗೆ ಹೋಗಿ ನೋಡಲಾಗಿ ನಮ್ಮ ತಂಗಿ ಭೀಮಬಾಯಿ ವಯ; 30 ವರ್ಷ ಇವಳ ಶವವು ಅವರ ಮನೆಯ ಮುಂದೆ ಹಾಕಿದರು, ಹೇಮಂತರಾಜ ತಂದೆ ಶ್ರೀಶೈಲ ಇನಾಮದಾರ, ಗಂಗಾಧರ ತಂದೆ ಶ್ರೀಶೈಲ ಇನಾಮದಾರ, ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಇವರುಗಳು ನಮ್ಮ ತಂಗಿ ಭೀಮಬಾಯಿಗೆ ಹೊಡೆ ಬಡೆ ಮಾಡಿ ನೇಣು ಹಾಕಿ ಕೊಲೆ ಮಾಡಿರುತ್ತಾರೆ. ನಾವು ಹೋಗುವವರೆಗೆ ಅವಳ ಶವವನ್ನು ಕೆಳಗೆ ಇಳಿಸಿ ನೆಲದ ಮೇಲೆ ಹಾಕಿದ್ದರು. ಘಟನೆಯಿ ಇಂದು ಬೆಳಿಗ್ಗೆ 10;00 ಗಂಟೆಯಿಂದ 11;00 ಗಂಟೆ ಮದ್ಯದಲ್ಲಿ ಜರುಗಿರಬಹುದು. ಈ ಬಗ್ಗೆ ನಮ್ಮ ಮನೆಯವರಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಆದ್ದರಿಂದ 3 ಜನರ ವಿರುದ್ದ ಕಾನೂನು ರೀತಿ ಕ್ರಮ ಕೈಕೋಳ್ಳಬೇಕು ಅಂತಾ  ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 25/2017 ಕಲಂ 498(),302  ಸಂಗಡ 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ.
ಗ್ರಾಮೀಣ ಠಾಣೆ ಕಲಬುರಗಿ : ಮೃತ ಗುಂಡಪ್ಪ ತಂದೆ ಭೀಮಣ್ಣಾ ಹೂಗೊಂಡರ್ ಸಾ:ಆಲಗೂಡ ಇತನು ದಿನಾಂಕ:-04/02/2017 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ಸೈಯ್ಯದ ಚಿಂಚೋಳಿ ಕ್ರಾಸ ಕಡೆಯಿಂದ ತಾಜ ಸುಲ್ತಾನಪುರ ಕ್ರಾಸ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಚೆಕ್ಕ ಪೊಸ್ಟ ಕಡೆಯಿಂದ ಟಂ ಟಂ ನಂ ಕೆಎ-32 ಎ-2934 ನೇದ್ದರ ಚಾಲಕನಾದ ಗೌಸ ಅಹೆಮ್ಮದ ತಂದೆ ಚಾಂದಸಾಬ ಸಾ:ಮುಸ್ಲಿಂ ಸಂಘ ತಾಜ ನಗರ ಕಲಬುರಗಿ ಇತನು ತನ್ನ ವಶದಲ್ಲಿದ್ದ ಟಂ ಟಂನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಗುಂಡಪ್ಪ ಇತನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಆತನ ತಲೆಗೆ ರಕ್ತಗಾಯ, ಎಡ ಭುಜಕ್ಕೆ ಮತ್ತು ಎಡ ತೊಡೆಗೆ ಭಾರಿ ಗುಪ್ತಗಾಯ ಹಾಗು ಇತರೇ ಕಡೆ ಗಾಯಗಳಾಗಿದ್ದು ನಂತರ ಅದೇ ದಿವಸ ಆತನಿಗೆ ಉಪಚಾರ ಉಪಚಾರ ಕುರಿತು ಕಾಮರಡ್ಡಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಸದರಿಯವನು ದಿನಾಂಕ:- 04/02/2017 ರಿಂದ ದಿನಾಂಕ:- 17/02/2017 ರವರೆಗೆ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡಿದ್ದು ಇಂದು ನಮ್ಮ ಹತ್ತಿರ ಹಣ ಖಾಲಿ ಆಗಿದ್ದರಿಂದ್ದ ಗುಂಡಪ್ಪ ಇತನು ಇಂದು ದಿನಾಂಕ:-17/02/2017 ರಂದು ಬೆಳಿಗ್ಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಿಸಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದಾಗ ಸದರಿ ಗುಂಡಪ್ಪ ಇತನಿಗೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ಬೆಳಿಗ್ಗೆ 11:00 ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ಮೃತನ ಮಗ ಶ್ರೀ ಕಾರಣ ಮಾನ್ಯರವರು ಮುಂದಿನ ಕ್ರಮ ಕೈಕೊಂಡು ನನ್ನ ತಂದೆಯ ಶವವನ್ನು ಮುಂದಿನ ಶವ ಸಂಸ್ಕಾರ ಕುರಿತು ಅನುವು ಮಾಡಿಕೊಡಬೇಕು ಮೃತನ ಮಗ ಶ್ರೀ ಸಾಯಿಬಣ್ಣಾ ತಂದೆ ಗುಂಡಪ್ಪ ಹೂಗೊಂಡರ ವಯಾ:34 ವರ್ಷ ಜಾ:ಕುರುಬ ಉ:ಕೂಲಿಕೆಲಸ ಸಾ:ಆಲಗೂಡ ತಾ:ಜಿ:ಕಲಬುರಗಿ ಹಾವ:ಶಿವಶಕ್ತಿ ನಗರ ಕಲಬುರಗಿ ಇತನು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2017 ಕಲಂ 279, 338 ಐಪಿಸಿ ಸಂಗಡ 187 ಐ.ಎಂವಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇಂದು ದಿನಾಂಕ:-17/02/2017 ರಂದು ಸದರಿ ಫಿರ್ಯಾದಿ ಸಾಯಿಬಣ್ಣಾ ತಂದೆ ಗುಂಡಪ್ಪ ಇತನು ಕೊಟ್ಟ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಕಲಂ 304(ಎ) ಐಪಿಸಿ ಅನ್ವಯವಾಗುತ್ತಿದ್ದರಿಂದ್ದ ಕಲಂ 304 (ಎ) ಐಪಿಸಿಯನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

15 February 2017

Kalaburagi District Reported Crimes.

¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ :14/2/17 gÀAzÀÄ ªÀÄzÁåºÀß 1 UÀAmÉAiÀÄ ¸ÀĪÀiÁjUÉ £À¢¹£ÀÆßgÀ UÁæªÀÄzÀ ºÀwÛgÀ ºÀjAiÀÄĪÀ ©üêÀiÁ £À¢ ¨ÁèPï £ÀA 2 gÀ°è ¦AiÀiÁð¢ ºÉÆÃV £ÉÆÃqÀ¯ÁV ¸ÀzÀj ¸ÀܼÀ zÀ°è JgÀqÀÄ »mÁaUÀ¼À ªÀÄÆ®PÀ ªÀÄgÀ¼À£ÀÄß CUÀzÉ ¸ÀAUÀæºÀ ªÀiÁqÀÄwÛzÀÄÝ CªÀgÀÄ ¦AiÀiÁð ¢ §gÀĪÀzÀ£ÀÄß £ÉÆÃr ¸ÀzÀj ¸ÀܼÀ¢AzÀ Nr ºÉÆÃVzÀÄÝ ¸ÀܼÀzÀ°è MAzÀÄ »mÁa ªÀÄvÀÄÛ MAzÀÄ eɹ© ªÀÄvÀÄÛ MAzÀÄ ªÉÆÃmÁgÀ ¸ÉÊPÀ® EgÀÄvÀÛzÉ ¸ÀzÀj ¥ÀgÀªÁ¤UÉ zÁgÀgÀÄ  ¤AiÀÄ ªÀÄUÀ¼À£ÀÄß UÁ½UÉ vÀÆj CPÀæªÀĪÁV AiÀÄAvÀæ UÀ½AzÀ ªÀÄgÀ¼À£ÀÄß ¸ÀAUÀ滸ÀÄwÛgÀĪÀgÀÄ CAvÁ  ಪ್ರಕರಣ ದಾಖಲಾದ ಬಗ್ಗೆ ವರದಿ.
ªÀĺÁUÁAªÀ ¥ÉưøÀ oÁuÉ : ¢£ÁAPÀ:14/02/17 gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ ¦üAiÀiÁð¢ vÀ£Àß §¸Àì £ÀA. PÉJ:32 J¥sï:6676 £ÉÃzÀÝgÀ°è ¥ÀæAiÀiÁtÂPÀgÀ£ÀÄß PÀÆr¹PÉÆAqÀÄ PÀ®§ÄgÀV¬ÄAzÀ ºÉÊzÁæ¨ÁzÀPÉÌ ºÉÆÃUÀÄwÛzÁÝUÀ J£ï.ºÉZï. 50 gÉÆÃr£À PÀÄjPÉÆÃmÁ UÁæªÀÄzÀ ²ªÀ¥Àæ¨sÀÄ ¥Ánî ¥ÉmÉÆæÃ® ¥ÀA¥À ºÀwÛgÀ gÉÆÃr£À ªÉÄÃ¯É JzÀÄj¤AzÀ ¯Áj £ÀA. PÉJ:32¹:1566 £ÉÃzÀÝgÀ ZÁ®PÀ£ÀÄ vÀ£Àß ¯ÁjAiÀÄ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ gÉÆÃr£À ªÉÄÃ¯É CqÁØ¢rØAiÀiÁV ªÀiÁ£ÀªÀ fêÀPÉÌ ºÁ¤AiÀiÁUÀĪÀ jÃwAiÀİè ZÀ¯Á¬Ä¹PÉÆAqÀÄ §AzÀªÀ£Éà §¹ìUÉ rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ rQÌAiÀÄ gÀ¨sÀ¸ÀPÉÌ §¸Àì »AzÀÄUÀqÉ ¸ÀjzÀħ¹ì£À »AzÉ §gÀÄwÛzÀÝ PÁjUÉ ºÀwÛgÀ PÁgÀ £ÀA. PÉJ:05JAºÉZï:3642 £ÉÃzÀÝPÉÌ ºÀwÛ PÁgÀ PÀÆqÁ dRAUÉÆArzÀÄÝ. §¹ì£À°èzÀÝ ¦üAiÀiÁð¢UÉ ¥ÀæAiÀiÁtÂPÀjUÉ ºÁUÀÄ PÁj£À ZÁ®PÀ¤UÉ ¸ÁzsÁ & ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄUÀ¼ÁVzÀÄÝ ಪ್ರಕರಣ ದಾಖಲಾದ ಬಗ್ಗೆ ವರದಿ.
ಶಹಾಬಾದ ನಗರ ಪೊಲೀಸ  ಠಾಣೆ :  ದಿನಾಂಕ: 14/02/2017 ರಂದು ಮದ್ಯಾಹ್ನ 2-00 ಗಂಟೆಗೆ ಶ್ರೀ ಭೀಮಣ್ಣ ಸಿಪಿಸಿ 1181 ಶಹಾಬಾದ ನಗರ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ. ನಿನ್ನೆ ದಿನಾಂಕ: 13/02/2017 ರಂದು ರಾತ್ತಿ ಶಹಾಬಾದ ಪಟ್ಟಣದ ಡಾ: ಬಾಬಾಸಾಹೇಬ ಅಂಬೇಡ್ಕರ ಮೂರ್ತಿ ಕಾವಲು ಕರ್ತವ್ಯಕ್ಕೆ ನೇಮಿಸಿದ್ದರಿಂದ ಕರ್ತವ್ಯಕ್ಕೆ ಹೋಗುವ ಸಲುವಾಗಿ ರಾತ್ರಿ 10-45 ಗಂಟೆಗೆ ಠಾಣೆಗೆ ಬಂದಾಗ ಠಾಣೆಯ ಠಾಣಾಧಿಕಾರಿಗಳಾದ ಶ್ರೀ ಗೋಪಾಲ ಹೆಚ.ಸಿ 396 ರವರೊಂದಿಗೆ ಶಹಾಬಾದ ಪಟ್ಟಣದ ಶ್ರೀ ಶಂಕರ ಕುಸಾಳೆ ಸಂಗಡ ಇನ್ನೋಬ ಇಬ್ಬರೂ ಕೂಡಿಕೊಂಡು ಅಸಬ್ಯವಾಗಿ ವರ್ತಿಸುತ್ತಿರುವಾಗ ನಾನು ಕುತುಕೊಂಡು ನಿಮ್ಮ ಸಮಸ್ಯೆ ಏನಿದೆ ಹೇಳಿ ಅವರು ಬರೆದುಕೊಳ್ಳುತ್ತಾರೆ ಅಂತಾ ಹೇಳಿದಾಗ ಶಂಕರ ಕುಸಾಳೆ ಇತನು ನನಗೆ ನೀನು ಏನು ಹೇಳುತ್ತಿ ಭೋಸಡಿ ಮಗನೆ ಅಂತಾ ಬೈಯದನು ನಂತರ ಗೊಫಾಲ ಹೆಚ್.ಸಿ 396 ರವರು ನೀವು ಏನು ಹೇಳುತ್ತಿರಿ ಹೇಳಿ ನಾನು ಬರೆದುಕೊಳ್ಳುತ್ತೇನೆ ಅಂತಾ ಅಂದಿದಕ್ಕೆ ಅವರಿಗೂ ಕೂಡ ನೀನು ಏನು ಬರೆದುಕೊಳ್ಳುತ್ತಿ ಮುದಿ ಸೂಳೆ ಮಗನೆ ಅಂತಾ ಬೈಯುತ್ತಿದ್ದಾಗ ನಾನು ಇದು ಸರಿ ಅಲ್ಲಾ ಅಂತಾ ಅಂದಿದಕ್ಕೆ ಶಂಕರ ಕುಸಾಳೆ ಮತ್ತು ಇನ್ನೋಬ್ಬನು ಕೂಡಿಕೊಂಡು ನನ್ನ  ಕರ್ತವ್ಯಕ್ಕೆ ಅಡೆ ತಡೆ ಮಾಡಿ ನನಗೆ  ಪೊಲೀಸ ಯುನಿಫಾರಂ ನ ಅಂಗಿ ಹಿಡಿದು ಎಳೆದಾಡಿ  ಕೈಯಿಂದ ಕಪಾಳದ ಮೇಲೆ ಹೊಡೆದು ಕೈ ಮುಷ್ಟಿ ಮಾಡಿ ನನ್ನ ಎದೆಯ ಮೇಲೆ ಜೋರಾಗಿ ಹೊಡೆದು ನನಗೆ ಗುಪ್ತಗಾಯಾ ಪಡಿಸಿರುತ್ತಾನೆ ಆಗ ಠಾಣೆಯಲ್ಲಿದ್ದ ಸಿಬ್ಬಂದಿಯವರು ಜಗಳ ಬಿಡಿಸಿದರೂ ಆಗ ಅವರಿಬ್ಬರೂ ಹೋಗುವಾಗ ಈ ಸೂಲೆ ಮಕ್ಕಳು ಪೊಲೀಸರು ಶಹಾಬಾದನಲ್ಲಿ ನಮ್ಮ ಮಾತು ಕೇಳಲಿಲ್ಲಾ ಅಂದರೆ ನೌಕರಿ ಹ್ಯಾಂಗ ಮಾಡ್ತಾರ  ಮಕ್ಕಳೆ ನೋಡ್ತಿವಿ  ಅಂತಾ ಜೀವದ ಭಯ ಹಾಕುತ್ತು ಪೊಲೀಸ ಸ್ಟೇಷನ ಸುಡ್ತಿನಿ ಎಲ್ಲಾರಿಗೂ ಖಲಾಸ ಮಾಡುತ್ತೇನೆ ಅಂತಾ ಚಿರಾಡುತ್ತಾ ಹೋಗಿರುತ್ತಾನೆ ಈ ವಿಷಯವನ್ನು  ನಾನು ನನ್ನ ಮೇಲಾಧಿಕಾರಿವರಿಗೆ ತಿಳಿಸಿ ವಿಚಾರಿಸಿಕೊಂಡು ಪಿರ್ಯಾದಿ ನೀಡಲು ತಡವಾಗಿರುತ್ತದೆ. ಕಾರಣ ನನ್ನ ಕರ್ತವ್ಯಕ್ಕೆ ಅಡೆತಡೆ ಮಾಡಿ ನನಗೆ ಅವಾಚ್ಯವಾಗಿಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಇತ್ಯಾದಿ ಅರ್ಜಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 16/2017 ಕಲಂ 323 353 332 504 506 ಸಂಗಡ 34 ಐಫಿಸಿ ಅಡಿಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿ.
ಶಹಾಬಾದ ನಗರ ಪೊಲೀಸ  ಠಾಣೆ : ದಿನಾಂಕ: 12.02.2017 ರಂದು  10.00 .ಎಮ್.ಕ್ಕೆ  ಫಿರ್ಯಾದಿ ಠಾಣೆಗೆ ಹಾಜರಾಗಿ  ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೇನೆಂದರೆ ದಿನಾಂಕಃ 10.02.2017 ರಂದು ಹುಣ್ಣಿಮೆ ಇದ್ದ ಕಾರಣ ನನ್ನ ತಮ್ಮ  ಮಡಿವಾಳ @ ಮಡೆಪ್ಪಾ ವಃ30 ವರ್ಷ ಇತನು ತೊನಸಳ್ಳಿ ರಸ್ತೆಗೆ ಇರುವ ದಾದಾಪೀರ ದರ್ಗಾಕ್ಕೆ  ಹೋಗಿದ್ದನು. ಅಂತು 7.30 ಪಿ.ಎಮ್.ಕ್ಕೆ ವಾಪಸ ಬರುವ ಕುರಿತು  ರಸ್ತೆಗೆ ನಿಂತಾಗ  ತೊನಸಳ್ಳಿ ಕಡೆಯಿಂದ ಯಾವುದೊ ಒಂದು ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ಅವನಿಗೆ ಡಿಕ್ಕಿಪಡಿಸಿದ್ದರಿಂದ ತಲೆಗೆ  ಮತ್ತು  ಮೈ ಕೈಗೆ ರಕ್ತಗಾಯವಾಗಿದ್ದುಸತ್ಯ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದಾನೆ.  ಅಪಘಾತ ಪಡಿಸಿದ ಟ್ರಾಕ್ಟರ ಪತ್ತೆಮಾಡಿ ಚಾಲಕನ ಮೇಲೆ  ಕಾನೂನು ಕ್ರಮ ಕೈಕೊಳ್ಳಬೇಕು  ಅಂತಾ ವಗೈರ ಫಿರ್ಯಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ  15/2017 ಕಲಂ  279, 337,338, ಐಪಿಸಿ  ಮತ್ತು  ಕಲಂ  187 .ಎಮ್.ವಿಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ. ನಂತರ ಇಂದು ದಿನಾಂಕ: 13/02/2017 ರಂದು ಸರಕಾರಿ ಆಸ್ಪತ್ರೆ ಕಲಬುರಗಿಯಿಂದ ಈ ಪ್ರಕರಣದಲ್ಲಿಯ ಗಾಯಾಳು ಮಡಿವಾಳ ತಂದೆ ಹಾಜಪ್ಪ ಇತನು ಮೃತಪಟ್ಟಿರುತ್ತಾನೆ ಅಂತಾ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ , ಪ್ರಕರಣ ದಾಖಲಾದ ಬಗ್ಗೆ ವರದಿ.

14 February 2017

Kalaburagi District Reported Crimes.

ಜೇವರಗಿ  ಠಾಣೆ. : ದಿ 12.02.2017 ರಂದು 22:00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಮಾನ್ಯರವರಲ್ಲಿ ನಾನು ಭೀಮರಾಯ ತಂದೆ ಶಂಕರ ಗಾಣಿಗೇರ ವಯಾಃ 40 ವರ್ಷ, ಉಃ ಒಕ್ಕಲುತನ ಜಾತಿಃ ಗಾಣಿಗೇರ ಸಾಃ ನೇಲೊಗಿ ತಾಃ ಜೇವರಗಿ ಇದ್ದು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳುವುದೆನೆಂದರೆ, ನನ್ನ ತಮ್ಮನಾದ ಚಂದ್ರಕಾಂತ ಗಾಣೀಗೇರ ವಯಾಃ 28 ವರ್ಷ, ಇವನ ಹೆಂಡತಿಯಾದ ಅಕ್ಕಮ್ಮ ಇವಳಿಗೆ ಮೂರನೇ ಹೇರಿಗೆ ಸಲುವಾಗಿ ನಿನ್ನೆ ದಿನಾಂಕ 12.02.2017 ರಂದು ಮುಂಜಾನೆ ಕಲಬುರಗಿಗೆ ಕರೆದುಕೊಂಡು ಹೋಗಿ ಹರವಾಳಕರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇವು. ಅದಕ್ಕಾಗಿ ನಿನ್ನೆ ರಾತ್ರಿ 10.00 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನನ್ನ ತಮ್ಮನಾದ ಚಂದ್ರಕಾಂತ ಇತನು ನಮ್ಮ ಮೊಟಾರ್ ಸೈಕಲ ನಂ ಕೆಎ-36-ಯು-5200 ನೇದ್ದನ್ನು ತೆಗೆದುಕೊಂಡು ನಮ್ಮೂರಿನಿಂದ ಕಲಬುರಗಿಗೆ ಹೋಗುವದಾಗಿ ಬಂದಿದ್ದನು. ರಾತ್ರಿ ಅಂದಾಜ 10.45 ಗಂಟೆ ಸುಮಾರಿಗೆ  ನನಗೆ ಪರಿಚಯದ ಜೇವರಗಿ ಪಟ್ಟಣದ ನಿಂಗಣ್ಣಾ ಪೂಜಾರಿ, ಇವರು ಪೊನ ಮಾಡಿ ರೇವನೂರ ಕ್ರಾಸ್ ಹತ್ತಿರ ನೀಮ್ಮ ತಮ್ಮ ಚಂಧ್ರಕಾಂತನ ಮೊಟಾರ್ ಸೈಕಲಿಗೆ ಕಾರ ಡಿಕ್ಕಿಯಾಗಿ ಅವನು ಸ್ಥಳದಲ್ಲಿಯೇ ಸತ್ತಿರುತ್ತಾನೆ ಅಂತಾ ಹೇಳಿದನು. ಆ ಮೇಲೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಮಲ್ಕಣ್ಣ ಗಾಣೀಗೇರ ನಮ್ಮೂರ ಸೋಮರಾಯ ಗುಜಗೊಂಡ ಕೂಡಿಕೊಂಡು ರೇವನೂರ ಕ್ರಾಸ್ ಹತ್ತಿರ ಸ್ಥಳಕ್ಕೆ ಬಂದು ನೋಡಲಾಗಿ ರೋಡಿನ ಮೇಲೆ ನನ್ನ ತಮ್ಮನ ಹೆಣ ಬಿದ್ದಿತ್ತು ಅವನ ಮೊಟಾರ್ ಸೈಕಲ್ ಕೂಡಾ ಸ್ಥಳದಲ್ಲಿಯೇ ಜಖಂಗೊಂಡು ಬಿದ್ದಿತ್ತು. ನನ್ನ ತಮ್ಮನಿಗೆ ನೋಡಲು ಅವನ ಹಣೆಗೆ, ಮುಖಕ್ಕೆ ಬಾರಿ ರಕ್ತಗಾಯ, ಬಲಗಾಲ ತೊಡೆಯ ಹತ್ತಿರ ಮುರಿದಂತೆ ಗಾಯವಾಗಿದಕ್ಕೆ ಮೃತ ಪಟ್ಟಿದ್ದನು ಘಟನೆ ಸ್ಥಳದಲ್ಲಿ ನಿಂಗಣ್ಣ ಪೂಜಾರಿ ಹಾಗೂ ವಜಿಯೋದ್ದಿನ ಜಮಾದಾರ ಇದ್ದರು. ಘಟನೆಯ ಬಗ್ಗೆ ನಾವು ನಿಂಗಣ್ಣ ಪೂಜಾರಿ ಇತನಿಗೆ ಕೇಳಲು ಹೇಳಿದ್ದೇನಂದರೆ, ದಿ. 12.02.2017 ರಂದು ನಾನು ಮತ್ತು ನನ್ನ ಗೆಳೆಯನಾದ ವಜೀಯೊದ್ದೀನ್ ಜಮಾದಾರ  ಕೂಡಿ  ಮೊಟಾರ್ ಸೈಕಲ ಮೇಲೆ  ಸೊನ್ನ ಕ್ರಾಸ್ ದಿಂದ  ಜೇವರಗಿಗೆ ಕಡೆಗೆ ಹೊರಟಿದ್ದೇವು.  ರಾತ್ರಿ 10.30 ಗಂಟೆಗೆ  ಸುಮಾರಿಗೆ ನಾವು ಜೇವರಗಿ -ಸಿಂದಗಿ ಮೇನ್ ರೊಡ ರೇವನೂರ ಕ್ರಾಸ್ ಹತ್ತಿರ  ಬರುತ್ತಿದ್ದಾಗ ಅದೇ ವೇಳೆಗೆ ಜೇವರಗಿ ರೊಡಿನ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದುಗಡೆಯಿಂದಲೇ ಜೇವರಗಿ ಕಡೆಗೆ ಹೋಗುತ್ತಿದ ಒಬ್ಬ ಮೊಟಾರ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ಕಾರ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿದನು. ಇದರಿಂದ ಮೊಟಾರ್ ಸೈಕಲ್ ಸವಾರ ಮೊಟಾರ್ ಸೈಕಲ್ ಸಮೇತ ರೋಡಿನಲ್ಲಿ ಬಿದ್ದನು. ನಾವು ಅವನ ಹತ್ತಿರ ಹೋಗಿ ನೋಡಲು ಆತನು ನಿಮ್ಮ ತಮ್ಮ ಚಂದ್ರಕಾಂತ ಇದ್ದನು. ಅವನಿಗೆ ಬಾರಿ ಗಾಯಗಳಾಗಿದ್ದರಿಂದ ಸ್ಥಳದಲ್ಲಿಯೇ ಸತ್ತಿದ್ದನು. ಕಾರಿನ ಚಾಲಕ ಆತನು ಸತ್ತಿದ್ದನ್ನು ನೋಡಿ ತನ್ನ ಕಾರ ತೆಗೆದುಕೊಂಡು ಸಿಂದಗಿ ರೊಡಿನ ಕಡೆಗೆ ಓಡಿಸಿಕೊಂಡು ಹೋದನು. ಕಾರ ನಂ ಕೆ.-32-ಎನ್-6916 ಇತ್ತು ಅದರ ಚಾಲಕನ ಹೆಸರು ಗೊತ್ತಿರುವುದಿಲ್ಲಾ ಅಂತಾ ಹೇಳಿದನು. ನಂತರ ನಾವು ನಮ್ಮ ತಮ್ಮನ ಹೆಣವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ದವಾಖಾನೆಯಲ್ಲಿ ತಂದು ಹಾಕಿರುತ್ತೆವೆ. ಕಾರ ನಂ ಕೆಎ-32-ಎನ್-6916 ನೇದ್ದರ ಚಾಲಕನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ತಮ್ಮ ನಡೆಸಿಕೊಂಡು ಹೋಗುತ್ತಿದ್ದ ಮೊಟಾರ್ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದಕ್ಕೆ ಈ ಘಟನೆ ಸಂಭಂವಿಸಿದ್ದು, ಘಟನೆ ನಂತರ ಕಾರ ಚಾಲಕ ಕಾರ ಸಮೇತ ಓಡಿ ಹೋಗಿದ್ದು ಅವನನ್ನು ಪತ್ತೆ ಮಾಡಿ ಅವನ ವಿರುದ್ದ ಕಾನೂನು ಕ್ರಮ ಕೈಕೊಳಲು ವಿನಂತಿ  ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 24/2017 ಕಲಂ 279. 304() ಐಪಿಸಿ ಮತ್ತು ಕಲಂ 187 .ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿ.  
ಜೇವರಗಿ ಪೊಲೀಸ್ ಠಾಣೆ : ದಿನಾಂಕ:13/02/2017 ರಂದು ಬೆಳಗ್ಗೆ 10.30 ಗಂಟೆಗೆ ಕಲಬುರಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಪಚಾರ ಹೊಂದುತ್ತಿದ್ದ  ಶ್ರೀ ನಿಂಗಣ್ಣ ತಂದೆ ಬಸವಣಪ್ಪಾ ಹೊನಗೊಂಡ ವ:55 ಜಾ:ಲಿಂಗಾಯತ ಉ:ಹಾಲಿನ ವ್ಯಾಪಾರ ಸಾ:ಜೆ.ಆರ್‌.ನಗರ ಕಲಬುರಗಿ ಇವರಿಗೆ ಭೇಟಿಯಾಗಿ ಘಟನೆ ಬಗ್ಗೆ ವಿಚಾರಿಸಿದ್ದು ಸದರಿಯವರು ಒಂದು ಲಿಖಿತ ದೂರು ಹಾಜರ ಪಡಿಸಿದ್ದು ದೂರಿನ ಸಾರಾಂಶವೆನೆಂದರೆ, ನಾನು ಕಲಬುರಗಿ ನಗರದ ದೇವಿನಗರ ಕಮಾನ ಹತ್ತಿರ ಹಾಲಿನ ಡೀಲರಾದ ನಿಂಗರಾಜ ಇತನ ಹತ್ತಿರ ಹಾಲು ತೆಗೆದುಕೊಂಡು ಮನೆ ಮನೆಗೆ ಹೋಗಿ ಮಾರಾಟ ಮಾಡುತ್ತೇನೆ. ನನ್ನಂತೆ ಆಳಂದ ಕಾಲೋನಿಯ ವಿಜಯಕುಮಾರ ಎಂಬುವರು ಅದೆ ಮಾಲಿಕನ ಹತ್ತಿರ ಹಾಲು ತೆಗೆದುಕೊಂಡು ವ್ಯಾಪಾರ ಮಾಡುತ್ತಾ ಬರುತ್ತಾನೆ. ಇಂದು ದಿನಾಂಕ:13/02/2017 ರಂದು ಬೆಳಗ್ಗೆ 5.30 ಗಂಟೆಯ ಸುಮಾರಿಗೆ ದೇವಿ ನಗರ ಕಮಾನ ಹತ್ತಿರ ನಾನು ಹಾಲಿನ ಪಾಕಿಟಗಳನ್ನು ತೆಗೆದುಕೊಂಡು ಇಡುತ್ತಿರುವಾಗ ಸದರಿ ವಿಜಯಕುಮಾರ ಈತನು ನೀನು ಬೇರೆಕಡೆ ಹಾಲಿನ ಟ್ರೇಯಗಳು ಇಡಬೇಕು ಅಂತಾ ಕಾಲಿನಿಂದ ಒದ್ದು ಸರಿಸುತ್ತಿದ್ದನು ಆಗ ನನ್ನ ಹಾಲಿನ ಟ್ರೇಯಗಳಿಗೆ ಏಕೆ ಸರಿಸುತ್ತಿರಿ ಎಂದು ಕೇಳಿದಾಗ ಅವನು ನೀನು ಇಲ್ಲಿ ಏಕೆ ಹಾಲಿ ಇಡುತ್ತಿ ಸೂಳೆ ಮಗನೆ ರಂಡಿ ಮಗನೆ ಅಂತಾ ಬೈದು ಅಲ್ಲೆ ಇದ್ದ ನನ್ನ ಒಂದು ಹಾಲು ಹಾಕುವ ಪ್ಲಾಸ್ಟೀಕ ಟ್ರೇಯ ಇಂದ ನನ್ನ ತಲೆಯ ಮೇಲೆ ಬಲಗಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತು ಅದೆ ಟ್ರೇಯದಿಂದ ಬೆನ್ನಿನ ಮೇಲೆ ಟೊಂಕದ ಮೇಲೆ ಹೊಡೆಯುತ್ತಿರುವಾಗ ಸದರಿ ಲಿಂಗರಾಜ ಮತ್ತು ರೇವಣಸಿದ್ದಪ್ಪಾ ಇವರು ಜಗಳ ಬಿಡಿಸಿರುತ್ತಾರೆ. ಅವರು ಬಿಡಿಸದೆ ಇದ್ದಲ್ಲಿ ಇನ್ನೂ ನನಗೆ ಬಹಳ ಹೊಡೆಬಡೆ ಮಾಡುತ್ತಿದ್ದರು ನನಗೆ ರಕ್ತಗಾಯ ಮತ್ತು ಗುಪ್ತಗಾಯ ಆಗಿರುವದರಿಂದ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ಆತನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ದೂರು ನೀಡಿದ್ದು ಸದರಿ ದೂರಿನೊಂದಿಗೆ ಮರಳಿ ಬೆಳಗ್ಗೆ 11.30 ಗಂಟೆಗೆ ಠಾಣೆಗೆ ಬಂದು ದೂರಿನ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.26/17 ಕಲಂ:323,324,504 ಐಪಿಸಿ ಪ್ರಕಾರ ಗುನ್ನೆ ದಾಖಲಾದ ಬಗ್ಗೆ ವರದಿ.
C¥sÀd®¥ÀÆgÀ oÁuÉ : ದಿನಾಂಕ 13-02-2017 ರಂದು 5:00 ಪಿ ಎಮ್ ಕ್ಕೆ ಶ್ರೀ ಶರಣಪ್ಪ ತಂದೆ ಪೀರಪ್ಪ ಗೌಂಡಿ ಸಾ|| ಮಾಶಾಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನೀಡಿದ್ದು, ಸದರ ಪಿರ್ಯಾದಿಯ ಸಾರಾಂಶವೇನೆಂದರೆ ನಾನು ಮೇಲ್ಕಾಣಿಸಿದ ವಿಳಾಸದವನಿದ್ದು ಗೌಂಡಿ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತೇನೆ. ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ನನ್ನ ಸೋದರ ಅತ್ತೆ ಕಸ್ತೂರಬಾಯಿ ಗಂಡ ಮಲ್ಲಪ್ಪ ವಿಜಾಪೂರೆ ವಯಾ|| 65 ವರ್ಷ ಎಂಬಾಕೆ ಇರುತ್ತಾಳೆ. ಸದರಿಯವಳು ಹೈದ್ರಾ ಗ್ರಾಮದಲ್ಲಿರುವ ಖಾಜಾಸಾಬ ದರ್ಗಾಕ್ಕೆ ಹೋಗುವ ಸಂಬಂದ ದಿನಾಂಕ 27-01-2017 ರಂದು ಬೆಳಿಗ್ಗೆ ನಮ್ಮ ಮನೆಗೆ ಬಂದಿರುತ್ತಾಳೆ. ನಾನು ನಮ್ಮ ಅತ್ತೆಯನ್ನು ನನ್ನ ಮೋಟರ ಸೈಕಲ ನಂ ಎಮ್.ಹೆಚ್-13 ಬಿ.ಜೆ-0609 ನೇದ್ದರ ಮೇಲೆ ಕೂಡಿಸಿಕೊಂಡು ಹೈದ್ರಾ ಗ್ರಾಮಕ್ಕೆ ಹೊರಟಿದ್ದೆನು. ಮಾರ್ಗ ಮದ್ಯದಲ್ಲಿ ಬೆಳಿಗ್ಗೆ 11:20 ಗಂಟೆ ಸುಮಾರಿಗೆ ಮಾಶಾಳ ಗ್ರಾಮದಿಂದ ಹೈದ್ರಾ ಗ್ರಾಮಕ್ಕೆ ಹೊಗುವ ರೋಡಿನ ಪಕ್ಕದಲ್ಲಿರುವ ಹಿಪ್ಪರಗಿ ರವರ ಹೊಲದ ಹತ್ತಿರ ಮೂತ್ರ ವಿಸರ್ಜನೆಗೆಂದು ರೋಡಿನ ಪಕ್ಕದಲ್ಲಿ ನನ್ನ ಮೋಟಾರ ಸೈಕಲ ನಿಲ್ಲಿಸಿರುತ್ತೇನೆ. ಅದೆ ಸಮಯಕ್ಕೆ ಮಾಶಾಳ ಗ್ರಾಮದಿಂದ ಹೈದ್ರಾ ಗ್ರಾಮದ ಕಡೆಗೆ ನನ್ನ ಹಿಂದಿನಿಂದ ಲಾರಿ ನಂ ಕೆಎ-32 7392 ನೇದ್ದು ಬರುತ್ತಿದ್ದು, ಅದರ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ ಪಕ್ಕದಲ್ಲಿ ನಿಂತಿದ್ದ ನನ್ನ ಮೋಟಾರ ಸೈಕಲಿಗೂ ಮತ್ತು ನನ್ನ ಸೋದರ ಅತ್ತೆಗೂ ಜೋರಾಗಿ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿ ತನ್ನ ಲಾರಿ ಸಮೇತ ಓಡಿ ಹೋಗಿರುತ್ತಾನೆ. ಸಮಯದಲ್ಲಿ ಸದರಿ ಲಾರಿಯ ಹಿಂದೆ ಮೋಟರ ಸೈಕಲ ಮೇಲೆ ಬರುತ್ತಿದ್ದ ಹೈದ್ರಾ ಗ್ರಾಮದ ಶ್ರೀಮಂತ ತಂದೆ ಈರಣ್ಣ ರೂಗಿ ರವರು ಘಟನೆಯನ್ನು ಪ್ರತ್ಯಕ್ಷವಾಗಿ ಕಂಡಿರುತ್ತಾರೆ. ಸದರಿ ಘಟನೆಯಲ್ಲಿ ನನ್ನ ಸೋದರ ಅತ್ತೆಗೆ ಎರಡು ಕಾಲುಗಳಿಗೂ ಮತ್ತು ಹೊಟ್ಟೆಗೆ ಬಾರಿ ರಕ್ತಗಾಯವಾಗಿ ತಲೆಗೆ ಬಾರಿ ಒಳಪೆಟ್ಟಾಗಿರುತ್ತದೆ. ಮತ್ತು ನನ್ನ ಮೋಟರ ಸೈಕಲ ಸಹ ಜಕಂ ಗೊಂಡಿರುತ್ತದೆ. ಆಗ ನಾನು ಸದರಿ ಘಟನೆಯ ಬಗ್ಗೆ ನನ್ನ ಸೋದರತ್ತೆಯ ಮಗನಾದ ಕಾಶಿನಾಥ ತಂದೆ ಮಲ್ಲಪ್ಪ ವಿಜಾಪೂರೆ ಪೋನ ಮೂಲಕ ವಿಷಯ ತಿಳಿಸಿರುತ್ತೇನೆ. ನಂತರ ಕಾಶಿನಾಥ ವಿಜಾಪೂರೆ, ಪ್ರಕಾಶ ಗೌಂಡಿ, ವಿಜಯಕುಮಾರ ಗೌಂಡಿ ಮತ್ತಿತರರು ಒಂದು ಖಾಸಗಿ ಬೋಲೆರೊ ವಾಹನದಲ್ಲಿ ಘಟನೆ ಸ್ಥಳಕ್ಕೆ ಬಂದಿರುತ್ತಾರೆ. ನಾವೆಲ್ಲರೂ ಗಾಯಹೊಂದಿದ ನಮ್ಮ ಸೋದರತ್ತೆಯನ್ನು ಬೋಲೆರೊ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಅಕ್ಕಲಕೋಟಕ್ಕೆ ಕರೆದುಕೊಂಡು ಹೋಗಿರುತ್ತೇವೆ. 1:00 ಪಿ ಎಮ್ ಸುಮಾರಿಗೆ ನಮ್ಮ ಅತ್ತೆಯನ್ನು ಪರಿಕ್ಷೀಸಿದ ಅಕ್ಕಲಕೋಟ ಸರ್ಕಾರಿ ಆಸ್ಪತ್ರೆಯ ವೈದ್ಯಾದಿಕಾರಿಯವರು ಸದರಿಯವಳು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ಅಕ್ಕಲಕೋಟ ಪೊಲೀಸನವರು ಆಸ್ಪತ್ರೆಗೆ ಬಂದು ಶವ ಪಂಚನಾಮೆ ಕೈಕೊಂಡು ಪಿ.ಎಮ್. ಮಾಡಿಸಿಕೊಟ್ಟ ನಂತರ ಮೃತಳ ಶವವನ್ನು ಸರಸಂಬಾ ಗ್ರಾಮಕ್ಕೆ ತಗೆದುಕೊಂಡು ಶವ ಸಂಸ್ಕಾರ ಮಾಡಿರುತ್ತೇವೆ. ನನ್ನ ಅತ್ತೆ ರಸ್ತೆ ಅಫಘಾತದಲ್ಲಿ ಮೃತಪಟ್ಟ ಬಗ್ಗೆ ಅಕ್ಕಲಕೋಟ ಪೊಲೀಸನವರಿಂದ ದಾಖಲೆ ಪತ್ರಗಳು ಅಫಜಲಪೂರ ಪೊಲೀಸ್ ಠಾಣೆಗೆ ಬರಲು ತಡವಾಗಿದ್ದರಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಮಾನ್ಯ ರವರು ಲಾರಿ ನಂ ಕೆಎ-32 7392 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರೂಗಿಸಬೆಕೆಂದು ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆಅಂತಾ ಕೊಟ್ಟ ಹೇಳಿಕೆಯ ಫೀರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/2017 ಕಲಂ 279. 304 () ಐಪಿಸಿ ಮತ್ತು ಕಲಂ 187 ಎಮ್ ವಿ ಆಕ್ಟ ಪ್ರಕಾರ ಪ್ರಕರಣ ದಾಖಲಾದ ಬಗ್ಗೆ ವರದಿ.