ಜೂಜಾಡುತ್ತಿದ್ದವರ ಬಂಧನ :-
ಕಮಲಾಪುರ ಠಾಣೆ : ಜೀವಣಗಿ ಗ್ರಾಮದ ಹನುಮಾನ ದೇವರ ಗುಡಿಯ ಎದುರುಗಡೆ ಇರುವ ಸಾರ್ವಜನಕ ಕಟ್ಟೆಯ ಮೇಲೆ ಜೂಜಾಟ ಆಡುತ್ತಿದ್ದ ಗುಂಡಪ್ಪಾ ತಂದೆ ಬಸವಣ್ಣಪ್ಪಾ ಸಾಲಹಳ್ಳಿ ಸಾಃ ಜೀವಣಗಿ, ರಾಜಣ್ಣಾ ತಂದೆ ಗುಂಡಪ್ಪಾ ಬಿರೆದಾರ ಸಾಃ ಬೇಲೂರ(ಕೆ), ಇಮಾಮೋದ್ದಿನ್ ತಂದೆ ಇಮಾಮಸಾಬ ದಂಡೋತಿ ಸಾಃಕಲಗುರ್ತಿ, ರಾಜಣ್ಣಾ ತಂದೆ ಭೀಮರಾವ ಚಳಕಾಪೂರ ಸಾಃ ಭೂಂಯಾರ, ಚಂದ್ರಕಾಂತ ತಂದೆ ಅವ್ವಣ್ಣಾ ಸಮಗಾರ ಸಾಃ ಜೀವಣಗಿ ತಾಃಜಿಃ ಗುಲಬರ್ಗಾ ರವರನ್ನು ಶ್ರೀ ಶಾಂತಿನಾಥ ಬಿ.ಪಿ ಪಿಎಸ್ಐ ಕಮಲಾಪೂರ ಠಾಣೆ ಮತ್ತು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ವಶಕ್ಕೆ ತೆಗೆದುಕೊಂಡಿದ್ದು ಬಂಧಿತರಿಂದ ಒಟ್ಟು 2050-00 ರೂ. ಗಳು ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಈ ಕುರಿತು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POLICE BHAVAN KALABURAGI
28 September 2011
GULBARGA DIST REPORTED CRIMES
Subscribe to:
Post Comments (Atom)
No comments:
Post a Comment