POLICE BHAVAN KALABURAGI

POLICE BHAVAN KALABURAGI

28 December 2017

KALABURAGI DISTRICT REPORTED CRIMES.

  
ªÀÄÄzsÉÆÃ¼À oÁuÉ : ದಿನಾಂಕ: 28-12-2017 ರಂದು 4 ಎ ಎಮ್ ಕ್ಕೆ ಫಿರ್ಯಾದಿ ರಾಮಪ್ಪಾ ತಂದೆ ಬಸಪ್ಪಾ ದೊಡ್ಡಮನಿ ವಯಾ; 58 ವರ್ಷ ಉ; ವಿ.ಸಿ.ಎಪ್ ಕಂಪನಿಯಲ್ಲಿ ಲೊಡಿಂಗ ಕೆಲಸ ಜಾತಿ; ಹರಿಜನ (ಪರಿಶಿಷ್ಟ ಜಾತಿ) ಸಾ|| ಕಡಚೆರ್ಲಾ ಗ್ರಾಮ ಹಾವಸ್ತಿ ಕೊಡ್ಲಾಕ್ರಾಸ್ ಸೇಡಂ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಕೊಟ್ಟಿದ್ದು ಸಾರಾಂಶವೇನೆಂದರೆ, ನನಗೆ ಇಬ್ಬರು ಗಂಡಸು ಮಕ್ಕಳು ಹಾಗು ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಕಿರಿಯ ಮಗಳಾದ ಅನಂತಮ್ಮಾ ಇವಳಿಗೆ  ಇಗ 10-12 ವರ್ಷಗಳ ಹಿಂದೆ ಕಡತಾಲ ಗ್ರಾಮದ ಹುಸೆನಪ್ಪಾ ತಂದೆ ನರಸಪ್ಪಾ ಮಾಲಾ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇವಳಿಗೆ 1] ಮಹೇಶ 9 ವರ್ಷ 2] ಭವಾನಿ 7 ವರ್ಷ ಮತ್ತು 3] ನರೇಶ 3 ವರ್ಷ ದ ಒಟ್ಟು 3 ಜನ  ಮಕ್ಕಳಿರುತ್ತಾರೆ. ಸದರಿ ನಮ್ಮ ಅಳಿಯನಾದ ಹುಸೆನಪ್ಪಾ ತಂದೆ ನರಸಪ್ಪಾ ಮಾಲಾ ಇವರು ತಮ್ಮುರಿನ ಚೆಂದ್ರಪ್ಪಾ ತಂದೆ ಬುಗ್ಗಪ್ಪಾ ಕಂದೆನಪಲ್ಲಿ ಜಾತಿ; ಕಬ್ಬಲಿಗೇರ ಇವರ 2 ಎಕರೆ ಸಿಮೆ ಹೊಲವನ್ನು ಪಾಲಿಗೆ ಮಾಡಿದ್ದರು ಸದರಿ ಹೊಲದಲ್ಲಿ  ಈ ವರ್ಷ ತೊಗರಿ ಹಾಗು ಜೋಳದ ಬೆಳೆ ಹಾಕಿದ್ದು ಇರುತ್ತದೆ. ಸದರಿ ಚೆಂದ್ರಪ್ಪಾ ಇತನು ನಮ್ಮ ಅಳಿಯ ಹುಸೆನಪ್ಪಾ ಹಾಗು ಮಗಳು ಅನಂತಮ್ಮಾ ಇವಳಿಗೆ ಹೊಲ ಪಾಲಿಗೆ  ಮಾಡಿದಾಗಿನಿಂದ  ಎ ಹೊಲೆ ಸೂಳೆ ಮಕ್ಕಳೆ ನಿವು ಹೊಲ ಸರಿಯಾಗಿ ಸಾಗು  ಮಾಡಿರುವದಿಲ್ಲಾ ಹೊಲದ ಖರ್ಚು ಬಹಳ ತೊರಿಸುತಿದ್ದಿರಿ ನಾವು ನಿಮಗೆ ಹೊಲ  ಹಚ್ಚಬೆಕು ಅಲ್ಲದೆ ನಿಮಗೆ ಲಾಗೋಡಿಗೆ ಹಣ ಕೊಡಬೆಕೆನು ಅಂತಾ ಆಗಾಗ ನಮ್ಮ ಸಂಗಡ ಜಗಳಮಾಡುತಿದ್ದಾನೆ ಅಂತಾ ನನ್ನ ಮಗಳು ನಮ್ಮುರಿಗೆ ಬಂದಾಗ ನನ್ನ ಮುಂದೆ ಸದರಿ ವಿಷಯ ತಿಳಿಸಿದ್ದಳು ನಾನು ಅವಳಿಗೆ ಇದೊಂದು ವರ್ಷ ಮಾಡಿರಿ ಮುಂದೆ ಅವರ ಹೊಲ ಅವರಿಗೆ ಬಿಡಿರಿ ಅಂತಾ ಹೇಳಿದ್ದೆನು.ಇಗ ಒಂದು ವಾರದಿಂದ ಸದರಿ ಚೆಂದ್ರಪ್ಪಾ ಇವರ ಹೊಲದಲ್ಲಿದ್ದ ತೊಗರಿ ಬೇಳೆಯನ್ನು  ಕಟಾವು ಮಾಡಿ ಹೊಲದಲ್ಲಿ ಕಣಾ ಹಾಕಿ ತೊಗರಿ ಬಡಿದಿದ್ದು ಇರುತ್ತದೆ.
    ನಿನ್ನೆ ದಿನಾಂಕ; 27-12-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಸೇಡಂದಲ್ಲಿ ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಅಳಿಯನಾದ ಹುಸೆನಪ್ಪಾ ತಂದೆ ನರಸಪ್ಪಾ ಮಾಲಾ ಇವರು ಕಡತಾಲಗ್ರಾಮದಿಂದ ನನಗೆ ಪೋನ ಮಾಡಿ ತಿಳಿಸಿದ್ದೆನಂದರೆ ನಿಮ್ಮ ಮಗಳು ಅನಂತಮ್ಮಾ ಇವಳಿಗೆ ನಮ್ಮುರ ಚೆಂದ್ರಪ್ಪಾ ಕಬ್ಬಲಿಗೇರ ಇತನು ಹೊಡೆದಿದ್ದಾನೆ ಇವಳು ಬೇಹೊಸ ಆಗಿ ಬಿದ್ದಿದ್ದಾಳೆ ನಿನು ಬೇಗನೆ ಬಾ ಅಂತಾ ತಿಳಿಸಿದ್ದು ಆಗಾ ನಾನು ಆತನಿಗೆ ನನ್ನ ಮಗಳಿಗೆ ದವಾಖಾನೆಗೆ ಕರೆದುಕೊಂಡು ಬಾ ಅಂತಾ ಹೇಳಿದ್ದು ನಮ್ಮ ಅಳಿಯನು ನೀನು ಬೇಗಾಬಾ ಅವಳು ಸಿರಿಯಸ್ ಇರುತ್ತಾಳೆ ಅಂತಾ ಹೇಳಿದ್ದು ತಕ್ಷಣ ನಾನು ಮತ್ತು ನನ್ನ ಮಗನಾದ  ರಾಮಕೃಷ್ನಾ  ಮತ್ತು ನಮ್ಮ ಸೋಸೆಯಾದ  ಮಾಹಾದೇವಿ ಗಂಡ ರಾಮಕೃಷ್ಣಾ  ಎಲ್ಲೋರು ಕೂಡಿ ನಮ್ಮ ಮೋಟಾರ ಸೈಕಿಲ ಮೆಲೆ ನಿನ್ನೆ ರಾತ್ರಿ 9-30 ಗಂಟೆ ಸುಮಾರಿಗೆ ಕಡತಾಲ ಗ್ರಾಮಕ್ಕೆ ಬಂದು ನೊಡಲಾಗಿ ಸದರಿ ಚೆಂದ್ರಪ್ಪಾ ತಂದೆ ಬುಗ್ಗಪ್ಪಾ ಕಂದೆನಪಲ್ಲಿ ಇವರ ಮನೆಯ ಮುಂದೆ ಅಂಗಳದಲ್ಲಿ ನನ್ನ ಮಗಳು ಅನಂತಮ್ಮಾ ಇವಳು ಸತ್ತು ಬಿದ್ದಿದ್ದು ಈ ಬಗ್ಗೆ ನನ್ನ ಅಳಿಯನಾದ  ಹುಸೆನಪ್ಪಾ ಇವರಿಗೆ  ವಿಚಾರಿಸಲಾಗಿ ತಿಳಿಸಿದ್ದೆನಂದರೆ ಇಂದು ಮುಂಜಾನೆ 7-30 ಗಂಟೆ ಸುಮಾರಿಗೆ ನಾನು ಹಾಗು ನನ್ನ ಹೆಂಡತಿ ಮನೆಯಲ್ಲಿ ಇದ್ದಾಗ ನಮ್ಮ ಹೊಲದ ಮಾಲಿಕನಾದ ಚೆಂದ್ರಪ್ಪಾ ಕಂದೆನಪಲ್ಲಿ ಇತನು ನಮ್ಮ ಮನೆಗೆ ಬಂದು ತೊಗರಿ ರಾಶಿ ಮಾಡುವದಕ್ಕೆ ನಮ್ಮ ತಾಡಪತ್ರಿ ಕೇಳಿದ್ದು ಅದಕ್ಕೆ ನನ್ನ ಹೆಂಡತಿ ನಿಮ್ಮ ಹೊಲದ ರಾಶಿ ಮಾಡುವದಕ್ಕೆ ನಮ್ಮ ತಾಡಪತ್ರಿ ಕೊಡುವದಿಲ್ಲಾ  ಅಂತಾ ಚೆಂದ್ರಪ್ಪನಿಗೆ ಹೇಳಿದಾಗ ಸದರಿ ಚೆಂದ್ರಪ್ಪಾ ಇತನು  ನನ್ನ ಹೆಂಡತಿಗೆ ರಂಡಿ ಭೋಸಡಿ ನಿನಗೆ ಸೋಕ್ಕು ಬಂದಿದೆ ಅಂತಾ ಬೈಯುತಿದ್ದಾಗ ನಾನು ಅತನಿಗೆ ನಮ್ಮ ಮನೆಗೆ ಬಂದು ನಮಗೆ ಯಾಕೆ? ಬೈಯುತ್ತಿ ಅಂತಾ ಕೇಳಿದಕ್ಕೆ ಸದರಿಯನು ನನಗೆ ಎ ಹೊಲೆ ಸೂಳಿ ಮಗನೆ ನಿನಗೆ ಸೊಕ್ಕು ಬಂದಿದೆ ನಿವು ನಮ್ಮ ಹೊಲದಲ್ಲಿ ತೊಗರಿ ರಾಶಿ ಮಾಡುಲು ಹೇಗೆ ಬರುತ್ತಿರಿ ನೊಡುತ್ತನೆ ನಿವು  ನಮ್ಮ ಹೊಲದಲ್ಲಿ ಕಾಲು ಇಟ್ಟರೆ ನಿಮಗೆ ಜೀವಂತ ಬಿಡುವದಿಲ್ಲಾ  ಹೊಡೆದು ಕೊಲೆ ಮಾಡುತ್ತನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಲ್ಲದೆ ನಾನು ಇಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ನಮ್ಮುರ ದೊಡ್ಡಮೊಗಲಪ್ಪಾ ತಂದೆ ಬುಗ್ಗಪ್ಪಾ ಕಂದೆನಪಲ್ಲಿ ಇವರ ಮನೆಯ ಹತ್ತಿರ ಇದ್ದಾಗ ಸದರಿ ಚೆಂದ್ರಪ್ಪಾ ಕಂದೆನಪಲ್ಲಿ ಇತನು ಅಲ್ಲಿಗೆ ಬಂದು ನನಗೆ ನೊಡಿ ಭೋಸಡಿ ಮಗನೆ ಇಲ್ಲಿ ನಮ್ಮ ತಮ್ಮನ ಮನೆಗೆ  ಯಾಕೆ? ಬಂದ್ದಿದಿ ಇಲ್ಲಿಂದ ಹೊಗು ಅಂತಾ ನನಗೆ ಜಗಳ ತೇಗೆದು ಕುತ್ತಿಗೆ ಒತ್ತಿ ಹಿಡಿದು ಕೈಯಿಂದ ಹೊಡೆದು ಕಳಿಸಿದನು ನಂತರ ನಾನು ಮನೆಗೆ ಬಂದು ಸದರಿ ವಿಷಯವನ್ನು  ನನ್ನ ಹೆಂಡತಿಗೆ ತಿಳಿಸಿದಾಗ ನನ್ನ ಹೆಂಡತಿ ಅನಂತಮ್ಮಾ ಇವಳು ಇಂದು ರಾತ್ರಿ 7-30 ಗಂಟೆ ಸುಮಾರಿಗೆ ಸದರಿ ಚೆಂದ್ರಪ್ಪಾ ಇವರ ಮನೆಯ ಮುಂದೆ ಹೊಗಿ ಮನೆಯಲ್ಲಿದ್ದ ಸದರಿ ಚೆಂದ್ರಪ್ಪಾ ಇವರಿಗೆ ನನ್ನ  ಗಂಡನಿಗೆ ಯಾಕೆ? ಹೊಡೆದಿದ್ದಿ ಅಂತಾ ಕೇಳಿದಕ್ಕೆ ಸದರಿ ಚೆಂದ್ರಪ್ಪಾ ಇತನು ಎ ಹೊಲೆ ಜಾತಿಯಳೆ ನೀನು ನಮ್ಮ ಮನೆಗೆ ಬಂದು ನನಗೆ ಬೈಯುತ್ತಿ ಅಂತಾ ಜಗಳ ತೇಗೆದು ತಲೆಯ ಕೂದಲು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ಕುತ್ತಿಗೆ ಒತ್ತಿ ಹಿಡಿದು ಹಿಂದಕ್ಕೆ ದೊಬ್ಬಿಕೊಟ್ಟಿದ್ದು ಇದರಿಂದ ನನ್ನ ಹೆಂಡತಿ ಹಿಂದಕ್ಕೆ ಕೇಳಗೆ ಬಿದ್ದು ತಲೆಗೆ ಹಿಂದುಗಡೆಭಾರಿಗುಪ್ತಗಾಯವಾಗಿ ಸ್ಥಳದಲ್ಲಿ ಸತ್ತಿರುತ್ತಾಳೆ ಅಂತಾ ತಿಳಿಸಿದನು. ಸದರಿ ಚೆಂದ್ರಪ್ಪಾ ತಂದೆ ಬುಗ್ಗಪ್ಪಾ ಕಂದೆನಪಲ್ಲಿ ಜಾತಿ ಕಬ್ಬಲಿಗೇರ ಇತನು ನಮ್ಮ ಅಳಿಯ ಹುಸೇನಪ್ಪಾ ಹಾಗು ಮಗಳು ಅನಂತಮ್ಮಾ ಇವರು ತಮ್ಮ ಹೊಲ ಪಾಲಿಗೆ ಮಾಡಿದ್ದರಿಂದ ಇವರಿಗೆ ಹೊಲದಲ್ಲಿ ಪಾಲು ಕೊಡಬಾರದು ಅಂತಾ ಉದ್ದೇಶದಿಂದ ಅವರಿಗೆ  ಹೊಲದಲ್ಲಿ ತೊಗರಿ ರಾಶೀ ಮಾಡಲು ಬರದಂತೆ ಜಗಳ ತೇಗೆದು ಜಾತಿ ನಿಂದನೆ ಮಾಡಿ ಅದೆ ವೈಮನಸಿನಿಂದ ನನ್ನ ಮಗಳಿಗೆ ಕೈಯಿಂದ ಹೊಡೆದು ಕುತ್ತಿಗೆ ಒತ್ತಿ ಹಿಡಿದು ಹಿಂದಕ್ಕೆ ದೊಬ್ಬಿಕೊಟ್ಟು ತಲೆಗೆ  ಹಿಂದುಗಡೆ ಭಾರಿಗುಪ್ತಗಾಯ ಪಡಸಿ ಕೊಲೆ ಮಾಡಿದ್ದು ಸದರಿಯನ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮುಧೋಳ ಠಾಣೆ ಗುನ್ನೆ ನಂ. 206/17 ಕಲಂ. 302 ಐಪಿಸಿ ಮತ್ತು 3 (1) (11), 3 (2) (5) ಎಸ್ ಸಿ, ಎಸ್ ಟಿ, ಪಿ ಎ ಆಕ್ಟ-1989 ನೇದ್ದರ ಪ್ರಕಾರ ಪ್ರಕರಣವನ್ನು ಧಾಖಲುಮಾಡಿಕೊಂಡು ಬಗ್ಗೆ ವರದಿ.
C¥sÀd®¥ÀÆgÀ  oÁuÉ : ದಿನಾಂಕ: 27-12-2017 ರಂದು 01-00 ಪಿಎಮ್ಕ್ಕೆ ಶ್ರೀ ಸಂಗಪ್ಪಾ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ವರದಿ ಸಾರಾಂಶವೆನೆಂದರೆ ನಾನು ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕ ಅಫಜಲಪೂರ ಇದ್ದು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ  ಹಾಗೂ, ಗ್ರಾಮ ಲೇಕ್ಕಿಗ ಸಿದ್ದಾರಾಮ ಕುಂಬಾರ, ಗ್ರಾಮ ಸಹಾಯಕ ಸಿದ್ದಪ್ಪ ತಳವಾರ ರವರೊಂದಿಗೆ ದಿನಾಂಕ 27/12/2017 ರಂದು 5.00 ಎಎಮ್ ಕ್ಕೆ  ಅಫಜಲಪೂರ ದಿಂದ ಆನೂರ ರೋಡಿಗೆ ಹೋಗುವ ಆನೂರ ಹೈಸ್ಕೂಲ ಹತ್ತಿರ ಅಕ್ರಮವಾಗಿ ಕಳ್ಳತದಿಂದ ಮರಳು ಸಾಗಾಣಿಕೆ ಮಾಡುತಿದ್ದ ಟಿಪ್ಪರ ನಂ ಕೆಎ-32 ಸಿ-7052 ನೇದ್ದರ ಮೇಲೆ ದಾಳಿ ಮಾಡಿದಾಗ ಟಿಪ್ಪರ ಚಾಲಕ ಓಡಿಹೋಗಿದ್ದು ಸದರಿ ಟಿಪ್ಪರ ಚಕ ಮಾಡಿದಾಗ ಅದರಲ್ಲಿ ಅಂದಾಜು 12000/-ರೂ ಕಿಮ್ಮತ್ತಿನ ಮರಳು ತುಂಬಿದ್ದು ಇದ್ದು ಸದರ ಟಿಪ್ಪರಿನ ಅ:ಕಿ:10,00,000/-ರೂಪಾಯಿಯಷ್ಟಿದ್ದು, ನಂತರ ಸದರಿ ಟಿಪ್ಪರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಅಫಜಲಪೂರ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿ ನಮ್ಮ ಮೇಲಾಧಿಕಾರಿ ರವರಿಗೆ ವರದಿ ಸಲ್ಲಿಸಿ ಮೇಲಾಧಿಕಾರಿರವರ ಆದೇಶದಂತೆ ತಡವಾಗಿ ಠಾಣೆಗೆ ಬಂದು ಸದರಿ ಟಿಪ್ಪರ ಮಾಲಿಕ ಹಾಗು ಚಾಲಕನ ಮೇಲೆ ಪ್ರಕರಣ ದಾಖಲಿಸಲು ವರದಿ ಹಾಜರು ಪಡಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.328/2017 ಕಲಂ 379 ಐಪಿಸಿ 21(1) ಎಮ್ಎಮ್ಡಿಆರ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.
C¥sÀd®¥ÀÆgÀ  oÁuÉ : ದಿನಾಂಕ 27-12-2017 ರಂದು 3:00 ಪಿ ಎಮ್ ಕ್ಕೆ ಮಾನ್ಯ ಪಿಎಸ್ಐ ಸಾಹೇಬರು  ಠಾಣೆಗೆ ಬಂದು ನಾಲ್ಕು ಜನ  ಆರೋಪಿತರನ್ನು ಹಾಗೂ ಮುದ್ದೆ ಮಾಲನ್ನು ಹಾಜರು ಪಡಿಸಿ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ 27-12-2017 ರಂದು 1.00 ಪಿ ಎಮ್ ಕ್ಕೆ ಠಾಣೆಯಲಿದ್ದಾಗ ಹಳ್ಯಾಳ ಸಿಮಾಂತರ ಸೋಮಲಿಂಗಪ್ಪ ಒಡೇಯರ ರವರ ಹೊಲದ ಹತ್ತಿರ ಬಯಲು ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ ವ||28 ವರ್ಷ ಜಾ||ಎಸ್ ಸಿ  ಉ||ಕೂಲಿಕೆಲಸ  ಸಾ|| ಅಫಜಲಪೂರ  2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ  ವ||27 ವರ್ಷ ಜಾ||ಎಸ್ ಸಿ  ಉ|| ಕೂಲಿ ಕೆಲಸ ಸಾ||ಅಫಜಲಪೂರ ಇವರನ್ನು ಠಾಣೆಗೆ ಬರಮಾಡಿಕೊಂಡು ದಾಳಿ ವಿಷಯ ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಜನರಾದ 1) ಸುರೇಶ ಸಿಹೆಚ್ ಸಿ-394, 2) ಯಲ್ಲಪ್ಪ ಸಿಹೆಚ್ ಸಿ-412, 3) ನಿಂಗಣ್ಣ ಸಿಪಿಸಿ-894 ಹಾಗು ವೃತ್ತ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ 4)ಯಲ್ಲಪ್ಪ ಸಿಪಿಸಿ-1244 ರವರನ್ನು ಸಂಗಡ ಕರೆದುಕೊಂಡು ಒಂದು ಖಾಸಗಿ ವಾಹನದಲ್ಲಿ ನಾನು ಮತ್ತು ಪಂಚರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರು ಕೂಡಿಕೊಂಡು 1:10 ಪಿ ಎಮ್ ಕ್ಕೆ ಹೊರಟು, ಸ್ಥಳಕ್ಕೆ 1:25 ಪಿ ಎಮ್ ಕ್ಕೆ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಖಾಸಗಿ ಜೀಪನ್ನು  ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಹಳ್ಯಾಳ ಗ್ರಾಮದ ಸಿಮಾಂತರ ಸೋಮಲಿಂಗಪ್ಪ ಒಡೆಯರ ರವರ ಹೊಲದ ಹತ್ತಿರ ರೋಡಿನ ಬಾಜು ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ನಮ್ಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿದ್ದು ಅದರಲ್ಲಿ ಜೂಜಾಡುತ್ತಿದ್ದ 5 ಜನರು ಪಣಕ್ಕೆ ಇಟ್ಟ ಹಣವನ್ನು ಸ್ಥಳದಲ್ಲಿಯೆ ಬಿಟ್ಟು  ಓಡುತಿದ್ದಾಗ, ಅವರಲ್ಲಿ ನಾಲ್ಕು ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಭೀಮಾಶಂಕರ ತಂದೆ ಬಸವರಾಜ ಪೂಜಾರಿ ವ||28 ವರ್ಷ ಜಾ||ಕುರಬರ ಉ||ಒಕ್ಕಲುತನ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ಅಂತ ತಿಳಿಸಿದ್ದು ಈತನ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ 1200/- ರೂ ನಗದು ಹಣ ದೊರೆತಿದ್ದು  2) ರಮೇಶ ತಂದೆ ಅರ್ಜುನ ಪೂಜಾರಿ ವ||31 ವರ್ಷ ಜಾ||ಕುರಬರ ಉ||ಒಕ್ಕಲುತನ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಈತನ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ 1500/- ರೂ ನಗದು ಹಣ ದೊರೆತಿದ್ದು  3) ಅನಿಲ ತಂದೆ ಗುರುಲಿಂಗಯ್ಯ ಒಡೆಯರ ವ||19 ವರ್ಷ ಜಾ||ಕುರಬರ ಉ||ಒಕ್ಕಲುತನ ಸಾ||ಅಮೋಗಿಸಿದ್ದ ಗುಡಿ ಹತ್ತಿರ ಅಫಜಲಪೂರ  ಅಂತಾ ತಿಳಿಸಿದ್ದು, ಈತನ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ 880/- ರೂ ನಗದು ಹಣ ದೊರೆತಿದ್ದು, 4) ರಾಜಶೇಖರ ತಂದೆ ಕಲ್ಯಾಣಿ ಭಾಸಗಿ ವ||35 ವರ್ಷ ಜಾ||ಲಿಂಗಾಯತ ಉ||ತರಕಾರಿ ವ್ಯಾಪಾರ ಸಾ||ಅಕ್ಕಮಹಾದೇವಿ ಗುಡಿ ಹತ್ತಿರ ಅಫಜಲಪೂರ  ಈತನ ಅಂಗ ಶೋಧನೆ ಮಾಡಲಾಗಿ ಇಸ್ಟೇಟ ಜುಜಾಟಕ್ಕೆ ಸಂಬಂದಪಟ್ಟ 900/-ರೂ  ನಗದು  ಹಣ ದೊರೆತಿದ್ದು ನಂತರ ಓಡಿ ಹೋದವನ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ ಶಿವಪ್ಪ ತಂದೆ ಮಲಕಾರಿ ಪೂಜಾರಿ ವ||38 ವರ್ಷ ಜಾ||ಕುರಬರ ಉ||ಒಕ್ಕಲುತನ ಸಾ||ಅಮೋಗಿಸಿದ್ದ ಗುಡಿ ಹತ್ತಿರ ಅಫಜಲಪೂರ ಅಂತ ತಿಳಿಸಿರುತ್ತಾರೆ. 5 ಜನರ  ಮದ್ಯ ಇಸ್ಪೇಟ ಜೂಜಾಟಕ್ಕೆ ಇಟ್ಟಿದ 7520/- ರೂ ಮತ್ತು 52 ಇಸ್ಪೆಟ ಎಲೆಗಳು ಸ್ಥಳದಲ್ಲಿ ದೊರೆತವು. ಹೀಗೆ ಒಟ್ಟು 12000/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ 1:30 ಪಿ ಎಮ್ ದಿಂದ 2:30 ಪಿ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಆರೋಪಿತರೊಂದಿಗೆ ಮರಳಿ ಠಾಣೆಗೆ 3:00 ಪಿ ಎಮ್ ಕ್ಕೆ ಬಂದು ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ಎಸ್ ಹೆಚ್ ಓ ರವರಿಗೆ ಸೂಚಿಸಿ ವರದಿ ಸಲ್ಲಿಸಿದ್ದು  ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 329/2017 ಕಲಂ 87 ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.
¥sÀgÀºÀvÁ¨ÁzÀ oÁuÉ :  ¢:27/12/17 gÀAzÀÄ 00.45 J.JªÀÄPÉÌ gÁ¶ÖçÃAiÀÄ ºÉzÁÝj 218 gÀ PÉÃAzÀæ PÁgÁUÀȺÀ ºÀwÛ gÀ RtzÁ¼À PÁæ¸ÀºÀwÛgÀ n¥ÀàgÀ £ÀA 1) PÉJ-28 ¹-6564 C,Q 5 ®PÀë 2)PÉJ-33 J-5660 C,Q 5 ®PÀë QªÀÄäwÛ£ÀªÀÅUÀ¼À°è  ¸ÀPÁðgÀzÀ AiÀiÁªÀÅzÉà ¥ÀgÀªÁ ¤UÉ E®èzÉ CPÀæªÀĪÁV ¸ÀĪÀiÁgÀÄ 12 ¸Á«gÀ QªÀÄäwÛ£À ªÀÄgÀ¼À£ÀÄß PÀ¼ÀîvÀ£À ªÀiÁrPÉÆA qÀÄ ºÉÆÃUÀĪÀ PÁ®PÉÌ ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁr PÀæªÀÄ dgÀÆV¹zÀÄÝ ಬಗ್ಗೆ ವರದಿ.

26 December 2017

KALABURAGI DISTRICT REPORTED CRIMES

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಭಾಗೀರತಿ ಗಂಡ ಶಿವಶರಣ ನಾಲವಾರ ಸಾ : ಮಾವನೂರ ರವರು ದಿನಾಂಕ: 24-12-2017 ರಂದು ರಾತ್ರಿ ನಮ್ಮ ತಂದೆಯನ್ನು ಮಾವನೂರ ಗ್ರಾಮದ 1] ಭಾಗಣ್ಣ ತಂದೆ ಧೂಳಪ್ಪ ಹೊತಪೇಠ, 2] ಅಮೋಘಿ ತಂದೆ ಧೂಳಪ್ಪ ಹೊತಪೇಠ, 3] ಧರ್ಮಣ್ಣ ತಂದೆ ಧೂಳಪ್ಪ ಹೊತಪೇಠ, 4] ಸಿದ್ದಪ್ಪ ನಿಂಗಪ್ಪ ಸೀತಾಳೆ, 5] ಕೇದಾರಲಿಂಗ ಮಲಕಪ್ಪ ಸೀತಾಳೆ, 6] ಗುರುರೇವಣಸಿದ್ದ ನಿಂಗಪ್ಪ ಕಿರಣಗಿ, 7] ಗುಂಡುರಾವ ಶೇಖಪ್ಪ ಹೇರೂರ, 8] ಮಹಾದೇವಪ್ಪ ನಿಂಗಪ್ಪ ಜೇವರ್ಗಿ , 9] ಬಾಗಣ್ಣ ತಂದೆ ಧರ್ಮಣ್ಣ ಕೊಳಕೂರ,, 10] ಗೊಲ್ಲಾಆಳ ತಂದೆ ಧರ್ಮಣ್ಣ ಕಿರಣಗಿ, 11] ವಿಠ್ಠಲ ತಂದೆ ಸಣ್ಣಭಾಗಣ್ಣ ಕಿರಣಗಿ, 12] ಕೆರಪ್ಪ ತಂದೆ ಸಿದ್ದಪ್ಪ ಹಿರೇಕುರುಬರ 13] ಮಲ್ಲು ತಂದೆ ಕಾಂತಪ್ಪ ಜೇವರಗಿ 14] ಶರಣಪ್ಪ ತಂದೆ ತಿಪ್ಪಣ್ಣ ಆಲೂರ 15] ಮುತ್ತಪ್ಪ ತಂದೆ ಅಮೋಗಿ ಕೋಳಕೂರ 16] ಭೀಮಣ್ಣ ತಂದೆ ನಿಂಗಪ್ಪ ಸಿತಾಳ 17] ಧರ್ಮಣ್ಣ ತಂದೆ ನಿಂಬಣ್ಣ ಗುಡೂರ ಸಾ: ಮಾವನೂರ ಇವರೆಲ್ಲರೂ ಸೇರಿ ನಮ್ಮ ತಂದೆಯನ್ನು ಬಲವಂತವಾಗಿ ಅಟೋದಲ್ಲಿ ಎತ್ತಿ ಹಾಕಿಕೊಂಡು ಹೋಗಿ ರಾಸುಣಗಿಗೆ ಹೋಗಿ ಅಲ್ಲಿ ನಮ್ಮ ತಮ್ಮನಾದ ಸಿದ್ದಣ್ಣ, ಶಿವರುದ್ರಪ್ಪನನ್ನು ನಮಗೆ ಒಪ್ಪಿಸು ಇಲ್ಲದಿದ್ದರೆ ನಿನ್ನನೇ ಕೊಲೆ ಮಾಡಿ ಬಾಯಲ್ಲಿ ತೊಗರಿ ಎಣ್ಣೆಯನ್ನು ಹಾಕಿ ಸಾಯಿಸಿ ರಾತ್ರಿ ಸುಮಾರು 12-00 ಗಂಟೆಗೆ ನಮ್ಮ ತಂದೆಯನ್ನು ನಮ್ಮ ಮನೆಯ ಮುಂದೆ ಎಸೆದು ಫರಾರಿಯಾಗಿದ್ದಾರೆ, ನಾವು ತಕ್ಷಣವೇ ನಮ್ಮ ತಂದೆಯನ್ನು ಜೇವರಗಿ ಆಸ್ಪತ್ರೆಗೆ ತರುವಷ್ಟರಲ್ಲಿ ನಮ್ಮ ತಂದೆ ಜೀವ ಹೋಗಿತ್ತು. ನಾವು ನಮ್ಮ ತಂದೆಯನ್ನು ಗಾಡಿಯಲ್ಲಿ ತಂದು ಹಾಕುವಾಗ ನನಗೆ ಮಗಳೇ ನನಗೆ ಜೀವ ಹೋಗುವ ಹಾಗೆ ಹೊಡೆದು ಬಾಯಿಯಲ್ಲಿ ತೊಗರಿ ಎಣ್ಣೆ ಹಾಕಿದ್ದಾರೆ ನಾನು ಉಳಿಯುವದಿಲ್ಲವೆಂದು ಚಿರಾಡಿದ್ದಾನೆ ತಕ್ಷಣವೇ ಜೇವರಗಿ ಆಸ್ಪತ್ರೆಗೆ ತರುವಷ್ಟರಲ್ಲಿಯೇ ದಾರಿಯಲ್ಲಿಯೇ ಜೀವ ಹೋಗಿರುತ್ತದೆ. ನಮ್ಮ ತಂದೆಯನ್ನು ಕೊಲೆ ಮಾಡಿದ ಎಲ್ಲಾ ಆರೋಪಿಗಳನ್ನು ಶೀಘ್ರ ಬಂಧಿಸಿ ಉಗ್ರವಾದ ಶಿಕ್ಷೆ ನೀಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಅಶ್ವಿನಿ ಗಂಡ ಲಕ್ಷ್ಮೀಕಾಂತ ಪಾಟೀಲ್ ಸಾ: ಅಣ್ಣಾರಾವ್ ಸಣ್ಣಮನಿ ಮನೆ ನಂ 10 ನೀಯರ ಸಂಜನಾ ಆಸ್ಪತ್ರೆ ಹತ್ತಿರ ಆಳಂದ ರೋಡ ಕಲಬುರಗಿ ಹಾ:ವ: ಪ್ಲಾನಂ 41ಮಂಜುನಾಥ ನಿವಾಸ ಎಸ್.ಬಿ.ಐ ಕಾಲೋನಿ ಹೇಳೆ ಜೆವರ್ಗಿ ರೋಡ ಕಲಬುರಗಿ ಇವರು ಲಕ್ಷ್ಮೀಕಾಂತ ಪಾಟೀಲ್ ಪ್ರಿತಿಸಿಕೊಂಡುದ್ದು ನನ್ನ ಮದುವೆ ಮುಂಚೆ ನನ್ನ ತವರು ಮನೆಯಲ್ಲಿ ನನಗೆಂದು ನನ್ನ ತಂದೆ - ತಾಯಿಯವರು ಮಾಡಿ ಇಟ್ಟಿದ ಬಂಗಾರದ ವಡೆವೆಗಳು ಹಾಗೂ ಹಣ ತೆಗೆದುಕೊಂಡು ಬಾ ಎಂದು ನಾವು ರಜಿಸ್ಟರ ಮದುವೆಯಾಗೋಣ ಎಂದು ನನ್ನ ಗಂಡ ಲಕ್ಷ್ಮೀಕಾಂತ ಇತನು ಹೇಳಿದಾಗ ನಾನು ನಮ್ಮ ತವರು ಮನೆಯಲ್ಲಿ ಇದ್ದು ಒಟ್ಟು 15 ತೋಲೆ ಆಭರಣಗಳು ತೆಗೆದುಕೊಂಡು ಹೋಗಿ ದಿನಾಂಕ 27.04.2015 ರಂದು ಸ್ನೆಹಿತರ ಸಮುಖದಲ್ಲಿ ಕಲಬುರಗಿ ನಗರದ ಯಲ್ಲಮ್ಮಾ ಟೆಂಪಲ್ದಲ್ಲಿ ಸದರಿ ಲಕ್ಷ್ಮೀಕಾಂತ ಇತನೋಂದಿಗೆ ಮದುವೆಯಾಗಿರುತ್ತೆವೆ. ನಂತರ ನಾನು ಇಬ್ಬರು ಗಂಡ ಹೆಂಡತಿ ಬೆಂಗಳೂರುಗೆ ಹೋಗಿ 5-6 ತಿಂಗಳು ಇದ್ದು ನಂತರ ನನ್ನ ಗಂಡ ಅವರ ಮನೆಗೆ ಕರೆದುಕೊಂಡು ಬಂದರು ಆಗ ನನ್ನ ಅತ್ತೆ ಹಾಗೂ ನಾದಿನಿಯರು 2-3 ತಿಂಗಳು ಸರಿಯಾಗಿದ್ದು ನಾನು ಆಗ ನಾನು 4 ತಿಂಗಳ ಗರ್ಭಿಣಿಯಾದಗ ನನ್ನ ತಂದೆ - ತಯಿಯವರು ನನ್ನ ಜೋತೆ ಮಾತನಾಡುತ್ತಿದಾಗ ನಾನು ನನ್ನ ತವರು ಮೆನಗೆ ಹೋಗಿ ಬರುತ್ತಿದೆ ಆಗ ನನ್ನತ್ತೆಯಾದ ಮಹಾದೇವಿ , ಹಾಗೂ ನಾದಿನಿ ಜ್ಯೋತಿ ಇಬ್ಬರು ಸೇರಿಕೊಂಡು ನಿನು ಪ್ರಿತಿ ಮಾಡಿ ಮದುವೆ ಮಾಡಿಕೊಂಡಿದಿ ಹಣ ಮತ್ತು ಬಂಗಾರ ತವರು ಮೆನೆಯಿಂದ ತರಬೇಕು ಅಂತಾ ವಿನಾ ಕಾರಣ ಕಿರುಕುಳ ಕೊಡುತ್ತಿದ್ದರು ಆದ ನನ್ನ ಗಂಡ ನಿನ್ನ ತವರು ಮನೆಯಿಂದ 70 ಸಾವಿರ ರೂಪಾಯಿ ತೆಗೆದುಕೊಂಡು ಬಾ ಅಂತಾ ಅಂದಾಗ ನಾನು 70 ಸಾವಿರ ತಂದು ಕೋಟ್ಟಿದ್ದು 2-3 ತಿಂಗಳ ನಂತರ ಕೊಡುತ್ತೆನೆ ಅಂತಾ ಹೇಳಿ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲಾ ನಂತರ ನನ್ನ 20 ತೋಲೆ ಬಂಗಾರದ ಆಭರಣ ನನ್ನ ಗಂಡ ಮನೆಯಿಂದ ಹೇಳದೆ ಕೇಳದೆ ತೆಗೆದುಕೊಂಡು ಹೋಗಿ ನಂತರ ನಾನು ಕೇಳಿದಾಗ ನಾನು ಬೇರೆಯವರಿಗೆ ಹಣ ಕೊಡಬೇಕಾಗಿದೆ ಅದಕ್ಕೆ ತೆಗೆದುಕೊಂಡು ಹೋಗಿರುತ್ತೆನೆ 4-5 ದಿವಸಗಳಲ್ಲಿ ಮರಳಿ ತಂದು ಕೊಡುತ್ತೆನೆ ಅಂತಾ ಹೇಳಿದವನು 5 ತಿಂಗಳ ವರೆಗೆ ಮರಳಿ ತಂದ್ದಿರುವುದಿಲ್ಲಾ ನಾನು ಕೇಳಿದರೆ ನನಗೆ ಅವಾಚ್ಯವಾಗಿ ಬೈದಿರುತ್ತಾನೆ ದಿನಾಂಕ 22.12.17 ರಂದು ಬೇಳಿಗ್ಗೆ 11 ಗಂಟೆಗೆ ನನ್ನ ಗಂಡ ನಿನು ನಿನ್ನ ತವರು ಮನೆಯಿಂದ ಇನ್ನೊ ಹಣ ಹಾಗೂ ಬಂಗಾರ ತೆಗೆದುಕೊಂಡು ಬಾ ಅಂತಾ ಹೇಳಿ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೋಡೆ ಬಡೆ ಮಾಡಿ ಮಾನಸಿಕ ಕಿರುಕುಳ ಕೋಟ್ಟು ಮನೆಯಿಂದ ಹೋರಗೆ ಹಾಕಿರುತ್ತಾನೆ ಆಗ ನಾನು ನನ್ನ 1 ವರ್ಷದ ಮಗಳೋಂದಿಗೆ ನನ್ನತವರು ಮನೆಗೆ ಹೋಗಿರುತ್ತೆನೆ ಈಗ ನಾನು ಸದ್ಯ ನನ್ನ ತವರು ಮನೆಯಲ್ಲಿ ಇರುತ್ತನೆ ನನ್ನ ಪತಿಯವರ ವಿರುದ್ದ ಡೌರಿ ಕೇಸ್ ಹಾಗೂ ನನ್ನ ತಂದೆ - ತಾಯಿ ಯವರಿಂದ ಪಡೆದ 20 ಸಾವಿರ ರೂಪಾಯಿ ನನ್ನಿಂದ ಪಡೆದ 17 ತೋಲೆ ಬಂಗಾರ ನಿಮಿತ್ಯ ಠಾಣೆಗೆ ದೂರು ಸಲ್ಲಿಸಿದ್ದು ಆದರೆ ಮಾನ್ಯರವರು ನನ್ನಪತಿಯ ಹಾಗೂ ಅತ್ತೆ , ನಾದಿನಿ ರವರ ವಿರುದ್ದ ಯಾವುದೆ ಕ್ರಮ ಕೈಗೋಳದೆ ನ್ಯಾಯ ನೀಡಿರುವುದಿಲ್ಲಾ ನನ್ನ ಪತಿಯವರು ನಾನು ಆತ್ಮ ಹತ್ಯೆ ಮಾಡಿಕೊಂಡು ನುನ್ನ ಮೇಲೆ ಹಾಗೂ ನಿನ್ನ ತಂಧೆ- ತಾಯಿಯವರ ಮೇಲೆ ಹಾಕುತ್ತೆನೆ ಅಂತಾ ಹೆದರಿಸುತ್ತಾನೆ ನನ್ನ ಪತಿಯವರು ಆತ್ಮಹತ್ಯಾ ಮಾಡಿಕೋಂಡಲಿ  ಅವರೆ ಹೋಣೆಗಾರು ಇರುತ್ತಾರೆ ಕಾರಣ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೋಟ್ಟು ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತಾ ನನ್ನ ಗಂಡ ಲಕ್ಷ್ಮೀಕಾಂತ ಅತ್ತೆ ಮಹಾದೆವಿ , ನಾದಿನಿ ಜ್ಯೋತಿ ಇವರ ಮೇಲೆ ಕಾನೂನು ರಿತಿ ಕ್ರಮ ಕೈಗೋಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಕಾಕಸಿಂಗ್ ತಂದೆ ಸತ್ತಪಾಲಸಿಂಗ ಇವರು ಸುಮಾರು 4-5 ವರ್ಷಗಳಿಂದ ನಮ್ಮ ಊರ ಪಕ್ಕದಲ್ಲಿರುವ ಜಸವೀರಸಿಂಗ ಇವರ ರಾಶಿ ಮಶೀನ ಮೇಲೆ ನಾನು ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದು  ನಾನು ಈ ರಾಶಿ ಮéಷಿನ ತೆಗೆದುಕೊಂಡು ಬೆಳೆ ಕಟಾವಿಗೆ ಬಂದಾಗ ಕರ್ನಾಟಕಕ್ಕೆ ಬಂದು ಇಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೆವೆ, ಅದರಂತೆ ಈ ವರ್ಷ ಕೂಡ ಬೆಳೆ ಕಟಾವು ಮಾಡಲು ಮೆಲ್ಕಂಡ ಮಷಿನನ್ನು ತೆಗೆದುಕೊಂಡು ನಾನು ಮತ್ತು ನಮ್ಮೂರಿನ ಜೀಂದರ ತಂದೆ ಪ್ರೀತಮಸಿಂಗ ಸವಾಜಪೂರ ಇತನನ್ನು ಚಾಲಕನಾಗಿ ರಾಶಿ ಮಶೀನ ಮೇಲೆ ಹೇಲ್ಪರ್ ಅಂತಾ ಗಗನದೀಪಸಿಂಗ ತಂದೆ ಜಕಪಾಲಸಿಂಗ ಸಾ: ಕಕ್ಕರಾಲ್ ಪೋ; ವಾಜಿದಪೂರ ನಾವು ಮೂರು ಜನರು ಈಗ ಸುಮಾರು 10 ದಿವಸಗಳ ಹಿಂದೆ ನಮ್ಮೂರಿನಿಂದ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಕಮಲಾಪೂರ ಗ್ರಾಮಕ್ಕೆ ಬಂದು ಎರಡು ದಿವಸಗಳ ಹಿಂದೆ ಓಕಳಿ ಗ್ರಾಮದಲ್ಲಿ ತೋಗರಿ ರಾಶಿ ಮಾಡಿಕೊಂಡು ನಿನ್ನೆ ಮಧ್ಯಾಹ್ನ ಕಮಲಾಪೂರ ಗ್ರಾಮದ ಡಿ.ಎಮ್.ಕೆ ಪೇಟ್ರೊಲ್ ಪಂಪಿನಲ್ಲಿ ನಮ್ಮ ರಾಶಿ ಮಶೀನ ನಿಲ್ಲಿಸಿ, ನಾನು ಮತ್ತು ನಮ್ಮ ಚಾಲಕ ಜೀಂದರ ಇಬ್ಬರು ಮೋ.ಸೈಕಲ್ ಮೇಲೆ ಹುಮನಾಬಾದ ಕಡೆಗೆ ಕೆಲಸ ಹುಡುಕಾಡಲು ಸಾಯಂಕಾಲ 6 ಗಂಟೆ ಸುಮಾರಿಗೆ ಹೊರಟು ಮಷಿನ ಹತ್ತಿರ ಗಗನದೀಪಸಿಂಗ ಇತನ್ನು ಬಿಟ್ಟು ಹೋಗುವಾಗ ಪೆಟ್ರೋಲ ಪಂಪನಲ್ಲಿ ಕೆಲಸ ಮಾಡುವ ರೇವಣಸಿದ್ದಪ್ಪ ತಂದೆ ಗುರುಲಿಂಗಪ್ಪ ತವಡಿ ಇವರಿಗೆ ಹೇಳಿ ಹೋಗಿದ್ದು ಇರುತ್ತದೆ. ರಾತ್ರಿ ಅಲ್ಲೆ ಉಳಿದುಕೊಂಡು ಬೆಳಗ್ಗೆ ಪುನ: ನಾವಿಬ್ಬರು ತೋಗರಿ ಹೋಲಗಳನ್ನು ನೋಡುತ್ತಿದ್ದಾಗ ಬೆಳಗ್ಗೆ 08-00 ಗಂಟೆಯ ಸುಮಾರಿಗೆ ಕಮಲಾಪೂರದ ಡಿ.ಎಮ್.ಕೆ ಪೆಟ್ರೋಲ್ ಪಂಪ್ದಲ್ಲಿ ಕೆಲಸ ಮಾಡುವ ರೇವಣಸಿದ್ದಪ್ಪ ತಂದೆ ಗುರುಲಿಂಗಪ್ಪ ತವಡಿ ಇವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ಹೆಲ್ಪರ್ ಗಗನದೀಪಸಿಂಗ ಈತನು ಸಂಡಾಸ ಮುಗಿಸಿಕೊಂಡು ರಸ್ತೆ ದಾಟಿ ಬರುವಾಗ  ನಮ್ಮ ಪೆಟ್ರೋಲ ಪಂಪ ಎದುರಿನ ಹೆದ್ದಾರಿಯ ಮೇಲೆ ರಸ್ತೆ ಅಪಘಾತವಾಗಿ ಅವನು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಹೇಳಿದ ಕೂಡಲೆ ನಾವಿಬ್ಬರು ಕೂಡಿಕೊಂಡು ಬೆಳಿಗ್ಗೆ ಸ್ಥಳಕ್ಕೆ ಬಂದು ನೋಡಲಾಗಿ, ನಮ್ಮ ಹೆಲ್ಪರ್ ಗಗನದೀಪಸಿಂಗನದೆ ಶವವು ರಸ್ತೆಯ ಕಲಬುರಗಿಯ ಕಡೆಗೆ ಎಡಗಡೆ ತಗ್ಗಿನಲ್ಲಿ ಬಿದ್ದಿದ್ದು  ರೇವಣಸಿದ್ದಪ್ಪ ಹೇಳಿದ ವಿಷಯ ನಿಜವಿದ್ದು ಗಗನದೀಪಸಿಂಗನಿಗೆ ನಾನು ಮತ್ತು ಜೀಂದಾರ ಹಾಗೂ ರೇವಣಸಿದಪ್ಪ ನೋಡಲಾಗಿ ಗಗನದೀಪಸಿಂಗನ ಎಡಗೈ ಹಸ್ತದ ಮೇಲ್ಭಾಗದಲ್ಲಿ ಮತ್ತು ಅಲ್ಲಲಿ ತರಚಿದ ಗಾಯಗಳಾಗಿದ್ದು, ಎಡ ಮೋಣಕಾಲಿನ ಮೇಲ್ಭಾಗದಿಂದ ಎಡ ಕುಂಡಿಯ ಕದದವರೆಗೆ ಎಲುಬು ಮುರಿದ್ದು ಮೌಂಸ ಖಂಡ ಹೊರಗೆ ಬಂದು ಭಾರಿ ರಕ್ತಗಾಯವಾಗಿರುತ್ತದೆ. ಬಲಗಾಲಿನ ಮೋಣಕಾಲಿನ ಹಿಂಬಾಗದಲ್ಲಿ ಮತ್ತು ಮೋಣಕಾಲಿನ ಕೆಳಗೆ ಭಾರಿಗಾಯವಾಗಿದ್ದು, ಬಲ ತೊಡೆಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು, ಎಡ ಹಣೆಯ ಮೇಲೆ ತರಚಿದ ಗಾಯ, ಬಲ ಕಿವಿಮೂಗಿನಿಂದ, ಎಡ ಕಣ್ಣಿನಿಂದ ರಕ್ತ ಬರುತ್ತಿದ್ದು ರೋಡಿನ ಸ್ವಲ್ಪ ಮುಂದುಗಡೆ ಕಬ್ಬು ತುಂಬಿಕೊಂಡು ನಿಂತಿದ್ದ ಲಾರಿಯನ್ನು ನೋಡಲಾಗಿ ಅದರ ಬಗ್ಗೆ ರೇವಣಸಿದ್ದಪ್ಪ ಈತನಿಗೆ ವಿಚಾರ ಮಾಡಲಾಗಿ ಗಗನದೀಪಸಿಂಗನಿಗೆ ಎಮ್.ಹೆಚ್-26-ಎಡಿ-1784 ನೇದ್ದರ ಚಾಲಕನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿ ನಿಮ್ಮ ಹೆಲ್ಪರ್ ಗಗನಸಿಂಗನಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಜಿಂದಾರ ಇಬ್ಬರು ಕೂಡಿಕೊಂಡು ಲಾರಿಯ ಹತ್ತಿರ ಹೋಗಿ ನೋಡಲಾಗಿ ಲಾರಿ ನಂ. ಎಮ್.ಹೆಚ್-26-ಎಡಿ-1784 ನೇದ್ದು ಇದ್ದು ಅದರ ಟೈರುಗಳಿಗೆ ರಕ್ತ ಹತ್ತಿದ್ದು ಅಶೋಕ ಲೈಲ್ಯಾಂಡ್ ಕಂಪನಿಯನೇದ್ದು ಇರುತ್ತದೆ.  ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 24-12-2017 ರಂದು ಕಂದಾಯ ನಿರೀಕ್ಷಕರು ಕರಜಗಿ ಶ್ರೀ ಶ್ರೀಶೈಲ ನಂದಿಕೋಲ ರವರು ಗಸ್ತು ತಿರುಗುತ್ತಿದ್ದಾಗ (ಮಾನ್ಯ ಸಹಾಯಕ ಆಯುಕ್ತಕರು & ಮಾನ್ಯ ತಹಸಿಲ್ದಾರರೊಂದಿಗೆ) ಬೆಳಿಗ್ಗೆ 5 ಗಂಟೆ 30 ನಿಮಿಷಕ್ಕೆ ಶೇಷಗಿರಿಯಿಂದ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಶಿರವಾಳ ಗ್ರಾಮದ ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಸದರಿ ವಾಹನಗಳನ್ನು ತಡೆದು ನಿಲ್ಲಿಸಲಾಯಿತು, ಸದರಿ ವಾಹನಗಳ ಟಿಪ್ಪರ ಸಂಖ್ಯೆ ಕೆಎ-32 ಸಿ-5478 ಮತ್ತು ಕೆಎ28-ಸಿ 6956 ಇರುತ್ತವೆ. ಸದರಿ ವಾಹಗಳ ಚಾಲಕರು ಟಿಪ್ಪರ (ಭಾರತ ಬೆಂಜ್‍) ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾರೆ. ಸದರಿ ವಾಹನಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರಿಂದ ಈ ಟಿಪ್ಪರಗಳ ಮಾಲಿಕರ ಮತ್ತು ಚಾಲಕರ ಮೇಲೆ   ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 24.12.2017 ರಂದು ಬೆಳ್ಳಿಗ್ಗೆ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಮದಿನಾ ಕಾಲೋನಿಯ ಇದಗಾ ಮೈದಾನ ಹತ್ತಿರ ರಸ್ತೆಯ ಮೇಲೆ ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಮದಿನಾ ಕಾಲೋನಿಯ ಇದಗಾ ಮೈದಾನ ಹತ್ತಿರ ರಸ್ತೆಯ ಮೇಲೆ ಹೊಗುತ್ತಿದ್ದಂತೆ ನಮ್ಮ ಮುಂದೆ ಒಂದು ಟಿಪ್ಪರ ಲಾರಿ ಬರುತ್ತಿದ್ದು ಸದರಿ ಟಿಪ್ಪರ ಚಾಲಕನು ನಮ್ಮ ಪೊಲೀಸ ಜೀಪನ್ನು ನೋಡಿ ತನ್ನ ಟಿಪ್ಪರನ್ನು ಅಲ್ಲೆ ನಿಲ್ಲಿಸಿ ಓಡಿ ಹೋಗಿದ್ದು ನಂತರ ನಾವು ಟಿಪ್ಪರ ಹತ್ತಿರ ಹೋಗಿ ನೋಡಲು ಸದರಿ ಟಿಪ್ಪರ ನಂ ಎಮ್.ಎಚ್. 04 ಸಿಪಿ 4610 ಅಂತ ಇದ್ದು. ನಂತರ ನಾನು ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಅದರಲ್ಲಿ ಅಂದಾಜ 3 ಬ್ರಾಸ ಕೆಂಪುಮರಳು ಇದ್ದು ನಂತರ ಸದರಿ ಟಿಪ್ಪರ ಕ್ಯಾಬಿನ ಒಳಗೆ ಹೋಗಿ ಕ್ಯಾಬಿನ ಪರಿಸಿಲಿಸಿ ನೋಡಲು ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಯಾವುದೆ ದಾಖಲಾತಿಗಳು ಲಭ್ಯವಾಗಿರುವದಿಲ್ಲ. ಸದರಿ ಟಿಪ್ಪರ ಚಾಲಕ ಮತ್ತು ಟಿಪ್ಪರ ಮಾಲಿಕ ಕೂಡಿಕೊಂಡು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಟಿಪ್ಪರ ನಂ ಎಮ್.ಎಚ್. 04 ಸಿಪಿ 4610 ನೇದ್ದು ಅ:ಕಿ: 3 ಲಕ್ಷ ರೂ ಟಿಪ್ಪರದಲಿದ್ದ ಅಂದಾಜ 3 ಬ್ರಾಸ ಕೆಂಪು ಮರಳು ಅ:ಕಿ: 6,000/- ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

24 December 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಸಯ್ಯ ತಂದೆ ಗೊಲ್ಲಾಳಯ್ಯ ಮೇಲಿನ ಮಠ ಸಾ|| ಮಾಗಣಗೇರಾ ತಾ|| ಜೇವರ್ಗಿ ಜಿ|| ಕಲಬುರಗಿ ರವರು ದಿನಾಂಕ 18-12-17 ರಂದು ಸಾಯಂಕಾಲ 6 ಗಂಟೆಗೆ ಹೊಲದಲ್ಲಿ ಇದ್ದಾಗ ನನ್ನ ಮಗ ಸಂತೋಷ ಇತನಿಗೆ ನನಗೆ ಕರೆದುಕೊಂಡು ಹೋಗಲು ನಮ್ಮ ಮೋಟರ್ ಸೈಕಲ್ ತೆಗೆದುಕೊಂಡು ಹೊಲಕ್ಕೆ ಬಾ ಎಂದು ಹೇಳಿರುತ್ತೆನೆ. ನಂತರ 6-30 ಪಿ ಎಂ ಸುಮಾರಿಗೆ ನಮ್ಮೂರು ದಾಟಿ ದವಲಸಾಬ ಹೊಲದ ಹತ್ತಿರ ನನ್ನ ಮಗನ ಮೊಟರ್ ಸೈಕಲ್ ಅಪಘಾತವಾಗಿರುತ್ತೆಯಂತ ವಿಷಯ ತಿಳಿದು ನಾನು ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗ ಮತ್ತು ನಮ್ಮೂರ ಜಕ್ಕಪ್ಪ ಹದಗಲ್ ಅವರ  ರೋಡಿನ ಎಡಗಡೆ ಬಿದ್ದಿದ್ದು ನನ್ನ ಮಗ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅವನ ಬಲ ತೆಲೆಗೆ ಮತ್ತು ಬಲ ಭುಜಕ್ಕೆ ಒಳ ಪೆಟ್ಟಾಗಿ ಸ್ವಲ್ಪ ಬಾತಿತ್ತು. ನಂತರ ಜಕ್ಕಪ್ಪನಿಗೆ ನೊಡಲಾಗಿ ಅವನ ಗಂಟಲಕ್ಕೆ ತೆರಚಿದ ಗಾಯ ಎಡಮೊಳಕಾಲ ಕೆಳಗೆ ರಕ್ತ ಗಾಯ ಹಾಗು ಎದೆಗೆ ಒಳ ಪೆಟ್ಟಾಗಿದ್ದು ಅವನನ್ನು ವಿಚಾರಿಸಲಾಗಿ ಹೆಳಿದ್ದೆನೆಂದರೆ ನಾನು ಮತ್ತು ನಿಮ್ಮ ಮಗ ಸಂತೋಷ ಅವರು ಕೂಡಿ ನಿಮ್ಮ ಮೊಟರ್ ಸೈಕಲ್ ಮೇಲೆ ನಿಮ್ಮ ಹೊಲಕ್ಕೆ ಬರುವಾಗ ದವಲಸಾಬ ನದಾಫ್ ಹೊಲದ ಹತ್ತಿರ ಎದುರುಗಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರ ತನ್ನ ಮೋಟರ್ ಸೈಕಲ್ ನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಒಮ್ಮೇಲೆ ನಮ್ಮ ಮೋಟರ್ ಸೈಕಲ್ ಕ್ಕೆ ಡಿಕ್ಕಿ ಹೋಡೆದನು ಆಗ ನಾವಿಬ್ಬರು ಮೋಟರ್ ಸೈಕಲ್ ನಿಂದ ಹಾರಿ ರೋಡಿನ ಮೇಲೆ ಬಿದ್ದಿರುತ್ತೆವೆ. ನನಗೆ ಎದೆಗೆ ಭಾರಿ ಒಳ ಪೆಟ್ಟಾಗಿದ್ದು ಎಡ ಮೊಳಕಾಲು ಕೇಳಗೆ ರಕ್ತಗಾಯ ಮತ್ತು ಒಳ ಪೆಟ್ಟಾಗಿರುತ್ತದೆ. ಸಂತೋಷ ಇತನು ಮೊಟರ್ ಸೈಕಲ್ ಚಲಾಯಿಸುತ್ತಿದ್ದನು ನಮಗೆ ಅಪಘಾತ ಪಡಿಸಿದ ಮೋಟರ್ ಸೈಕಲ್ ಸವಾರನು ನಮ್ಮ ಹತ್ತಿರ ಬಂದು ನಮಗೆ ಎಬ್ಬಿಸಿ ಕೂಡಿಸಿದನು ಅವನ ಹೆಸರು ಶರಣಗೌಡ ತಂದೆ ಬಸಣ್ಣಗೌಡ ಪಾಟೀಲ್ ಸಾ|| ಕಲ್ಲೂರ (ಕೆ) ಎಂಬುವವನು ಇದ್ದು ಅವನ ಪರಿಚಯ ಇರುತ್ತದೆ. ಅವನ ಮೊಟರ್ ಸೈಕಲ್ ನಂಬರ ಕೆ ಎ 32 ವಾಯ್ 0895 ಅಂತಾ ಇದ್ದು ನಂತರ ಅವನು ತನ್ನ ಮೋಟರ್ ಸೈಕಲ್ ತೆಗೆದುಕೊಂಡು ಹೋದನು  ಅಮತಾ ತಿಳಿಸಿದ್ದು ನಂತರ ನನ್ನ ಮಗನಿಗೆ ಉಪಚಾರ ಕುರಿತು ನಾನು ನನ್ನ ಹೆಂಡತಿ ನಿಂಗಮ್ಮ ರವರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಬಿಜಾಪೂರ ಸಂಜೀವಿನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆವೆ ಅದರಂತೆ ಜಕ್ಕಪ್ಪನಿಗೆ ಬಿಜಾಪೂರ ಬಿ ಎಲ್ ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಇಂದು ದಿನಾಂಕ 23-12-17 ರಂದು 4-50 ಎ ಎಂ ಕ್ಕೆ ಆಸ್ಪತ್ರೆಯಲ್ಲಿ ನನ್ನ ಮಗ ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಅತ್ಯಾಚಾರ ಪ್ರಕರಣ :
ಆಳಂದ ಠಾಣೆ : ಶ್ರೀ ರವರ ಮಗಳಾದ ಕುಮಾರಿ ಇವಳು 8 ನೇ ತರಗತಿಯವರೆಗೆ ವಿದ್ಯಾಬ್ಯಾಸ ಮಾಡಿದ್ದು ಅವಳಿಗೆ ಪರಿಚಯದ ಪ್ರವೀಣ ತಂದೆ ಹಣಮಂತ ಭನಸೋಡೆ ಇತನು ಆಗಾಗ ಅವಳೊಂದಿಗೆ ಮಾತನಾಡುತ್ತಿದ್ದನು. ಸದರಿಯವನು ನನ್ನ ಮಗಳೊಂದಿಗೆ ಮಾತನಾಡುವುದು ಮತ್ತು ಪ್ರೀತಿಸಿದಂತೆ ನಟನೆ ಮಾಡುವದು ಮಾಡುತ್ತಿದ್ದರಿಂದ ನಾವು ಸದರಿಯವನಿಗೆ ಸುಮಾರು ಭಾರಿ ಈ ರೀತಿ ಮಾಡಬೇಡೆಂದು ತಿಳಿಸಿರುತ್ತೇವೆ. ದಿನಾಂಕ: 27/09/2017 ರಂದು ಮದ್ಯಾಹ್ನ ನನ್ನ ಮಗಳು ಹೊರಗಡೆ ಹೋಗಿ ಬರುತ್ತೇನೆ  ಅಂತಾ ಮನೆಯಿಂದ ಹೊರಗಡೆ ಬಂದಾಗ ಪ್ರವೀಣ ಇತನು  ಅಪ್ರಾಪ್ತ ವಯಸ್ಸಿನವಳಾದ ನನ್ನ ಮಗಳಿಗೆ ಕೈ ಸನ್ನೆ ಮಾಡಿ ದೂರು ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅವಳಿಗೆ ಪುಸಲಾಯಿಸಿ ಅವಳ ತಲೆಕೆಡಿಸಿ ಅವಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಪಹರಣವಾದ ನನ್ನ ಮಗಳು ಸಿಗಬಹುದು ಅಂತಾ ಆಳಂದ,ಉಮರ್ಗಾ,  ಖಜೂರಿ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ನಾವು ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ಪ್ರವೀಣ ತಂದೆ ಹಣಮಂತ ಬನಸೋಡೆ ಇತನು ನನ್ನ ಮಗಳ ತಲೆ ಕೆಡಿಸಿ ಪುಸಲಾಯಿಸಿ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ಅಪಹರಣ ಮಾಡಿಕೊಂಡು  ಹೋಗಿರುತ್ತಾನೆ. ಈ ಬಗ್ಗೆ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು            ತನಿಖೆ ಕಾಲಕ್ಕೆ ದಿನಾಂಕ:23/12/2017 ರಂದು ಗುಲಬರ್ಗಾದಲ್ಲಿ ಅಪಹರಣಕ್ಕೋಳಗಾದ ಬಾಲಕಿ ಕುಮಾರಿ ಇವಳು ಪತ್ತೆಯಾಗಿದ್ದು, ಠಾಣೆಗೆ ತಂದು ವಿಚಾರಿಸಲಾಗಿ ನಾನು ಈ ಮೇಲ್ಕಾಣಿಸಿದ ವಿಳಾಸದವಳಿದ್ದು  ಮನೆ ಕೆಲಸ ಮಾಡಿಕೊಂಡು ತಂದೆಯೊಂದಿಗೆ ಉಪಜೀವಿಸುತ್ತೇನೆ. ನಮ್ಮ ಗ್ರಾಮದ ಪ್ರವೀಣ ತಂದೆ ಹಣಮಂತ ಬನಸೊಡೆ ಇತನ  ಪರಿಚಯವಾಗಿದ್ದು ನಂತರದ ದಿನಗಳಲ್ಲಿ ಅವನು ನನ್ನ ಹಿಂದೆ ಸುತ್ತಾಡುವುದು ಮಾಡುವುದು ಮತ್ತು ನನ್ನ ಶಾಲೆಯ ಹತ್ತಿರ ಬರುವುದು ಮಾಡುತ್ತಿದ್ದನು.  ನಂತರ ನನಗೆ ಪ್ರವೀಣ ಇತನು ನಿನಗೆ ಪ್ರೀತಿಸುತ್ತಿದ್ದೇನೆ ಅಂತಾ ನಾನು ಬೇಡ ಅಂದರೂ ನನಗೆ  ಭೇಟಿ ಆಗುವುದು, ಮಾತನಾಡುವುದು ಮತ್ತು ಪೋನಿನಲ್ಲಿ ಮಾತನಾಡುತ್ತಾ ಬಂದಿರುತ್ತಾನೆ. ದಿನಾಂಕ: 27/09/2017 ರಂದು ಪ್ರವೀಣ ಇತನು ನಮ್ಮ ಗ್ರಾಮದ ಹೊರಗಡೆ ನಿಂತು ನನಗೆ ಪೋನ್ ಮಾಡಿ ಕರೆದಾಗ ನಾನು ಮನೆಯಿಂದ ಹೊರಗಡೆ ಬಂದಾಗ ನನಗೆ ಅವನು ನಿನ್ನ ಮದುವೆ ಮಾಡಿಕೊಳ್ಳುತ್ತೇನೆ ನಾವು ಇಬ್ಬರು ಕೂಡಿಕೊಂಡು ಇಲ್ಲಿಂದ ಓಡಿ ಹೋಗೋಣಾ ಅಂತಾ ನನ್ನನ್ನು ತಲೆ ಕೆಡಿಸಿ  ನನ್ನನ್ನು ಕರೆದುಕೊಂಡು ಹೋಗಿ ಆ ದಿವಸ ಆಳಂದದಿಂದ ಗುಲಬರ್ಗಾಕ್ಕೆ ಹೋಗಿ ಅದೇ ದಿವಸ ಗುಲಬರ್ಗಾದ ಹಿರಾಪೂರ ಬಡಾವಣೆಯಲ್ಲಿ ಒಂದು ರೂಮ್ ಬಾಡಿಗೆ ಮಾಡಿ ಇಟ್ಟಿರುತ್ತಾನೆ.  ನಂತರ ಪ್ರವೀಣ ಇತನು ಬಾಡಿಗೆ ಕಾರ ಓಡಿಸುತ್ತಾ ಬೆಳಗ್ಗೆ ಮನೆಯಿಂದ ಹೋಗಿ ಮರಳಿ ರಾತ್ರಿ ಮನೆಗೆ ಬರುತ್ತಿದ್ದನು ಹೀಗೆ ದಿನಾಂಕ:01/10/2017 ರಂದು ರಾತ್ರಿ ಇಬ್ಬರು ಕೂಡಿಕೊಂಡು ಮಲಗಿದಾಗ ಪ್ರವೀಣ ಇತನು ನನಗೆ ಸಂಬೋಗ ಮಾಡಲು ಬಂದಾಗ ನಾನು ಇನ್ನೂ ಬ್ಯಾಡ ಮದುವೆ ಆದ ನಂತರ ಸಂಬೋಗ ಮಾಡೋಣಾ ಅಂದಾಗ ಅದಕ್ಕೆ ಒಪ್ಪದೆ ನನ್ನನ್ನು ತಲೆಕೆಡಿಸಿ ಆ ರಾತ್ರಿ ನನಗೆ ಜಬರಿ ಸಂಬೋಗ ಮಾಡಿರುತ್ತಾನೆ. ನಂತರ ನನಗೆ ಯಾವುದೋ ಒಂದು ಗುಡಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡಿರುತ್ತಾನೆ. ನಂತರ ಎರಡು-ಮೂರು ತಿಂಗಳಲ್ಲಿ ಆಗಾಗ ರಾತ್ರಿ ನನ್ನೊಂದಿಗೆ ಜಬರಿ ಸಂಬೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಲೈಂಗಿಕ ಹಿಂಸೆ ನೀಡಿ ಸಹಕರಿಸುವಂತೆ ಒತ್ತಾಯ ಮಾಡಿದ  ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸೀತಮ್ಮ ಗಂಡ ಧ್ಯಾವಪ್ಪ ವಾಲಿಕಾರ ಸಾ: ಕರಜಗಿ ಇವರಿಗೆ ಸುಮಾರು 01 ವರ್ಷದಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರೀನ್ಸಿಪಾಲ್ ರವರಾದ ಸೈಫನ ಮತ್ತು ವಾರ್ಢನ ಆದ ಜಗನ್ನಾಥ ಇವರು ಸೇರಿಕೊಂಡು ನನಗೆ ಲೈಂಗಿಕ ಹಿಂಸೆ ಕೊಟ್ಟಿದ್ದು ಮತ್ತು ಲೈಂಗಿಕ ಕ್ರೀಯೆಯಲ್ಲಿ ಸಹಕರಿಸುವಂತೆ ಒತ್ತಾಯಪಡಿಸುವುದು ಮಾಡುತ್ತಿದ್ದು ಇದಕ್ಕೆ ಅಂಬಣ್ಣ ನರಗೋದಿ ಈತನ ಕುಮ್ಮಕ್ಕಿನಿಂದ ಇವರು ಹಿಗೆ ಮಾಡುತ್ತಿದ್ದು ಕಾರಣ ಸದರಿ ಮೂರು ಜನರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.