POLICE BHAVAN KALABURAGI

POLICE BHAVAN KALABURAGI

09 September 2013

ಕೊಲೆ ಪ್ರಕರಣ:
ಚಿಂಚೋಳಿ ಠಾಣೆ : ಶ್ರೀ ಸೈಯದ ಫಯಾಜೋದ್ದಿನ್ ತಂದೆ ರೆಹೆಮಾನ ಅಲಿ ಬಡಿಗೇರ ಸಾ ಮರಪಳ್ಳಿ ಇವರು ತಂದೆ ತಾಯಿಯವರು ನನಗೆ ಶ್ರೀ ಸೈಯದ್‌ ಮಶಾಕಮೀಯಾ ಇಟಾಪೂರ ಎಂಬುವವರ ಮೂರನೇ ಮಗಳಾದ ಫರಾನಾಬೇಗಂ ಎಂಬುವವಳೋಂದಿಗೆ ಕಳೆದ ಒಂದುವರೆ ವರ್ಷದ ಹಿಂದೆ ಮದುವೆ ಮಾಡಿರುತ್ತಾರೆ ನನ್ನ ಹೆಂಡತಿಯು ಕಳೆದ ಸುಮಾರು 20 ದಿವಸಗಳ ಹಿಂದೆ ಹೆರಿಗೆಗೆ ಅಂತಾ ತನ್ನ ತವರು ಮನೆಗೆ ಬಂದಿರುತ್ತಾಳೆ  ಹೀಗಿದ್ದು ದಿನಾಂಕ 02.09.2013 ರಂದು ರಾತ್ರಿ 10.00 ಗಂಟೆ ಸುಮಾರಿಗೆ  ಸರಕಾರಿ ಆಸ್ಪತ್ರೆ ಚಿಂಚೋಳಿಗೆ ಕರೆದುಕೊಂಡು ಬಂದಿದ್ದು  ದಿನಾಂಕ 03.09.2013 ರಂದು 03.00 ಎಎಂ ಕ್ಕೆ ನನ್ನ ಹೆಂಡತಿಯ ಹೆರಿಗೆಯಾಗಿ ಒಂದು ಹೆಣ್ಣು ಮಗುವಿಗೆ ಜನ್ಮನೀಡಿದಳು ಕೂಸಿಗೆ ಆರಾಮವಿಲ್ಲದ ಕಾರಣ ಚಿಂಚೋಳಿಯ ವೈಧ್ಯಾಧೀಕಾರಿಗಳು ಕೂಸಿಗೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಕರೆದೊಯ್ಯಲು ತಿಳಿಸಿದ ಮೇರೆಗೆ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು ಕೂಸಿಗೆ ಆರಾಮವಾದ ನಂತರ ದಿನಾಂಕ 06.09.2013 ರಂದು ನಾನು ನಮ್ಮೂರಾದ ಮರಪಳ್ಳಿ ಗ್ರಾಮಕ್ಕೆ ಹೋದೆನು  ನನ್ನ ಹೆಂಡತಿಯಾಧ ಫರಾನಾ ಬೇಗಂ ಮತ್ತು ಅವಳ ತಂದೆತಾಯಿಯ ಜೋತೆಗೆ ನಾಗಾಯಿದಲಾಯಿ ಗ್ರಾಮದಲ್ಲಿರುವ ಅವರ ಮನೆಗೆ ಹೋದಗಿದ್ದು  ರಾತ್ರಿ 7.00 ಗಂಟೆಗೆ ಪೋನ ಮಾಡಿ ಮತ್ತೆ ನನಗೆ ತಿಳಿಸಿದರು ಅಂದೇ ರಾತ್ರಿ 09.00 ಗಂಟೆಯವರೆಗೆ ಎಲ್ಲರೂ ಅವರ ಮನೆಯಲ್ಲಿ ಎಚ್ಚರದಿಂದಿದ್ದು ಅಂತರ ಮಲಗಿಕೊಂಡಿರುತ್ತಾರೆ ಅಂತಾ ನಮ್ಮ ಮಾವನು ನನಗೆ ಫೋನ ಮುಖಾಂತರ ತಿಳಿಸಿದನು ರಾತ್ರಿ 1.00 ಎಎಂ ಸುಮಾರಿಗೆ ಎದ್ದು ನೋಡಲು ನನ್ನ ಹೆಂಡತಿ ಮತ್ತು ನನ್ನ ಕೂಸು ಮನೆಯಲ್ಲಿ ಅವರು ಮಲಗಿದ ಜಾಗದಲ್ಲಿ ಕಾಣದರಿಂದ ಮನೆಯಯಲ್ಲಿ ಹಾಗೂ ಊರೇಲ್ಲ ತಿರುಗಾಡಿ ಅವರಿಗಾಗಿ ನಮ್ಮ ಮಾವನು ಮನೆಯವರೆಲ್ಲರೂ ಹುಡುಕಾಡಿದರು ಅವರ ಬಗ್ಗೆ ಯಾವೂದೇ ಸುಳಿವು ಸಿಕ್ಕಿರುವುದಿಲ್ಲ ಅಂತಾ ಇತ್ಯಾದಿಯಾಗಿ ಫೋನ ಮಾಡಿ ತಿಳಿಸಿದರಿಂದ ನಾನು ದಿನಾಂಕ 06.09.2013 ರ ಬೆಳಿಗ್ಗೆ 10.00 ಗಂಟೆಗೆ ನಾಗಾಯಿದಲಾಯಿ ಗ್ರಾಮದ ನನ್ನ ಮಾವನ ಮನೆಗೆ ಹೋಗಿ ವಿಷಯತಿಳಿದುಕೊಂಡು ನಾನು ನನ್ನ ಭಾವನವರಾದ ತಾಹೇರ ಮತ್ತು ಮೇಹಬುಬ ಮೂರು ಜನ ಕೂಡಿಕೊಂಡು ಅಂದಿನಿಂದ ಇಂದು ದಿನಾಂಕ 08.09.2013 ರ ಮದ್ಯಾಹ್ನ 12.00 ಗಂಟೆಯವರೆಗೆ ಹುಡುಕುತ್ತಲೆ ಇದ್ದೇವು ಹೀಗೆ ಹುಡುಕುತ್ತಾ ಹೋದಾಗ ಇಂದು ದಿನಾಂಕ 08.09.2013 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ನಾಗಾಯಿದಲಾಯಿ ಗ್ರಾಮದ ತಿಪ್ಪಾರೆಡ್ಡಿ ಭಂಟಾನೋರ ರವರ ಮನೆಯ ಮುಂದಿನ ಬಾವಿಯಲ್ಲಿ ನನ್ನ ಕೂಸಿನ ಮೃತ ದೇಹ ನೀರಿನಲ್ಲಿ ತೇಲಿದ್ದು ಕಂಡು ಬಂದಿರುತ್ತದೆ. ನನ್ನ ಹೆಂಡತಿಯಾದ ಫರಾನಾ ಬೇಗಂಳು ನನ್ನ ನವಜಾತ ಶಿಶುವನ್ನು ದಿನಾಂಕ 06.09.2013 ರ ರಾತ್ರಿ 10.00 ಗಂಟೆಯಿಂದ ದಿನಾಂಕ 07.09.2013 ರ 1 ಎಎಂದ ಅವದಿಯಲ್ಲಿ ನಾಗಾಯಿದಲಾಯಿ ಗ್ರಾಮದ ಶ್ರೀ ತಿಪ್ಪಾರೆಡ್ಡಿ ಭಟ್ಟರವರ ಮನೆಯ ಮುಂದಿನ ಭಾವಿಯಲ್ಲಿಯ ನೀರಿನಲ್ಲಿ ಬಿಸಾಕಿ ಕೊಲೆ ಮಾಡಿ ತಾನು ಸಹ ಬಾವಿಯ ನೀರಿನಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಿವಪುತರ ತಂದೆ ಭಿಮಾಶಂಕರ ಕಣ್ಣೂರ ಸಾ: ಕಡಣಿ ಇವರು  ಈಗ 3 ವರ್ಷದಿಂದ ನಮ್ಮೂರಿನಲ್ಲಿ ನಮ್ಮ ಸಂಬಂಧಿಕರಾದ ಮಲ್ಲಿನಾಥ ತಂದೆ ಗೌಡಪ್ಪಾ ಬಿರಾಜದಾರ ಇವರ ಹೊಲವನ್ನು ಸಮಪಾಲಿನಿಂದ ಮಾಡಿಕೊಂಡು ಬಂದಿರುತ್ತೇನೆ. ಸದರಿ ಹೊಲದಲ್ಲಿ ಈ ವರ್ಷ ತೊಗರಿ ಬೆಳೆ ಬಿತ್ತನೆ ಮಾಡಿದ್ದು ಇರುತ್ತದೆ. ಸದರ ಹೊಲದ ಬಾಜು ಹೊಲದರಾದ ಸದಪ್ಪಾ ತಂದೆ ತಿಪ್ಪಣ್ಣಾ ಹ್ಯಾಟಿ ಇವರ ಹೊಲ ಇರುತ್ತದೆ. ಇವರು ನಾನು ಪಾಲಿನಿಂದ ಮಾಡಿದ ಹೊಲದ ಬಾಂದರಿಯಿಂದ ಹೋಗಿ ಬಂದು ಮಾಡುತ್ತಾರೆ. ಅಲ್ಲದೆ ಆಗಾಗ ಹೊಲದ ಬೆಳೆಯೊಳಗಿನಿಂದ ಹೋಗಿ ಬರುವ ವಿಷಯವಾಗಿ ಅವನು ನಮ್ಮ ಸಂಗಡ ಬಾಯಿ ತಕರಾರು ಮಾಡಿಕೊಂಡು ಬರುತ್ತಿದ್ದನು.ದಿನಾಂಕ: 4-9-2013 ರಂದು ನಮ್ಮ ಮನೆಯ ಕಟ್ಟಡ ಮಾಡುತ್ತಿದ್ದರಿಂದ ಮನೆಯಲ್ಲಿದ್ದು, ನನ್ನ ಹೆಂಡತಿ ಹಾಗೂ ನನ್ನ ಮಗ ವಿರೇಶ ಕೂಡಿಕೊಂಡು ಹೊಲಕ್ಕೆ ಕೆಲಸಕ್ಕೆ ಹೋಗಿದ್ದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನನ್ನ ಹೆಂಡತಿ ಗಂಗಮ್ಮ ಇವಳು ಮನೆಗೆ ಬಂದು ತಿಳಿಸಿದ್ದೇನೆಂದರೆ, ಪಾಲಿನಿಂದ ಮಾಡಿದ ಹೊಲದ ಬಾಜು ಹೊಲದರಾದ ಸದಪ್ಪಾ ಹ್ಯಾಟಿ ಈತನು ಈಗ ಸಾಯಂಕಾಲ 6-30 ಗಂಟೆಯ ಸುಮಾರಿಗೆ ನಮ್ಮ ತೊಗರಿ ಬೆಳೆಯಲ್ಲಿಯೇ ನಡೆದುಕೊಂಡು ಬರುತ್ತಿದ್ದಾಗ ನಮ್ಮ ಮಗ ವಿರೇಶನು ಅವನಿಗೆ ನೀವು ಬಾಂದರಿಂದ ಹೋಗಿರಿ ಬೆಳೆ ಹಾಳಾಗುತ್ತದೆ ಅಂತಾ ಅಂದಿದ್ದಕ್ಕೆ, ಸದಪ್ಪನು ನಮ್ಮ ಸಂಗಡ ಜಗಳಕ್ಕೆ ಬಿದ್ದು ಬಾಯಿ ಬಡಿದು ನಿಮ್ಮ ಸೊಕ್ಕು ಬಹಳ ಆಗ್ಯಾದಾ ನೋಡಿಕೊಳ್ಳುತ್ತೇನೆ ಅಂತಾ ಅನ್ನುತ್ತಾ ಊರ ಕಡೆಗೆ ಬಂದಿರುತ್ತಾನೆ ಅಂತಾ ತಿಳಿಸಿದಳು. ಅದೇ ಉದ್ದೇಶದಿಂದ ಆರೋಫಿತರೆಲ್ಲರೂ ಕೂಡಿಕೊಂಡು  ರಾತ್ರಿ 8-30 ಗಂಟೆಯ ಮನೆಗೆ ಬಂದು ಅವಾಚ್ಯವಾಗಿ ಬೈದು  ಬಡಿಗೆಗಳಿಂದ ಹೊಡೆ ಮಾಡಿ ಸಾದಾ ಗಾಯ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :

ಸೇಡಂ ಠಾಣೆ : ಶ್ರೀ ರೇವಣಸಿದ್ದಪ್ಪ ತಂದೆ ಚಂದ್ರಪ್ಪ ಶಿರೂರಕರ, ಸಾ: ಖಾಜಾ ಕೊಟನೂರ ಜಿಲ್ಲಾ: ಗುಲಬರ್ಗಾ, ಹಾ:ವ: ಕೆ.ಇ.ಬಿ ಕಾಲನಿ ಸೇಡಂ, ಇವರು ನನಗೆ ದಿಲೀಪಕುಮಾರ, ಪ್ರದೀಪಕುಮಾರ, ಮತ್ತು ಕಾವೇರಿ ಅಂತಾ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿದ್ದು ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ.  ನನ್ನ ಮಗಳು ಕಾವೇರಿ ವಯ 17 ವರ್ಷ ಇವಳು ಸೇಡಂನ ಮಾತೃ ಛಾಯಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರತಿ ನಿತ್ಯ ಕಾಲೇಜಿಗೆ ಹೋಗುವಾಗ ಬರುವಾಗ ನನ್ನ ಮಗಳಿಗೆ ಸಾಬಣ್ಣ @ ಅಜಯ ತಂದೆ ರೇವಣಸಿದ್ದಪ್ಪ ದೇಗಲಮಡಿ ಸಾ: ಛೋಟಿ ಗಿರಣಿ ಹರಿಜನ ವಾಡಾ ಸೇಡಂ ಇತನು ಚುಡಾಯಿಸುತ್ತಿದ್ದನು ಅಲ್ಲದೇ ಆಗಾಗ ನನ್ನ ಮನೆಯ ಕಡೆಗೂ ಸಹ ಬಂದು  ನನ್ನ ಮಗಳು ಕಾವೇರಿಗೆ ಚುಡಾಯಿಸುವುದು ಮಾಡುತ್ತಿದ್ದನು.  ಮತ್ತು ನನ್ನ ಮಗಳು ಸಹ ಆತನ ಚುಡಾಯಿಸುವ ವಿಷಯ ನನಗೆ ತಿಳಿಸಿದ್ದು ನಾನು ಮತ್ತು ನನ್ನ ಮಕ್ಕಳು ಸಾಬಣ್ಣ ಇತನಿಗೆ ಬುದ್ದಿವಾದ ಹೇಳಿದ್ದು ಇತ್ತು. ಹೀಗಿದ್ದು ದಿನಾಂಕ:02-09-2013 ರಂದು ನಾನು ಪುರಸಭೆ ಕಾರ್ಯಾಲಯದ ಕೆಲಸಕ್ಕೆ ಹೋದಾಗ ನನ್ನ ಹೆಂಡತಿ ಶಾಂತಾಬಾಯಿ ಇವಳು ಸಹ ಶಾಲೆಗೆ ಬಿಸಿ ಊಟದ ಅಡುಗೆ ಮಾಡಲು ಹೋಗಿದ್ದು ಮನೆಯಲ್ಲಿ ನನ್ನ ಮಗಳು ಕಾವೇರಿ ಒಬ್ಬಳೆ ಇದ್ದಳು. ನಾನು ಮತ್ತು ನನ್ನ ಹೆಂಡತಿ ಮದ್ಯಾಹ್ನ 02-00 ಗಂಟೆಗೆ ಮರಳಿ ಮನೆಗೆ ಬಂದಾಗ ನನ್ನ ಮಗಳು ಕಾವೇರಿ ಮನೆಯಲ್ಲಿ ಇರಲಿಲ್ಲ.  ಆಗ ನಮ್ಮ ಅಕ್ಕ ಪಕ್ಕದ ಮನೆಯವರಿಗೆ ಕೇಳಲಾಗಿ ನೀವು ಮನೆಯಲ್ಲಿ ಇಲ್ಲದ ವೇಳೆಯನ್ನು ನೋಡಿ ಇಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಸಾಬಣ್ಣ @ ಅಜಯ ತಂದೆ  ರೇವಣಸಿದ್ದಪ್ಪ ದೇಗಲಮಡಿ ಸಾ: ಛೋಟಿಗಿರಣಿ ಸೇಡಂ ಇತನು ನಿಮ್ಮ ಮನೆಯ ಹತ್ತಿರ ಬಂದವನೆ, ಕಾವೇರಿ ಇವಳಿಗೆ ನೀನು ನನ್ನ ಜೋತೆಗ ಬಾ ಅಂತ ಕರೆದಿದ್ದಕ್ಕೆ ಕಾವೇರಿ ಇವಳು ಬರುವದಿಲ್ಲ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

08 September 2013

ಕೊಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀಮತಿ  ಶಾಂತಬಾಯಿ @ ಶಾಂತಾ ಗಂಡ ಮಲ್ಲಣ್ಣಾ ಉಡಗಿ ಸಾ:ಆಜಾದಪೂರ ಗುಲಬರ್ಗಾ ಇವರು ನನ್ನ ಗಂಡ ಮಲ್ಲಣ್ಣ ಇತನು ಪೋನ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ 07-09-2013  ರಂದು 2.30 ಪಿಎಂ ಸುಮಾರಿಗೆ ನಮ್ಮ ಮನೆಯಲ್ಲಿ ನಾನು & ಸಂಗಪ್ಪಾ ಭೀಮಾಶಂಕರ ಹಾಗೂ ನನ್ನ ತಾಯಿ ದೊಡ್ಡಮ್ಮಾ ಗಂಡ ಸಿದ್ದಪ್ಪಾ ಮಾತನಾಡುತ್ತಾ ಕುಳಿತಾಗ ನಿಂಗಪ್ಪಾ ಇತನು ಹೊರಗಿನಿಂದ ಮನೆಗೆ ಬಂದಾಗ ನನ್ನ ತಾಯಿಯು ನನ್ನ ತಮ್ಮ ನಿಂಗಪ್ಪನಿಗೆ ಏ ನಿಂಗಪ್ಪಾ ನನಗೆ ಹೊಲದ ಕಡಿತಕ್ಕೆ ಹಾಕಿಕೊಂಡವರಿಂದ ಹೆಚ್ಚಿಗೆ 50000/-ರೂ ಕೊಡಿಸು ಅಂತಾ ಅಂದಾಗ ಸದರಿ ನಿಂಗಪ್ಪಾ ಇತನು ನಿನಗೆ ಯಾಕೆ ಬೇಕು ಹಣ ನಾನು ಹಣ ಕೊಡಿಸುವದಿಲ್ಲಾ ಅಂತಾ ಅಂದನು ಆಗ ನನ್ನ ತಾಯಿ ನನಗೆ ಹಣ ಬೇಕು ಅಂತಾ ಒತ್ತಾಯ ಮಾಡುತ್ತಿರುವಾಗ ನಿಂಗಪ್ಪಾ ಇತನು ನನ್ನ ತಾಯಿಗೆ ನೀನಗೆ ಜೀವಂತ ಬಿಟ್ಟರೆ ತಾನೆ ನೀನು ನನಗೆ ಪದೇ, ಪದೇ ಹಣ ಕೊಡಿಸು ಅಂತಾ ಕೇಳುತ್ತಿ ಅಂತಾ ಅಂದು ಅಲ್ಲಿಯೇ ಬಿದ್ದ ಬಡಿಗೆಯಿಂದ ನನ್ನ ತಾಯಿಯ ತಲೆಗೆ ಜೋರಾಗಿ 2-3 ಏಟು ಹೊಡೆದನು ಹೊಡೆತದ ರಬಸಕ್ಕೆ ನನ್ನ ತಾಯಿಯು ನೆಲಕ್ಕೆ ಬಿದ್ದಳು ತಲೆಯಿಂದ ಭಾರಿ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾಳೆ ಸದರಿ ನಿಂಗಪ್ಪಾ ಇತನು ನನ್ನ ತಾಯಿಗೆ ಬಡಿಗೆಯಿಂದ ಹೊಡೆದು ಕೊಲೆ ಮಾಡಿರುತ್ತಾನೆ ಅಂತಾ ತಿಳಿಸಿದ್ದು  ನಂತರ ನಾನು ಗಾಬರಿಯಾಗಿ ನನ್ನ ತಮ್ಮ ಕರೇಪ್ಪಾ ತಂದೆ ಭೀಮಶ್ಯಾ ಕೂಡಿ ಶಂಕರವಾಡಿಗೆ ಬಂದು ನೋಡಲಾಗಿ ನನ್ನ ಅತ್ತೆಯು ಪಡಸಾಲಿಗೆ ಕೋಣೆಯಲ್ಲಿ ಅಂಗಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ತಲೆಯ ಮೇಲೆ ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀಮತಿ ಸುನೀತಾ ಗಂಡ ನಿಂಗಪ್ಪ ಉಡಗಿ ಕೆಲಸ ಸಾ:ಶಂಕರವಾಡಿ ಹಾ:ವ:ಶಾಂತನಗರ ಭಂಕೂರ ಇವರು ಶಂಕರವಾಡಿ ಗ್ರಾಮದ ನಮ್ಮ ಸಂಬಂಧಿಕರಾದ ಮಲ್ಲಿಕಾರ್ಜುನ ಉಡಗಿ ರವರು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ 07-09-2013 ರಂದು 3.00 ಪಿಎಂ ಸುಮಾರಿಗೆ ನಿನ್ನ ಗಂಡ ನಿಂಗಪ್ಪಾ ಇತನೊಂದಿಗೆ ನಿನ್ನ ಭಾವಂದಿರರು & ಮೈದುನರು ಕೂಡಿ ಹೊಲದ ಕಡತ ಹಚ್ಚಿದ ಹೆಚ್ಚಿಗೆ ಹಣ ಸಂಬಂಧವಾಗಿ ಜಗಳ ಮಾಡುತ್ತಿದ್ದಾಗ ಸಪ್ಪಳ ಕೇಳಿ ಅಲ್ಲಿಯೇ ನಿಂತು ನೋಡಲಾಗಿ ಸದರಿ ಮಲ್ಲಣ್ಣಾ ಇತನು ನಿನ್ನ ಗಂಡನಿಗೆ ಏ ಭೋಸಡಿ ಮಗನೆ ತಾಯಿಯ ಸಂಭಂಧವಾಗಿ ಹಣ ಕೊಡಿಸು ಅಂತಾ ಹೇಳಿದರು ಕೂಡಾ ನೀನು ಕೊಡಿಸುವದಿಲ್ಲಾ ಅಂತಾ ಅಂದವನೆ ನಿನ್ನ ಗಂಡನ ಎರಡು ಕೈಗಳು ಹಿಂದೆ ಹಿಡಿದು ಬೀಮಾಶಕರ , ಮಲ್ಲಣ್ಣ ಮತ್ತು ಸಂಗಪ್ಪ ಮೂರು ಜನ ಕುಡಿಕೊಂಡು ನಿನ್ನ ಗಂಡನಿಗೆ ಕೊಡಲಿಯಿಂದ ಮತ್ತು ಸೈಜಗಲ್ಲಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ತಿಳಿಸಿದಾಗ ನಾನು ಗಾಬರಿಯಾಗಿ ನನ್ನ ತಂದೆ-ತಾಯಿ ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿ ನಾವೆಲ್ಲರೂ ಕೂಡಿ ಶಂಕರವಾಡಿಯ ನಮ್ಮ ಮನೆಗೆ ಹೋಗಿ ನೋಡಲಾಗಿ ನನ್ನ ಗಂಡನು ಅಂಗಳದಲ್ಲಿ ಬೋರಲಾಗಿ ಮುಖ ಕೆಳಗೆ ಮಾಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದನು ನನ್ನ ಗಂಡನಿಗೆ ಕುತ್ತಿಗೆಗೆ ಭಾರಿ ರಕ್ತಗಾಯ, ಗದ್ದಕ್ಕೆ, ತಲೆಗೆ, ಕಪಾಳಕ್ಕೆ, ಹಣೆಗೆ ಮತ್ತು ಹೊಟ್ಟೆಯ ಬಲಪಕ್ಕಕ್ಕೆ, ಹೊಟ್ಟೆಯ ಮೇಲೆ ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಮೃತ ಪಟ್ಟಿರುತ್ತಾನೆ ಸದರಿ ನನ್ನ ಭಾವಂದಿರರು & ಮೈದುನ ಕೂಡಿ ನನ್ನ ಗಂಡನಿಗೆ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜುಜಾಟ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 07-09-2013 ರಂದು 13-30 ಗಂಟೆ ಸುಮಾರಿಗೆ ಕಮಲಾಪೂರ ಗ್ರಾಮದ ಗಿರಿ ತಾಂಡಾದ ಸಮೀಪ ಡಾವರಗಾಂವ ಇವರ ಹೊಲದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ,   ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದನ್ನು ನೋಡಿಪಂಚರ ಸಮಕ್ಷಮದಲ್ಲಿ ನಾನುಮತ್ತು ಸಿಬ್ಬಂದಿಯವರು ದಾಳಿ ಮಾಡಿದ್ದು. ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದ  4 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಿಅಂಗ ಶೋಧನೆ ಮಾಡಲಾಗಿ, 1. ಶಂಕರ ತಂದೆ ಶರಣಪ್ಪಾ ದೊಡ್ಡಮನಿ ಸಾಃ ಅಂತಪನಾಳ 2.ಪ್ರಕಾಶ ತಂದೆ ಹಣಮಂತ ಲೊಂಡೆ ಸಾಃ ಅಂತಪನಾಳ 3. ವಿಶ್ವಾಸ ತಂದೆ ಬಸವರಾಜ ಬಾಚಗುಂಡಿ ಸಾಃಕಮಲಾಪೂರ 4. ರಾಜು ತಂದೆ ರಘುವೀರ ಉಡಬಾಳ. ಸಾಃಕಮಲಾಪೂರ ತಾಃಗುಲಬರ್ಗಾ ಒಟ್ಟು 11750-00 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆ ಕೈಕೊಂಡಿದ್ದು. ದಾಳಿ ಮಾಡುವ ಕಾಲಕ್ಕೆ ಆಟೋ ನಂ. ಕೆಎ:32-3277 ನೇದ್ದರ ಚಾಲಕ ಬಬ್ಬರ ಈತನು ತನ್ನ ಆಟೋ ಸಮೇತ ಓಡಿ ಹೋಗಿದ್ದು. ನಂತರ ಜಪ್ತ ಪಂಚನಾಮೆಯೊಂದಿಗೆ, ಎಲ್ಲಾ 04 ಜನ ಆರೋಪಿತರನ್ನುಮತ್ತು ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 11750-00 ರೂ ಹಾಗು, 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ :

ಸೇಡಂ ಠಾಣೆ : ಶ್ರೀ. ಓಂಕಾರಿ ತಂದೆ ಲಕ್ಷ್ಮಣ ತಳವಾರ ಜಾತಿ:ವಾಲ್ಮಿಕಿ (ಬೇಡರು), ಉ:ಪ್ರಭಾರಿ ಮುಖ್ಯ ಗುರುಗಳು, ಸಾ:ಹಿರಿಯ ಪ್ರಾಥಮಿಕ ಶಾಲೆ ಮುಷ್ಠಳ್ಳಿ ಗ್ರಾಮ, ತಾ:ಸೇಡಂ. ರವರು ದಿನಾಂಕ 07-09-2013 ರಂದು ಬೆಳಗ್ಗೆ 09-30 ಗಂಟೆ ಸುಮಾರಿಗೆ ಮುಷ್ಠಳ್ಳಿ ಗ್ರಾಮದ ಹೆಚ್.ಪಿ.ಎಸ್ ಶಾಲೆಯ ಶಿಕ್ಷಕರಾದ ಬಸವರಾಜ ಪುಜಾರಿ ಶಾಲಾ ಅವಧಿಯಲ್ಲಿ ಮುಖ್ಯ ಗುರುಗಳ ಕೋಣೆಯಲ್ಲಿ ಅವರು ಕುಳಿತಿರುವಾಗ ನಮ್ಮ ವಿಷಯವನ್ನು ಏಕೆ ಮಾಧ್ಯಮಗಳಲ್ಲಿ ಸುಳ್ಳು ಆರೋಪ ಮಾಡಿಕೊಟ್ಟಿದ್ದಿರಿ ಎಂದು ಪ್ರಶ್ನಿಸಿ ನನಗೆ ಲೇ ವಾಲ್ಮಿಕಿ ಬ್ಯಾಡ ಸೂಳೆ ಮಗನೇ ನಿನ್ನನ್ನು ಕೊಲೆ ಮಾಡಿಸಬೇಕಾಗಿತ್ತು ಮುಂದೆ ನೋಡು ಒಂದು ವಾರದಲ್ಲಿ ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಬೈದು ಕುರ್ಚಿಯಿಂದ ಎದ್ದು ಬಂದು ನನಗೆ ಹಲ್ಲೆ ಮಾಡುವಾಗ ನಲಿಕಲಿ ಕೋಣೆಯಲ್ಲಿದ್ದ ಸಹಶಿಕ್ಷಕರಾದ ಶರಣಪ್ಪ ಸಣಿ ಹಾಗೂ ನಮ್ಮ ಶಾಲೆಯ ಸಮೀತಿಯ ಸದಸ್ಯರಾದ ಹಣಮಂತರೆಡ್ಡಿ ಇವರುಗಳು ಬಂದು ಜಗಳ ಬಿಡಿಸಿದರೂ ಸಹಾ ಬಸವರಾಜ ಪುಜಾರಿ ಇತನು ಲೇ ವಾಲ್ಮಿಕಿ ಬ್ಯಾಡ ರಂಡಿ ಮಗನೇ ನೀನು ಊರು ಹೊರಗೆ ಇರಬೇಕು ನೀನು ಊರ ಹೊರಗೆ ಇರಬೇಕು ಶಾಲೆಯಲ್ಲಿ ಬಂದಿದ್ದಿಯ ಎಂದು ಜೋರಾಗಿ ಬೈದು ನಿನ್ನ ವಾಲ್ಮಿಕಿ ಜಾತೆಯನ್ನು ಬಳ್ಳಾರಿ ಜಿಲ್ಲೆಯಲ್ಲಿ ತೋರಿಸು ನಮ್ಮ ಗುಲಬರ್ಗಾ ಜಿಲ್ಲಯಲ್ಲಿ ಅಲ್ಲ ಎಂದು ಬೈದು ಈ ಶಾಲೆಯ ಮುಖ್ಯ ಗುರಗಳ ಸ್ಥಾನ ಇರುವದು ನನಗಾಗಿ ನಿನ್ನಂಥ ಕೀಳು ಜಾತಿಯವರಿಗಲ್ಲ ನೀನು ನನ್ನ ಜೊತೆ ಶಾಲೆಯಲ್ಲಿರುವದು ಅಸಹ್ಯವಾಗುತ್ತದೆ. ನಿನ್ನಂಥವರಿಗೆ ಹೇಗೆ ಸರಕಾರಿ ನೌಕರಿ ಕೊಟ್ಟತ್ತೊ ಗೊತ್ತಿಲ್ಲ. ಎಂದು ಮಾತಿಗೊಮ್ಮೆ ಜಾತಿ ನಿಂದನೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 September 2013

PÉÆ¯É ¥ÀæPÀgÀt :
§æºÀä¥ÀÆgÀ oÁuÉ : ²æÃ ±À²PÀĪÀiÁgÀ vÀAzÉ gÁeÉñÀ jqÁè£À ¸Á|| ªÉÄÃvÁÛgÀUÀ°è UÁfÃ¥ÀÆgÀ PÀ¼ÉzÀ ªÀµÀð r¸ÉA§gï wAUÀ¼À°è £ÀªÀÄä CtÚvÀªÀÄäQÃAiÀÄ ¥Àæ¢Ã¥À@¥Á¥Á vÀAzÉ gÀvÀ£À¹AUï jqÁè£À, EªÀjUÀÆ ºÁUÀÆ ¨ÁA¨É ¸ÀvÁå ªÀÄvÀÄÛ CªÀ£À ¸ÀAUÀrUÀgÀ £ÀqÀÄªÉ dUÀ¼ÀªÁV D ¸ÀªÀÄAiÀÄzÀ°è ¨ÁA¨É ¸ÀvÁå ªÀÄvÀÄÛ CªÀ£À ¸ÀAUÀrUÀgÀÆ PÀÆr ¥Àæ¢Ã¥À FvÀ¤UÉ ªÀÄgÀuÁAwÃPÀ ºÀ¯Éè ªÀiÁrzÀÄÝ F §UÉÎ ¥Àæ¢Ã¥À FvÀ£ÀÄ §æºÀä¥ÀÆgÀ ¥ÉưøÀ oÁuÉAiÀİè zÀÆgÀÄ zÁR°¹zÀÄÝ, C°èAzÀ CªÀgÀÄ ¥Àæ¢Ã¥À£À ªÉÄÃ¯É ªÉʪÀÄ£À¸ÀÄì ¨É¼É¹PÉÆAqÀÄ §AzÀÄ ¤£ÀUÉ MAzÀÄ ¢ªÀ¸À R¯Á¸À ªÀiÁqÀÄvÉÛÃªÉ CAvÁ C£ÀÄßvÁÛ §A¢zÀÄÝ EgÀÄvÀÛzÉ. »ÃVzÀÄÝ ¢£ÁAPÀ 06-09-2013 gÀAzÀÄ ¸ÁAiÀÄAPÁ® £Á£ÀÄ ºÁUÀÆ £ÀªÀÄä NtÂAiÀÄ gÁºÀÄ® vÀAzÉ gÁªÀÄÄ mÁPÀ, §¯Áå vÀAzÉ gÁPÉñÀ ªÀÄÆgÀÄ d£ÀgÀÄ PÀÆr UÁfÃ¥ÀÆgÀ §qÁªÀuÉAiÀÄ CA¨ÉÃqÀÌgÀ ªÀÄÆwðAiÀÄ ºÀwÛgÀ ªÀiÁvÁqÀÄvÁÛ ¤AwgÀĪÁUÀ ¥Àæ¢Ã¥À@¥Á¥Á jqÁè£À FvÀ£ÀÄ vÀ£Àß ªÉÆÃlgÀ ¸ÉÊPÀ¯ï ªÉÄÃ¯É PÀĽvÀÄPÉÆAqÀÄ ªÀiÁPÉðl¢AzÀ £ÀªÀÄä ºÀwÛgÀ §AzÀÄ £ÀªÉÆäA¢UÉ ªÀiÁvÁqÀÄvÁÛ ¤AwgÀĪÁUÀ EªÀ£À »AzÀÄUÀqÉ MlÄÖ 3 ªÉÆÃlgÀ ¸ÉÊPÀ¯ïUÀ¼À ªÉÄÃ¯É 9 d£ÀgÀÄ PÀÆrPÉÆAqÀÄ §AzÀÄ ¥Àæ¢Ã¥À EªÀ£ÉÆA¢UÉ dUÀ¼ÀPÉÌ ©¢zÀÄÝ, DUÀ £ÉÆÃqÀ®Ä «±Á® £ÀªÀgÀAUÀ, UËvÀªÀÄ ¥ÀÄlUÉ, ¨ÁA¨É ¸ÀwõÀ, ¨ÁA¨É ¸ÀAeÁå, ¯Á¯Áå, VÃgÁå, C¤Ã® ¥Á¤¥ÀÆgÀ EªÀgÉ®ègÀÆ EzÀÄÝ C®èzÉ E£ÀÆß E§âgÀÆ ªÀåQÛUÀ¼ÀÄ EzÀÄÝ, EªÀgÀ°è ¨ÁA¨É ¸ÀwõÀ EªÀ£ÀÄ ¥Àæ¢Ã¥À¤UÉ CªÁZÀå ±À§ÝUÀ½AzÀ ¨ÉÊAiÀÄÄvÁÛ, ¤Ã£ÀÄ PÀ¼ÉzÀ ªÀµÀð £ÀªÀÄä ªÉÄÃ¯É PÉøÀÄ ªÀiÁrzÀÄÝ, ¤£ÀUÉ EªÀvÀÄÛ R¯Á¸À ªÀiÁrAiÉÄ ©qÀÄvÉÛÃªÉ CAvÁ C£ÀÄßvÁÛ vÀ£Àß PÉÊAiÀİè EzÀÝ vÀ®ªÁgÀ¢AzÀ ¥Àæ¢Ã¥À£À JzÉAiÀÄ ªÉÄÃ¯É ºÉÆqÉzÀÄ ¨sÁj gÀPÀÛUÁAiÀÄ ¥Àr¹zÀ£ÀÄ. EzÉ jÃw G½zÀªÀgÀÄ PÀÆqÁ ¸ÀzÀj ¥Àæ¢Ã¥À£ÀUÉ ºÀjvÀªÁzÀ DAiÀÄÄzsÀUÀ½AzÀ ªÉÄÊvÀÄA§ ºÀÄqÉzÀÄ ¨sÁj gÀPÀÛUÁAiÀÄ¥Àr¹zÀÄÝ  DUÀ £Á£ÀÄ ªÀÄvÀÄÛ gÁºÀÄ® mÁPÀ ºÁUÀÆ §¯Áå ªÀÄÆgÀÄ d£ÀgÀÄ PÀÆr dUÀ¼À ©r¸ÀzÀgÀÆ PÀÆqÀ CªÀgÀÄ E£ÀÆß ºÉÆqÉAiÀÄÄwÛzÀÝgÀÄ. £ÀAvÀgÀ ¥Àæ¢Ã¥À FvÀ£ÀÄ ¨ÉºÉÆÃ±À DV PɼÀUÉ ©zÁÝUÀ ¸ÀzÀjAiÀĪÀgÀÄ C°èAzÀ ºÉÆÃzÀgÀÄ. £ÀAvÀgÀ £ÁªÀÅ ªÀÄÆgÀÄ d£ÀgÀÄ PÀÆr ¥Àæ¢Ã¥À¤UÉ G¥ÀZÁgÀ PÀÄjvÀÄ f¯Áè ¸ÀgÀPÁj D¸ÀàvÉæUÉ MAzÀÄ DmÉÆÃzÀ°è PÀÄr¹PÉÆAqÀÄ §AzÀÄ ¸ÉÃjPÉ ªÀiÁrzÀÄÝ, ¥Àæ¢Ã¥À FvÀ£ÀÄ G¥ÀZÁgÀ ¥sÀ®PÁjAiÀiÁUÀzÉ ¸ÁAiÀÄAPÁ® 5:25 UÀAmÉAiÀÄ ¸ÀĪÀiÁjUÉ ªÀÄgÀt ºÉÆA¢gÀÄvÁÛ£É. PÁgÀt ¥Àæ¢Ã¥À FvÀ¤UÉ PÉÆ¯É ªÀiÁrzÀ d£ÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ §æºÀä¥ÀÆgÀ oÁuÉAiÀÄ°è ¥ÀæPÀgÀt zÁR¯ÁVzÉ.
¸ÁªÀðd¤PÀ D¹Û ºÁ¤UÀĽ¹zÀ ¥ÀæPÀgÀtUÀ¼ÀÄ :
§æºÀä¥ÀÆgÀ oÁuÉ : ²æÃ. gÁdPÀĪÀiÁgÀ vÀAzÉ ²ªÀ±ÀgÀt¥Àà PÀĸÀA¨É G|| ªÉÄÃrPÀ¯ï CAUÀr ªÁå¥ÁgÀ ¸Á|| ªÀÄ£É £ÀA:4-32 ²ªÀ ¤®AiÀÄ ¥Àæ±ÁAvÀ £ÀUÀgÀ gÁeÁ¥ÀÆgÀ gÉÆÃqÀ PÁAiÀÄPÀ D¸ÀàvÉæ JzÀgÀÄUÀqÉ UÀÄ®§UÁð EªÀgÀÄ ¢£ÁAPÀ 06-09-2013 gÀAzÀÄ ¸ÁAiÀÄAPÁ® 1830 jAzÀ 1900 UÀAmÉAiÀÄ ªÀÄzÀåzÀ CªÀ¢üAiÀÄ°è «Äî£À ZËPÀ£À°ègÀĪÀ vÀªÀÄä ¸Á¬Ä£ÁxÀ ªÉÄÃrPÀ¯ï ªÀÄvÀÄÛ d£ÀgÀ¯ï ¸ÉÆÖÃgÀ CAUÀrAiÀÄ°è ªÁå¥ÁgÀ ªÀiÁqÀÄvÁÛ PÀĽvÁUÀ ªÉÄÃvÁgÀ UÀ°èAiÀÄ ¸ÀĪÀiÁgÀÄ 10-15 d£ÀgÀÄ PÉÊAiÀÄ°è §rUÉ ªÀÄvÀÄÛ PÀ®ÄèUÀ¼À£ÀÄß »rzÀÄ ªÉÆÃlgÀ ¸ÉÊPÀ®UÀ¼À ªÉÄÃ¯É §AzÀªÀgÉ £ÀªÀÄä §qÁªÀuÉAiÀİè PÉÆ¯ÉAiÀiÁVzÀÄÝ, ¤ªÀÄä CAUÀr §AzÀ ªÀiÁrj ªÀÄPÀÌ¼É C£ÀÄßvÁÛ £ÀªÀÄä CAUÀrUÉ §AzÀÄ PÉÊAiÀİèzÀÝ §rUÉ ªÀÄvÀÄÛ PÀ®ÄèUÀ½AzÀ ªÉÄÃrPÀ¯ï CAUÀrAiÀİèzÀÝ ±ÉÆÃPÉøï, gÁåQ£À UÁè¸ÀUÀ¼ÀÄ, ¦üæÃd, OµÀzsÀ ¨Ál°UÀ¼À£ÀÄß MqÉzÀÄ ¸ÀĪÀiÁgÀÄ 40,000/- ¢AzÀ 50,000/- gÀÆ ªÀiÁ®Ä ®Ä¸ÀPÁ£À ªÀiÁr ºÉÆgÀlÄ ºÉÆVgÀÄvÁÛgÉ, ªÀÄvÀÄÛ CªÀgÀ ºÉ¸ÀgÀÄ ªÀUÉÊgÉ UÉÆÃwÛgÀĪÀ¢¯Áè. CªÀjUÉ £ÉÆÃrzÀgÉ, UÀÄgÀÄw¸ÀÄvÉÛÃ£É CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ §æºÀä¥ÀÆgÀ oÁuÉAiÀÄ°è ¥ÀæPÀgÀt zÁR¯ÁVzÉ.

§æºÀä¥ÀÆgÀ oÁuÉ : ²æÃ. ZÀAzÀæPÁAvÀ vÀAzÉ £ÁUÀ£ÁxÀgÁªÀ fÃwæ, G|| zÉë ¨ÉÃQæ ªÁå¥ÁgÀ ¸Á|| ªÀÄ£É £ÀA:4-601/43 f 4£Éà CqÀØ gÀ¸ÉÛ §¸ÀªÉñÀégÀ PÁ¯ÉÆÃ¤ UÀÄ®§UÁð EªÀgÀÄ ¢£ÁAPÀ 06-09-2013 gÀAzÀÄ ¸ÁAiÀÄAPÁ® 1830 UÀAmÉAiÀÄ  ¸ÀĪÀiÁjUÉ «Äî£À ZËPÀ£À°ègÀĪÀ zÉë ¨ÉÃQæ CAUÀrAiÀÄ°è ªÁå¥ÁgÀ ªÀiÁqÀÄvÁÛ PÀĽvÁUÀ ªÉÄÃvÁgÀ UÀ°èAiÀÄ ¸ÀĪÀiÁgÀÄ 8-10 d£ÀgÀÄ PÉÊAiÀÄ°è §rUÉ ªÀÄvÀÄÛ PÀ®ÄèUÀ¼À£ÀÄß »rzÀÄ §AzÀªÀgÉ C¯Éè gÀ¸ÉÛ ªÉÄÃ¯É ©zÀÝ PÀ®ÄèUÀ¼À£ÀÄß vÀUÉzÀÄPÉÆAqÀÄ £ÀªÀÄä ¨ÉÃQæ ±ÉÆÃ-PÉøÀ, UÁè¸À ¥sÉæÃªÀÄ, ¯Áå¸À næÃ UÁè¸À, C||Q|| 50,000/- gÀÆ ªÀiÁ®Ä ®Ä¸ÀPÁ£À ªÀiÁr ºÉÆgÀlÄ ºÉÆVgÀÄvÁÛgÉ, CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ §æºÀä¥ÀÆgÀ oÁuÉAiÀÄ°è ¥ÀæPÀgÀt zÁR¯ÁVzÉ.
§æºÀä¥ÀÆgÀ oÁuÉ : ²æÃ,gÀ«AzÀæ vÀAzÉ CtÚ¥Áà ºÉÆ£Àß½ G||J¯ÉÃnæPÀ¯ï  CAUÀr ªÁå¥ÁgÀ ¸Á|| «Ä®£À ZËPÀ UÀÄ®§UÁð EªÀgÀÄ ¢£ÁAPÀ 06-09-2013 gÀAzÀÄ ¸ÁAiÀÄAPÁ® 1830 UÀAmÉAiÀÄ  ¸ÀĪÀiÁjUÉ «Äî£À ZËPÀ£À°ègÀĪÀ gÀ« J¯ÉÃnæPÀ¯ï CAUÀrAiÀÄ°è ªÁå¥ÁgÀ ªÀiÁqÀÄvÁÛ PÀĽvÁUÀ ªÉÄÃvÁgÀ UÀ°èAiÀÄ ¸ÀĪÀiÁgÀÄ 7-8 d£ÀgÀÄ PÉÊAiÀÄ°è §rUÉ ªÀÄvÀÄÛ PÀ®ÄèUÀ¼À£ÀÄß »rzÀÄ §AzÀªÀgÉ K ¨sÉÆÃ¸Àr ªÀÄPÀÌ¼É £ÀªÀÄä PÁ¯ÉÆÃ¤AiÀÄ°è ªÀÄqÀðgÀ DVzÉ CAvÁ C£ÀÄßvÁÛ C¯Éè gÀ¸ÉÛ ªÉÄÃ¯É ©zÀÝ PÀ®ÄèUÀ¼À£ÀÄß vÀUÉzÀÄPÉÆAqÀÄ £ÀªÀÄä CAUÀrAiÀÄ ¨ÁV®Ä UÁè¸À MqÉzÀÄ C|| 40,000/- gÀÆ ªÀiÁ®Ä ®Ä¸ÀPÁ£À ªÀiÁrzÀÄÝ C®èzÉ £À£Àß CAUÀrAiÀÄAvÉ ZÀ£Àß§¸ÀªÉñÀégÀ §ÄPÀ̸ÁÖ® zÉë ¨ÉÃQæ E£ÀÄß C£ÉÃPÀ CAUÀrUÀ½UÉ PÀÆqÁ PÀ®ÄèUÀ½AzÀ ºÉÆqÉzÀÄ ®ÄPÁ¸À ªÀiÁr ºÉÆgÀlÄ ºÉÆVgÀÄvÁÛgÉ, CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ §æºÀä¥ÀÆgÀ oÁuÉAiÀÄ°è ¥ÀæPÀgÀt zÁR¯ÁVzÉ.
ªÀiÁgÀuÁAwPÀ ºÀ¯Éè ¥ÀæPÀgÀt :

±ÁºÁ¨ÁzÀ £ÀUÀgÀ oÁuÉ : ²æÃ CPÀÛgÀ«ÄAiÀiÁ vÀAzÉ C©ÃzÀ ºÀĸÉãÀ ¸Á: ®QëöäÃUÀAd ±ÁºÁ¨ÁzÀ gÀªÀgÀÄ ¢£ÁAPÀ 06-09-2013 gÀAzÀÄ ªÀÄzsÁåºÀß ªÀĺÉñÀéj ªÉÊ£À±Á¦£À°è 90 Nn ªÀÄzsÀå PÀÄrzÀÄ ºÉÆgÀUÀqÉ §gÀÄwÛgÀĪÁUÀ £ÀªÀÄÆäj£À C¤Ã® VgÀt EvÀ£ÀÄ £À£ÀUÉ 90 Nn ªÀÄzsÀå PÀÄr¸ÀÄ CAvÁ PÉýzÁUÀ £À£Àß ºÀwÛgÀ ºÀt E¯Áè CAvÁ CA¢zÀÝPÉÌ ¤£ÀUÉ PÀÄrAiÀİPÉÌ ºÀt EzÉ £À£ÀUÉ ºÀÄr¸À®Ä  ºÀt E¯Áè CAvÁ C£ÀÄßwÛAiÀiÁ CAvÁ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ ºÉÆqÉzÀÄ ¤£ÀUÉ fêÀ ¸À»vÀ ©qÀĪÀÅ¢¯Áè CAvÁ fêÀzÀ ¨sÀAiÀÄ ºÁPÀÄvÁÛ PÉÆ¯É ªÀiÁqÀĪÀ GzÉÝñÀ¢AzÀ C°èAiÉÄ ©¢ÝzÀÝ ¸ÉÊdÄ PÀ®è£ÀÄß JwÛPÉÆAqÀÄ £À£Àß vÀ¯ÉAiÀÄ ªÉÄÃ¯É ºÁPÀ®Ä §AzÁUÀ £Á£ÀÄ vÀ¦à¹PÉÆ¼Àî¨ÉÃPÉ£ÀÄߪÀµÀÖgÀ°è PÀ°è£À ªÀÄÆ¯É £À£Àß vÀ¯ÉAiÀÄ JqÀ¨sÁUÀPÉÌ Q«AiÀÄ ªÉÄÃ¯É vÀUÀİ ¨sÁj gÀPÀÛUÁAiÀĪÁVgÀÄvÀÛzÉ CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ ±ÁºÁ¨ÁzÀ £ÀUÀgÀ oÁuÉAiÀÄ°è ¥ÀæPÀgÀt zÁR¯ÁVzÉ.