POLICE BHAVAN KALABURAGI

POLICE BHAVAN KALABURAGI

29 November 2016

KALABURAGI DIST REPORTED CRIMES

ಹಲ್ಲೆ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ : ದಿನಾಂಕ 28.11.2016 ರಂದು ಶ್ರೀ. ಮಹ್ಮದ್ ರಫೀಕ್‌ ಈತನು ತನ್ನ ಹೇಳಿಕೆ ಫಿರ್ಯಾದಿಯಲ್ಲಿ ದಿನಾಂಕ 27.11.2016 ರಂದು ಮುಂಜಾನೆ ತನಗೆ  ಮತ್ತು ಪ್ರತಾಪ್‌ಸಿಂಗ್ ನ ಮಕ್ಕಳ ಮಧ್ಯ 20 ರೂಪಾಯಿ ಸೆಂಗಾ ಕೊಡುವ ವಿಷಯದಲ್ಲಿ ಜಗಳ ಆಗಿದ್ದು ಅದೇ ವಿಷಯಕ್ಕೆ ನಾನು ಮನೆಯಲ್ಲಿ ಇರುವಾಗ ಪ್ರತಾಪ್‌ ಸಿಂಗ್ ಮತ್ತು ಆತನ ಹೆಂಡತಿ ಮತ್ತು ಮಕ್ಕಳು ಕೂಡಿಕೊಂಡು ನನ್ನ ಮನೆಗೆ ಬಂದು ನನಗೆ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ, ರಾಡಿನಿಂದ ನನಗೆ ಹೊಡೆದು ರಕ್ತಗಾಯ ಗೊಳಿಸಿ ಜೀವದ ಬೆದರಿಕೆ ಹಾಕಿದ ಬ್ಗಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ:28/11/2016 ರಂದು ಶ್ರೀ ರಾವುತಪ್ಪ ತಂದೆ ನಿಂಗಪ್ಪ ಮುಗಳಿ ಸಾ: ಕವಲಗಾ(ಕೆ) ರವರು ಠಾಣೆಗೆ ಹಾಜರಾಗಿ ದಿನಾಂಕ 27/11/2016 ರಂದು ಸಾಯಂಕಾಲ ತನ್ನ ಮನೆಯಲ್ಲಿರುವಾಗ ಈ ಮೊದಲು ನಮ್ಮ ಮೇಲೆ ವೈಮನಸ್ಸು ಹೊಂದಿದ್ದ 1] ಸಿದ್ದಪ್ಪ ಗೋಟುರು 2) ಸಾಯಬಣ್ಣ ತಂದೆ ಶರಣಪ್ಪ ಗೋಟುರ 3) ಕಲ್ಲಪ್ಪ ತಂದೆ ಶರಣಪ್ಪ ಗೋಟುರ 4] ಶರಣಪ್ಪ ತಂದೆ ಸಾಯಬಣ್ಣ ಗೋಟುರ 5] ಸಿದ್ದಪ್ಪ ತಂದೆ ಅಯ್ಯಪ್ಪ ಹರವಾಳ 6] ಲಕ್ಷ್ಮಿ ಬಾಯಿ ಗಂಡ ಕಲ್ಲಪ್ಪ 7] ಭೀಮಬಾಯಿ ಗಂಡ ಸಾಯಬಣ್ಣ 8] ಮಲ್ಲಮ್ಮ ಗಂಡ ಯಲ್ಲಪ್ಪ 9] ಕಾವೇರಿ ಗಂಡ ಶರಣಪ್ಪ 10] ಯಲ್ಲಪ್ಪ ತಂದೆ ಸಾಯಬಣ್ಣ ಎಲ್ಲರೊ ಕೂಡಿಕೊಂಡು ದು ವಿನಾಳ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಹೋಡೆಯುತ್ತಿರುವಾಗ ಬಿಡಿಸಲು ಬಂದ ನನ್ನ ತಾಯಿ ತಾಯಿ ಭಾಗಮ್ಮಳಿಗೆ ಒದ್ದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಬಡಿಗೆಯಿಂದ ನನಗೆ ಹೊಡೆಯುತ್ತಿರುವಾಗ ನಾನು ತಪ್ಪಿಸಿಕೊಂಡಿದಕ್ಕೆ ನಮ್ಮ ತಾಯಿಯ ಬಲಗಾಲು ತೋಡೆಗೆ ಬಡಿಗೆ ಏಟು ಬಿದ್ದಿರುತ್ತದೆ. ನಮ್ಮ ಅಣ್ಣದಿರಾದ ಶಂಕರ ಮಾಳಪ್ಪ ನನ್ನ ಹೆಂಡತಿ ಲಕ್ಷ್ಮಿಬಾಯಿ ನಮ್ಮ ಅತ್ತಿಗೆ ನೀಲಮ್ಮ ಗಂಡ ಮಾಳಪ್ಪ ಬಿಡಿಸಲು ಬಂದಾಗ ಅವರಿಗೆ ಸಹ ಕೈಯಿಂದ ಮುಷ್ಠಿ ಮಾಡಿ ಹೋಡೆದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವಾಗ ಅಲ್ಲಿಯೆ ಇದ್ದ ಹ್ರಾಮದ ಜನರು ಬಿಡಿಸಿದ್ದು ಇನ್ನೂ ಮುಂದೆ ನೀವು ಎಲ್ಲಿ ಸಿಕ್ಕರೂ ಜೀವ ಸಹಿತ ಇಡುವುದಿಲ್ಲಾ ಅಂತಾ ಹೆದರಿಸಿದ್ದು ಕಾರಣ ಸದರಿ ನನಗೆ ಕೊಲೆಗೆ ಯತ್ನಿಸಿ  ಬಡಿಗೆಯಿಂದ ಹೋಡೆದು ಬೈದು ರಕ್ತ ಗಾಯ, ಗುಪ್ತಗಾಯಗೊಳಿಸಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಠಾಣೇಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮಹತ್ಯೆ :-

ಆಳಂದ ಪೊಲೀಸ್ ಠಾಣೆ: ದಿನಾಂಕ: 28/11/2016 ರಂದು ಶ್ರೀಮತಿ. ಹಿರಾಬಾಯಿ ಗಂಡ ಮಲ್ಲಿನಾಥ ಕೋರೆ ಮು:ನಿರಗುಡಿ ಇವರು ಠಾಣೆಗೆ ಹಾಜರಾಗಿ ತನಗೆ ನಾಲ್ಕು ಜನ ಮಕ್ಕಳಿದ್ದು ನಿರಗುಡಿ ಸೀಮಾಂತರದಲ್ಲಿ ನನ್ನ ಗಂಡನ ಹೆಸರಿನಲ್ಲಿ 5 ಎಕರೆ ಜಮೀನು ಇದ್ದು ಅದನ್ನು ನನ್ನ ಗಂಡ ಒಕ್ಕಲುತನ ಮಾಡುತ್ತಾ ಉಪಜೀವಿಸುತ್ತಿದ್ದೆವು ಆ ಹೊಲದ ಮೇಲೆ SBH ಬ್ಯಾಂಕ ನಿರಗುಡಿಯಲ್ಲಿ 80,000/- ಸಾವಿರ ಸಾಲ ಪಡೆದಿದ್ದು ಕಳೆದ ವರ್ಷ ಮಳೆ ಬರದಿದ್ದರಿಂದ ಬರಗಾಲ ಬಿದ್ದು ಬಿತ್ತನೆ ಮಾಡಿದ ಬೆಳೆ ಹಾನಿಯಾಗಿದ್ದರಿಂದ ಗ್ರಾಮದಲ್ಲಿ ಜನರಿಂದ ಕೈಗಡವಾಗಿ 04-05 ಲಕ್ಷ ರೂಪಾಯಿ ತಗೆದುಕೊಂಡಿದ್ದು ಇದನ್ನು ಹೇಗೆ ತಿರಿಸುವದು ಅಂತಾ ಆಗಾಗ ವಿಚಾರ ಮಾಡುತ್ತಾ ಕುಳಿತುಕೊಳ್ಳುತ್ತಿದ್ದರು ಹೇಗಾದರು ಮಾಡಿ ತಿರಿಸಿದರಾಯಿತು ಅಂತಾ ಅವರಿಗೆ ಸಮಾಧಾನದ ಮಾತು ಹೇಳುತ್ತಾ ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ:28/11/2016 ರಂದು ಮದ್ಯಾಹ್ನ 02 ಗಂಟೆ ಸುಮಾರಿಗೆ ನನ್ನ ಗಂಡ ಮಲ್ಲಿನಾಥನು ಬೇಜಾರದಿಂದಲೆ ಹೊಲಕ್ಕೆ ಹೋಗುತ್ತೇನೆ ಅಂತಾ ಮನೆಯಿಂದ ಹೋಗಿದ್ದು. ಮಧ್ಯಾನ್ನ 3 ಗಂಟೆ ಸುಮಾರಿಗೆ ಸಿದ್ರಾಮಪ್ಪಾ ತಂದೆ ಶಿವರುದ್ರ ಕೋರೆ ಅವರು ನಮ್ಮ ಮನೆಗೆ ಬಂದು ನಮ್ಮ ಹೊಲದಲ್ಲಿ ನನ್ನ ಗಂಡ ಮಲ್ಲಿನಾಥ ಇವರು ನೇಣುಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ತಿಳಿಸಿದಾಗ ನಾನು ಹಾಗೂ ಗ್ರಾಮದ ಜನರು ಹೊಲಕ್ಕೆ ಹೋಗಿ ನೋಡಲು ನನ್ನ ಗಂಡನು ತನಗಾದ ಸಾಲ ಹೇಗೆ ತಿರಿಸುವದು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನಮ್ಮ ಹೊಲದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು. ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

28 November 2016

KALABURAGI DISTRICT REPORTED CRIME

ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :- ದಿನಾಂಕ 27/11/2016 ರಂದು ಶ್ರೀಮತಿ ಫಾಕಿಜಾ ಬೇಗಂ ಗಂಡ ಅಲಿಮುರ್ತುಜಾ ಮುಲ್ಲಾ ಸಾ:ಟಾಕಳಿ ಇವರು ಠಾಣೆಗೆ ಹಾಜರಾಗಿ ತನ್ನ ಗಂಡನ ಹೆಸರಿಗೆ 13.5 ಎಕರೆ ಜಮೀನು ಇದ್ದು ಗಂಡ ಅಲಿಮುರ್ತುಜಾರವರು  ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು  ನನ್ನ ಗಂಡನ ಅಣ್ಣ ತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ  ಇವರು ನನ್ನ ಗಂಡ ಹೆಸರಿನಲಿದ್ದ ಹೊಲದಲ್ಲಿ ತಮಗೊ ಪಾಲು ಬೇಕೆಂದು ನನ್ನ ಸಂಗಡ ಜಗಳ ಮಾಡುತ್ತಾ ಬಂದಿದ್ದು. ದಿನಾಂಕ 25/11/2016 ರಂದು ಬೆಳಿಗ್ಗೆ ನಾನು ಅಫಜಲಪೂರ ತಹಸೀಲ ಕಾರ್ಯಾಲಯ ಕ್ಕೆ ಬಂದು  ನನ್ನ ಗಂಡನ ಹೆಸರಿನಲಿದ್ದ ಹೊಲ ನನ್ನ ಹೆಸರಿಗೆ ಮಾಡಿಕೊಳ್ಳುವ ಕೆಲಸ ಮುಗಿಸಿಕೊಂಡು ಸಾಯಂಕಾಲ ಮರಳಿ  ಊರಿಗೆ ಹೋಗುವ ಸಲುವಾಗಿ ಅಫಜಲಪೂರದ ತಹಸಿಲ ಕಾರ್ಯಾಲಯದ ಮುಂದೆ ಬರುತಿದ್ದಾಗ ನನ್ನ ಗಂಡನ ಅಣ್ಣತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ ಇವರು ಎದುರಿಗೆ ಬಂದು ನನಗೆ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಹೊಲದಲ್ಲಿ ನಮಗೂ ಪಾಲ ಬರುತ್ತೆ ನಿನಗ ಖಲಾಸ ಮಾಡ್ತಿವಿ ಅನ್ನುತ್ತಾ ಮಿಟ್ಟುಸಾಬ , ಶಮಿಶೋದ್ದೀನ, ಅಬ್ದುಲಗನಿ ಇವರು ನನ್ನ ತೆಲೆ ಕೂದಲು ಹಿಡಿದು ಎಳೆದಾಡಿ ಕೇಳಗೆ ಕೆಡವಿ ತಮ್ಮ ಕಾಲಿನಿಂದ ನನ್ನ ಹೊಟ್ಟೆಗೆ ತಲೆಗೆ ಒದ್ದಿದ್ದು, ನಂತರ ಅಲ್ಲಿಯ ಜನ ಬಿಡಿಸಿರುತ್ತಾರೆ. ಸದರಿಯವರು ನನ್ನ ಹೊಟ್ಟೆಗೆ ತಲೆಗೆ ಒದ್ದಿದ್ದರಿಂದ ಒಳಪೆಟ್ಟಾಗಿದ್ದು.  ನನ್ನ ಗಂಡನ ಅಣ್ಣತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ ಇವರು ನನ್ನ ಗಂಡನ ಆಸ್ತಿಯಲ್ಲಿ ಪಾಲ ಬೇಕೆಂದು ನನ್ನೊಂದಿಗೆ ಜಗಳ ತಗೆದು ನನಗೆ ತಡೆದು ನಿಲ್ಲಿಸಿ ಕುದಲು ಹಿಡಿದು ಜಗ್ಗಿ ಕಾಲಿನಿಂದ ಒದ್ದು ಅವಮಾನ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಟ ಪ್ರಕರಣ :
ಶಹಾಬಾದ ಪೊಲೀಸ್ ಠಾಣೆ: ದಿನಾಂಕಃ27.11.2016 ರಂದು ಪಿ.ಐ ಶಹಾಬಾದ ರವರು ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮದ ಕಾಗಿಣಾ ನದಿ ಹತ್ತಿರ ದಾಳಿ ಮಾಡಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಟಿಪ್ಪರ  ನಂ ಎಮ್.ಹೆಚ್.-06 ಎಕ್ಯೂ-546,  ಟಿಪ್ಪರ್ ಲಾರಿ ನಂಬರ್ - ಕೆ ಎ 32 ಸಿ 4533 , ಟಿಪ್ಪರ ನಂಬರ ಕೆ.ಎ. 32 ಸಿ 3331 ನೇದ್ದರಲ್ಲಿದ್ದ ಮರಳನ್ನು ಜಪ್ತಿ ಮಾಡಿ ಲಾರಿ  ಚಾಲಕ ಮತ್ತು ಮಾಲೀಕರ ಮೇಲೆ ಶಹಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ :    ದಿನಾಂಕ: 27/11/2016 ರಂದು ಶ್ರೀಮತಿ ಗಾಯತ್ರಿ ಗಂ. ಈರಬಸಪ್ಪ ಪತ್ತಾರ ಸಾ:ನೆಲೋಗಿ ಇವರು ಠಾಣೆಗೆ ಹಾಜರಾಗಿ ನ್ನ ಗಂಡ ಈರಬಸಪ್ಪ ಈತನು ಸೋನ್ನ ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿ ಅಂತ ಕೆಲಸ ಮಾಡುತ್ತಿದ್ದು ಇಂದು ದಿನಾಂಕ: 27/11/2016 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ಮನೆಯಿಂದ ಅವರು ಕೆಲಸ ಮಾಡುತ್ತಿದ್ದ ಸೊನ್ನ ಗ್ರಾಮಕ್ಕೆ ಹೋಗಿ ನಂತರ ಜೇವರ್ಗಿ ಆಸ್ಪತ್ರೆಗೆ ಹೋಗಿ ಔಷಧ ತಗೆದುಕೊಂಡು ಜೇವರ್ಗಿ ಕಡೆಯಿಂದ ತನ್ನ ಸೈಕಲ ಮೋಟರ ನಂ: ಕೆಎ 32-ಎಸ್-4196 ಮೇಲೆ ಬರುತ್ತಿದ್ದಾಗ ಹರವಾಳ ಕ್ರಾಸ ಹತ್ತಿರ ಸಿಂದಗಿ ಕಡೆಯಿಂದ ಬರುತ್ತಿದ್ದ ಲಾರಿ ನಂ ಕೆಎ 32- ಸಿ-5260 ನೇದ್ದರ ಚಾಲಕನು ತನ್ನ ಲಾರಿವನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ಸೈಕಲ ಮೋಟರಕ್ಕೆ ಅಪಘಾತ ಪಡಿಸಿದ್ದರಿಂದ ನನ್ನ ಗಂಡನ  ತಲೆಯ ಹಿಂಬಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮಥಪಟ್ಟಿದ್ದು ಸದರಿ ಲಾರಿ ಚಾಲಕನ ಮೇಲೆ ಕಾನೂನಿನ ಕ್ರಮ ಜರಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ 27.11.2016 ರಂದು ಶ್ರೀ ಅಬ್ದುಲ ರಜಾಕ ತಂದೆ ಲಾಲಅಹ್ಮದಿನ್ ಗಾಣಿಗೆರ ಸಾ: ಕಟ್ಟಿಸಂಗಾವಿ ಬೀಮಾ ಬ್ರಡ್ಜ ಠಾಣೆಗೆ ಹಾಜರಾಗಿ. ದಿ: 21.11.16 ರಂದು ಮದ್ಯಾಹ್ನ ನಾನು ಮತ್ತು ನನ್ನ ಮಗ ರಹಿಮಾನ ಇಬ್ಬರು ಹೊಟೆಲದಲ್ಲಿ ಕೆಲಸ ಮಾಡುತ್ತಿರುವಾಗ. ನನ್ನ ಮಗ ರಹಿಮಾನನು ಕಿರಾಣಿ ಸಾಮಾನುಗಳು ತೆಗೆದುಕೊಂಡು ಬರುವ ಕುರಿತು ನಮ್ಮ ಮೋಟಾರ ಸೈಕಲ ನಂ ಕೆಎ-32-ಇ.ಎಮ್-3990 ನೇದ್ದರ ಆತನ ಸ್ನೇಹಿತ ನಾಗರಾಜನ ನೊಂದಿಗೆ ಮೇಲೆ ಜೇವರ್ಗಿಗೆ ಹೋಗುವಾಗ ನಾಗರಾಜನು ಮೋ.ಸೈಕಲ್ ಚಲಾಯಿಸುತ್ತಾ  ಮಹ್ಮದಿಯ ದಾರೂಲಮ ಶಾಲೆ ಹತ್ತಿರ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಯತ್ತಾ ಒಮ್ಮಲೇ ಕಟ್ ಹೊಡೆದಾಗ ನನ್ನ ಮಗ ಮೋಟಾರ ಸೈಕಲ್ ಮೇಲಿಂದ ಕೆಳಗೆ ಬಿದ್ದು ಎಡಗಾಲ ಮತ್ತು ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ, ಬಲಗೈ ರಟ್ಟಿ ಹತ್ತಿರ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಈಗ ನನ್ನ ಮಗನು ಸ್ವಲ್ಪ ಚೇತರಿಸಿಕೊಂಡಿದ್ದು ಈಗ ನಾನು ತಡವಾಗಿ ಇಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು. ಮೇಲೆ ನಮೂದಿಸಿದ ನಾಗರಾಜನು ಮೊಟಾರ ಸೈಕಲ ನಂ ಕೆಎ-32-ಇ.ಎಮ್-3990 ನೇದ್ದರ ಹಿಂದೆ ನನ್ನ ಮಗನಿಗೆ ಕೂಡಿಸಿಕೊಂಡು ಮೊಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮಲೇ ಕಟ್ಟು ಹೊಡೆದುದಕ್ಕೆ ಈ ಘಟನೆ ಸಂಬವಿಸಿದ್ದು ಅವನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

25 November 2016

KALABURAGI DIST PRESS NOTE

BB ¥ÀwæPÁ ¥ÀæPÀluÉ BB 

 PÉÆ¯É ¥ÀæPÀgÀt gÀºÀ¸Àå §AiÀÄ®Ä, 2 d£ÀgÀ §AzsÀ£À, 
       ¢£ÁAPÀ 18/9/2016 gÀAzÀÄ ¨É½UÉÎ 9-30 UÀAmÉUÉ ¦üAiÀiÁ𢠲æÃ.«ÄxÀÄ£À vÀAzÉ ¥ÀgÀ±ÀÄgÁªÀÄ ZÀªÁít, ¸Á: ¥Àæ±ÁAvÀ £ÀUÀgÀ (©) PÀ®§ÄgÀV EªÀgÀÄ «±Àé«zÁå®AiÀÄ ¥ÉưøÀ oÁuÉUÉ ºÁdgÁV ¦üAiÀiÁð¢ zÀÆgÀ£ÀÄß ¸À°è¹zÀÄÝ, ¸ÁgÁA±ÀªÉãÉAzÀgÉ, vÀ£Àß vÀªÀÄä£ÁzÀ gÁºÀÄ® vÀAzÉ ¥ÀgÀ±ÀÄgÁªÀÄ ZÀªÁít, ªÀAiÀÄ: 26, G: «zÁåyð eÁw: ®A¨Át ¸Á: ¥Àæ±ÁAvÀ £ÀUÀgÀ (©) PÀ®§ÄgÀV EvÀ£À£ÀÄß ¢£ÁAPÀ: 17.09.2016 gÀAzÀÄ ¸ÁAiÀÄAPÁ® 7:00 UÀAmɬÄAzÀ EAzÀÄ ¢£ÁAPÀ:18.09.2016 gÀAzÀÄ ¨É½UÉÎ 7:00 UÀAmÉAiÀÄ ªÀÄzÀåzÀ°è ¹¢Ý¦æAiÀiÁ ºÉÆÃl®£À »AzÀÄUÀqÉ ªÉĺÀvÁ ¯ÉÃOl£À°è AiÀiÁgÉÆÃ zÀĵÀÌ«ÄðUÀ¼ÀÄ AiÀiÁªÀÅzÉÆÃ GzÉÝñÀPÁÌV ªÀiÁgÀPÁ¸ÀÛçUÀ½AzÀ JzÉUÉ ºÉÆqÉzÀÄ PÀÄwÛUÉ PÉÆ¬ÄzÀÄ PÉÆ¯É ªÀiÁr ±ÀªÀ ©¸ÁQgÀÄvÁÛgÉ CAvÁ ªÀUÉÊgÉ ¦üAiÀiÁ𢠪ÉÄðAzÀ ²æ f.J¸ï gÁWÀªÉÃAzÀæ ¦.J¸ï.L gÀªÀgÀÄ ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤SÉUÁV ²æÃ eÉ.ºÉZï.E£ÁªÀizÁgÀ ¹¦L JA.© £ÀUÀgÀ ¥ÉÆ°Ã¸ï ªÀÈvÀÛ gÀªÀjUÉ ªÀ»¹zÀÄÝ EgÀÄvÀÛzÉ.

      F ¥ÀæPÀgÀtªÀ£ÀÄß ¥ÀvÉÛ ªÀiÁqÀ®Ä ²æÃ «dAiÀÄ CAa r.J¸ï.¦ UÁæ«Ät G¥À-«¨sÁUÀ PÀ®§ÄgÀV gÀªÀgÀ ªÀiÁUÀðzÀ±Àð£ÀzÀ°è  MAzÀÄ vÀ¤SÁ vÀAqÀ gÀa¹ ²æÃ eÉ. ºÉZï E£ÁªÀÄzÁgÀ ¹¦L JA. © £ÀUÀgÀ ªÀÈvÀÛ PÀ®§ÄgÀV gÀªÀgÀ £ÉÃvÀÈvÀézÀ°è  ²æÃ f.J¸ï gÁWÀªÉÃAzÀæ ¦.J¸ï.L «±Àé«zÁå®AiÀÄ ¥ÉưøÀ oÁuÉ, ºÁUÀÄ ¹§âA¢AiÀĪÀgÁzÀ ºÉZï.¹gÀªÀgÁzÀ ²æÃ ZÀAzÀæPÁAvÀ, ±ÀAPÀgÀ, ¦¹ gÀªÀgÁzÀ ªÀİè£ÁxÀ, ©gÀtÚ, ¸ÀįÁÛ£À, ²æÃ±ÉÊ®, ªÀģɯÃd, ¸ÀÆAiÀÄðPÁAvÀ, PÁ²£ÁxÀ gÀªÀgÀÄ PÀÆrPÉÆAqÀÄ, ¥ÀgÁj EzÀÝ DgÉÆÃ¦vÀgÀ §UÉÎ ªÀiÁ»w ¸ÀAUÀæºÀ ºÁUÀÄ ªÉƨÁ¬Ä¯ï PÀgÉUÀ¼À DzsÁgÀzÀ ªÉÄÃ¯É DgÉÆÃ¦vÀgÀ£ÀÄß ¥ÀvÉÛ ºÀZÀÄѪÀ°è AiÀıÀ¹éAiÀiÁVgÀÄvÁÛgÉ. DgÉÆÃ¦vÀgÁzÀ 1) zÀ±ÀªÀAvÀ vÀAzÉ §¸ÀªÀgÁd PÀtªÀÄĸÀPÀgÀ ªÀB 27 ªÀµÀð eÁB ¥À.eÁw GB SÁ¸ÀV PÉ®¸À ¸Á// PÀtªÀÄĸÀ vÁ// D¼ÀAzÀ f¯Áè// PÀ®§ÄgÀV ºÁ° ªÀ¹Û ¥Àæ±ÁAvÀ £ÀUÀgÀ (©) PÀ®§ÄgÀV  2) ªÀÄAdÄ£ÁxÀ vÀAzÉ gÀÄPÀäAiÀÄå UÀÄvÉÛzÁgÀ ªÀB 24 ªÀµÀð eÁB F½UÀ GB ®°vÀ UÁqÀð£À ºÉÆÃl®zÀ°è PÉ®¸À ¸Á// dªÀ¼ÀUÁ (eÉ) vÁ// D¼ÀAzÀ f¯Áè// PÀ®§ÄgÀV ºÁ° ªÀ¹Û DAiÀÄð F½UÀ ¸ÀªÀiÁd UÀÄ©â PÁ¯ÉÆÃ¤ PÀ®§ÄgÀV EªÀgÀ£ÀÄß EAzÀÄ ¢£ÁAPÀ 24/11/2016 gÀAzÀÄ ¨É¼ÀV£À eÁªÀ D¼ÀAzÀ ¥ÀlÖtzÀ°è ªÀ±ÀPÉÌ vÉUÉzÀÄPÉÆArzÀÄÝ EgÀÄvÀÛzÉ. «ZÁgÀuÉ PÁ®PÉÌ DgÉÆÃ¦ zÀ±ÀªÀAvÀ EvÀ£ÀÄ PÉÆ¯ÉAiÀiÁzÀ gÁºÀÄ® ZÀªÁít EvÀ¤UÉ 4 ®PÀë gÀÆ ¸Á® PÉÆnÖzÀÄÝ ¸Á® ªÀÄgÀ½ PÉÆqÀĪÀAvÉ PÉýzÁUÀ gÁºÀÄ® EvÀ£ÀÄ FUÀ £À£Àß ºÀwÛgÀ ºÀt EgÀĪÀ¢®è ªÀÄvÀÄÛ ¸Á® ªÀÄgÀ½ PÉÆqÀĪÀ¢®è CAvÁ ºÉýzÀÝjAzÀ DgÉÆÃ¦ zÀ±ÀªÀAvÀ EvÀ£ÀÄ vÀ£Àß UɼÀAiÀÄ£ÁzÀ ªÀÄAdÄ£ÁxÀ EvÀ¤UÉ ¸ÀAUÀqÀ PÀgÉzÀÄPÉÆAqÀÄ gÁºÀÄ® EvÀ¤UÉ ¹¢Ý ¦æAiÀiÁ ºÉÆÃl® »AzÀÄUÀqÉ PÀgÉzÀÄPÉÆAqÀÄ ºÉÆÃV ºÉÆqɧqÉ ªÀiÁr C°èAzÀ ªÉÆmÁgÀ ¸ÉÊPÀ® ªÉÄÃ¯É PÀÆr¹PÉÆAqÀÄ ªÉÄúÀvÁ ¯ÉÃOlzÀ°è PÀgÉzÀÄPÉÆAqÀÄ ºÉÆÃV ªÀÄAdÄ£ÁxÀ EvÀ£ÀÄ gÁºÀÄ®¤UÉ UÀnÖAiÀiÁV »rzÀÄPÉÆArzÀÄÝ zÀ±ÀªÀAvÀ EvÀ£ÀÄ vÀ£Àß ºÀwÛgÀ EzÀÝ ZÁPÀÄ«¤AzÀ JzÉUÉ ºÁUÀÄ PÀÄwÛUÉ ºÉÆqÉzÀÄ PÉÆ¯É ªÀiÁr ±ÀªÀ ©¸ÁQ ºÉÆÃVgÀÄvÁÛgÉ CAvÁ «ZÁgÀuÉ PÁ®PÉÌ M¦àPÉÆArgÀÄvÁÛgÉ.  

     ¸ÀzÀj ¥ÀæPÀgÀtzÀ°è vÀ¤SÉ PÉÊPÉÆAqÀÄ DgÉÆÃ¦vÀjAzÀ PÀÈvÀåPÉÌ G¥ÀAiÉÆÃV¹zÀ ZÁPÀÄ d¥ÀÄÛ ¥Àr¹PÉÆArzÀÄÝ EgÀÄvÀÛzÉ. DgÉÆÃ¦vÀgÀ£ÀÄß £ÁåAiÀiÁAUÀ §AzsÀ£ÀPÉÌ PÀ¼ÀÄ»¹zÀÄÝ DgÉÆÃ¦vÀgÀ£ÀÄß ¥ÀvÉÛ ªÀiÁr ¥ÀæPÀgÀt ¨sÉâ¹ PÉÆ¯É ªÀiÁrzÀ DgÉÆÃ¦vÀgÀ£ÀÄß zÀ¸ÀÛVj ªÀiÁqÀĪÀ°è AiÀıÀ¹éAiÀiÁVgÀÄvÁÛgÉ. F vÀ¤SÁ vÀAqÀzÀ ¥ÀvÉÛ PÁAiÀÄðªÀ£ÀÄß ªÀiÁ£Àå ²æÃ J£ï ±À²PÀĪÀiÁgÀ. IPS f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ PÀ®§ÄgÀV, ²æÃ dAiÀÄ¥ÀæPÁ±À, ºÉZÀÄѪÀj ¥ÉưøÀ C¢üÃPÀëPÀgÀÄ, PÀ®§ÄgÀVgÀªÀgÀÄ ±ÁèX¹gÀÄvÁÛgÉ.