POLICE BHAVAN KALABURAGI

POLICE BHAVAN KALABURAGI

28 July 2017

Kalaburagi District Reported Crimes.

UÁæ«ÄÃt ¥Éưøï oÁuÉ :  ¢£ÁAPÀ.8-7-2017 gÀAzÀÄ 2-30 ¦.JA.PÉÌ. ¦ügÁå¢ ²æÃ ªÀĺÀªÀÄäzÀ C° vÀAzÉ PÀjªÀÄįÁè SÁ£À ªÀAiÀÄ;48 ªÀµÀð G;jAiÀÄ¯ï  J¸ÉÖÃl PÉ®¸À «¼Á¸À; dA.dA.PÁ®Æ¤ ¹n.CPÁqÉ«Ä ±Á¯É ºÀwÛgÀ ºÁUÀgÀUÁgÉÆÃqÀ PÀ®§ÄgÀV EªÀgÀÄ oÁuÉUÉ ºÁdgÁV PÉÆlÖ ¦ügÁå¢ ¸ÁgÀA±À K£ÉAzÀgÉ. ¢£ÁAPÀ. 2-7-23017 gÀAzÀÄ ¨É¼ÀUÉÎ 5-00 UÀAmÉUÉ  £À£Àß ªÀÄUÀ¼ÀÄ C¥Áæ¥ÀÛ ¨Á®Q ªÀAiÀÄ;17 ªÀµÀð 8 wAUÀ¼ÀzÀªÀ½UÉ gɺÁ£À ¸ËzsÀUÀgÀ EvÀ£ÀÄ ¸ÀAUÀqÀ E§âgÀÄ ªÀåQÛUÀ¼ÀÄ PÀÆrPÉÆAqÀÄ d§gÀzÀ¸ÀÛV¬ÄAzÀ , ¥ÀĸÀ¯Á¬Ä¹  C¥ÀºÀj¹PÉÆAqÀÄ ºÉÆÃVzÀÄÝ EzÀPÉÌ ¸ÀzÀj gɺÁ£À ¸ËzsÀUÀgÀ EvÀ£À vÀAzÉ gÀ²ÃzÀ ¸ËzsÀUÀgÀ , CtÚ jeÁé£À ¸ËzsÁUÀgÀ, aPÀÌ¥Áà qÁ;gÀ»ÃªÀÄ ¸ËzsÁUÀgÀ ¸Á; ªÀÄ»§Æ§£ÀUÀgÀ PÀ®§ÄgÀV EªÀgÀÄ ¥ÉÆæÃvÁìºÁ ¤ÃrgÀÄvÁÛgÉ. PÁgÀt ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ PÉÊPÉÆ¼Àî¨ÉÃPÀÄ CAvÁ ªÀUÉÊgÉ PÉÆlÖ ¦ügÁå¢ ¸ÁgÀA±ÀzÀ ªÉÄðAzÀ £ÀªÀÄä ¥ÉÆ°Ã¸ï oÁuÉAiÀÄ UÀÄ£Éß £ÀA.252/2017 PÀ®A. 366(J) ¸ÀA 109 ¸ÀAUÀqÀ 149 L¦¹ ªÀÄvÀÄÛ 11 & 12 ¥ÉÆÃPÉÆìà DPïÖ £ÉÃzÀÝgÀ ¥ÀæPÁgÀ UÀÄ£Éß zÁR®ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ. EAzÀÄ ¢£ÁAPÀ. 27-7-2017 gÀAzÀÄ ¸ÀzÀj ¥ÀæPÀgÀtzÀ°è C¥ÀºÀgÀtPÉÌ M¼ÀUÁzÀ ¨Á®QAiÀÄ£ÀÄß ¥ÀvÉÛ ªÀiÁrPÉÆAqÀÄ oÁuÉ PÀgÉzÀÄPÉÆAqÀħA¢zÀÄÝ ¸ÀzÀj C¥Áæ¥ÀÛ ¨Á®QAiÀÄ£ÀÄß «ZÁj¸À¯ÁV, ನನ್ನ  ªÀAiÀÄ 17ªÀµÀð, 08 wAUÀ¼ÀÄ, eÁw: ªÀÄĹèA, G: «zsÁåyð¤,  ¸Á: dA dA PÁ¯ÉÆÃtÂ, ¹n CPÁqÉ«Ä ±Á¯É ºÀwÛgÀ, ºÁUÀgÀUÁ gÉÆÃqï, PÀ®§ÄgÀV EªÀ¼À£ÀÄß «ZÁj¸À¯ÁV  ºÉýPÉ ¤ÃrzÀÄÝ K£ÉAzÀgÉ PÀ¼ÉzÀ MAzÀÄ-MAzÀĪÀgÉ ªÀµÀð¢AzÀ £ÀªÀÄä ¨sÁªÀ£À CtÚ£À ªÀÄUÀ£ÁzÀ C§ÄÝ® gÉúÁ£ï vÀAzÉ C§ÄÝ® gÀ²ÃzÀ ¸ËzÀUÀgÀ FvÀ£ÀÄ vÀ£ÀUÉ ¥ÀjZÀAiÀÄzÀªÀ¤zÀÄÝ, DUÁÎUÉÎ FvÀ£ÀÄ £ÀªÀÄä ªÀÄ£ÉUÉ §AzÀÄ ºÉÆÃUÀĪÀÅzÀÄ ªÀÄvÀÄÛ £À£ÉÆßA¢UÉ §ºÀ¼À ¸À®ÄUɬÄAzÀ ªÀwð¸ÀĪÀÅzÀÄ ªÀiÁqÀÄwÛzÀÝ£ÀÄ. £À£ÉÆßA¢UÉ FvÀ£ÀĸÀ®ÄUɬÄAzÀ EgÀĪÀ «µÀAiÀÄ £ÀªÀÄä ªÀÄ£ÉAiÀİè UÉÆvÁÛV,£À£ÀUÉ §Ä¢ÝªÁzÀªÀ£ÀÄß ºÉüÀÄvÁÛ §A¢gÀÄvÁÛgÉ. £ÀªÀÄä vÀAzÉAiÀĪÀgÀÄ ¢£ÁAPÀ 28/06/2017 gÀAzÀÄ vÀªÀÄä PÉ®¸ÀzÀ PÀÄjvÀÄ CºÀªÀÄzÁ¨Á¢UÉ ºÉÆÃVzÀÝgÀÄ. ¢£ÁAPÀ 01/07/2017 gÀAzÀÄ ªÀÄ£ÉAiÀÄ°è £Á£ÀÄ £ÀªÀÄä vÁ¬Ä ªÀÄ£ÉAiÀĪÀgÀÄ ªÀÄ£ÉAiÀÄ°è ªÀÄ®VPÉÆArgÀĪÁUÀ, ªÀÄgÀÄ¢ªÀ¸À ¨É½UÉÎ 5:00 UÀAmÉ ¸ÀĪÀiÁjUÉ ªÀÄ£ÉAiÀÄ ¨ÁVÃ®Ä ¨Áj¹zÀ ±À§Ý PÉý £Á£ÀÄ, vÀAzÉAiÀĪÀgÀÄ Hj¤AzÀ ªÁ¥À¸ï §A¢gÀ¨ºÀÄzÉAzÀÄ w½zÀÄPÉÆAqÀÄ ¨ÁVÃ®Ä vÉgÉzÁUÀ, C§ÄÝ® gÉúÁ£À ¸ËzÁUÀgï FvÀ£ÀÄ £À£ÀUÉ £ÉÆÃrzÀªÀ£É, MªÉÄäÃ¯É ¨Á¬Ä MwÛ »rzÀÄ aÃgÀzÀAvÉ ªÀiÁr, K, ªÀÄ¢ÃAiÀiÁSÁ£ÀA C¨ï vÀĪÀiï ªÉÄÃgÉ ¸ÁxÀ D£Á, £À¬ÄvÉÆÃ vÉÃgÉPÀÄ, vÀĪÀiÁgÉ WÀgÀPÉ ¸À© ¯ÉÆÃUÉÆÃPÉÆA £À¬Ä ZÉÆÃqÀvÀÄ, ¸À§PÉÆÃ ªÀiÁgÀzÁ®vÀÄ Ogï vÀĪÀiÁgÉ WÀgÀ Q EdÓvï ¤PÁ®vÀÄ ”  CAvÀ ºÉý, ºÁUÉ £À£ÀߣÀÄß M¼ÉîÃAiÀÄ jÃw¬ÄAzÀ £ÉÆÃrPÉÆ¼ÀÄîvÉÛÃ£É CAvÀ ¥ÀĸÀ¯Á¬Ä¸ÀÄvÁÛ MwÛ »rzÀÄPÉÆAqÀÄ d§gÀzÀ¹Û¬ÄAzÀ £Á£ÀÄ ©r¹PÉÆAqÀgÀÆ, ©qÀzÉ ºÁUÉ £À£ÀߣÀÄß C¥ÀºÀj¹PÉÆAqÀÄ DvÀ£ÀÄ vÀA¢gÀĪÀ §eÁd ¥À®ìgï ªÉÆÃlgÀ ¸ÉÊPÀ°è£À ªÉÄÃ¯É d§gÀzÀ¹Û¬ÄAzÀ PÀÆr¹PÉÆAqÀÄ ¸À¨Á ¥sÀAPÀë£ï ºÁ°£ÀªÀgÉUÉ §AzÀÄ C°èAzÀ AiÀiÁªÀÅzÉÆ MAzÀÄ UÁrAiÀİè PÀÆr¹PÉÆAqÀÄ PÉÃAzÀæ §¸ï ¤¯ÁÝt¢AzÀ ºÉÊzÁæ¨Á¢UÉ PÀgÉzÀÄPÉÆAqÀÄ ºÉÆÃV, £ÀAvÀgÀ C®è°è wgÀÄUÁqÀÄvÁÛ, ºÉÊzÁæ¨Á¢¤AzÀ ªÀPÁgÁ¨ÁzÀ, ¯ÁvÀÆgÀ ªÀÄÄAvÁzÀ PÀqÉUÀ¼À°è d§gÀzÀ¹Û¬ÄAzÀ wgÀÄUÁr¸ÀÄvÁÛ ºÉÆÃV,  £ÀAvÀgÀ PÀ®§ÄgÀVAiÀÄ ªÀÄ»§Æ§ £ÀUÀgÀzÀ vÀ£Àß ¸ÀA¨sÀA¢ ¥sÀ¬ÄêÀiÁ ¨Á£ÀÄ EªÀgÀ ªÀÄ£ÉUÉ PÀgÉzÀÄPÉÆAqÀÄ ºÉÆÃV C°èAiÉÄ ¸ÀĪÀiÁgÀÄ 20 ¢ªÀ¸ÀUÀ¼ÀªÀgÉUÉ C°èAiÉÄ £À£ÀUÉ d§gÀzÀ¹Û¬ÄAzÀ EnÖzÀÄÝ, C°è gÁwæ ¸ÀªÀÄAiÀÄzÀ°è £À£ÉÆßA¢UÉ DvÀ£ÀÄ CvÁåZÁgÀ ªÀiÁqÀ®Ä §A¢zÀÄÝ, £Á£ÀÄ CzÀPÉÌ ¤gÁPÀj¹zÀgÀÆ DvÀ£ÀÄ PÉüÀzÉ £À£Àß ªÉÄÃ¯É CvÁåZÁgÀªÉ¸ÉV ºÀl ¸ÀA¨sÉÆÃUÀ ªÀiÁrzÀÄÝ, ªÀÄÄAzÉ ºÀUÀ®Ä ªÀÄvÀÄÛ gÁwæAiÀÄ£ÀßzÉ ¢£Á®Ä ºÀl ¸ÀA¨sÉÆÃUÀ ªÀiÁqÀÄvÁÛ ªÀÄvÀÄÛ £À£ÀUÉ AiÀiÁªÀ PÀqÉUÉ ©qÀzÀAvÉ PÀÆr ºÁQ CvÁåZÁgÀ ªÉ¸ÉVgÀÄvÁÛ£É. £À£Àß vÀAzÉ vÁ¬Ä, CPÀÌ, ªÀÄvÀÄÛ CtÚA¢gÀ ªÉÄÃ¯É £À£ÀUÉ SÁå¯ï DVgÀĪÀzÀjAzÀ £Á£ÀÄ C§ÄÝ® gÉúÁ£ï ¸ËzÁUÀgÀ FvÀ¤AzÀ EAzÀÄ¢£ÁAPÀ 27/07/2017 gÀAzÀÄ vÀ¦à¹PÉÆAqÀÄ §gÀ¨ÉÃPÉAzÀÄ ºÉÆgÀUÉ §AzÁUÀ, C§ÄÝ® gÉúÁ£À ¸ËzÁUÀgï FvÀ£ÀÄ £À£ÀߣÀÄß ©qÀzÉ EgÀĪÁUÀ, DvÀ£ÉÆA¢UÉ UÁæ«ÄÃt ¥Éưøï oÁuÉUÉ §AzÀÄ, £ÀAvÀgÀ £ÀªÀÄä vÀAzÉ, vÁ¬ÄªÀAiÀÄgÀ£ÀÄß ¸ÀA¥ÀQð¹PÉÆAqÀÄ F ªÉÄð£À J¯Áè «µÀAiÀĪÀ£ÀÄß w½¹gÀÄvÉÛãÉ.    PÁgÀt, C§ÄÝ® gÉúÁ£ï ¸ËzÁUÀgÀ FvÀ£ÀÄ £Á£ÀÄ C¥Áæ¥ÀÛ ¨Á®Q EgÀĪÀÅzÀÄ UÉÆwÛzÀÝgÀÆ, d§gÀzÀ¹Û¬ÄAzÀ C¥ÀºÀj¹PÉÆAqÀÄ ºÉÆÃV ºÉÊzÁæ¨Á¢¤AzÀ ªÀPÁgÁ¨ÁzÀ, ¯ÁvÀÆgÀ ªÀÄÄAvÁzÀ PÀqÉUÀ¼À°è wgÀÄUÁr¹PÉÆAqÀÄ, £ÀAvÀgÀ PÀ®§ÄgÀVAiÀÄ ªÀÄ»§Æ§ £ÀUÀgÀzÀ vÀ£Àß ¸ÀA¨sÀA¢ ¥sÀ¬ÄêÀiÁ ¨Á£ÀÄ EªÀgÀ ªÀÄ£ÉUÉ PÀgÉzÀÄPÉÆAqÀÄ §AzÀÄ gÀƫģÀ°è PÀÆr ºÁQ ¢£Á®Ä ºÀUÀ®Ä ªÀÄvÀÄÛ gÁwæAiÀÄ£ÀßzÉ ¸ÀvÀvÀªÁV d§gÀ ¸ÀA¨sÉÆÃUÀ ªÀÄvÀÄÛ CvÁåZÁgÀªÉ¸ÉV fêÀzÀ ¨sÀAiÀÄ ºÁQzÀÄÝ ¤d«gÀÄvÀÛzÉ CAvÁ ªÀUÉÊgÉ PÉÆlÖ ºÉýPÉ ¸ÁgÀA±ÀzÀ ªÉÄðAzÀ ¸ÀzÀj ¥ÀæPÀgÀt°è PÀ®A. 376(2) (J£ï) 342 506 L¦¹ ªÀÄvÀÄÛ PÀ®A 4, 6, 17 ¥ÉÆÃPÉÆìà DPïÖ £ÉÃzÀÝÀgÀ ¥ÀæPÁgÀ PÀ®AUÀ¼À£ÀÄß C¼ÀªÀr¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ. 
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:27/07/2017 ರಂದು ಬೆಳಗ್ಗೆ 11.00 ಗಂಟೆಗೆ ಮರಳಿ ಠಾಣೆಗೆ ಪೆಟ್ರೋಲಿಂಗ ಕರ್ತವ್ಯದಿಂದ ಬಂದಿದ್ದು ಪೆಟ್ರೋಲಿಂಗ ಕರ್ತವ್ಯದಲ್ಲಿ ಇದ್ದಾಗ ಸಂಶಯಾಸ್ಪದವಾಗಿ ಸಿಕ್ಕ ಇಬ್ಬರೂ ವ್ಯಕ್ತಿಗಳ ಸಿಕ್ಕಿದ್ದು ಸದರಿಯವರನ್ನು ಠಾಣೆಗೆ ಕರೆದುಕೊಂಡು ಬಂದು ಈ ಕೆಳಕಂಡ ವರದಿಯಾದ  ಇಂದು ದಿನಾಂಕ:27/07/2017 ರಂದು ಬೆಳಗ್ಗೆ 9.00 ಗಂಟೆ ಸುಮಾರಿಗೆ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ಗಸ್ತು ಕರ್ತವ್ಯ ಕುರಿತು ಹೊರಟು ಠಾಣಾ ವ್ಯಾಪ್ತಿಯ ನ್ಯೂ ರಾಘವೇಂದ್ರ ಕಾಲೋನಿ, ಗಂಗಾನಗರ ಕ್ರಾಸ, ಭವಾನಿ ಶಂಕರ ಟೆಂಪಲ, ಧನಗರಗಲ್ಲಿ ಏರಿಯಾಗಳಲ್ಲಿ ಗಸ್ತು ಮಾಡಿ ಶರಣಬಸವೇಶ್ವರ ಗುಡಿಯ ಪಕ್ಕದಲ್ಲಿರುವ ನಾಗರಕಟ್ಟಾ ಹತ್ತಿರ ನಾನು ಬೆಳಗ್ಗೆ 10.30 ಗಂಟೆಯ ಸುಮಾರಿಗೆ ಹೋದಾಗ ಅಲ್ಲಿರುವ ನಾಗದೇವತೆಗೆ ಹೆಣ್ಣು ಮಕ್ಕಳು ಮೈ ಮೇಲೆ ಬಂಗಾರದ ಆಭರಣಗಳನ್ನು ಹಾಕಿ ಕೊಂಡು ಹೋಗಿ ಬಂದು ಮಾಡುತ್ತಿದ್ದು, ಅಲ್ಲಿ ಇಬ್ಬರೂ ಹುಡುಗರು ಓಡಾಡುತ್ತಿದ್ದು ನಾವು ಬರುತ್ತಿರುವದನ್ನು ಕಂಡು ಅವರು ತಾವು ಇರುವದನ್ನು ಮರೆಮಾಚುತ್ತಿದ್ದಾಗ ನಾನು ಅದನ್ನು ಕಂಡು ಸದರಿಯವರನ್ನು ಹಿಡಿದು ವಿಚಾರಿಸಿ  ಮತ್ತು ಸದ್ಯ ಇಲ್ಲಿ ಇರುವ ಬಗ್ಗೆ ಕೇಳಲಾಗಿ ಯಾವುದೇ ಸಮಂಜಸವಾದ ಮಾಹಿತಿ ನೀಡದೆ ಇದ್ದರಿಂದ ಸದರಿಯವರ ಮೇಲೆ ಸಂಶಯ ಬಂದಿದ್ದು ಅವರ ಹೆಸರು ವಿಳಾಸ ವಿಚಾರಿಸಲು 1)ಮಹೇಶ ತಂದೆ ಮಡಿವಾಳಪ್ಪಾ ಪರೀಟ ವ:28 ವರ್ಷ ಸಾ:ಭವಾನಿ ನಗರ ಕಲಬುರಗಿ 2)ನರೇಶ ತಂದೆ ದಿಗಂಬರ ಪ್ರಸಾದ ದುಬೆ ವ:22 ವರ್ಷ ಸಾ:ಶಹಾಬಜಾರ ಕಲಬುರಗಿ ಅಂತಾ ತಿಳಿಸಿದ್ದು ಇರುತ್ತದೆ. ಅವರನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಒಂದು ಸ್ವತ್ತಿನ ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ಸಂಶಯ ಬಂದು ಠಾಣೆಗೆ 11.00 ಗಂಟೆಗೆ ಕರೆದುಕೊಂಡು ಬಂದು ಆಪಾಧಿತರ ವಿರುದ್ದ ಮುಂಜಾಗೃತ ಕ್ರಮವಾಗಿ ಠಾಣೆ ಗುನ್ನೆ ನಂ.168/2017 ಕಲಂ:109 ಸಿಆರ್‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಬಗ್ಗೆ  ವರದಿ.

gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:27/07/2017 ರಂದು ಬೆಳಗ್ಗೆ 11.30 ಗಂಟೆಗೆ ಸ.ತರ್ಫೇ ಕಿಶೋರ ಪಿಸಿ.1010 ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿರವರು  ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:27/07/2017 ರಂದು ಬೆಳಗ್ಗೆ 10.00 ಗಂಟೆ ಸುಮಾರಿಗೆ ತಮ್ಮ ಆದೇಶದ ಮೇರೆಗೆ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಹೊರಟು ಅಗ್ರೀಕಲ್ಚರ ಲೇ ಔಟ. ಹೊಡ್ಡಿನ ಮನಿ ಲೇಔಟ, ಬಾಳೆ ಲೇಔಟ, ಜೆ.ಆರ್‌ ನಗರ, ಸ್ವಾಮಿ ವಿವೇಕಾನಂದ ನಗರ ಬಡಾವಣೆಗಳಲ್ಲಿ ಪೆಟ್ರೋಲಿಂಗ ಕರ್ತವ್ಯ ಮಾಡಿ 11.00 ಗಂಟೆ ಸುಮಾರಿಗೆ ಸಂತೋಷ ಕಾಲೋನಿ ಬಡಾವಣೆಯ ಹನುಮಾನ ಗುಡಿಯ ಹತ್ತಿರ ಹೋದಾಗ ಗುಡಿಯ ಸುತ್ತಮುತ್ತಲು ಒಬ್ಬ ಹುಡುಗನು ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿರುವದನ್ನು ಕಂಡು ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ನವೀನ ತಂದೆ ನಿಂಗಪ್ಪಾ ಬಳಿಚಕ್ರ ವ:20 ವರ್ಷ ಸಾ:ರಾಜುಗಾಂಧಿ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದ್ಯ ಇಲ್ಲಿರುವ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸವಾದ ಮಾಹಿತಿ ನೀಡದೆ ಇದ್ದಿದ್ದರಿಂದ ಸದರಿಯವನ ಮೇಲೆ ಸಂಶಯ ಬಂದಿದ್ದು ಹಾಗೆ ಬಿಟ್ಟಲ್ಲಿ ಯಾವುದಾದರೂ ಒಂದು ಸ್ವತ್ತಿನ ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ತಿಳಿದು ಆತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬೆಳಗ್ಗೆ 11.30 ಗಂಟೆಗೆ ಕರೆದುಕೊಂಡು ಬಂದು ಸದರಿಯವನ ವಿರುದ್ದ ಮುಂಜಾಗೃತ ಕ್ರಮವಾಗಿ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.169/17 ಕಲಂ:109 ಸಿಆರ್‌ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಬಗ್ಗೆ  ವರದಿ. 

27 July 2017

Kalaburagi District Reported Crimes.


ಮುಧೋಳ ಪೊಲೀಸ್ ಠಾಣೆ : ದಿನಾಂಕ: 26-07-2017 ರಂದು ಸಾಯಂಕಾಲ 20:30 ಗಂಟೆಗೆ ನಾಗೇಶ ತಂದೆ ಹಾಶರೆಡ್ಡಿ ದುಗನೂರ ಸಾ|| ಪಾಕಲ ಗ್ರಾಮ ಇವರು ಠಾಣೆಗೆ ಹಾಜರಾಗಿ ಫೀರ್ಯಾದಿ ಅರ್ಜಿ ಕೊಟ್ಟಿದ್ದರ ಸಾರಂಶವೆನಂದರೆನನಗೆ  ಒಬ್ಬಳು ಹೆಣ್ಣು ಮಗಳು ಹಾಗು 2] ನವೀನ 12 ವರ್ಷದ ಮತ್ತು  3] ಪ್ರವೀಣ 10 ವರ್ಷದ ಇಬ್ಬರು ಗಂಡು ಮಕ್ಕಳಿದ್ದು ನನ್ನ ಮಗಳು ಇವಳು 8 ನ್ನೆ ತರಗತಿವರೆಗತಿಯಲ್ಲಿ ಮೇದಕ ಸರಕಾರಿ ಶಾಲೆಗೆ ದಿನಾಲು ಹೊಗಿ ಬರುತಿದ್ದಳು ನಮ್ಮುರ ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಒಕ್ಕಲಿಗೇರ ಇತನು ಇಗ ಒಂದು ವರ್ಷದಿಂದ  ನನ್ನ ಮಗಳು ಇವಳಿಗೆ ಶಾಲೆಗೆ ಹೊಗುವಾಗ ಬರುವಾಗ ತೊಂದರೆ ಕೊಡುತಿದ್ದರಿಂದ ನಾವು ನಮ್ಮ ಮಗಳಿಗೆ ಅವನ ಕಿರಿಕಿರಿಗಾಗಿ ಇಗ ಒಂದು ವರ್ಷದ ಹಿಂದೆ ಶಾಲೆ ಬಿಡಿಸಿ ಮನೆಯಲ್ಲಿ ಇಟ್ಟಿದ್ದು  ಆದರು ಸದರಿ ನರಸಿಂಹರೆಡ್ಡಿ ಇತನು ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮಗಳಿಗೆ ನೊಡುವದು ಮಾತಾಡುವದು ಮಾಡುತಿದ್ದು ನಾವು ಇದನ್ನು ಗಮನಿಸಿ ಅವರ ತಂದೆ ತಾಯಿಗೆ ನಿಮ್ಮ ಮಗ ನಮ್ಮ ಮಗಳಿಗೆ ತೊಂದರೆ ಕೊಡುತ್ತಿದ್ದನೆ ಅವನಿಗೆ ಬುದ್ದಿವಾದ ಹೇಳಿ ಅಂತಾ ಹೇಳಿದ್ದು ಆದರು ಸಹ ಸದರಿ ನರಸಿಂಹರೆಡ್ಡಿ ಇತನು ನಮ್ಮ ಮಗಳಿಗೆ ನೊಡುವದು ಮಾತಾಡುವದು ಮಾಡುತಿದ್ದನು. ದಿನಾಂಕ 10-07-2017 ರಂದು ಬೇಳಗ್ಗೆ 10-00 ಗಂಟೆ ಸುಮಾರಿಗೆ ನಾನು ನನ್ನ ಕೇಲಸದ ನಿಮಿತ್ಯಾ ಗುರಮಿಟಕಲಕ್ಕೆ ಹೊಗಿದ್ದು ನನ್ನ ಹೆಂಡತಿ ಹೊಲಕ್ಕೆ ಕೇಸಲಕ್ಕೆ ಹೊಗಿದ್ದು ನನ್ನ ಮಕ್ಕಳಿಬ್ಬರು ಶಾಲೆಗೆ ಹೊಗಿದ್ದು ಮನೆಯಲ್ಲಿ ನನ್ನ ಮಗಳು ಒಬ್ಬಳೆ ಇದ್ದಳು ನಾನು ಅಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಗುರಮಿಟಕಲದಿಂದ ಮನೆಗೆ ಬಂದಾಗ ನಮ್ಮ ಮನೆ ಮುಚ್ಚಿದ್ದು ಇದ್ದು ನಾನು ಬಾಗಿಲು ತೆರೆದುಕೊಂಡು ಓಳಗಡೆ ಮನೆಯಲ್ಲಿ ಹೊಗಿ ನೊಡಲಗಿ ನನ್ನ ಮಗಳು ಇರಲಿಲ್ಲಾ ನಾನು ನನ್ನ ಮಗಳು ಹೊಲಕ್ಕೆ ಹೊಗಿರಬಹುದು ಅಂತಾ ತಿಳಿದು ನಾನು ನಮ್ಮ ಹೊಲಕ್ಕೆ ಹೊಗಿ ನನ್ನ ಹೆಂಡತಿ ಲಕ್ಷ್ಮಿ ಇವಳಿಗೆ ವಿಚಾರಿಸಲು ಇವಳು ಮಗಳು ಹೊಲಕ್ಕೆ ಬಂದಿರುವದಿಲ್ಲಾ ಅಂತಾ ತಿಳಿಸಿದರು ನಂತರ ನಾನು ನನ್ನ ಹೆಂಡತಿ ಲಕ್ಷ್ಮಿ ಇಬ್ಬರು ಕೂಡಿ ಊರಲ್ಲಿ ತಿರುಗಾಡಿ ನಮ್ಮ ಮಗಳಿಗೆ ಹುಡುಕಾಡುತಿದ್ದಾಗ ನಮ್ಮುರ ಶೇಖರ ತಂದೆ ಲಕ್ಷ್ಮಯ್ಯಾ ಕಲಾಲ ಮತ್ತು ಭಾಗ್ಯಮ್ಮಾ ತಂದೆ ರಾಮಯ್ಯಾ ಕಲಾಲ ಇವರುಗಳು ನಮಗೆ ತಿಳಿಸಿದ್ದೆನಂದರೆ ನಿಮ್ಮ ಮಗಳು ಇವಳಿಗೆ ಇಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಮ್ಮುರ ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಒಕ್ಕಲಿಗೆರ ಇತನು ತನ್ನ ಮೊಟಾರ ಸೈಕಿಲ ಮೆಲೆ ಕೂಡಿಸಿಕೊಂಡು ಯಾನಾಗುಂದಿಕಡೆಗೆ ಹೊಗಿದ್ದು ನಾವು ನೊಡಿರುತ್ತೇವೆ ಅಂತಾ ತಿಳಿಸಿದರು. ನಂತರ ನಾವು ಹಾಗು ನಮ್ಮ ತಮ್ಮಂದಿರಾದ ಸಾಬಣ್ಣಾ @ ಶೇಖರ ತಂದೆ ಹಾಸರೆಡ್ಡಿ ದುಗನೂರ ಮತ್ತು ನರೇಶ ತಂದೆ ಹಾಶರೆಡ್ಡಿ ದುಗನೂರ ಎಲ್ಲೋರು ಕೂಡಿ ನಮ್ಮ ಮಗಳಿಗೆ ಯಾನಾಗುಂದಿ ,ಕಾನಾಗಡ್ಡಾ  ಗಂಗಾರಾವಲಪಲ್ಲಿ . ಚಂದಾಪುರ ಮೇದಕ ಇತರಗ್ರಾಮಗಳಿಗೆ ತಿರುಗಾಡಿ ಹುಡುಕಾಡಲಾಗಿ ನಮ್ಮ ಮಗಳು ಸಿಕ್ಕಿರುದಿಲ್ಲಾ ದಿನಾಂಕ 12-07-2017 ರಂದು ಮುಂಜಾನೆ 8-9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನಮ್ಮ ತಮ್ಮಂದಿರು ಕುಡಿ ಸದರಿ ನಮ್ಮುರ ನರಸಿಂಹರೆಡ್ಡಿ ಇವರ ಮನೆ ಮುಂದೆ ಹೊಗಿ ಅವರ ತಂದೆ ಮೈಪಾಲರೆಡ್ಡಿ ತಂದೆ ತಿಮ್ಮಾರೆಡ್ಡಿ ಒಕ್ಕಲಿಗೆರ ಇವರಿಗೆ ಮನೆಯಿಂದ ಹೊರಗಡೆ ಕರೆದು ನಿಮ್ಮ ಮಗ ನರಸಿಂಹರೆಡ್ಡಿ ಇತನು ನಮ್ಮ ಮಗಳಿಗೆ ಓಡಿಸಿಕೊಂಡು ಹೊಗಿದ್ದಾನೆ ಅಂತಾ ಗೊತ್ತಾಗಿದೆ ನಿವು ನಿಮ್ಮ ಮಗನಿಗೆ ಬುದ್ದಿವಾದ ಹೇಳಿ ನಮ್ಮ ಮಗಳಿಗೆ ನಮ್ಮ ಮನೆಗೆ ಕಳಿಸಿರಿ ಅಂತಾ ಹೇಳಿದಾಗ ಸದರಿ 1] ಮೈಪಾಲರೆಡ್ಡಿ ಹಾಗು ಅವರ ಅವರ ಅಣ್ಣನ ಮಗನಾದ 2] ತಿಮ್ಮಾರೆಡ್ಡಿ ತಂದೆ ನಾರಾಯಣರೆಡ್ಡಿ ಒಕ್ಕಲಿಗೇರ ಇವರು ಇಬ್ಬರು ಕುಡಿ ಬಂದು ನಮಗೆ ಭೋಸಡಿ ಮಕ್ಕಳೆ ನಿಮ್ಮದು ಊರಲ್ಲಿ ಜಾಸ್ತಿಯಾಗಿದೆ ನಿಮ್ಮ ಮರಿಯಾದೆ ತೆಗೆಯಬೆಕೆಂದು ನಿಮ್ಮ ಮಗಳಿಗೆ ಎತ್ತಿಕೊಂಡು ಹೊಗು ಅಂತಾ ನಾವೆ ನಮ್ಮ ಮಗನಿಗೆ ಹೇಳಿದ್ದೆವೆ ನಿವು ಎನು ಮಾಡುತ್ತಿರಿ ಮಾಡಿಕೊಳ್ಳಿರಿ  ಮಕ್ಕಳೆ ನಾವು ಈ ಊರಿನ ಗೌಡರು  ಇದ್ದೆವೆ ನಿವು ಊರಲ್ಲಿ ನಮಗೆ ಎದರು ಹಾಕಿಕೊಂಡು ಹೆಗೆ ಸಂಸಾರ ಮಾಡುತ್ತಿರಿ  ಅಂತಾ ಬೇದರಿಕೆ ಹಾಕಿದ್ದು ಆಗಾ ನಾವು ಅವರಿಗೆ ನೀವು ದೊಡ್ಡವರು ಈ ರಿತಿ ಮಾತಾಡುವದು ಸರಿ ಅಲ್ಲಾ ಅಂತಾ  ಹೇಳಿದಕ್ಕೆ ಅವರು ನಮಗೆ ಭೊಸಡಿ ಮಕ್ಕಳೆ ನಿವು ಇಲ್ಲಿಂದ ಸುಮ್ಮನೆ ಹೊಗಿರಿ ಇಲ್ಲದಿದ್ದರೆ ನಿಮಗೆ  ಇಲ್ಲೆ ಹೊಡೆದು ಕೊಲೆ ಮಾಡುತ್ತವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಆಗಾ ನಾವು ಅವರಿಗೆ ಹೇದರಿಕೊಂಡು ಸುಮ್ಮನಾಗಿದ್ದು ಇವರು ನಮಗೆ ಭೋಸಡಿ ಮಕ್ಕಳೆ ನಿವು ಈ ಬಗ್ಗೆ ಕೇಸ್ ಗಿಸ್ ಮಾಡಿದರೆ ನಾವೆ ನಮ್ಮ ಮಗ ನರಸಿಂಹರೆಡ್ಡಿಗೆ ಹೊಡೆದು ಕೊಲೆ ಮಾಡಿ ನಿವೆ ಕೊಲೆ ಮಾಡಿದ್ದಿರಿ ಅಂತಾ ನಿಮ್ಮ ಎಲ್ಲರ ಮೆಲೆ ಕೇಸ್ ಮಾಡುತ್ತವೆ ಅಂತಾ ಹೇದರಿಕೆ ಹಾಕಿದ್ದು ಇರುತ್ತದೆ. ಅಪ್ರಾಪ್ತ ವಯಸ್ಕಳಾದ ನನ್ನ ಮಗಳು 16 ವರ್ಷ ಇವಳಿಗೆ ನಮ್ಮುರ  1] ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಇತನು ಅಫಹರಣ ಮಾಡಿಕೊಂಡು ಹೊಗಿದ್ದು ಇತನಿಗೆ ನಮ್ಮ ಮಗಳಿಗೆ ಅಫಹರಣ ಮಾಡಿಕೊಂಡು ಹೊಗುವದಕ್ಕೆ ಅವರ ತಂದೆ 2] ಮೈಪಾಲರೆಡ್ಡಿ ಅಣ್ಣನಾದ 3] ತಿಮ್ಮಾರೆಡ್ಡಿ ತಂದೆ ನಾರಾಯಣರೆಡ್ಡಿ ಮು|| ಪಾಕಲಗ್ರಾಮ ಇವರು ಪ್ರಚೊದನೆ ನಿಡಿದ್ದು ಅಲ್ಲದೆ ಇವರು ನಮಗೆ ಕೇಸ್ ಮಾಡದಂತೆ ಜೀವದ ಭೇದರಿಕೆ ಹಾಕಿದ್ದು ನಾವು ನಮ್ಮ ಸಮಾಜದ ಮುಖಂಡರಿಗೆ ವಿಚಾರಿಸಿಕೊಂಡು ತಡವಾಗಿ ಇಂದು ದಿನಾಂಕ 26-07-2017 ರಂದು ರಾತ್ರಿ  ಠಾಣೆಗೆ ಬಂದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ಫೀರ್ಯಾದಿ ಆರ್ಜಿ ಸಾರಂಶದ ಮೇಲಿಂದ ಗುನ್ನೆ ವರದಿಯಾದ  ಬಗ್ಗೆ.  
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:26/07/2017 ರಂದು ಸಂಜೆ 6:30 ಗಂಟೆಗೆ ಸ.ತರ್ಫೇ ಫಿರ್ಯಾದಿ ಶ್ರೀ ಕಿಶೋರ ಪಿಸಿ 1010 ರವರು ಪೊಲೀಸ್‌ ಠಾಣೆಗೆ ಹಾಜರಾಗಿ ಮುಂಜಾಗೃತ ಕ್ರಮವಾಗಿ ವರದಿ ನೀಡಿದ್ದೆನಂದರೆ, ತಮ್ಮ ಆದೇಶದ ಮೇರೆಗೆ ಇಂದು ದಿನಾಂಕ:26/07/2017 ರಂದು ಸಾಯಂಕಾಲ 5 ಗಂಟೆಯ ಏರಿಯಾದಲ್ಲಿ ಪೆಟ್ರೊಲಿಂಗ ಮಾಡುತ್ತಾ ಹೊರಟು ಮಹ್ಮದಿ ಚೌಕ, ಗಾಲಿಬ ಕಾಲೋನಿ, ಮಿರ್ಚಿ ಗೊದಾಮ ಏರಿಯಾಗಳಲ್ಲಿ ತಿರುಗಾಡಿ ನಂತರ 6 ಪಿಎಮ್‌ಕ್ಕೆ ಮದಿನಾ ಕಾಲೋನಿಗೆ ಹೋದಾಗ ಸಾರ್ವಜನಿಕರಿಂದ ಮಾಹಿತಿ ತಿಳಿದು ಬಂದಿದ್ದೆನಂದರೆ, ಸುಮಾರು ವರ್ಷಗಳಿಂದ ಬ್ರಹ್ಮಪೂರ  ಸರ್ವೆ ನಂ.121 ನೇದ್ದರ ಜಮೀನಿಗೆ ಸಂಬಂದಿಸಿದಂತೆ 1 ನೇ ಪಾರ್ಟಯವರಾದ 1) ಮೊಹ್ಮದ ಜೀಲಾನಿ ತಂದೆ ಲಾಡ್ಲೆ ಪಟೆಲ್‌ ಸಾ:ಬುಲಂದಾ ಫರ್ವೆಜ ಕಾಲೋನಿ ಕಲಬುರಗಿ ಮತ್ತು 2 ನೇ ಪಾರ್ಟಿಯವರಾದ 1) ಮಹ್ಮದ ಶಫಿಯೊದ್ದಿನ್‌ ತಂದೆ ಖಾಜಾ ಮೈನೊದ್ದಿನ್‌ ಸಾ:ಅಪ್ಪರ ಲೈನ್‌ ಬ್ರಹ್ಮಪೂರ ಕಲಬುರಗಿ ಇವರ ನಡುವೆ ಜಮೀನಿಗಾಗಿ ತಕರಾರು ನಡೆದು ನ್ಯಾಯಾಲಯದಲ್ಲಿ ದಾವೆ ನಡೆದು ಮುಗಿದರೂ ಕೂಡಾ ಇನ್ನು ಎರಡು ಪಾರ್ಟಿಯವರು ತಕರಾರು ಮಾಡಿಕೊಳ್ಳುತ್ತಿದ್ದಾರೆ ಯಾವ ವೇಳೆಯಲ್ಲಿ ಜಮೀನಿಗೆ ಸಂಬಂದಿಸಿದಂತೆ ಜಗಳ ಮಾಡಿಕೊಂಡು ತಮ್ಮ-ತಮ್ಮಲ್ಲಿ ಜೀವ ಜಾನಿ ಮಾಡಿಕೊಳ್ಳುವದಲ್ಲದೆ ಸಾರ್ವಜನಿಕ ಶಾಂತತೆಗೆ ದಕ್ಕೆಯುಂಟು ಮಾಡಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಬಹುದು ಅಂತ ಮಾಹಿತಿ ತಿಳಿದು ಬಂದಿದ್ದು ಇರುತ್ತದೆ. ನಂತರ ಮರಳಿ ಠಾಣೆಗೆ ಸಂಜೆ 6:30 ಗಂಟೆ ಬಂದು ಸದರಿ ಎರಡು ಪಾರ್ಟಿಯವರ ವಿರುದ್ದ ಮುಂಜಾಗೃತ ಕ್ರಮ ಕೈಕೊಳ್ಳುವಂತೆ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.167/17 ಕಲಂ 107 ಸಿಆರ್‌ಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ಬಗ್ಗೆ ವರದಿ  .

±ÀºÁ¨ÁzÀ £ÀUÀgÀ ¥ÉưøÀ oÁuÉ : ದಿನಾಂಕ:26.07.2017 5.00 ಪಿಎಂಕ್ಕೆ ಫಿರ್ಯಾದುದಾರನಾದ ಶ್ರೀ ಸೋಮಶೇಖರ ತಂದೆ ಶಿವಲಿಂಗಪ್ಪಾ ಬಿರೆದಾರ ಸಾ:ಹೊನಗುಂಟಾ ಇವರು ಠಾಣೆಗೆ ಬಂದು ಫಿರ್ಯಾದಿ ಹೆಳೀಕೆ  ನೀಡಿದ್ದರ ಸಾರಂಶ ವೇನೆಂದರೆ ದಿನಾಂಕ:24.07.2017 ರಂದು ಬೆಳಿಗ್ಗೆ ಅಫ್ರೋಜ ಇತನು ಚಲಾಯಿಸುತ್ತರುವ ಟ್ರ್ಯಾಕ್ಟರ್ ನಂ.ಕೆಎ-32 ಟಿಎ-6456 ನೇದ್ದರಲ್ಲಿ  ನಮ್ಮ ತಮ್ಮನಾದ ಶರಣು ಇತನು ಕುಳಿತುಕೊಂಡು ರುದ್ರಗೌಡಾ ಇಂಗಳಿಗಿ ಇವರ ತೋಟದ ಹೊಲಕ್ಕೆ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 2.45 ಪಿಎಕ್ಕೆ ಅಫ್ರೋಜ್ ಇತನು ಚಲಾಯಿಸುವ ಟ್ರ್ಯಾಕ್ಟರನಲ್ಲಿ ಹೊಲದಿಂದ ಪಪ್ಪಾಯಿ ಹೇರಿಕೊಂಡು ಊರಿಗೆ ಬಂದು ಮರಳಿ ಹೊಲಕ್ಕೆ ಹೋಗುವಾಗ ಭೀಮುಗೌಡ ಹೊಲದ ಬ್ರಿಜ್ ಕಂ ಬ್ಯಾರೇಜ್ ಹತ್ತಿರ ರಸ್ತೆಯಲ್ಲಿ 2.30 ಪಿಎಂಕ್ಕೆ ನಡೆದಾಗ ಅದೆ ವೇಳಿಗೆ ಹಿಂದುಗಡೆಯಿಂದ ಒಬ್ಬ ಟ್ರ್ಯಾಕ್ಟರ್ ಚಾಲಕ ಅತೀ ವೇಗ ಮತ್ತು ಅಲಕ್ಷ್ತತನದಿಂದ ನಡೆಸುತ್ತಾ ಬಂದು ಡಿಕ್ಕಿ ಪಡಿಸಿದ್ದರಿಂದ ಟ್ರ್ಯಾಕ್ಟರದೊಂದಿಗೆ ಕ್ಯಾನಲದಲ್ಲಿ ಬಿದ್ದು ಮತ್ತು ಅಲ್ಲೆ ಬಟ್ಟೆ ತೋಳೆಯುತ್ತಿದ್ದ ಭಾಗ್ಯಾಶ್ರೀ ಎಲ್ಲರಿಗು ಗಾಯ ಪೆಟ್ಟು ಹೊಂದಿದ್ದೇವೆ ಅಂತಾ ವಿಷಯ ಗೊತ್ತಾಗಿ ಫಿರ್ಯಾದಿ ಮತ್ತು ರಾಜು ಮರಗೊಳ, ಮಲ್ಲು ಚಾಕ್ರಿ ಸ್ಥಳಕ್ಕೆ ಹೋಗಿ ಗಾಯ ಪೆಟ್ಟು ಹೊಂದಿದ್ದು ಅಪಘಾತ ಪಡಿಸಿದ ಟ್ರ್ಯಾಕ್ಟರ ನಂಬರ ನೋಡಲು ಕೆಎ-32 ಟಿಎ-1607-1608 ಇದ್ದು ಅದರ ಚಾಲಕ ಓಡಿಹೋಗಿದ್ದನು ಗಾಯ ಪೆಟ್ಟು ಹೊಂದಿದ ಎಲ್ಲರಿಗು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಮಡು ಉಪಚಾರ ಕುರಿತು ಕಲಬುರಗಿಯ ಬಸವೇಶ್ಗರ ಆಸ್ಪತ್ರೆಗೆ ಸೇರಿಕೆ ಮಡಿದ್ದು ಇರುತ್ತದೆ. ದಿನಾಂಕ:24.07.2017 ರಂದು 2.30 ಪಿಎಂಕ್ಕೆ  ಅಫ್ರೋಜ ಇತನು ಚಾಲಾಯಿಸುವ ಟ್ರ್ಯಾಕ್ಟರ ನಂ.ಕೆಎ-32 ಟಿಎ-6456 ನೇದ್ದಕ್ಕೆ ಟ್ರ್ಯಾಕ್ಟರ ನಂ,ಕೆಎ-32 ಟಿಎ- 1607-1608 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಲಬೇಕು ಅಂತಾ ಎಲ್ಲರಿಗು ಆಸ್ಪತ್ರೆಯಲ್ಲಿ ಉಪಚಾರಪಡಿಸಿ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ನೀಡಿದ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗ ವರದಿ. 

26 July 2017

Kalaburagi District Reported Crimes.

¥sÀgÀºÀvÁ¨ÁzÀ ¥ÉưøÀ oÁuÉ : ¢: 25/07/17 gÀAzÀÄ ¸ÁAiÀÄA PÁ® 6:40 ¦JªÀÄ UÀAmÉ¬Ä AzÀ 9:45 ¦JªÀÄ ªÀÄzÀåzÀ CªÀ¢üAiÀÄ°è ªÀiÁ£Àå J¸ï¦ ¸ÁºÉçgÀ ªÀiÁUÀðzÀ±Àð£À zÀ°è ºÁUÀÆ ºÉZÀÄѪÀj J¸ï ¦ ¸ÁºÉçgÀ £ÉÃvÀÈvÀézÀ°è PÉÃAzÀæ PÁgÁUÀȺÀ ¨ÁågÉÃPÀ & DªÀgÀtªÀ£ÀÄß vÀ¥Á¸ÀuÉ ªÀiÁr zÁÝUÀ 05 ªÉÆÃ¨ÉÊ®UÀ¼ÀÄ 2) £ÀUÀzÀÄ ºÀt 1,20, 380/- 3) 100 UÁæA UÁAeÁ, 4) MAzÀÄ ªÉÄÃªÉÆÃj PÁqÀð 5) 15 PÀ©â tzÀ ZÁPÀÄ vÀgÀºÀzÀªÀÅUÀ¼ÀÄ ¹QÌzÀÄÝ EgÀÄvÀÛzÉ CAvÁ EvÁå ¢ ¸ÁgÁA±À«gÀÄvÀÛz É ಕ್ರಮ ಕೈಗೊಂಡೆನು ಬಗ್ಗೆ ವರದಿ .
¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ:25/07/17 gÀAzÀÄ 10:25 JJªÀÄUÉ PÉÃAzÀæ PÁgÁ UÀȺÀzÀ ¹§âA¢AiÀiÁzÀ ªÀ¸ÀAvÀ ¸Àİá PÀvÀðªÀåzÀ°èzÁÝUÀ PÁgÁ UÀȺÀzÀ°ègÀĪÀ «ZÁgÀuÉ PÉÊ¢ UÀ¼ÀÄ ªÉƨÉÊ®zÀ°è ªÀiÁvÁ qÀÄwÛzÁÝUÀ ªÉƨÉÊ® vÉUÉzÀÄPÉÆ ¼Àî®Ä ºÉÆÃzÁUÀ DgÉÆÃ¦vÀgÉ ®ègÀÆ PÀÆrPÉÆAqÀÄ ¸ÀzÀj ¹§âA¢AiÉÆA¢UÉdUÀ¼ÀPÉÌ ©zÀÄÝ vÀqÉzÀÄ ¤°è¹ ºÉÆqɧqÉ ªÀiÁr PÀvÀðªÀåPÉÌ  CrØ ¥Àr¹ gÀÄvÁÛgÉ CAvÁ EvÁå¢ ¦AiÀiÁð ಬಗ್ಗೆ ವರದಿ .   
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:25/7/2017 ರಂದು 4.30 ಪಿ.ಎಮ್‌‌‌‌ಗೆ ಸರಕಾರಿ ತರ್ಫೆ ಫಿರ್ಯಾದಿ  ಗಂಗಾಧರ ಪಿ,ಸಿ, 642 ಆರ್.ಜಿ ನಗರ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 25/07/2017 ರಂದು ಮಧ್ಯಾನ 3:00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಸಮನ್ಸ ಜಾರಿ ಮಾಡಲು ಲಾಲಗೇರಿ ಅಂಬಭವಾನಿ ಗುಡಿಯ ಸಾಯಂಕಾಲ 4.00 ಗಂಟೆಗೆ ಹೋದಾಗ ನಾಗಕರಿಂದ ಬಾತ್ಮಿ ತಿಳಿದು ಬಂದಿದ್ದೆನಂದರೆ, ಶಿವಾನಂದ @ ಬುಕ್ಕಡ ಶಿವ್ಯಾ ತಂದೆ ಅಮೃತ ಮಾನೆ ಸಾ|| ಲಾಲಗೇರಿ ಅಂಬಭವಾನಿ ಗುಡಿಯ ಹತ್ತಿರ ಬ್ರಹ್ಮಪೂರ  ಕಲಬುರಗಿ ಇವನು ಗಲ್ಲಿಯಲ್ಲಿ ಗುಂಡಾಗರ್ದಿ ಮಾಡುತ್ತಾ ಜನರನ್ನು ಹೆದರಿಸುತ್ತಾ ಓಡಾಡುತ್ತಿದ್ದಾನೆ, ಯಾವ ವೇಳೆಯಲ್ಲಿ ಗಲಾಟೆ ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವದಲ್ಲದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಯೊಂದಿಗೆ ಜೀವ ಹಾನಿ ಮಾಡಬಹುದು ಅಂತ ಮಾಹಿತಿ ತಿಳಿದು ಬಂದಿರುತ್ತದೆ. ಸದರಿಯವನು ರೌಡಿ ಆಸಾಮಿಯಾಗಿದ್ದರಿಂದ ಹಾಗೆ ಬಿಟ್ಟಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವುಂಟು ಮಾಡುವ ಸಂಭವ ಇರುತ್ತದೆ ಅಂತ ತಿಳಿದು ಬಂದ ಮೇರೆಗೆ ಮುಂಜಾಗೃತ ಕ್ರಮವಾಗಿ ಠಾಣೆಗೆ ಬಂದು ವರದಿ ನೀಡಿದ್ದು ಇರುತ್ತದೆ.ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.165/17 ಕಲಂ 107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಬಗ್ಗೆ ವರದಿ .
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:25/7/2017 ರಂದು 5.00 ಪಿ.ಎಮ್‌‌‌‌ಗೆ ಸರಕಾರಿ ತರ್ಫೆ ಫಿರ್ಯಾದಿ  ಶಿವಲಿಂಗಪ್ಪ ಪಿ,ಸಿ, 1241 ಆರ್.ಜಿ ನಗರ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 25/07/2017 ರಂದು ಮಧ್ಯಾನ 3:00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೊಲಿಂಗ ಮಾಡುತ್ತಾ ಕನಕನಗರ ಹನುಮಾನ ಗುಡಿಯ ಹತ್ತಿರ  ಸಾಯಂಕಾಲ 4.30 ಗಂಟೆಗೆ ಹೋದಾಗ ನಾಗಕರಿಂದ ಬಾತ್ಮಿ ತಿಳಿದು ಬಂದಿದ್ದೆನಂದರೆ, ಶರಣು ತಂದೆ ಕೆಂಚಪ್ಪ ಹದಗಲ ಸಾ|| ಕನಕನಗರ  ಬ್ರಹ್ಮಪೂರ  ಕಲಬುರಗಿ ಇವನು ಗಲ್ಲಿಯಲ್ಲಿ ಗುಂಡಾಗರ್ದಿ ಮಾಡುತ್ತಾ ಜನರನ್ನು ಹೆದರಿಸುತ್ತಾ ಓಡಾಡುತ್ತಿದ್ದಾನೆ, ಯಾವ ವೇಳೆಯಲ್ಲಿ ಗಲಾಟೆ ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವದಲ್ಲದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಯೊಂದಿಗೆ ಜೀವ ಹಾನಿ ಮಾಡಬಹುದು ಅಂತ ಮಾಹಿತಿ ತಿಳಿದು ಬಂದಿರುತ್ತದೆ. ಸದರಿಯವನು ರೌಡಿ ಆಸಾಮಿಯಾಗಿದ್ದರಿಂದ ಹಾಗೆ ಬಿಟ್ಟಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವುಂಟು ಮಾಡುವ ಸಂಭವ ಇರುತ್ತದೆ ಅಂತ ತಿಳಿದು ಬಂದ ಮೇರೆಗೆ ಮುಂಜಾಗೃತ ಕ್ರಮವಾಗಿ ಠಾಣೆಗೆ ಬಂದು ವರದಿ ನೀಡಿದ್ದು ಇರುತ್ತದೆ ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.166/17 ಕಲಂ 107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಬಗ್ಗೆ ವರದಿ .
ಶಹಾಬಾದ ನಗರ ಪೊಲೀಸ್ ಠಾಣೆ : ದಿನಾಂಕ: 25/07/2017 ರಂದು ಮುಂಜಾನೆ 10-30 ಗಂಟೆಗೆ ಮಾನ್ಯ ಪಿ ಐ ಸಾಹೇಬರು ಠಾಣೆಗೆ ಬಂದು ಒಂದು ಮರಳು ತುಂಬಿದ ಟಿಪ್ಪರ ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ದಿನಾಂಕ: 25/07/2017 ರಂದು ಮುಂಜಾನೆ 8-30 ಗಂಟೆಗೆ ಬಾತ್ಮಿ ಬಂದಿದ್ದೇನೆಂದರೆ, ಶಂಕರವಾಡಿ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಠಾಣೆಯ ಸಿಬ್ಬಂದಿ ಮತ್ತು   ಪಂಚರಾದ 1) ಶ್ರೀ ಚಂದ್ರಶೇಖರ ತಂದೆ ಶರಣಪ್ಪ ರಾವೂರಕರ ಸಾ: ಮಾಲಗತ್ತಿ  2) ಶ್ರೀ ಸೂರ್ಯಕಾಂತ ತಂದೆ ಪೇತ್ರ ಸಾ: ಮಾಲಗತ್ತಿ   ರವರಿಗೆ ಹೋಗಿ  ವಾಡಿ ಕ್ರಾಸ ಕಡೆಗೆ  ಹೋಗುತ್ತಿದ್ದಾಗ  ಇಂದು ಮುಂಜಾನೆ 9-00 ಗಂಟೆಗೆ ಭೀಮಶಪ್ಪ ನಗರ ಕ್ರಾಸ ಹತ್ತಿರ ವಾಡಿ ಕ್ರಾಸ  ಕಡೆಯಿಂದ  ಒಂದು ಮರಳು ತುಂಬಿದ ಟಿಪ್ಪರ ಬರುತ್ತಿದ್ದು ಸದರಿ ಟಿಪ್ಪರ  ಚಾಲಕನು  ನಮ್ಮ ಪೊಲೀಸ ಜೀಪ ನ ನೋಡಿ  ತನ್ನ ಟಿಪ್ಪರ  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟಿಪ್ಪರ  ಪರಿಶೀಲಿಸಿ ನೋಡಲಾಗಿ ಟಿಪ್ಪರ  ನಂಬರ ಕೆ.ಎ. 32 ಸಿ 6040 ಅ.ಕಿ 500000- ರೂ ಅಂತಾ ಇದ್ದು ಸದರಿ ಟಿಪ್ಪರನಲ್ಲಿ  ಮರಳು ತುಂಬಿದು ಮರಳಿನ ಅ.ಕಿ 5000-00 ರೂ ಸದರಿ ಮರಳು ತುಂಬಿದ ಟಿಪ್ಪರ ಪಂಚರ ಸಮಕ್ಷಮದಲ್ಲಿ ಇಂದು ಮುಂಜಾನೆ 9-00 ಗಂಟೆಯಿಂದ 10-00 ಗಂಟೆಯವರಿಗೆ   ಜಪ್ತಿ ಪಂಚನಾಮೆ ಕೈಕೊಂಡು, ಮರಳು ತುಂಬಿದ ಟಿಪ್ಪರನೊಂದಿಗೆ  ಮರಳಿ ಠಾಣೆಗೆ 10-30 ಎ.ಎಮ್.ಕ್ಕೆ  ಬಂದಿದ್ದು ಸದರಿ ಟಿಪ್ಪರ  ಚಾಲಕ ಮತ್ತು ಮಾಲಿಕ ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ  ಅಂತಾ ಇದ್ದ ಜ್ಞಾಪನ ಪತ್ರದ ಆಧಾರ ಮೇಲಿಂದ ಠಾಣಾ ಗುನ್ನೆ ನಂಬರ 131/2017 ಕಲಂ 379 ಐಪಿಸಿ ಮತ್ತು  4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .
ಶಹಾಬಾದ ನಗರ ಪೊಲೀಸ್ ಠಾಣೆ : ದಿನಾಂಕ: 25/07/2017 ರಂದು ಮದ್ಯಾಹ್ನ 1-00 ಗಂಟೆಗೆ ಮಾನ್ಯ ಪಿ ಐ ಸಾಹೇಬರು ಠಾಣೆಗೆ ಬಂದು ಒಂದು ಮರಳು ತುಂಬಿದ ಟಿಪ್ಪರ ಲಾರಿ ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ಇಂದು ದಿನಾಂಕ: 25/07/2017 ರಂದುಮುಂಜಾನೆ 10-45 ಗಂಟೆಗೆ ಬಾತ್ಮಿ ಬಂದಿದ್ದೇನೆಂದರೆ ಶಂಕರವಾಡಿ ಸೀಮಾರತದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಠಾಣೆಯ ಸಿಬ್ಬಂದಿ ಮತ್ತು ಪಂಚರಾದ 1) ಚಂದ್ರಶೇಖರ ತಂದೆ ಶರಣಪ್ಪ ರಾವೂರಕರ 2) ಸೂರ್ಯಕಾಂತ ತಂದೆ ಪೇತ್ರ ಸಾ: ಇಬ್ಬರೂ ಮಾಲಗತ್ತಿ ರವರಿಗೆ ಕರೆದುಕೊಂಡು ಇಂದು ಮುಂಜಾನೆ 11-15 ಗಂಟೆಗೆ ವಾಡಿ ಕ್ರಾಸ ಹತ್ತಿರ ಶಂಕರವಾಡಿ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿನಂಬರ ಕೆ.ಎ. 32 ಸಿ 1416 ನೇದ್ದರು ಬರುತ್ತಿದ್ದಾಗ ಸದರಿ ಟಿಪ್ಪರ ಲಾರಿ ಚಾಲಕ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಮರಳೂ ತುಂಬಿದ ಟಿಪ್ಪರ ಲಾರಿಯನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸೇರಿ ಸರಕಾರಿ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಜ್ಞಾಪನ ಪತ್ರ ಆಧಾರ ಮೇಲಿಂದ ಠಾಣಾ ಗುನ್ನೆ ನಂಬರ 132/2017 ಕಲಂ 379 ಐಪಿಸಿ 4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.  

ಶಹಾಬಾದ ನಗರ ಪೊಲೀಸ್ ಠಾಣೆ : ದಿನಾಂಕ: 25/07/2017 ರಂದು ಮದ್ಯಾಹ್ನ 4-00 ಗಂಟೆಗೆ ಮಾನ್ಯ ಪಿ ಐ ಸಾಹೇಬರು ಠಾಣೆಗೆ ಬಂದು ಒಂದು ಮರಳು ತುಂಬಿದ ಟಿಪ್ಪರ ಲಾರಿ ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ಇಂದು ದಿನಾಂಕ: 25/07/2017 ರಂದು ಮದ್ಯಾಹ್ನ 1.15 ಪಿಎಂ ಸುಮಾರಿಗೆ ಬಾತ್ಮಿ ಬಂದಿದ್ದೇನೆಂದರೆ ಶಂಕರವಾಡಿ ಸೀಮಾರತದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಠಾಣೆಯ ಸಿಬ್ಬಂದಿ ಮತ್ತು ಪಂಚರಾದ 1) ಚಂದ್ರಶೇಖರ ತಂದೆ ಶರಣಪ್ಪ ರಾವೂರಕರ 2) ಸೂರ್ಯಕಾಂತ ತಂದೆ ಪೇತ್ರ ಸಾ: ಇಬ್ಬರೂ ಮಾಲಗತ್ತಿ ರವರಿಗೆ ಕರೆದುಕೊಂಡು ಇಂದು ಮದ್ಯಾಹ್ನ 2.30 ಪಿಎಂ ಸುಮಾರಗೆ ಇಎಸ್‌ಐ ಆಸ್ಪತ್ರೆ ಶಹಾಬಾದ ಹತ್ತಿರ ಶಂಕರವಾಡಿ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿನಂಬರ ಕೆ.ಎ. 32 ಬಿ 3424 ನೇದ್ದರು ಬರುತ್ತಿದ್ದಾಗ ಸದರಿ ಟಿಪ್ಪರ ಲಾರಿ ಚಾಲಕ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಮರಳೂ ತುಂಬಿದ ಟಿಪ್ಪರ ಲಾರಿಯನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸೇರಿ ಸರಕಾರಿ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಜ್ಞಾಪನ ಪತ್ರ ಆಧಾರ ಮೇಲಿಂದ ಠಾಣಾ ಗುನ್ನೆ ನಂಬರ 133/2017 ಕಲಂ 379 ಐಪಿಸಿ 4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .