POLICE BHAVAN KALABURAGI

POLICE BHAVAN KALABURAGI

01 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಗಂಗಪ್ಪಾ ತಂದೆ ದೊಡ್ಡತಿಮ್ಮಪ್ಪಾ ಯಾದವ ಸಾ : ಅಪ್ಪೇರೆಡ್ಡಿಪಲ್ಲಿ ತಾ : ನಾರಾಯಣಪೇಟ ಜಿ : ಮಹಿಬೂಬ ನಗರ   ರವರ ಚಿಕ್ಕಪ್ಪನ ಮಗನಾದ ತಿಮಪ್ಪ ತಂದೆ ತಿಮಪ್ಪ ಯಾದವ ಮತ್ತು ಅವರ ಊರಿನವರಾದ ನರಸಿಂಹಲು ತಂದೆ ನರಸಪ್ಪ ಯಾದವ, ಸಾಯಲು, ಮಾಳಪ್ಪ ಹಾಗು ಇತರರು ತಮ್ಮ ತಮ್ಮ ಕುರಿಗಳನ್ನು ಮೇಯಿಸುತ್ತಾ ಊರುರೂ ಅಲೇದಾಡುತ್ತಾ ಈಗಾ 5-6 ದಿನಗಳ ಹಿಂದೆ ಗುರುಮಠಕಲ್ - ಕೊಡಂಗಲ್ ಮುಖ್ಯ ರಸ್ತೆಯ ಇಟ್ಲಾಪೂರ ಕ್ರಾಸ ಮತ್ತು ಹುಲಿಗುಂಡಂ ಕ್ರಾಸ ಮಧ್ಯದ ರಸ್ತೆಯ ಪಕ್ಕದ ಹೊಲದಲ್ಲಿ ತಮ್ಮ ಹಟ್ಟಿ ಹಾಕಿಕೊಂಡಿದ್ದು  ದಿನಾಂಕ: 31-12-2018 ರಂದು ಸಾಯಂಕಾಲ ಅಡುಗೆಯ ಸಾಮಾನುಗಳಾದ ಅಕ್ಕಿ ಬೇಳೆ ಮತ್ತು ಇತರೆ ಸಾಮಾನುಗಳನ್ನು ತೆಗೆದುಕೊಂಡು ಬರುವ ಸಲುವಾಗಿ ಸದರಿ ತಿಮ್ಮಪ್ಪ ಮತ್ತು ನರಸಿಂಹಲು ಇವರುಗಳು ತಾವು ಹಟ್ಟಿ ತಬ್ಬಿದ ಹೊಲದವರ ಮೊ/ಸೈ ತೆಗೆದುಕೊಂಡು ತಮ್ಮ ಊರಿಗೆ ಹೋಗುತ್ತೇವೆ ಅಂತಾ ಹೇಳಿ ಹೊಲದಿಂದ ಮೊ/ಸೈನ್ನು ನಡೆಸಿಕೊಂಡು ಮುಖ್ಯ ರಸ್ತೆಯ ಮೇಲೆ ಹೋಗಿ ಯಾನಾಗುಂದಿಯ ಕಡೆಗೆ ತನ್ನ ಮೊ/ಸೈನ್ನು ತಿರುಗಿಸಿಕೊಂಡು ರಸ್ತೆಯ ಎಡ ಬದಿಯಿಂದ ತಿಮ್ಮಪ್ಪ ಇತನು ಮೊ/ಸೈನ್ನು ನಡೆಯಿಸಿಕೊಂಡು ಹೋಗುತ್ತಿದ್ದಾಗ ಹುಲಿಗುಂಡಮ್ಮ ಕ್ರಾಸ ಸ್ವಲ್ಪ ಮುಂದೆ ಇದ್ದಾಗ ಗುರುಮಠಕಲ್  ಕಡೆಯಿಂದ ಕಾರ ನಂ TS 06 EL 0405 ನೇದ್ದರ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು  ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಿಮ್ಮಪ್ಪ ಇತನ ಮೊ/ಸೈ ಗೆ ಡಿಕ್ಕಿ ಪಡಿಸಿ ತನ್ನ ಕಾರನ್ನು ಅಲ್ಲೆ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.  ಸದರಿ ಅಪಘಾತದಲ್ಲಿ ತಿಮ್ಮಪ್ಪ ಇತನಿಗೆ ಬಲಗಡೆ ಹಣೆಯ ಮೇಲೆ ಮತ್ತು ಎಡಗಾಲ ತೋಡೆಯ ಮೇಲೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದು ಇರುತ್ತದೆ. ಗಾಯಾಳು ನರಸಿಂಹಲು ಇತನಿಗೆ ತಲೆಗೆ ಗಲ್ಲದ ಕಳಗಡೆ ರಕ್ತ ಗಾಯ ಹಾಗು ಬಲಗೈ ಮೋಣಕೈಗೆ ಮತ್ತು ಬಲಗಡೆ ಸೊಂಟದ ಮೇಲೆ ಭಾರಿ ರಕ್ತಗಾಯವಾಗಿದ್ದು, ಅಲ್ಲೆ ಹಟ್ಟಿಯಲ್ಲಿದ್ದ ಫೀರ್ಯಾದಿ ಮತ್ತು ಸಾಯಿಲು ರಸ್ತೆಯಲ್ಲಿ ಹೋಗಿ ಬರುವ ಜನರು ಸದರಿಯವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುರುಮಠಕಲನ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ದಿನಾಂಕ:30-12-2018 ರಂದು ಬೆಳಿಗ್ಗೆ  ಶ್ರೀ ನರಸಪ್ಪಾ ತಂದೆ ಶೇಷಣ್ಣ ಯಾದವ ಸಾ : ಜವಹರ ನಗರ ಹೂಡಾ (ಬಿ) ತಾ : ಸೇಡಂ ರವರು ಮತ್ತು ಅಣ್ಣನಾದ ಮೃತ ಮುತ್ತಪ್ಪ ತಂದೆ ಶೇಷಣ್ಣ ಯಾದವ ಮತ್ತು ಊರಿನವರಾದ ನಾಗಭೂಷಣ್ಣ ರೆಡ್ಡಿ, ನಬಿಲಾಲ, ಲಾಲಅಹ್ಮದ ಇತರು ಸೇರಿ ಜವಾಹರ ನಗರ ಹೂಡಾ (ಬಿ) ಗ್ರಾಮದ ನಾಗಭೂಷಣರೆಡ್ಡಿ ಇವರ ಆಫೀಸ್ ಎದುರಿಗೆ ರಸ್ತೆಯ ಪಕ್ಕದಲ್ಲಿ ಚಳಿ ಇದ್ದ ಪ್ರಯುಕ್ತ ಬೆಂಕಿ ಕಾಯಿಸುತ್ತಿದ್ದಾಗ 6:30 ಗಂಟೆ ಸುಮಾರಿಗೆ ಸೇಡಂ-ಕೊಡಂಗಲ್ ಮುಖ್ಯರಸ್ತೆ ಮೇಲೆ ಸೇಡಂ ಕಡೆಯಿಂದ ಸ್ವೀಪ್ಟ್ ಕಾರ ಟಿಎಸ್. 34 ಬಿ  7629 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನ ನಡೆಸಿ ಕೊಂಡು ಮಹಿಬೂಬ ಸಾಬ ಇವರ ಹೊಟೇಲ್ ಮುಂದೆ ನಿಂತಿದ್ದ ಮೊಟರ್ ನಂ.ಕೆಎ-32 ಇಬಿ 9938 ನೇದ್ದಕ್ಕೆ ಡಿಕ್ಕಿ ಪಡಿಸಿ ಮುಂದೆ ಬಂದು ಬೆಂಕಿ ಕಾಯಿಸುತ್ತಾ ಕುಳಿತ್ತಿದ್ದ ಮುತ್ತಪ್ಪಯಾದವ ಮತ್ತು ನಾಗಭೂಷಣರೆಡ್ಡಿ, ನಬಿಲಾಲ, ಲಾಲಅಹ್ಮದ ಇವರುಗಳಿಗೆ ಡಿಕ್ಕಿ ಪಡಿಸಿ ಮುಂದೆ ಹೋಗಿ ರಸ್ತೆಯ ಪಕ್ಕದಲ್ಲಿ ಕಾರ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅಪಘಾತದಲ್ಲಿ ಮುತ್ತಪ್ಪ ತಂದೆ ಶೇಷಣ್ಣಯಾದವ ಈತನು ತಲೆಯ ನೆತ್ತೆಯ ಮೇಲೆ ರಕ್ತಗಾಯವಾಗಿ, ಬಲಪಕ್ಕೆಗೆ ಭಾರಿಗುಪ್ತಗಾಯವಾಗಿ, ಬಲಗೈ ಮುರಿದಿದ್ದು ಎಡ ಬೆನ್ನಿಗೆ ಚುಚ್ಚಿದಗಾಯವಾಗಿ ಬೇಹುಷಾಗಿ ಬಿದ್ದಿದ್ದು, ನಾಗಭೂಷಣರೆಡ್ಡಿ, ನಬಿಲಾಲ, ಲಾಲಅಹ್ಮದ ಇವರಿಗೆ ಮೈಕೈಗೆ ಅಲ್ಲಲ್ಲಿ ತರಚಿದ ರಕ್ತ ಮತ್ತು ಗುಪ್ತ ಗಾಯವಾಗಿರುತ್ತವೆ. ನಂತರ ಎಲ್ಲರಿಗೂ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಸೇಡಂಕ್ಕೆ ಬಂದು ಸೇರಿಕೆ ಮಾಡಿದಾಗ ಮುತ್ತಪ್ಪ ಇತನು ಮೃತಪಟ್ಟಿರುತ್ತಾನೆ. ನಬಿಲಾಲ ಇತನು ಸೇಡಂದಲ್ಲಿ ಉಪಚಾರ ಪಡೆಯುತ್ತಿದ್ದ, ನಾಗಭೂಷರೆಡ್ಡಿ, ಲಾಲಅಹ್ಮದ ಇವರು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಿರುತ್ತಾರೆ. ಕಾರಣ ಅಪಘಾತ ಮಾಡಿ ಓಡಿ ಹೋದಕಾರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:28/12/2018 ರಂದು ಮಧ್ಯಾಹ್ನ ಶ್ರೀ ಮಹ್ಮದ ಅಬುದ್ದಲ ಲಾಯಕ ತಂದೆ ಮಹ್ಮದ ಅಬ್ದುಲ ವಹೀದ ಸಾ : ಖಾಜಾ ಅಬದ್ದುಲ ಫಯಾಜ ದರ್ಗಾ ಕಾಲೂನಿ ಬೀದರ  ರವರು ಮತ್ತು ನನ್ನ ತಂದೆ ಮಹ್ಮದ್ ಅಬ್ದುಲ್ ವಹೀದ್ ಇವರು ಮನೆಯಲ್ಲಿದ್ದಾಗ ನಮ್ಮ ತಮ್ಮನ ಸ್ನೇಹಿತನಾದ ಯೋಗೇಶ ತಂದೆ ವಾಮನರಾವ ಚಿಮ್ಮಾಜಿ ಸಾ:ಮುಧೋಳ(ಕೆ) ಇವರು ಕಾರ್ ನಂ ಎಂ.ಹೆಚ್42-ಎ.ಹೆಚ್1267 ನೇದ್ದನ್ನು ತಗೆದುಕೊಂಡು ಬಂದು ತನ್ನ ವೈಯಕ್ತಿಕ ಕೆಲಸಕ್ಕಾಗಿ ಗುಲಬರ್ಗಾಕ್ಕೆ  ಹೋಗಿ ಅಲ್ಲಿಯಿಂದ ಅದೇ ಕಾರಿನಲ್ಲಿ ಪುನಾಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು ನಂತರ ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಸ್ನೇಹಿತನಾದ ಶೇಖ ಶಫಿ ತಂದೆ ಖಾಜಾ ಮಿಯಾ ಇವರು ಫೋನಮಾಡಿ ನನ್ನ ತಮ್ಮ ಮಹ್ಮದ್ ಅಬ್ದುಲ್ ಸೈಯದ್ ಈತನು ಈ ಮೇಲೆ ಹೇಳಿದ ಕಾರಿನಲ್ಲಿ ತನ್ನ ಸ್ನೇಹಿತನಾದ ಯೋಗೇಶನೊಂದಿಗೆ ಪುನಾಕ್ಕೆ ಹೋಗುವ ಕುರಿತು ಕಲಬುಗಿಯಿಂದ ಆಳಂದ ಮಾರ್ಗವಾಗಿ ಹೊರಟಿರುವಾಗ ಸಂಜೆ 7-30 ಗಂಟೆ ಸುಮಾರಿಗೆ ಲಾಡಚಿಂಚೋಳಿ ಕ್ರಾಸ್ ದಾಟಿ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಯಾವುದೋ ವಾಹನ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ತನ್ನ ಅಧಿನದಲ್ಲಿದ್ದ ವಾಹನವನ್ನು ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಚಲಾಯಿಸುತ್ತಿದ್ದ ನನ್ನ ತಮ್ಮ ಮಹ್ಮದ ಅಬ್ದುಲ್ ಸೈಯದ್ ಈತನಿಗೆ ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಕಾರಿನಲ್ಲಿ ಕುಳಿತ್ತಿದ್ದ ಯೋಗೇಶನಿಗೆ ಭಾರಿಗಾಯವಾಗಿ ಅಸ್ವಸ್ಥನಾಗಿದ್ದು ನನ್ನ ತಮ್ಮನ ಶವ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಅಂಬ್ಯೂಲೇನ್ಸಲ್ಲಿ ಕಳುಹಿಸಿ ಕೊಡುತ್ತಿರುವ ಬಗ್ಗೆ ಫೋನಮಾಡಿ ತಿಳಿಸಿದ ಮೇರೆ ನಾನು ಮತ್ತು ನಮ್ಮ ತಂದೆ ಹಾಗೂ ನಮ್ಮ ಸ್ನೇಹತರು ಕೂಡಿಕೊಂಡು ಕಲಬುರಗಿಗೆ ಬಂದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನನ್ನ ತಮ್ಮನ ಶವವು ನೋಡಲಾಗಿ ಬಲಗಣ್ಣಿನ ಮೇಲ್ಭಾಗಕ್ಕೆ, ಬಲಗೈ ಮಣಿಕಟ್ಟಿನ ಹತ್ತಿರ ಎಡಗಾಲು ತೊಡೆಗೆ ಭಾರಿಗಾಯ ಹೊಂದಿ ಮೃತಪಟ್ಟಿದನು. ಯೋಗೇಶನು ಉಪಚಾರ ಕುರಿತು ಯುನೈಟೇಡ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುವ ಬಗ್ಗೆ ಗೊತ್ತಾಗಿರುತ್ತದೆ. ನಂತರ ಅದೇ ರಾತ್ರಿ ನಾನು ಮತ್ತು ನನ್ನ ತಂದೆ ಹಾಗೂ ಸ್ನೇಹಿತರು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಈ ಮೇಲೆ ಹೇಳಿದ ಕಾರಿನ ಮುಂಭಾಗ ಪೂರ್ತಿ  ಜಖಂಗೊಂಡ ಸ್ಥಿತಿಯಲ್ಲಿ ಇರುವುದನ್ನು ನೋಡಿದೇವು ಅಪಘಾತ ಪಡಿಸಿದ ವಾಹನದ ಬಗ್ಗೆ ಸದ್ಯ ತಿಳಿದು ಬಂದಿರುವುದಿಲ್ಲ ಮತ್ತು ಅದರ ಚಾಲಕನ ಬಗ್ಗೆ ಕೂಡ ಗೊತ್ತಾಗಿರುವುದಿಲ್ಲ. ದಿನಾಂಕ:28/12/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ನನ್ನ ತಮ್ಮನಾದ ಮಹ್ಮದ್ ಅಬ್ದುಲ್ ಸೈಯದ್ ಈತನು ಕಾರ್ ನಂ: ಎಂ.ಹೆಚ್42-ಎ.ಹೆಚ್1267 ನೇದ್ದರಲ್ಲಿ ತನ್ನ ಸ್ನೇಹಿತನಾದ ಯೋಗೇಶನನ್ನು ಕೂಡಿಸಿಕೊಂಡು ತಾನು ಕಾರ್ ಚಲಾಯಿಸುತ್ತಾ ಕಲಬುರಗಿಯಿಂದ ಆಳಂದ ಮಾರ್ಗವಾಗಿ ಪುನಾಕ್ಕೆ ಹೊರಟಾಗ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಯಾವುದೋ ವಾಹನ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿ ವಾಹನ ಸಮೇತವಾಗಿ ಓಡಿಹೋಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 30/12/18  ರಂದು ರಾಷ್ಟ್ರಿಯ ಹೇದ್ದಾರಿ 218ರ ನದಿ ಸಿನ್ನೂರ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ನಂ ಕೆಎ-32 ಎಫ್-2362 ನೇದ್ದರ ಚಾಲಕ  ತಾನು ಚಲಾಯಿಸುವ  ಬಸನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬಂದು ಶ್ರೀ ಮಹಾದೇವ ತಂದೆ ಸೈಬಣ್ಣ ತಳವಾರ ಸಾಃ ರಾಗಲಪವರ್ವಿ  ತಾಃ ಸಿಂದನೂರ ಜಿಃ ರಾಯಚೂರ ರವರ  ಮಗನಾದ ಕು. ನಾಗರಾಜ ಈತನಿಗೆ ಡಿಕ್ಕಿಪಡಿಸಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 30/12/18 ರಂದು ರಾಷ್ಟ್ರೀ ಹೇದ್ದಾರಿ 218ರ ನದಿ ಸಿನ್ನೂರ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ನಂ ಕೆಎ-33 ಎಫ್-0271ನೇದ್ದರ ಚಾಲಕ   ಬಸನ್ನು ಅತೀ ವೇಗ ಮತ್ತು ಅಲಕ್ಷ್ಯತ ನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತಿದ್ದ ಬಸ ನಂ ಕೆಎ-32 ಎಫ್-2362 ನೇದ್ದಕ್ಕೆ ಡಿಕ್ಕಿಪಡಿ ಸಿದ್ದರಿಂದ ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಪ್ಪ ಲತಿಗಾರ ಸಾಃ ನಾರಾಯಣಪುರ ತಾಃ ಸುರಪೂರ   ಹಾಗೂ ಇತರೆ ಸಹ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 29/12/18 ರಂದು ಸಪ್ಪಣ್ಣ ತಂದೆ ಮರೆಪ್ಪ ಸಂಗಡ ಇತರರು ಸಾಃ ಎಲ್ಲರೂ ಹೇರೂರು(ಬಿ) ರವರು  ಕೂಡಿಕೊಂಡು ಬಂದು ಶ್ರೀ ಮರೆಪ್ಪ ತಂದೆ ದೌಲಪ್ಪ ಆರಮನ್  ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ  ಮತ್ತು  ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದು,  ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 29/12/18 ರಂದು  ಮರೆಪ್ಪ ತಂದೆ ದೌಲಪ್ಪ ಆರಮನ್  ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ ಹಾಗು ಇತರರು  ಕೂಡಿಕೊಂಡು ಬಂದು ಶ್ರೀ ಸಪ್ಪಣ್ಣ ತಂದೆ ಮರೆಪ್ಪ ಮಂದರವಾಡ ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ ಮತ್ತು  ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದು,  ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 29-12-2018 ರಂದು ಮದ್ಯಾಹ್ನ 2;00 ಗಂಟೆಯಿಂದ 3;00 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಮುರಿದು, ಒಳಗೆ ಪ್ರವೇಶ ಮಾಡಿ ಕಬ್ಬಿಣದ ಪೆಟ್ಟಿಗಿಯ ಕೊಂಡಿಯನ್ನು ಮುರಿದು ಅದರಲ್ಲಿದ್ದ ಒಟ್ಟು 22,000/- ರೂ ಕಿಮ್ಮತ್ತಿನ ಬಂಗಾರದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಶ್ರೀ ರಾಮಣ್ಣ ತಂದೆ ಲಚ್ಚಪ್ಪ ಬಡಿಗೇರ ಸಾ|| ಐನಾಪೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕಃ 27/12/2018 ರಂದು 04-00 ಪಿಎಂ ಸುಮಾರಿಗೆ ನಮ್ಮೂರಿನ ರಾಹುಲ ತಂದೆ ಶ್ರೀಕಾಂತ ಪವಾರ ಮತ್ತು ನನ್ನ ಮಗ ಅರ್ಜುನ ಇಬ್ಬರು ರಾಹುಲ ಈತನ ಹೊಸ ಹಿರೋ ಸ್ಲೇಂಡರ ಮೇಲೆ ನನ್ನ ಮಗ ಮೊ.ಸೈಕಲ ಚಲಾಯಿಸಿಕೊಂಡು ಆಳಂದ ಸಂತೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿದ್ದು, ನಂತರ ಅದೇ ದಿನ 06-00 ಪಿಎಂಕ್ಕೆ ನಮ್ಮೂರಿನ 1) ಉಮೇಶ ತಂದೆ ರೂಪಸಿಂಗ ಪವಾರ, 2) ಪ್ರಕಾಶ ತಂದೆ ಧನಸಿಂಗ ಪವಾರ ರವರು ನನಗೆ ಫೋನ್ ಮಾಡಿ ಹೇಳಿದ್ದೇನೆಂದರೆ, ನನ್ನ ಮಗ ಅರ್ಜುನ & ರಾಹುಲ ಇಬ್ಬರೂ ಸಂತೆ ಮಾಡಿಕೊಂಡು ಅವರ ಹೊಸ ಮೊ.ಸೈಕಲ ಮೇಲೆ ಅರ್ಜುನ ಮೊ.ಸೈಕಲ ಚಲಾಯಿಸಿಕೊಂಡು ಆಳಂದದಿಂದ ಗುಳ್ಳೊಳ್ಳಿಗೆ ಬರುವಾಗ ಆಳಂದದ ಚೆಕ್‌ ಪೊಸ್ಟ್ ದಾಟಿ ಅಕ್ಕಲಕೋಟ ರೋಡಿನ ಮೇಲೆ ಹೋಗುತ್ತಿರುವಾಗ ಲಾರಿ ನಂ. MH 26 AD 1338 ನೇದ್ದರ ಚಾಲಕನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅರ್ಜುನ ಚಲಾಯಿಸುತ್ತಿದ್ದ ಮೊ.ಸೈಕಲಿಗೆ ಡಿಕ್ಕಿಪಡಿಸಿದ್ದು ಅರ್ಜುನನ ತಲೆಯ ಹಿಂಭಾಗಕ್ಕೆ, ಮುಖದ ಮೇಲೆ ಭಾರಿ ರಕ್ತಗಾಯವಾಗಿ ರಕ್ತ ಸ್ರಾವವಾಗುತ್ತಿದೆ. ಹಿಂದೆ ಕುಳಿತಿದ್ದ ರಾಹುಲ ಪವಾರ ಈತನಿಗೆ ಗದ್ದದ ಮೇಲೆ, ಹಣೆಯ ಮೇಲೆ, ಎಡ ಮೇಲುಕಿನ ಮೇಲೆ & ಎಡಕಾಲಿನ ಹಿಮ್ಮಡಿಯ ಮೇಲೆ ಭಾರಿ ರಕ್ತಗಾಯವಾಗಿ ಬೇಹೊಷ ಆಗಿ ಒದ್ದಾಡುತ್ತಿದ್ಧಾನೆ. ಅವರಿಗೆ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿದ ಮೇರೆಗೆ ನಾನು ಅದೇ ದಿನ ರಾತ್ರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಂದು ನನ್ನ ಮಗನಿಗೆ ನೋಡಲಾಗಿ ರಸ್ತೆ ಅಪಘಾತದಲ್ಲಿ ಮುಖದ ಮೇಲೆ, ತಲೆಗೆ ಭಾರಿ ರಕ್ತಗಾಯವಾಗಿ ಭೇಧಿ ಆಗಿ ಮೃತಪಟ್ಟಿದ್ದು ನಿಜವಿತ್ತು. ಮತ್ತು ಅವನ ಹಿಂದೆ ಕುಳಿತ ರಾಹುಲ ಈತನ ಗದ್ದಕ್ಕೆ, ಹಣೆಯ ಮೇಲೆ & ಎಡಕಾಲಿನ ಹಿಮ್ಮಡಿಯ ಮೇಲೆ ರಕ್ತಗಾಯವಾಗಿತ್ತು ಆತನಿಗೆ ಉಪಚಾರ ಕುರಿತು ಸನ್‌ರೈಜ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ನಿನ್ನೆ ದಿನಾಂಕಃ 27/12/2018 ರಂದು ಹೊಸ ಸ್ಲೇಂಡರ ಮೊ.ಸೈಕಲ ಅದರ ಚೆಸ್ಸಿ NO. MBLHAR07XJHJ19646 ನೇದ್ದನ್ನು ನನ್ನ ಮಗನು ಚಲಾಯಿಸಿಕೊಂಡು ಹಿಂದೆ ರಾಹುಲ ಈತನಿಗೆ ಕೂಡಿಸಿಕೊಂಡು ಆಳಂದ ಚೆಕ್ ಪೊಸ್ಟ್ ದಾಟಿ ಅಕ್ಕಲಕೋಟ ರೋಡಿನ ಮೇಲೆ ಸಂತೆ ಮಾಡಿಕೊಂಡು ಬರುತ್ತಿರುವಾಗ  ಎದುರುಗಡೆಯಿಂದ ಲಾರಿ ನಂ. MH 26 AD 1338 ನೇದ್ದರ ಚಾಲಕನು ತನ್ನ ವಶದಲ್ಲಿನ ಲಾರಿಯನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊ.ಸೈಕಲಕ್ಕೆ ಡಿಕ್ಕಿ ಪಡಿಸಿ ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ನನ್ನ ಮಗನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತರುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಭಾರತ ತಂದೆ ಲಕ್ಷ್ಮಣ ಪವಾರ, ಸಾ- ಗುಳ್ಳೊಳ್ಳಿ ತಾಂಡಾ ತಾ- ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಫರತಾಬಾದ ಠಾಣೆ : ದಿನಾಂಕ 27/12/18 ರಂದು 8.30 ಪಿ.ಎಮಕ್ಕೆ ರಾಷ್ಟ್ರೀಯಹೇದ್ದಾರಿ 18ರ ಸಿರನೂರ ಕ್ರಾಸ ಹತ್ತಿರ ಮಹೇಶ ತಂದೆ ಶಾಂತರೆಡ್ಡಿ ಮೋಟಾರ ಸೈಕಲ ನಂ ಕೆಎ-32 ಇಜಿ-8219 ನೇದ್ದರ ಚಾಲಕ  ತನ್ನ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷ್ಯತತನದಿಂದ ಚಾಲಾಯಿಸಿದ್ದರಿಂದ ಮೋಟಾರ ಸೈಕಲ ಹಿಂದೆ ಕುಳಿತ ಶ್ರೀ ಶಾಂತರೆಡ್ಡಿ ತಂದೆ ಸಾಹೇಬರೆಡ್ಡಿ ಸಾಃ ಯಮುನ ನಗರ ಕಲಬುಗಿ ರವರ  ಹೆಂಡತಿ ಕಲಾವತಿ ಇವರು ಕೆಳಗೆ ಬಿದ್ದು  ಭಾರಿ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 28/12/18 ರಂದು 10.30 ಎ.ಎಮಕ್ಕೆ ಕಡಣಿ ಗ್ರಾಮದ ರೋಡಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-32 ಎಫ್-1393 ನೇದ್ದರ ಚಾಲಕ ಬಸ್ಸನು ಅತೀ ವೇಗ & ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಬಸ್ಸಿನ ಟೈರ ಒಮ್ಮೇಲೆ ಬ್ಲಾಷ್ಟ ಆಗಿದ್ದರಿಂದ ಬಸ್ಸಿನ ಪಾಟಾ ಶ್ರೀ ಮಲ್ಲಪ್ಪ ತಂದೆಸಿದ್ದಪ್ಪ ನಾಟಿಕರ್ ಸಾಃ ಮಿಣಜಗಿ ಗ್ರಾಮ  ರವರ ಕಾಲಿಗೆ ಬಡಿದು ಭಾರಿ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 December 2018

KALABURAGI DISTRICT REPORTED CRIMES.



C¥sÀd®¥ÀÆgÀ ¥Éưøï oÁuÉ : ದಿನಾಂಕ 26/12/2018 ರಂದು 12.15 ಪಿಎಮ್ ಕ್ಕೆ  ಶ್ರೀ ಮಹ್ಮದ ಅಸ್ಗಾರ ತಂದೆ ಅಬ್ದುಲ ಗನಿ ಬಡೆ ಖತಾಲ ಸಾ||ಮುಸ್ತಾಪ ಕಾಲೋನಿ ಶಹಾಪೂರ ಜಿ||ಯಾದಗಿರ ರವರು ಠಾಣೆಗೆ ಹಾಜರಾಗಿ ಫೀರ್ಯಾದಿ ಹೇಳಿಕೆ ಸಲ್ಲಿಸಿದ್ದು ಸದರಿ ಹೇಳಿಕೆ ಸಾರಂಶವೇನೆಂದರೆ ನಾನು ಮೇಲ್ಕಂಡ ವಿಳಾಸದವನಿದ್ದು ನಮ್ಮ ಮಾರುತಿ ಸಿಪ್ಟ ನಂ ಕೆಎ-32 ಎಮ್-5915 ನೇದ್ದರ ಚಾಲಕ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತೇನೆ. ದಿನಾಂಕ 24/12/2018 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಮ್ಮ ತಮ್ಮಂದಿರಾದ ಮಹ್ಮದ ಅಸ್ಲಾಮ ||29 ವರ್ಷ, ಮಹ್ಮದ ಯುನುಸ್ ||27 ವರ್ಷ  ಹಾಗು ನಮ್ಮ ನಮ್ಮ ತಮ್ಮಂದಿರ ಜೋತೆ ಬಟ್ಟೆ ವ್ಯಾಪಾರ ಮಾಡುವ ನಮ್ಮ ಪಟ್ಟಣದ ಶೋಹೇಬ್ ತಂದೆ ಮಹ್ಮದ  ಜಬ್ಬಾರ  ನಾಲ್ಕು ಜನರು ಕೂಡಿ ನಮ್ಮ ಮಾರುತಿ ಸಿಪ್ಟ ನಂ ಕೆಎ-32 ಎಮ್-5915 ನೇದ್ದನ್ನು ತಗೆದುಕೊಂಡು ಬಟ್ಟೆ ವ್ಯಾಪಾರ ಸಲುವಾಗಿ ಘತ್ತರಗಾ ಮಾರ್ಗವಾಗಿ ಅಫಜಲಪೂರಕ್ಕೆ ಬರುವಾಗ ಸದರಿ ವಾಹನ ನಾನೇ ಚಲಾಯಿಸುತಿದ್ದೇನು ಮದ್ಯಾಹ್ನ 2.30 ಪಿಎಮ್ ಸುಮಾರಿಗೆ ಘತ್ತರಗಾ ದಾಟಿ ಹಿಂಚಗೇರಾ ಗ್ರಾಮದ ಸಮೀಪ ರಸ್ತೆ ತಿರುವಿನಲ್ಲಿ ನಮ್ಮ ಎದುರಿನಿಂದ ಅಶೋಕ Leyland ಗೂಡ್ಸ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ವಾಹನಕ್ಕೆ ಜೋರಾಗಿ ಡಿಕ್ಕಿ ಪಡಿಸಿದ ಒಳಗೆ ಕುಳಿತಿದ್ದ ನಾನು ಕೆಳಗೆ ಇಳಿದು ನೋಡಲಾಗಿ ನನಗೆ ಬಲಗೈ ಮುಂಗೈಗೆ ರಕ್ತಗಾಯ ಎದೆಗೆ ಗುಪ್ತಗಾಯವಾಗಿ ಎದೆ ನೋಯುತಿತ್ತು ನಮ್ಮ ವಾಹನದ ಮುಂದಿನ ಭಾಗ ಜಕಂ ಆಗಿ ಒಳಗೆ ಕುಳಿತಿದ್ದ ನನ್ನಂತೆ ನಮ್ಮ ತಮ್ಮಂದಿರಾದ ಮಹ್ಮದ ಅಸ್ಲಾಂ ಈತನಿಗೆ ಮುಗಿನ ಮೇಲೆ ಬಲಗಣ್ಣಿನ ಹತ್ತಿರ ಭಾರಿ ರಕ್ತಗಾಯ ಎಡಗೈ ಹೆಬ್ಬೆರಳಿಗೆ ರಕ್ತಗಾಯ,ಹೆಡಕಿಗೆ, ಎಡಗಾಲ ಮೋಳಕಾಲ ಕೆಳಗೆ ಗುಪ್ತಗಾಯವಾಗಿದ್ದು, ಯುನುಸ್ ನಿಗೆ ಮುಗಿಗೆ ಗಂಭೀರ ರಕ್ತಗಾಯ, ಮುಖದ ಎರಡು ಕಪಾಳ, ಹಣೆ, ಗದ್ದಕ್ಕೆ ಮೇಲ್ಭಾಗದ ತುಟಿಗೆ ರಕ್ತಗಾಯವಾಗಿದ್ದು ಹೊಟ್ಟೆಗೆ ಮೈ ಕೈಗೆ ಗುಪ್ತಗಾಯವಾಗಿದ್ದು ಇರುತ್ತದೆ ಶೋಹೇಬನಿಗೆ ಬಲಗಾಲಿನ ಮೋಳಕಾಲಿಗೆ ರಕ್ತಗಾಯವಾಗಿರುತ್ತದೆ  ಸದರಿ ಗೂಡ್ಸ ವಾಹನದ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ ನಾವು ಅಶೋಕ Leyland ಗೂಡ್ಸ  ವಾಹನದ ನಂಬರ ನೋಡಲಾಗಿ ನಂ AP-24 TB-7674 ಅಂತ ಇರುತ್ತದೆ. ನಂತರ ನಾನು 108 ಅಂಬುಲೆನ್ಸಗೆ ಕಾಲ ಮಾಡಿ ಸದರಿ ವಾಹನ ಬಂದ ನಂತರ ಸ್ಥಳಕ್ಕೆ ಬಂದಿದ್ದ ಸಾವರ್ವಜನಿಕರು ಎಲ್ಲರು ಕೂಡ ನಮಗೆ ಅಂಬುಲೆನ್ಸದಲ್ಲಿ ಹಾಕಿ  ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಕಳುಯಿಸಿರುತ್ತಾರೆ ನಾವು ಅಫಜಲಪೂರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿರುತ್ತೇವೆ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ಅಶೋಕ Leyland ಗೂಡ್ಸ  ವಾಹನದ ನಂಬರ ನಂ AP-24 TB-7674 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ವಾಹನಕ್ಕೆ ಜೋರಾಗಿ ಡಿಕ್ಕಿ ಪಡಿಸಿ ವಾಹನ ಜಕಂ ಗೊಳಿಸಿ ನನಗೆ ಹಾಗು ನನ್ನಂತೆ ವಾಹನದಲ್ಲಿಂದವರಿಗೆ ಭಾರಿ ಹಾಗು ಸಾದಾ ರಕ್ತಗಾಯ  ಹಾಗು ಗುಪ್ತಗಾಯ ಪಡಿಸಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು  ಓಡಿ ಹೋದ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದು ನಿಜ ಇರುತ್ತದೆ ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 247/2018 ಕಲಂ 279,337,338 ಐಪಿಸಿ ಸಂ 187 ಐಎಮ್ ವ್ಹಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ : ದಿನಾಂಕ 26-12-2018 ರಂದು 11:00 .ಎಮ್ ಕ್ಕೆ ಸರಕಾರಿ ಆಸ್ಪತ್ರೆ ಅಫಜಲಪೂರ ದಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾದ ಮೇರೆಗೆ ನಾನು ಶ್ರೀಶೈಲ ರಬ್ಬಾ ಸಿ.ಹೆಚ್. 245 ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ  ಅಶೋಕ ತಂದೆ ಸಿದ್ದರಾಮ ಪಾಟೀಲ ಸಾ: ಅಳ್ಳಗಿ (ಕೆ), ರವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 12:30 ಪಿ.ಎಮ್ ಕ್ಕೆ ಬಂದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ಮನೆಯ ಜಾಗೆಯ ವಿಷಯಕ್ಕೆ ಫಿರ್ಯಾದಿದಾರನ ಅಣ್ಣನಿಗೆ ಆರೋಪಿತನು ಬೈದಿದ್ದನ್ನು ಫಿರ್ಯಾದಿ ಕೇಳಿದಕ್ಕೆ ಆರೋಪಿತರಿಗೆ ಫೀರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಬ್ಬು ಕಟಾವು ಮಾಡುವ ಬತಾಯಿ ಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ ಫೀರ್ಯಾದಿ ಇರುತ್ತದೆ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 248/2018 ಕಲಂ 341, 504, 323, 324, 506, ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಖೆ ಕೈಕೊಂಡ ಬಗ್ಗೆ ವರದಿ.
¥sÀgÀºÀvÁ¨ÁzÀ ¥ÉưøÀ oÁuÉ : DgÉÆÃ¦vÀgÀÄ ¦üAiÀiÁð¢zÁgÀgÀ ºÉÆ®zÀ°è CPÀæªÀÄ ¥ÀæªÉñÀ ªÀiÁr, ºÉÆ®zÀ°èzÀÝ PÀ®Äè, ªÀÄgÀĪÀÄ eÉ.¹.© & mÁæPÀÖgÀUÀ½AzÀ vÉUÉzÀÄPÉÆAqÀÄ ºÉÆVzÀÄÝ, PÉüÀ®Ä ºÉÆzÁUÀ vÀqÉzÀÄ ¤°è¹ DªÁZÀå ±À§ÝUÀ½AzÀ ¨ÉÊzÀÄ PÉʬÄazÀ ºÉÆqÉ §qÉ ªÀiÁr fêÀzÀ ¨ÉÃzÀjPÉ ºÁQzÀ §UÉÎ ªÀUÉÊgÉ ¦üAiÀiÁðzÀÄ ¸ÁgÁA±À EgÀÄvÀÛzÉ. ಪ್ರಕರಣ ದಾಖಲಿಸಿಕೊಂಡು ತನಖೆ ಕೈಕೊಂಡ ಬಗ್ಗೆ ವರದಿ.
¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ 24/12/2018 gÀAzÀÄ 8.00 ¦.JªÀÄPÉÌ gÁ¶ÖçÃAiÀÄ ºÉÃzÁÝj 218gÀ ¦ügÉÆÃeÁ¨sÁzÀ zÀUÁðzÀ ºÀwÛgÀ gÉÆÃr£À ªÉÄÃ¯É £ÀªÀÄä mÁmÁ-1109 mÉA¥ÀÆ £ÀA JªÀiï.ºÉZï-48 Jf-8111 £ÉÃzÀÝgÀ ZÁ®PÀ£ÁzÀ ªÀĺÀäzÀ d°Ã® FvÀ£ÀÄ ªÁºÀ£À ªÀ£ÀÄß Cwà ªÉÃUÀ ªÀÄvÀÄÛ C®PÀëöåvÀ £À¢AzÀ ZÀ¯Á¬Ä¹zÀÝjAzÀ ¤AiÀÄA vÀæt vÀ¦à ¥À°Ö DVzÀÝjAzÀ £ÀªÀÄä ªÁºÀ£À ¸ÀA¥ÀÆtðªÁV qÁåªÉÄÃd DVgÀÄvÀÛzÉ CAvÁ ಪ್ರಕರಣ ದಾಖಲಿಸಿಕೊಂಡು ತನಖೆ ಕೈಕೊಂಡ ಬಗ್ಗೆ ವರದಿ.