POLICE BHAVAN KALABURAGI

POLICE BHAVAN KALABURAGI

13 March 2016

Kalaburagi District Reported Crimes.

ಸೇಡಂ ಠಾಣೆ : ದಿನಾಂಕ:12-03-2016 ರಂದು 2130 ಗಂಟೆಗೆ, ಶ್ರೀ. ಅನೀಲ್ ಕುಮಾರ ಹೆಚ್.ಸಿ-129 ರವರು ಗಾಂಧಿ ಆಸ್ಪತ್ರೆ ಸಿಕಿಂದ್ರಾಬಾದ ತೆಲಂಗಾಣಾ ರಾಜ್ಯದಿಂದ ಫಿರ್ಯಾದಿ, ಸಾಹೇಬಲಿ ತಂದೆ ಜಮಾಲಸಾಬ ಐನೋಳಿವಾಲೆ ಸಾ:ಮೊಮಿನಗಲ್ಲಿ, ಕರನಕೋಟ (ಟಿ.ಎಸ್.) ಇವರ ಹೇಳಿಕೆಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸಾರಂಶವೇನೆಂದರೆ, ನನ್ನ ಮಗ ತಯಬಅಲಿ ಮತ್ತು ಬಸವರಾಜ ಇಬ್ಬರೂ ಕೂಡಿಕೊಂಡು ದಿನಾಂಕ:10-03-2016 ರಂದು ರಾತ್ರಿ 08-45 ಗಂಟೆಗೆ ಮೋಟಾರು ಸೈಕಲ್ ನಂ-AP-28DU-3749 ನೇದ್ದರ ಮೇಲೆ ದಂಡೋತ್ತಿ ಗ್ರಾಮದಿಂದ ಕರನಕೋಟಗೆ ಅಂತ ಕಲಬುರಗಿ-ಸೇಡಂ ರೋಡಿನ ಮೇಲೆ ಬರುತ್ತಿರುವಾಗ ಕೊಂಕನಳ್ಳಿ ಗ್ರಾಮ ದಾಟಿದ ನಂತರ ಸ್ವಲ್ಪ ದೂರದಲ್ಲಿ ಟ್ರಾಕ್ಟರ್ ನಿಲ್ಲಿಸಿದ್ದು ಇತ್ತು, ನನ್ನ ಮಗ ತಯಬಅಲಿ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ತನ್ನ ಮೋಟಾರು ಸೈಕಲ್ ನಡೆಯಿಸಿ ಟ್ರಾಕ್ಟರ ಹಿಂದೆ ಹೋಗಿ ಡಿಕ್ಕಿ ಪಡೆಯಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಉಪಚಾರ ಕುರಿತು ಸೋಲಾಪೂರಕ್ಕೆ ನಂತರ ಗಾಂಧಿ ಆಸ್ಪತ್ರೆ ಸಿಕಿಂದರಾಬಾದಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ-55/2016 ಕಲಂ-279, 338, ಐಪಿಸಿ ಪ್ರಕಾರ ಪ್ರಕರಣ ದಾಖಲಸಿಕೊಂಡಿದ್ದು ಇರುತ್ತದೆ.  ನಂತರ ಇಂದು ದಿನಾಂಕ:13-03-2016 ರಂದು ಮುಂಜಾನೆ 0730 ಗಂಟೆಗೆ ಫೋನ ಮೂಲಕ ಮಾಹಿತಿ ಬಂದಿದ್ದೇನೆಂದರೆ ಸದರಿ ಪ್ರಕರಣದಲ್ಲಿ ಗಾಯಹೊಂದಿ ಗಾಂಧಿ ಆಸ್ಪತ್ರೆ ಸಿಕಿಂದರಾಬಾದದಲ್ಲಿ ಉಪಚಾರ ಪಡೆಯುತ್ತಿದ್ದ ತಯಬಅಲಿ ತಂದೆ ಸಾಹೇಬಲಿ ಐನೋಳಿವಾಲೆ, ವಯ:40 ವರ್ಷ, ಜಾತಿ:ಮುಸ್ಲಿಂ, ಸಾ:ಮೊಮಿನಗಲ್ಲಿ, ಕರನಕೋಟ (ಟಿ.ಎಸ್.) ಈತ ಇಂದು ದಿ:13-03-2016 ರಂದು ಮುಂಜಾನೆ 0700 ಗಂಟೆಗೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ಸದರಿ ಪ್ರಕರಣದಲ್ಲಿ ಕಲಂ-304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡಿದ್ದು ಪ್ರಕರಣವು ಘೋರ ಪ್ರಕರಣ ವರದಿಯಾಗಿರುತ್ತದೆ.
ಆಳಂದ ಠಾಣೆ : ದಿನಾಂಕ:12/03/2016 ರಂದು 09:30 ಪಿ.ಎಂ.ಕ್ಕೆ ಖಜೂರಿ ಹತ್ತಿರ ಲಾರಿ ರೋಡಿನ ಬದಿಯಲ್ಲಿ ಬಿದ್ದ ಮಾಹಿತಿ ತಿಳಿದು ಅಲ್ಲಿಗೆ ಹೋಗಿ ಲಾರಿಯಲ್ಲಿದ್ದ ಕಬ್ಬಿಣದ ಎಂಗಲ್ ಪಟ್ಟಿಯಲ್ಲಿ ಸಿಕ್ಕಿಕೊಂಡ ಬಾಜೀರಾವನಿಗೆ ಹೊರ ತಗೆದು ಚಾಲಕ ಉದ್ದವ ಮೃತಪಟ್ಟಿದ್ದು ಕ್ಲೀನರ್ ಬಾಜಿರಾವನಿಗೆ ಉಪಚಾರಕ್ಕಾಗಿ ದಿ:13/03/2016 ರಂದು 01:00 ಗಂಟೆಗೆ ಜಿಜಿಹೆಚ್ ಆಳಂದಕ್ಕೆ ತಂದು ಸೇರಿಕೆ ಮಾಡಿ ಅವನ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ ನಾನು ಬಾಜೀರಾವ ತಂದೆ ಧೊಂಡಿರಾಮ ಸಾವಂತ ವಯಾ:27 ವರ್ಷ ಜಾತಿ: ಮರಾಠ ಉ: ಲಾರಿ ಕ್ಲಿನರ್ ಸಾ:ಅಂಬೆ ಸಂಗಾವಿ ತಾ:ಲೋಹಾ ಜಿಲ್ಲಾ:ನಾಂದೇಡ ಮಹಾರಾಷ್ಟ್ರ ರಾಜ್ಯದವನಿದ್ದು ನಾನು  ಲಾರಿ ಕ್ಲೀನರ್  ಕೆಲಸ ಮಾಡಿಕೊಂಡು ಪರಿವಾರದೊಂದಿಗೆ ಉಪಜೀವಿಸುತ್ತೇನೆ. ನಾನು ಉದ್ಧವ ತಂದೆ ದತ್ತಾ ಜಾಧವ ಸಾ:ಖಿರಾಡ ತಾ:ಲೋಹಾ ಜಿಲ್ಲಾ:ನಾಂದೇಡ ಇತನು ಚಲಾಯಿಸುತ್ತಿದ್ದ ಟವರಸ್ ಲಾರಿ ನಂ:MH:34 AB:8675 ನೇದ್ದರ ಮೇಲೆ ಸುಮಾರು ತಿಂಗಳದಿಂದ ಕ್ಲೀನರ್ ಕೆಲಸ ಮಾಡುತ್ತಾ ಬಂದಿರುತ್ತೇನೆ. ಈ 04 ದಿವಸದ ಹಿಂದೆ ಛತ್ತಿಸಗಡ ರಾಜ್ಯದ ರಾಯಪೂರ ಜಿಲ್ಲೆಯಲ್ಲಿ ಕಬ್ಬಿಣದ ಎಂಗಲ್ ಪಟ್ಟಿ ಲೋಡ ಮಾಡಿ ಬಳ್ಳಾರಿಗೆ ಹೋಗುವಾಗ ದಿನಾಂಕ:12/03/2016 ರಂದು ಉಮರ್ಗಾ ಮುಖಾಂತರ ಆಳಂದ ಕಡೆಗೆ ಹೋಗುವಾಗ ಉದ್ದವ ಸದರಿ ಲಾರಿ ಚಲಾಯಿಸುತ್ತಿದ್ದು ಖಜೂರಿ ಬಾರ್ಡರ್ ದಾಟಿದಾಗ ಸದರಿ ಲಾರಿ ಚಾಲಕ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಓಡಿಸಿ 01 ಕಿ.ಮೀ.ಮೇಲೆ ಹೋದಾಗ ಚಿಕ್ಕ ಬ್ರೀಜಿನ ಬಲ ಮಗ್ಗಲಿನ ತೆಗ್ಗಿನಲ್ಲಿ ಲಾರಿ ಬಿದ್ದು ಅಪಘಾತವಾಗಿದ್ದರಿಂದ ಸದರಿ ಕಬ್ಬಿಣದ ಎಂಗಲ್ ಪಟ್ಟಿ ನಮ್ಮ ಮೇಲೆ ಬಿದ್ದವು. ಸದರ ಘಟನೆಯಾದಾಗ ರಾತ್ರಿ 09:00 ಗಂಟೆಯಾಗಿರಬಹುದು ನನ್ನ ಟೊಂಕದಿಂದ ಪಾದದವರೆಗೆ ಸದರಿ ಎಂಗಲ್ ಪಟ್ಟಿ ಬಿದ್ದು ನನಗೆ ಹೊರ ಬರಲು ಆಗಲಿಲ್ಲಾ ರೋಡಿಗೆ ಹೋಗಿ ಬರುವ ಜನರು ಸೇರಿಕೊಂಡು ಸದರಿ ಎಂಗಲ್ ಪಟ್ಟಿ ತಗೆದು ನನಗೆ ಹೊರ ತೆಗೆದರು. ಅಪಘಾತದಿಂದ ನನ್ನ ಬಲಗಾಲಿನ ತೊಡೆ, ಕಪ್ಪಗಂಡದ ಭಾಗದ ಎಲಬು ಮುರಿದು ಮಾಂಸ ಹೊರಬಂದು ಭಾರಿ ರಕ್ತಗಾಯವಾಗಿದೆ. ಕ್ಯಾಬಿ ಮುರಿದು ಎಂಗಲ್ ಪಟ್ಟಿ ಉದ್ದವನ ಮೇಲೆ ಬಿದ್ದು ಕ್ಯಾಬಿನದಲ್ಲಿಯೇ ಮೃತಪಟ್ಟಿರುತ್ತಾನೆ. ಅವನ ಎರಡು ಕಾಲುಗಳು ಛಿದ್ರ, ಛಿದ್ರ ವಾಗಿ ಮುರಿದಿರುತ್ತವೆ, ಎರಡು ಕೈ ಮುಂಗೈಗಳು ಮುರಿದು ತಲೆಯ ಮೇಲೆ ರಕ್ತಗಾಯವಾಗಿದ್ದು ಇದೆ. ನಂತರ 108 ಅಂಬುಲೆನ್ಸ್ ಬಂದು ನನಗೆ ಉಪಚಾರಕ್ಕಾಗಿ ಸರ್ಕಾರಿ ದವಾಖಾನೆ ಆಳಂದಕ್ಕೆ ತಂದು ಸೇರಿಕೆ ಮಾಡಿದ್ದು ಇದೆ. ಕಾರಣ ಟವರಸ್ ಲಾರಿ ನಂ: MH:34 AB:8675 ನೇದ್ದರ ಚಾಲಕ ಉದ್ದವ ಅತೀವೇಗದಿಂದ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ಬ್ರೀಜಿನ ರೋಡಿನ ಬಲಬದಿಯ ತೆಗ್ಗಿನಲ್ಲಿ ಲಾರಿ ಬಿದ್ದು ನನಗೆ ಭಾರಿ ಗಾಯಗೊಳಿಸಿ ತಾನೂ ಮರಣ ಹೊಂದಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿ ಬರೆಯಿಸಿದ ಹೇಳಿಕೆ ನಿಜವಿದೆ ಅಂತಾ ಕೊಟ್ಟ ಹೇಳಿಕೆ ಪಡೆದುಕೊಂಡು 02:00 ಗಂಟೆಗೆ ಠಾಣೆಗೆ ಬಂದು ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಆಳಂದ ಠಾಣೆ ಪ್ರಕಾರ ಪ್ರಕರಣ ವರದಿಯಾಗಿರುತ್ತದೆ.

12 March 2016

Kalaburagi District Reported Crimes.

UÁæ«ÄÃt ¥ÉưøÀ oÁuÉ  : ¢£ÁAPÀ 11-03-16 gÀAzÀÄ gÁwæ 08:30 UÀAmÉ ¸ÀĪÀiÁjUÉ ¸Áé«Ä ¸ÀªÀÄxÀð ºÀwÛgÀ PÀ®§ÄgÀV-ºÀĪÀÄ£Á¨ÁzÀ ªÉÄãÀ gÉÆÃr£À ªÉÄÃ¯É ªÀÄÈvÀ C¥ÀjavÀ ºÉtÄÚ ªÀÄUÀ¼ÀÄ CAzÁdÄ 70 ªÀµÀð EªÀ¼ÀÄ gÉÆÃr£À §¢¬ÄAzÀ £ÀqÉzÀÄPÉÆAqÀÄ PÀ®§ÄgÀV PÀqÉUÉ §gÀÄwÛzÁÝUÀ »A¢¤AzÀ CAzÀgÉà ºÀĪÀÄ£Á¨ÁzÀ PÀqɬÄAzÀ »gÉÆÃ ºÉÆAqÁ ªÉÆÃmÁgÀ ¸ÉÊPÀ¯ï £ÀA PÉJ-32 EJ¥ï-5442 £ÉÃzÀÝgÀ ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß  CwªÉÃUÀ¢AzÀ ªÀÄvÀÄÛ ¤µÁ̽fvÀ£À¢AzÀ £ÀqɸÀÄvÁÛ §AzÀªÀ£Éà ªÀÄÈvÀ C¥ÀjavÀ ºÉtÄÚ ªÀÄUÀ½UÉ  rQÌ ºÉÆqÉzÀÄ C¥ÀWÁvÀ¥Àr¹ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄUÉÆ½¹ ªÉÆÃmÁgÀ ¸ÉÊPÀ® ¤°è¸ÀzÉà Nr ºÉÆÃVzÀÄÝ EgÀÄvÀÛzÉ. ªÀÄÈvÀ C¥ÀjavÀ ºÉtÄÚ ªÀÄUÀ½UÉ G¥ÀZÁgÀ PÀÄjvÀÄ 108 CA§Ä¯É£ÀìzÀ°è G¥ÀZÁgÀ PÀÄjvÀÄ f¯Áè ¸ÀgÀPÁj D¸ÀàvÉæ MAiÀÄÄåªÁUÀ ªÀiÁUÀð ªÀÄzsÀåzÀ°è gÁwæ 09:00 UÀAmÉ ¸ÀĪÀiÁjUÉ ºÀĪÀÄ£Á¨ÁzÀ jAUÀ gÉÆÃqÀ ºÀwÛgÀ  ªÀÄÈvÀ¥ÀnÖgÀÄvÁÛ¼ÉÉ. PÁgÀt »gÉÆÃ ºÉÆAqÁ ªÉÆÃmÁgÀ ¸ÉÊPÀ® £ÀA PÉJ-32 EJ¥ï-5442 £ÉÃzÀÝgÀ ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ CAvÁ ¦ügÁå¢ ²æÃ ¸ÀÆAiÀÄðPÁAvÀ vÀAzÉ gÉêÀt¹zÀÝ¥Àà vÉUÀ£ÀÆgÀ ¸Á:CªÀgÁzÀ(©) EªÀgÀÄ PÉÆlÖ EvÁå¢ ¦üAiÀiÁðzÀÄ ºÉýPÉ ¸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ ªÀÄÆ®PÀ ªÀgÀ¢. 

11 March 2016

Kalaburagi District Reported Crimes.

ಫರಹತಬಾದ ಠಾಣೆ : ದಿನಾಂಕ 10/3/2016 ರಂದು ಬೆಳಿಗ್ಗೆ 7-00 ಗಂಟೆಗೆ ಜೇವರಗಿ-ಕಲಬುರಗಿ ರಾಷ್ಟ್ರಿಯ ಹೆದ್ದಾರಿ 218 ರ ಫಿರೋಜಾಬಾದ ದರ್ಗಾ  ಹತ್ತಿರ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಚಾರಿ ಸುಗಮಗೊಳಿಸಿ ಅಪಘಾತದಲ್ಲಿ ಮೃತ ಪಟ್ಟ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದರ ಚಾಲಕನಾದ ನಾಗೇಂದ್ರ ತಂದೆ ರಾಮ ಅವಧ ಯಾದವ ಸಾ// ರಸೂಲಪುರ ಜಿಲ್ಲಾ// ಗಾಜಿಪುರ ಉತ್ತರ ಪ್ರದೇಶ ಇತನ ಮೃತ ದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಶಗಾರಕ್ಕೆ ಸಾಗಿಸಿ ನಂತರ ಈ ಬಗ್ಗೆ ಮಾಹಿತಿಯನ್ನು ಮೃತನ ಸಂಬಂಧಿಕನಾದ ಸರ್ವೇಶ  ತಂದೆ ಪ್ರಭುನಾಥ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಸಾಯಂಕಾಲ 4-00 ಗಂಟೆಗೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸದರಿ ಫಿರ್ಯಾದಿ ಸರ್ವೇಶ ತಂದೆ ಪ್ರಭುನಾಥ ಯಾದವ ಇತನಿಂದ ಫಿರ್ಯಾದಿ  ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಫಿರ್ಯಾದಿ ಹೇಳಿಕೆ ಸಂಕ್ಷಿಪ್ತ ಸಾರಾಂಶವೇನಂದರೆತಮ್ಮ ದೋಡ್ಡಪ್ಪ ರಾಮ ಅವದ ಯಾಧವ ಇವರ ಮಗನಾದ ನಾಗೇಂದ್ರ ಇತನು ಅವದೇಶ ಕುಮಾರ ಮೋರೆ ಸಾ// ಅಮಾವತಲಾ ಜಿಲ್ಲಾ// ಝೋನಪುರ ಇವರ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ 9/3/2016 ರಂದು ಸದರಿ ಲಾರಿಯಲ್ಲಿ ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ತಂದೆ ರಾಮ ಅವದ ಯಾಧವ ಇತನು ಗೋವಾದಲ್ಲಿ ಐಸಕ್ರೀಮ್ ಲೋಡ ಮಾಡಿಕೊಂಡು ಹೈದ್ರಾಬಾದಕ್ಕೆ ಹೋಗುವ ಕುರಿತು ಹೊರಟಿದ್ದು, ಜೇವರಗಿ ದಾಟಿದ ನಂತರ ಎನ್.ಹೆಚ್ 218 ರ ಫಿರೋಜಾಬಾದ ದಗರ್ಾದ ಹತ್ತಿರ ತಾನು ಚಲಾಯಿಸುತ್ತಿರುವ ಲಾರಿ ನಂ ಎಂ.ಹೆಚ್ ವೈ 9070 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಬದಿಗೆ ನಿಂತಿದ ಲಾರಿ ನಂ ಎಂ.ಹೆಚ್ 25 ಬಿ 9227 ನೇದ್ದಕ್ಕೆ ಹಿಂದಿನಿಂದ ಇಂದು ದಿನಾಂಕ 10/3/2016 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಗೇಂದ್ರನಿಗೆ ಎದೆಗೆ ಭಾರಿ ಒಳಪೆಟ್ಟಾಗಿ, ಹಣೆಗೆ ರಕ್ತಗಾಯವಾಗಿ ಮೂಗಿನಿಂದ ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುವ ವಿಷಯ ನನಗೆ ಫರಹತಾಬಾದ ಪೊಲೀಸ ಠಾಣೆಯ ಶ್ರೀ ಜಾಲಂದರ ಎ.ಎಸ್.ಐ ಇವರು ದೂರವಾಣಿ ಕರೆ ಮಾಡಿ ಇಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತಿಳಿಸಿದ್ದರಿಂದ ನಾನು ಕೂಡಲೇ ಗಾಬರಿಗೊಂಡು ಇನ್ನೋಬ್ಬ ನನ್ನ ಚಿಕ್ಕಪ್ಪನ ಮಗನಾದ ಅಂಗದ ಯಾದವ ಇತನೊಂದಿಗೆ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಬಂದು ನೊಡಲಾಗಿ ನಾಗೇಂದ್ರನು ಚಲಾಯಿಸುತ್ತಿರುವ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದು ರೋಡಿಗೆ ಪಂಚರ ಆಗಿ ನಿಂತಿರುವ ಲಾರಿ ನಂ ಎಂ.ಹೆಚ್ 25 ಬಿ 9227 ನೇದ್ದಕ್ಕೆ ಡಿಕ್ಕಿಯಾಗಿ ಮುಂದಿನ ಭಾಗ ಜಖಂಗೊಂಡಿದ್ದು ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಯಾದವ ಇತನ ಶವದ ಬಗ್ಗೆ ವಿಚಾರಿಸಿಲು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಇರುವ ಬಗ್ಗೆ ತಿಳಿದು ಬಂದ ಮೇರೆಗೆ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ನೋಡಲಾಗಿ ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಯಾಧವ ಇತನಿಗೆ ಎದೆಗೆ ಭಾರಿ ಒಳಪೆಟ್ಟು, ಹಣೆಗೆ ರಕ್ತಗಾಯಮ, ಮೂಗಿನಿಂದ, ಬಾಯಿಯಿಂದ ರಕ್ತ ಬಂದು ಕಾಲುಗಳಿಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ನಾನು ಶವವನ್ನು ನೋಡಿ ಗುರುತಿಸಿರುತ್ತೇನೆ. ಕಾರಣ ಮಾನ್ಯರು ಈ ಬಗ್ಗೆ ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಸಾರಾಂಶದ ಮೇಲಿಂದೆ ಗುನ್ನೆ ದಾಖಲಾಗಿರುತ್ತದೆ.
ಮಾಡಬೂಳ ಠಾಣೆ : ದಿನಾಂಕ-10/03/2016 ರಂದು 8-30 ಪಿ.ಎಮ್ ಕ್ಕೆ ಶ್ರೀ ಶಿವಶರಣಪ್ಪಾ ಎ.ಎಸ್.ಐ ಮಾಡಬೂಳ ಠಾಣೆ ಕ್ಯಾಂಪ್ ಜಿಜಿಹೆಚ್ ಕಲಬುರಗಿ ರವರು ತಾವು ಪಡೆದ ಹೇಳಿಕೆ ಫಿರ್ಯಾಧಿಯನ್ನು ಮುಂದಿನ ಕ್ರಮಕ್ಕಾಗಿ ಮಪಿಸಿ-616 ರವರ ಮುಖಾಂತರ ಕೊಟ್ಟು ಕಳುಹಿಸಿದ್ದು ಸ್ವೀಕೃತ ಮಾಡಿಕೊಂಡ ಹೇಳಿಕೆ ಸಾರಾಂಶವೆನೆಂದರೆ, ಇಂದು ದಿನಾಂಕ-10/03/2016 ರಂದು ಬೆಳ್ಳಿಗೆ 9 ಗಂಟೆಯಿಂದ 12 ಗಂಟೆ ವರೆಗೆ ಸದರಿ ಲಾರಿ ನಂ ಕೆಎ-39 4328 ನೇದ್ದರಲ್ಲಿ ಫರ್ಸಿ ಕಲ್ಲುಗಳನ್ನು ತುಂಬಿಕೊಂಡು ಸದರಿ ಲಾರಿಯು ನಮ್ಮ ಗ್ರಾಮದ ಮಲ್ಲಪ್ಪ ತಂದೆ ಅಣ್ಣಪ್ಪ ಅಂದರಕಿ ಈತನು ಚಲಾಯಿಸುತ್ತಿದ್ದು ಸದರಿ ಮಲ್ಲಪ್ಪ ನಾವು ಮೂರು ಜನರಿಗೆ ತಿಳಿಸಿದೆನೆಂದರೆ ಸದರಿ ಫರ್ಸಿ ಕಲ್ಲುಗಳನ್ನು ಗುಂಡಗುರ್ತಿ ಗ್ರಾಮಕ್ಕೆ ಒಯ್ದು ಇಳಿಸಿ ಬರೋಣ ನಡೆಯಿರಿ ಅಂತಾ ತಿಳಿಸಿದಾಗ ನಾನು ಹಾಗೂ ರಾಯಪ್ಪ, ಭೀಮು ಮೂರು ಜನರು ಸದರಿ ಲಾರಿಯ ಕ್ಯಾಬಿನಿನಲ್ಲಿ ಕುಳಿತಾಗ ಸದರಿ ಲಾರಿ ಮಲ್ಲಪ್ಪನು ಚಲಾಯಿಸಿಕೊಂಡು ಚಿತ್ತಾಪೂರ, ಟೆಂಗಳಿ ಕ್ರಾಸ್, ಮೇಲಿಂದ ಹೊರಟು ಗುಂಡಗುರ್ತಿ ಗ್ರಾಮವು ಇನ್ನು ಸ್ವಲ್ಪ ದೂರವಿರುವಾಗ ಸದರಿ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿಕೊಂಡು ಬ್ರಿಡ್ಜನ ಮೇಲೆ ಗೋಗುತ್ತಿರುವಾಗ ಒಮ್ಮೆಲೆ ಬ್ರಿಡ್ಜನ ಬಲ ಮೇಲಿಂದ ಕೆಳಗೆ ಪಲ್ಟಿ ಮಾಡಿದಾಗ ಸದರಿ ಲಾರಿ ನಾಲ್ಕು ಗಾಲಿಗಳು ಮೇಲಾಗಿ ಬಿದಿದ್ದರಿಂದ ನನಗೆ ಬಲಗೈ ಮಣಕೈ ಕೆಳಗೆ ಭಾರಿ ರಕ್ತಗಾಯ ಬಲಗೈ ಹಸ್ತಕ್ಕೆ ತರಚಿದ ಗಾಯವಾಗಿ ನಾನು ಹಾಗೂ ರಾಯಪ್ಪ, ಭೀಮು, ಮಲ್ಲಪ್ಪ ನಾಲ್ಕು ಜನ ಒಳಗಡೆ ಸಿಕ್ಕಿ ಬಿದ್ದಾಗ ರಸ್ತೆಗೆ ಹೋಗಿ ಬರುವ ಜನರು ಹೊರಗಡೆ ತೆಗೆದರು ನಂತರ ನೋಡಲಾಗಿ ಭೀಮು ಈತನಿಗೆ ತೆಲೆಗೆ ಭಾರಿ ಒಳಪಟಟ್ಟಾಗಿದ್ದು, ಮಲ್ಲಪ್ಪ ಈತನಿಗೆ ಕಾಲಿಗೆ ಮತ್ತು ಇತರ ಕಡೆಗೆ ರಕ್ತಗಾಯಗಳಾಗಿದ್ದು. ರಾಯಪ್ಪ ಈತನಿಗೆ ಎದೆಗೆ ಭಾರಿ ಒಳಪೆಟ್ಟಾಗಿದ್ದು ಅಲ್ಲಿನ ಸಾರ್ವಜನಿಕರು ಜಿ.ವ್ಹಿ.ಆರ್ ಅಂಬುಲೈನ್ಸಗೆ ಪೋನ್ ಮಾಡಿ ಕರೆಯಿಸಿ ಅದರಲ್ಲಿ ನಮಗೆ ನಾಲ್ಕು ಜನರಿಗೆ ಹಾಕಿ ಇಲ್ಲಿಗೆ ಕಳುಹಿಸಿದ್ದು ಮಾರ್ಗ ಮಧ್ಯದಲ್ಲಿ ಭೀಮು ತಂದೆ ಶರಣಪ್ಪ ಹಾಗೂ ರಾಯಪ್ಪ ತಂದೆ ಮರಿಲಿಂಗಪ್ಪ ಇಬ್ಬರೂ ಮೃತ ಪಟ್ಟಿದ್ದು ಸದರಿ ಘಟನೆ ನಡೆದಾಗ ಅಂದಾಜು 2 ಪಿ.ಮ್ ಆಗಿರಬಹುದು. ಕಾರಣ ಲಾರಿ ನಂ ಕೆಎ-39-4328 ನೇದ್ದರ ಚಾಲಕ ಮಲ್ಲಪ್ಪ ತಂದೆ ಅಣ್ಣಪ್ಪ ಈತನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿನದಿಂದ ನಡೆಯಿಸಿ ಗುಂಡಗುರ್ತಿ ಬ್ರಿಡ್ಜನ ಬಲ ಮೇಲಿಂದ ಕೆಳಗೆ ಪಲ್ಟಿ ಮಾಡಿದ ಪರಿಣಾಮ ಭಾರಿ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿ ರಾಯಪ್ಪ ಹಾಗೂ ಭೀಮು ಸಾವಿಗೆ ಕಾರಣನಾದವನ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಹೇಳಿಕೆ ಫಿರ್ಯಾದಿ  ಮೇಲಿಂದ  ಗುನ್ನೆ ದಾಖಲಾಗಿರುತ್ತದೆ.