POLICE BHAVAN KALABURAGI

POLICE BHAVAN KALABURAGI

19 August 2015

Kalaburagi District Reported Crimes

ªÀiÁqÀ§Æ¼À ¥Éưøï oÁuÉ : ದಿನಾಂಕಃ18.08.2015 ರಂದು 4.00 ಪಿ,ಎಂ,ಕ್ಕೆ  ಫಿರ್ಯಾಧಿದಾರಳು ಖುದ್ದಾಗಿ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ನೀಡಿದರ ಸಾರಾಂಶ ಏನಂದರೆ, ಈಗ  ಕೇಲವು ದಿವಸಗಳ ಹಿಂದೆ ಫಿರ್ಯಾದಿದಾರಳ ಓಣಿಯಲ್ಲಿ  ವಾಸವಾಗಿರುವ ರೇವಣಸಿದ್ದ@,ಆನಂದ  ತಂದೆ ಸೂರ್ಯಕಾಂತ ಗೂಲ್ಲರು  ಇವನು  ಫಿರ್ಯಾದಿಯ  ಮನೆಯ ಮುಂದೆ ಬಂದು  ಫಿರ್ಯಾಧಿಯ ಮಗಳಿಗೆ ಚುಡಾಯಿಸುತ್ತಿದ್ದು,ಅದಕ್ಕೆ  ಫಿರ್ಯಾದಿದಾರಳು ಸದರಿ ರೇವಣಸಿದ್ದ@,ಆನಂದ  ಇತನಿಗೆ  ಈ- ತರಃಹ  ಹೇಣ್ಣು ಮಕ್ಕಳಿಗೆ ಚುಡಾಯಿಸುವುದು ಸರಿ ಅಲ್ಲ  ಅಂತಾ ಬುದ್ದಿ ಮಾತು  ಹೇಳಿ ಕಳುಹಿಸಿದ್ದುನಂತರ  ಫಿರ್ಯಾದಿದಾರಳು ಹಾಗು ಆಕೆಯ ಮಗಳು ದಿನಾಂಕಃ 16.8.2015 ರಂದು ಸಾಯಂಕಾಲ 6.30 ಪಿಎಂದ ಸುಮಾರಿಗೆ ಮನೆಯಲ್ಲಿದ್ದಾಗ, ರೇವಣಸಿದ್ದ@ಆನಂದ ಇತನು ನಮ್ಮ ಮನೆಯ ಮುಂದೆ ಬಂದು ಸಿಟಿ ಹೂಡೆಯುವುದು,ಕೈಸನ್ನೆ ಮಾಡುವುದು ಮಾಡುತ್ತಿರುವಾಗ ನಾನು ಸದರಿಯವನಿಗೆ ನಿನಗೆ ಅಕ್ಕ ತಂಗಿಯವರು ಇರುವುದಿಲ್ಲೆನು? ಅಂತಾ ಬೈದು ಕಳುಹಿಸಿ ಮನೆಯಲ್ಲಿ ಕುಳಿತಿರುವಾಗ ಸಮಯ 6.30 ಪಿ,ಎಂ ಸುಮಾರಿಗೆ 1)ರೇವಣಸಿದ್ದ @ಆನಂದ ತಂದೆ ಸೂರ್ಯಕಾಂತ ಗೂಲ್ಲರ 2)ಭಾರತಿಬಾಯಿ ಗೂಲ್ಲರ 3)ಇಂದುಬಾಯಿ ಗಂಡ ಸೂರ್ಯಕಾಂತ ಗೂಲ್ಲರ 4) ಸೂರ್ಯಕಾಂತ ಗೂಲ್ಲರ ಎಲ್ಲರು ಕೂಡಿ  ಫಿರ್ಯಾಧಿಯ ಮನೆಯ ಎದುರಿನ ರಸ್ತೆಯ ಮೇಲೆ ಬಂದು ನಿಂತು ಏ ರಂಡಿ,ಸುವಿ ನಿನ್ನ ಮಗಳಿಗೆ ನಮ್ಮ ಮಗಾ ಆನಂದ ಇತನು ಚುಡಾಯಿಸಿದ್ದಾನೆ ಅಂತಾ ಬೈದು ಕಳುಹಿಸಿರುವಿ ಹೊಲೆಯ ಸೂಳೆ ಮಗಳೆ ಹೂರಗೇ ಬಾ ಅಂತಾ  ಚಿರಾಡುತ್ತಿರುವಾಗ ಫಿರ್ಯಾಧಿದಾರಳು ಮನೆಯಿಂದ  ಅವರ ಹತ್ತಿರ ರಸ್ತೆ ಮೇಲೆ ಹೋಗಿ ಈ ತರಃಹ  ಜಾತಿ ಎತ್ತಿ ಬೈಯ್ಯುವುದು ಸರಿ ಅಲ್ಲ ನಿಮ್ಮ ಮಗನಿಗೆ ಒಳ್ಳೆಯ ಬುದ್ದಿ ಹೇಳಿ ಅಂತಾ ಅಂದಾಗ ರೇವಣಸಿದ್ದ@ ಆನಂದ ಹಾಗೂ ಆತನ ತಂದೆ ಸೂರ್ಯಕಾಂತ ಇಬ್ಬರು ಕೂಡಿ ರಂಡಿ, ನಮಗೆ ಎದುರು ವಾದಿಸುತ್ತಿ ಅಂತಾ ಬೈದು ಸೂರ್ಯಕಾಂತ ಇತನು ನನ್ನ ಕೂದಲು ಹಿಡಿದು ಎಳೆದು ಕೆಳಗೆ ಹಾಕಿದನು, ಆಗಾ ರೇವಣಸಿದ್ದ @ ಆನಂದ ಇತನು ಕೈಯಿಂದ ನನ್ನ ಕಪಾಳದ ಮೇಲೆ ಬೆನ್ನ ಮೇಲೆ ಹೊಡೆದು, ಕಾಲಿನಿಂದ ಹೊಟ್ಟೆಗೆ ಒದೆಯಹತ್ತಿದನು,ಆಗಾ ಭಾರತಿಬಾಯಿ ಮತ್ತು ಇಂದುಬಾಯಿ ಇಬ್ಬರು ಸಹಃ ಬಿಡಬ್ಯಾಡರಿ ಈ ಸೂಳಿಗೆ  ಅಂತಾ ಬೈದು ಅವರೂ ಸಹಃ ಕೈಯಿಂದ ಹೂಡೆಹತ್ತಿದ್ದರು, ಆಗಾ ನಾನು ಚಿರಾಡಲು ನಮ್ಮ ಓಣಿಯ 1) ಶಾಂತಾಬಾಯಿ ಗಂಡ ಬಾಲರಾಜ ಕೊಡಗುಂಟಿ 2) ರೇಣುಕಾ ಗಂಡ ಶರಣಪ್ಪಾ ಗಂಜಗೇರಿ 3) ಶಂಕರ ತಂದೆ ಧರ್ಮಣ್ಣಾ 4) ನನ್ನ ಮಗಳಾದ ಮಾಯಾ ಇವರೆಲ್ಲರು ನನಗೆ ಹೂಡೆಯುವದನ್ನು ಬಿಡಿಸಿದರು, ನಂತರ ನಾನು ಆ ದಿವಸ ಮನೆಯಲ್ಲಿಯೇ ಉಳಿದು ನಂತರ ದಿನಾಂಕಃ 17.08.2015 ರಂದು ಸದರಿಯವರು ನನಗೆ ಹೂಡೆದ ಪ್ರಯುಕ್ತ ನೋವು ಜಾಸ್ತಿಯಾಗಿದ್ದಕ್ಕೆ  ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ  ಕಲಬುರಗಿಗೆ ಹೋಗಿ  ಸೇರಿಕೆಯಾಗಿದ್ದು ಉಪಚಾರ ಪಡೆದುಕೂಂಡು ಇಂದು ಬಿಡುಗಡೆ ಹೊಂದಿ ನಮ್ಮ ಅಣ್ಣ ತಮ್ಮಂದಿರೆಗೆ ವಿಷಯ ತಿಳಿಸಿ ಇಂದು ತಡಮಾಡಿ ಠಾಣೆಗೆ ಬಂದು ಫಿರ್ಯಾಧಿ ನಿಡಿದ್ದು ಇರುತ್ತದೆ,  ಕಾರಣ ಮೇಲೆ ನಮೂದಿಸಿದ  ಆಪಾದಿತರು  ನನ್ನ ಮಗಳಿಗೆ ಚುಡಾಯಿಸಿದ್ದಕ್ಕೆ ಬುದ್ದಿ ಮಾತು ಹೇಳಿ ಕಳುಹಿಸಿದರೆ  ಅದೇ ವೈಮನಸ್ಸಿನಿಂದ ನಮ್ಮ ಮನೆಯ ಮುಂದೆ ಬಂದು ನನಗೆ ಆವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೈಯಿಂದ ಕಾಲಿನಿಂದ ಹೂಡೆ ಬಡೆ ಮಾಡಿ ಕೂದಲು ಎಳೆದು ಹಿಡಿದು  ಮಾನಭಂಗ ಮಾಡಲು ಪ್ರಯತ್ನಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ  ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ 102/2015 ಕಲಂ 509,504,323.354 ಐಪಿಸಿ ಸಂಗಡ 34 ಐಪಿಸಿ ಹಾಗೂ 3(1) (10) ಎಸ್ಸಿ,/ಎಸ್,ಟಿ ಪಿಎ ಎಕ್ಟ 1989 ನೆದ್ದರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
«±Àé«zÁå®AiÀÄ ¥ÉưøÀ oÁuÉ : ¢£ÁAPÀ: 16/08/2015 gÀAzÀÄ ¦üAiÀiÁ𢠸ÀÆAiÀÄðPÁAvÀ vÀAzÉ §¸ÀªÀgÁd ¥ÉưøÀ ¥Ánî, ªÀAiÀÄ: 36, G: MPÀÌ®ÄvÀ£À, ¸Á: ¥Á¼Á UÁæªÀÄ PÉÆlÖ zÀÆgÀÄ ¸ÁgÁA±ÀªÉ£ÉAzÀgÉ ¥Á¼Á UÁæªÀÄzÀ ¸ÀªÉð £ÀA: 132 gÀ°è 5 JPÀgÉ 15 UÀÄAmÉ d«ÄãÀÄ EzÀÄÝ, F d«Ää£À°è PÀ¼ÉzÀ 2 ªÀµÀð¢AzÀ UÀAzsÀzÀ ªÀÄgÀ ¨É¼É¹zÀÄÝ EgÀÄvÀÛzÉ. DzÀgÉ ¢£ÁAPÀ: 15/08/2015 gÀAzÀÄ gÁwæ ªÉüÉAiÀÄ°è AiÀiÁgÉÆà PÀ¼ÀîgÀÄ £ÀªÀÄä ºÉÆ®zÀ°è EgÀĪÀ MAzÀÄ UÀAzsÀzÀ ªÀÄgÀ PÀqÉzÀÄ CzÀgÀ §rØ (ªÀÄgÀzÀ §rØ) AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ C:Q: 2,000/- EzÀÄÝ, EAzÀÄ ¢£ÁAPÀ: 16/08/2015 gÀAzÀÄ ¨É½UÉÎ 10:00 UÀAmÉUÉ £Á£ÀÄ ªÀÄvÀÄÛ ¨ÁdÄ ºÉÆ®zÀªÀgÁzÀ ²æÃ.£Á£ÁUËqÀ vÀAzÉ §¸ÀªÀgÁd ¥ÉưøÀ ¥Ánî ¸Á: ¥Á¼Á E§âgÀÄ ºÉÆ®PÉÌ ºÉÆÃV ºÉÆ®zÀ §AzÀgÉAiÀÄ°è £ÉÆÃqÀ®Ä UÀAzsÀzÀ ªÀÄgÀUÀ¼ÀÄ ZɯÁ覰èAiÀiÁV ©¢ÝzÀÄÝ, §qÉØ ªÀiÁvÀæ PÀ¼ÀîvÀ£À ªÀiÁrPÉÆArgÀÄvÁÛgÉ. PÀ¼ÀîgÀ£ÀÄß ¥ÀvÉÛ ªÀiÁr PÀ¼ÀîgÀ «gÀÄzÀÝ PÁ£ÀÆ£ÀÄ jÃw PÀæªÀÄ dgÀÄV¸À®Ä «£ÀAw CAvÁ PÉÆlÖ zÀÆj£À ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA: 251/2015 PÀ®A: 379 L.¦.¹ ¥ÀæPÁgÀ ¥ÀæPÀgÀt zÁR°¹PÉÆArzÀÄÝ EgÀÄvÀÛzÉ. EAzÀÄ ¢£ÁAPÀ: 18/08/2015 gÀAzÀÄ ¥ÉmÉÆæðAUÀ PÀvÀðªÀåzÀ°è EgÀĪÁUÀ PÁ¼À£ÀÆgÀ ¸À«ÄÃ¥À CAzÀgÉ ®Qëöä £ÁgÁAiÀÄt UÀÄrAiÀÄ ºÀwÛgÀ gÀ¸ÉÛAiÀÄ ªÉÄÃ¯É ¸ÉÃqÀA gÀ¸ÉÛ PÀqɬÄAzÀ JgÀqÀÄ ¢éZÀPÀæ ªÁºÀ£ÀzÀ ªÉÄÃ¯É 3 d£ÀgÀÄ §gÀÄwÛzÁÝUÀ £ÀªÀÄä ¥ÉưøÀ fÃ¥À£ÀÄß £ÉÆÃr M«ÄäAzÉƪÀÄä¯É vÀªÀÄä ªÉÆÃlgÀ ¸ÉÊPÀ®UÀ¼À£ÀÄß »AzÀPÉÌ wgÀÄ«PÉÆAqÀÄ CwêÉÃUÀªÁV Nr¸À®Ä ¥ÁægÀA©ü¹zÀgÀÄ. DUÀ £ÁªÀÅ C£ÀĪÀiÁ£ÀUÉÆAqÀÄ CªÀgÀ£ÀÄß fÃ¥À ¸ÀºÁAiÀÄ¢AzÀ ¨É£ÀßwÛ »rzÀÄ ºÉ¸ÀgÀÄ «¼Á¸À «ZÁj¸À¯ÁV ¸ÀªÀÄ¥ÀPÀðªÁzÀ GvÀÛgÀ ¤ÃqÀzÉ EgÀĪÀzÀjAzÀ ¸ÀzÀjAiÀĪÀgÀÄ AiÀiÁªÀÅzÁzÀgÀÆ ¸ÀéwÛ£À C¥ÀgÁzsÀ ªÀiÁrgÀ§ºÀÄzÀÄ CAvÁ oÁuÉUÉ PÀgÉvÀAzÀÄ ºÉaÑ£À «ZÁgÀuÉ ªÀiÁqÀ¯ÁV vÀªÀÄä ºÉ¸ÀgÀÄ 1) gÀªÉÄñÀ vÀAzÉ £ÀgÀ¸À¥Àà eÁzsÀªÀ, ªÀAiÀÄ: 35, G: ¨ÁåAqÀ ¨ÁeÁ ¨sÁj¸ÀĪÀ PÉ®¸À, eÁw: PÉÆgÀªÉÃgÀ, ¸Á: «±Àé£ÀUÀgÀ UÀ°è ºÀÄ®¸ÀÆgÀ gÉÆqÀ §¸ÀªÀPÀ¯Áåt, 2) ¸ÀAvÉƵÀ vÀAzÉ ªÀiÁzÀÄ eÁzsÀªÀ, ªÀAiÀÄ: 30, G: ªÀiÁ«£À ºÀtÄÚ ªÀÄvÀÄÛ ºÀÄt¹ ºÀtÄÚ ªÁå¥ÁgÀ, ¸Á: «±Àé£ÀUÀgÀ UÀ°è ºÀÄ®¸ÀÆgÀ gÉÆqÀ §¸ÀªÀPÀ¯Áåt, 3) ¸ÀAvÉƵÀ vÀAzÉ ¨Á§Ä eÁzsÀªÀ, ªÀAiÀÄ: 25, G: ªÀiÁ«£À ºÀtÄÚ ªÀÄvÀÄÛ ºÀÄt¹ ºÀtÄÚ ªÁå¥ÁgÀ, ¸Á: «±Àé£ÀUÀgÀ UÀ°è ºÀÄ®¸ÀÆgÀ gÉÆqÀ §¸ÀªÀPÀ¯Áåt CAvÁ ºÉýzÀÄÝ, ¢£ÁAPÀ: 15/08/2015 gÀAzÀÄ gÁwæ ªÉüÉAiÀÄ°è ¥Á¼Á UÁæªÀÄzÀ MAzÀÄ ºÉÆ®zÀ°è ¨É¼ÉzÀ ²æÃUÀAzsÀ ªÀÄgÀªÀ£ÀÄß ¯Á¨sÀUÉÆøÀÌgÀ PÀqÉzÀÄ £ÀAvÀgÀ J°èAiÀiÁzÀgÀÆ ªÀiÁgÀ¨ÉÃPÀÄ CAvÁ ¸Áé«Ä £ÁgÁAiÀÄt ¸ÀÆÌ® ºÀwÛgÀ MAzÀÄ UÀÄqÀØzÀ ªÀÄgÉAiÀÄ°è EgÀĪÀ VqÀUÀAmÉAiÀÄ°è ªÀÄÄaÑ EnÖzÀÄÝ, vÁªÀÅ £ÀªÀÄä eÉÆvÉAiÀÄ°è §AzÀgÉ vÉÆÃj¹ ºÁdgÀ ¥Àr¸ÀÄvÉÛÃ£É PÉÆlÖ ºÉýÃPÉ ªÉÄðAzÀ ¸ÀzÀjAiÀĪÀjAzÀ MAzÀÄ ²æÃUÀAzsÀzÀ ªÀÄgÀ C:Q: 2,000/- £ÉÃzÀÝ£ÀÄß d¥ÀÛ ¥Àr¹PÉÆArzÀÄÝ C®èzÉ PÀÈvÀåPÉÌ G¥ÀAiÉÆÃV¹zÀ JgÀqÀÄ ¢éZÀPÀæ ªÁºÀ£À C:Q: 50,000/- ºÁUÀÆ MAzÀÄ ªÉƨÉÊ¯ï ¸Émï C:Q 1500/- £ÉÃzÀݪÀÅUÀ¼À£ÀÄß d¥ÀÛ ¥Àr¹PÉÆAqÀÄ D¥Á¢vÀgÀ£ÀÄß eÉ.¹ PÀÄjvÀÄ PÀ¼ÀÄ»¹PÉÆnÖzÀÄÝ EgÀÄvÀÛzÉ

avÁÛ¥ÀÆgÀÀ ¥Éưøï oÁuÉ : ದಿನಾಂಕ 18.08.2015 ರಂದು  03.00 ಪಿ ಎಮ್ ಕ್ಕೆ ಫಿರ್ಯಾದಿ ಶ್ರೀ ಶಿವಾನಂದ ತಂದೆ  ಮಲ್ಕಪ್ಪ ಹಂಜಗಿ ವ|| 26 ಜಾ|| ಕುರುಬರ || ನಾಗರೀಕ ಪೊಲೀಸ್ ಪೇದೆ ಸಾ|| ಪೊಲೀಸ್ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಬರೆಸಿದ್ದೆನೆಂದರೆ .ನಾನು ಈ ಮೇಲ್ಕಾಣಿಸಿದ ವಿಳಾಸದವನಾಗಿದ್ದು ದಿನಾಂಕ 03.02.2014 ರಿಂದ ಕಲಬುರಗಿ ಪಟ್ಟಣದ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ನಾಗರೀಕ ಪೊಲೀಸ್ ಪೇದೆ ಅಂತಾ ಕರ್ತವ್ಯ ನಿರ್ವಯಿಸುತ್ತಿದ್ದು,ಹೀಗಿದ್ದು ಇಂದು ದಿನಾಂಕ 18.08.2015 ರಂದು 11.00 ಎ ಎಮ್ ಕ್ಕೆ ನಾನು ನಮ್ಮ ಠಾಣೆಯಲ್ಲಿದ್ದಾಗ ನಮ್ಮ ಠಾಣೆಯ ಆರಕ್ಷಕ ನೀರೀಕ್ಷಕರಾದ ಶ್ರೀ ರಾಜಶೇಖರ ಹಳಗೋದಿ ರವರು ನನಗೆ ಮತ್ತು ನಮ್ಮ ಠಾಣೆಯ ಸಿಬ್ಬಂಧಿ ಜನರಾದ ಹೆಚ್ ಸಿ 04.ನಜಮೋದ್ದೀನ, ಹೆಚ್ ಸಿ 229 ವಿಶ್ವನಾಥ, ಸಿಪಿಸಿ 907 ಪ್ರವೀಣ ಹಾಗೂ ಸಿಪಿಸಿ 1096 ಮ್ರತುಂಜಯ ರವರಿಗೆ ಕರೆದು ತಿಳಿಸಿದೆನೆಂದರೆ ನಮ್ಮ ಠಾಣೆಯ ಗುನ್ನೆ ನಂ 125/2015 ರ ಕಲಂ 143.147.148.324.302.201 ಸಂ 149 ಐ ಪಿ ಸಿ ಪ್ರಕರಣದ ಮುಖ್ಯ ಆರೋಪಿಯಾದ ರವಿ ತಂದೆ ತುಕಾರಾಂ ಅಟ್ಟೂರಕರ ವ|| 28 ಜಾ|| ಹರಿಜನ || ಬೇಕಾರ ಸಾ||
ಪಂಚಸೀಲನಗರ ಕಲಬುರಗಿ ಇತನು ಚಿತ್ತಾಪೂರ ಪಟ್ಟಣದ ಹತ್ತೀರ ಇರುವ ನಾಗಾವಿ ಟೆಂಪಲಕ್ಕ ಹೋಗಿದ್ದಾನೆ, ಅಂತ ಖಚಿತ ಬಾತ್ಮೀ ಬಂದಿದೆ ಅವನು ಭಯಂಕರ ದುಷ್ಟ ಆರೋಪಿಯಾಗಿದ್ದು ಜಾಗರುಕತೆಯಿಂದ ಅವನಿಗೆ ಹಿಡಿದುಕೊಂಡು ಬರೋಣ ಅವನು ನಮ್ಮ ಠಾಣೆಯ ಪ್ರಕರಣಗಳಲ್ಲಿ ಅಲ್ಲದೇ ಇನ್ನಿತರ ಠಾಣೆಯ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದು ಮತ್ತೆ ಮೇಲಿಂದ ಮೇಲೆ ಪ್ರಕರಣಗಳು ಮಾಡುತ್ತಿದ್ದಾನೆ ನಡೆಯಿರಿ ಅಂತ ಹೇಳಿದಾಗ ನಮ್ಮ ಪಿ ಐ ಸಾಹೇಬರ ಜೊತೆಗೆ ನಾವೂ ಪೊಲೀಸರು ಟಾ ಟಾ ಸುಮೋ ಜೀಪ ನಂ ಕೆ ಎ 32 ಜಿ-0668 ನೇದ್ದರಲ್ಲಿ 11.30 ಎ ಎಮ್ ಕ್ಕೆ ನಮ್ಮ ಠಾಣೆಯಿಂದ ಬಿಟ್ಟು ಚಿತ್ತಾಪೂರಕ್ಕೆ 01.00 ಪಿ ಎಮ್ ಕ್ಕೆ ನಾಗಾವಿ ಟೆಂಪಲಕ್ಕೆ ಹೋಗುವ ಚಿತ್ತಾಪೂರ ಪಟ್ಟಣದ ಒಂಟಿ ಕಮಾನ ಹತ್ತೀರ ಸದರಿ ಆರೋಪಿ ರವಿ ಅಟ್ಟೂರಕರ ಇತನು ಬರುವದನ್ನು ನಾವೆಲ್ಲರೂ ಕಾಯುತ್ತಾ ರೋಡಿನ ಅಕ್ಕ ಪಕ್ಕ ನಿಂತುಕೊಂಡಿದ್ದು 01.20 ಪಿ ಎಮ್ ದ ಸುಮಾರಿಗೆ ಸದರಿ ಆರೋಪಿ  ರವಿ ತಂದೆ ತುಕಾರಾಂ ಅಟ್ಟೂರಕರ ಇತನು ಯಾವ ಕಡೆಯಿಂದ ಬರುತ್ತಾನೆ ಅಂತಾ ನೋಡುತ್ತಾ ಕಾಯುತ್ತಿದ್ದಾಗ ಅದೇ ಸಮಯಕ್ಕೆ ಚಿತ್ತಾಪೂರ ಸಿಪಿಐ ಸಾಹೇಬರು ತಮ್ಮ ಸಿಬ್ಬಂಧಿಯೊಂದಿಗೆ ಅಲ್ಲಿಗೆ ಬಂದಿದ್ದು ನಾವೂ ಮತ್ತು ಚಿತ್ತಾಪೂರ ಸಿಪಿಐ ಸಾಹೇಬರು ಕೂಡಿ ಒಂದೋಂದು ಜೀಪಗಳನ್ನು ಚೆಕ್ ಮಾಡುತ್ತಿದ್ದಾಗ ಒಂದು ಜೀಪ ಚೆಕ್ ಮಾಡುತ್ತಿದ್ದಾಗ 01.30 ಪಿ ಎಮ್ ದ ಸುಮಾರಿಗೆ ಹಿಂದಿನ ಜೀಪಿನಿಂದ ಇಳಿದು ರವಿ ತಂದೆ ತುಕಾರಾಂ ಅಟ್ಟುರಕರ ಸಾ|| ಪಂಚಶೀಲನಗರ ಕಲಬುರಗಿ ಇತನು ಓಡುತ್ತಿದ್ದಾಗ ನಾನು ಅವನ ಹತ್ತೀರ ಇದ್ದು ನಾನು ಅವನಿಗೆ ಹಿಡಿಯಲು ಪ್ರಯತ್ನಿಸಿದಾಗ ಸದರಿ ರವಿ @ ರವ್ಯಾ ತಂದೆ ತುಕಾರಾಂ ಅಟ್ಟೂರಕರ ಇತನು ತನ್ನ ಹತ್ತೀರ ಇದ್ದ ಕಬ್ಬಿಣದ ಮಚ್ಚು ತೆಗೆದು ಲೇ ಭೋಸಡಿ ಮಗನೇ, ಪೊಲೀಸ್ ನೀನು ನನಗೆ ಹಿಡಿಯಲು ಬರುತ್ತಿ ಸುಳಿ ಮಗನೇ, ಅಂತ ಅಂದವನೆ ಆ ಮಚ್ಚಿನಿಂದ ನನ್ನ ಕುತ್ತಿಗೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದಾಗ ನಾನು ತಪ್ಪಿಸಿಕೊಂಡಿದ್ದರಿಂದ ಅವನ ಮಚ್ಚು ನನ್ನ ಎಡಗೈ ತೋಳಿನ ಹತ್ತೀರ ಶರ್ಟಿಗೆ ಹತ್ತಿದ್ದು ಶರ್ಟ ಹರಿದು ಹೋಯ್ತು, ಅಷ್ಟರಲ್ಲಿಯೇ ಅಲ್ಲಿಯೇ ಹತ್ತಿರದಲ್ಲಿದ್ದ ಪಿ ಐ ಸ್ಟೇನ ಬಜಾರ,ಸಿಪಿಐ ಚಿತ್ತಾಪೂರ ಮತ್ತು ಠಾಣೆಯ ಸಿಬ್ಬಂಧಿ ಜನರು ಓಡಿ ಬರುವದನ್ನು ಕಂಡು ಅವನು ಗಾಬರಿಗೊಂಡು ತಪ್ಪಿಸಿಕೊಂಡು ಓಡಿ ಹೋಗುವಾಗ ರೈಲ್ವೇ ಪಟ್ರಿಗೆ ತಟ್ಟಿ ಬಿದ್ದಿದ್ದು ಆಗ ನಾವೂ ಪೊಲೀಸ್ ರು ಎಲ್ಲರೂ ಅವನಿಗೆ ಸುತ್ತುಗಟ್ಟಿ ಹಿಡಿದುಕೊಂಡು ಅವನ ಹತ್ತೀರವಿದ್ದ ಮಚ್ಚು ಕಸಿದುಕೊಂಡಿರುತ್ತೇವೆ. ಸದರಿ ಆರೋಪಿ ರವಿ @ ರವ್ಯಾ ತಂದೆ ತುಕಾರಾಂ ಇತನು ನೀವು ನನಗೆ ಹಿಡಿದು ತಪ್ಪು ಮಾಡಿದ್ದಿರಿ ನಿಮಗೆ ಜೀವಂತ ಬಿಡುವದಿಲ್ಲಾ ಅಂತಾ ಅಂದನು,ಈ ರೀತಿಯಾಗಿ ಹೇಳಿ ಬರೆಯಿಸಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 84/2015 ಕಲಂ 353.307.504.506.ಐ ಪಿ ಸಿ ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
«±Àé«zÁå®AiÀÄ ¥ÉưøÀ oÁuÉ : ದಿನಾಂಕ: 18/08/2015 ರಂದು ಮದ್ಯಾಹ್ನ 2:00 ಗಂಟೆಗೆ ಫಿರ್ಯಾದಿದಾರರಾದ ಎಮ.ಪಾಶಾ ಪೊಲೀಸ ಉಪಾಧೀಕ್ಷಕರ ಲಿಂಗಸೂರ ಉಪ-ವಿಭಾಗ ಕ್ಯಾಂಪ ನಾಗನಹಳ್ಳಿ ಪರೇಡ ಮೈದಾನ ಕಲಬುರಗಿ ರವರು ಫೀರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ ದಿನಾಂಕ: 18/08/2015 ರಂದು ಹೈದ್ರಾಬಾದ ಕರ್ನಾಟಕ ಪ್ರದೇಶದ ಪಿ.ಎಸ್.ಐ ಸಿವಿಲ್ ಹುದ್ದೆ ನೇಮಕಾತಿಗೆ ಸಂಬಂಧಪಟ್ಟಂತೆ ನನಗೆ ಕಖಖಿ (ದೈಹಿಕ ಪರೀಕ್ಷೆ) ಯಲ್ಲಿ ಹಾಜರಾದ ಅಭ್ಯರ್ಥಿಗಳ ಎತ್ತರ ಹಾಗೂ ಎದೆ ಅಳತೆ ತಪಾಸಣೆ ಕುರಿತು ನೇಮಕಾತಿ ಅಧ್ಯಕ್ಷರು ಈಶಾನ್ಯ ವಲಯದ ಮಾನ್ಯ ಪೊಲೀಸ ಮಹಾ ನಿರೀಕ್ಷಕರು ಕಲಬುರಗಿ ರವರು ನೇಮಕ ಮಾಡಿದ್ದು, ಅದರಂತೆ ಈ ದಿನ ಮಲ್ಲಿಕಾರ್ಜುನ ಎ.ಪಿ.ಸಿ 144 ಡಿ.ಎ.ಆರ್ ಕಲಬುರಗಿ ಹೈಟ ಚೆಕ್ ಮಷೀನ ನಿರ್ವಾಹಕ, ಹೈದರಸಾಬ ಮುಲ್ಲಾ ಸಿ.ಪಿ.ಸಿ 1174 ಎಮ.ಬಿ ನಗರ ಪೊಲೀಸ ಠಾಣೆ ವಿಡಿಯೋ ಗ್ರಾಫರ, ಚನ್ನಬಸಪ್ಪ ತಂದೆ ಶಿವಲಿಂಗಪ್ಪ ಪರಡಿ ಎಸ್.ಡಿ.ಎ ಪಿ.ಟಿ.ಸಿ ನಾಗನಹಳ್ಳಿ ಗಣಕ ಯಂತ್ರ ನಿರ್ವಾಹಕ, ಚಂದ್ರಶೇಖರ ಸಿ.ಪಿ.ಸಿ 250 ಡಿ.ಪಿ.ಓ ಕಂಪ್ಯೂಟರ್ ವಿಭಾಗ ಕಲಬುರಗಿ ಗಣಕಯಂತ್ರ ನಿರ್ವಾಹಕ, ನಾವೆಲ್ಲರೂ ಸೇರಿ ಮದ್ಯಾಹ್ನ 1:00 ಗಂಟೆಗೆ ಅಭ್ಯರ್ಥಿಗಳ ಎತ್ತರದ ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ವಿಶಾಲ ಅರ್ಜಿ ಸಂಖ್ಯೆ 1402085 ಕ್ರಮ ಸಂ:625 ಇವರನ್ನು ಬಿ.ಎಮ್.ಐ ಯಂತ್ರದ ಮುಖಾಂತರ ತಪಾಸಣೆ ಮಾಡುತ್ತಿರುವಾಗ ಈತನು ತಲೆಯ ಮೇಲೆ ಯಾವುದೋ ಒಂದು ಪದಾರ್ಥವನ್ನು ಕೂದಲುಗಳ ಮದ್ಯ ಅಂಟಿಸಿಕೊಂಡು ತನ್ನ ಎತ್ತರವನ್ನು ಹೆಚ್ಚಿಸಿಕೊಂಡು ಈತನು ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಲು ತನ್ನ ಎತ್ತರವನ್ನು ಹೆಚ್ಚಿಸಿಕೊಂಡು ಮೋಸ ಮಾಡಿರುತ್ತಾನೆ. ಆದ್ದರಿಂದ ತನ್ನ ಎತ್ತರ 168 ಸೆ.ಮಿ ಕ್ಕಿಂತ ಕಡಿಮೆ ಇದೆ ಅಂತಾ ತಿಳಿದು ಯಾವುದೋ ಒಂದು ಪದಾರ್ಥವನ್ನು ಕೂದಲುಗಳ ಮದ್ಯ ಅಂಟಿಸಿಕೊಂಡು ಮೋಸ  ಮಾಡಿದ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಪಡೆದುಕೊಂಡು ಸದರಿ ಪ್ರಕರಣ ಅಸಂಜ್ಞೆಯ ಅಪರಾಧವಾಗಿರುವುದರಿಮದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದು ಸದರಿ ಅರ್ಜಿಯ ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಪೊಲೀಸ ಠಾಣೆ ಗುನ್ನೆ ನಂ: 253/2015 ಕಲಂ: 417 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಕೊಂಡು ತನಿಖೆ ಕೈಕೊಳ್ಳಲಾಗಿದೆ ನಂತರ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ತೆಲೆಗೆ ಅಂಟಿಸಿಕೊಂಡ ವಸ್ತುವನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಲಾಗಿದೆ. ಪಿ.ಎಸ್.ಐ ಹುದ್ದೆ ಪಡೆಯುವ ಆಕಾಂಕ್ಷಿಗಳು ಹಗಲು ರಾತ್ರಿ ಕಷ್ಟ ಪಟ್ಟು ಹುದ್ದೆ ಪಡೆಯಲು ಪ್ರಯತ್ನಿಸಿದರೆ, ಕೆಲವರು ಇಂತಹ ಅನ್ಯ ಮಾರ್ಗ ಹಿಡಿದು ಪಿ.ಎಸ್.ಐ ಹುದ್ದೆ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಕೊನೆಗೆ ಗೆಲ್ಲವುದು ಸತ್ಯ ಎಂಬಂತೆ ಈ ವ್ಯಕ್ತಿಯು ಪೊಲೀಸ ಅಧಿಕಾರಿಗಳಿಗೆ ಸಿಕ್ಕಿ ಬಿದ್ದು ಆರೋಪಿತನಾಗುತ್ತಾರೆ.
ಗ್ರಾಮೀಣ ಠಾಣೆ ಕಲಬುರಗಿ : ದಿನಾಂಕ 18-08-15 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಮೃತ ಪೀರಪ್ಪ ಇತನು  ಮನೆಯಿಂದ ತಮ್ಮೂರಿನ ಶರಣಪ್ಪ ತಂದೆ ನಿಂಗಪ್ಪ ಪಾಟೀಲ ಇವರ ಟ್ಯಾಕ್ಟ್ರರ ಮೇಲೆ ಕೂಲಿಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದುಟ್ಯಾಕ್ಟ್ರರ ಚಾಲಕ ರಾಕೇಶ ತಂದೆ  ಕಂಠೆಪ್ಪ ಜಲದೇ ಸಾ: ಕುಮಸಿ ಗ್ರಾಮ ಇತನು  ಟ್ಯಾಕ್ಟ್ರರ ನಡೆಸುತ್ತಿದ್ದು, ಟ್ರಾಲಿಯಲ್ಲಿ  ಫಿರ್ಯಾದಿದಾರಳ ಗಂಡ ಪೀರಪ್ಪ, ಲವಕುಶ, ಲಕ್ಷ್ಮಣ ಸಿತಾಳಗೇರಿ ಎಲ್ಲರೂ ನಿಂತಿದ್ದು ರಾಕೇಶ ಇತನು ಟ್ಯಾಕ್ಟ್ರರನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹೊರಟಿದ್ದುಇಂದು ದಿನಾಂಕ 18-08-15 ರಂದು ಬೆಳಗಿನ 9-30 ಗಂಟೆ ಸುಮಾರಿಗೆ ಕುಮಸಿವಾಡಿ ಗ್ರಾಮದ ಸರಕಾರಿ ಶಾಲೆ ಎದುರಿನ ರೋಡಿನ ಬ್ರೀಡ್ಜ ಕ್ರಾಸನಲ್ಲಿ ವೇಗದಲ್ಲಿ  ಟ್ಯಾಕ್ಟ್ರರ ತಿರುಗಿಸಿದ್ದರಿಂದ  ಟ್ಯಾಕ್ಟ್ರರ ಟ್ರಾಲಿಯಲ್ಲಿ ನಿಂತಿದ್ದ ಮೃತ ಪೀರಪ್ಪ ಇವರು  ಜೋಲಿ ಹೋಗಿ ನೆಲಕ್ಕೆ ಬಿದ್ದಿದ್ದು  ಆಗ ಟ್ಯಾಕ್ಟ್ರರ ಟ್ರಾಲಿಯ ಹಿಂದಿನ ಟಾಯರ ಮೃತನ  ಬಲಕಿವಿಯ ಮೇಲಿಂದ ಹಾದು ಹೋಗಿದ್ದರಿಂದ ಮೃತನ  ಕಿವಿ ಹರಿದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿರುತ್ತಾನೆ ಅಂತಾ  ಫಿರ್ಯಾದಿ ಸ್ಥಳಕ್ಕೆ ಹೋದಾಗ ಲಕ್ಷ್ಮಣ ಮತ್ತು ಲವಕುಶ ಇವರಿಂದ ಕೇಳಿ ಗೊತ್ತಾಗಿರುತ್ತದೆ. ಟ್ಯಾಕ್ಟ್ರರ ಇಂಜನ ಮೇಲೆ ನಂಬರ ಬರೆದಿರುವುದಿಲ್ಲಾ ಟ್ಯಾಕ್ಟ್ರರ ಇಂಜನ ಕೆಂಪು ಬಣ್ಣದಿದ್ದು ಅದು ಅರ್ಜುನ ಮಹೇಂದ್ರ ಕಂಪನಿ ಇರುತ್ತದೆಟ್ರಾಲಿಯ ನಂಬರ ಕೆಎ 32 ಟಿಎ 2609 ಇರುತ್ತದೆ ವಿಷಯ ಕೂಲಿಕೆಲಸಕ್ಕೆ ಹೋದ ನನ್ನ ಮಗ ಯಲ್ಲಾಲಿಂಗ ಇತನಿಗೆ ಕರೆಯಿಸಿಕೊಂಡು ಒಂದು ಟಂಟಂನಲ್ಲಿ ನನ್ನ ಗಂಡನ  ಶವ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಬಂದಿರುತ್ತೇನೆಕಾರಣ ಟ್ಯಾಕ್ಟ್ರರ ಇಂಜನ ನಂಬರ  ಬರೆದಿಲ್ಲಾ ಟ್ರಾಲಿ ನಂಬರ  ಕೆಎ 32 ಟಿಎ 2609 ಚಾಲಕ ರಾಕೇಶ ತಂದೆ ಕಂಠೆಪ್ಪ ಜಲದೇ ಸಾ:ಕುಮಸಿ ಗ್ರಾಮ ಇತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತ್ಯಕ್ರಿಯೆ ಕುರಿತು ನನ್ನ ಗಂಡ  ಶವ ಒಪ್ಪಿಸಬೇಕೆಂದು ಕೊಟ್ಟ ಲಿಖಿತ ಫಿರ್ಯಾದು ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 327/15 ಕಲಂ 279,304 () ಐಪಿಸಿ ಸಂಗಡ 187 .ಎಂ.ವಿ.ಎಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು
ಚೌಕ ಪೊಲೀಸ್ ಠಾಣೆ : ದಿನಾಂಕ 18/08/2015 ರಂದು 7-30 ಪಿ.ಎಂ.ಕ್ಕೆ ಮಾನ್ಯ ಪಿ.ಐ ಚೌಕ ರವರು ಜ್ಞಾಪನಾ ಪತ್ರದ ಮೂಲಕ 5 ಜನ ಜೂಜಾಟ ನಿರತ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆ ಮುದ್ದೆ ಮಾಲು ಹಾಜರ ಪಡಿಸಿದ್ದು  ಸಂಕ್ಷಿಪ್ತ ಸಾರಾಂಶವೆನೆಂದರೆ  ದಿನಾಂಕ 18.08.2015 ರಂದು ಸಾಯಂಕಾಲ 05-00 ಪಿ.ಎಂ.ಕ್ಕೆ ನಾನು ಮತ್ತು ನಮ್ಮ ಠಾಣೆಯ ಪಿಸಿ 811 ಮೋಶಿನ ಮತ್ತು ಜೀಪಚಾಲಕ ಎಪಿಸಿ 158 ಶರೀಫ, ಕೂಡಿಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಾ ಶಹಾಬಜಾರ ನಾಕಾ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಠಾಣಾ ವ್ಯಾಪ್ತಿಯ ಅಂಬೇಡ್ಕರ ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು, ಈ ವಿಷಯವನ್ನು ಬಸವರಾಜ ಎ.ಎಸ್.ಐ, ಬಂದೇನವಾಜ ಪಿಸಿ 429, ಪ್ರಕಾಶ ಪಿಸಿ 1132, ಇವರಿಗೆ ಸ್ಥಳಕ್ಕೆ ಬರುವಂತೆ ತಿಳಿಸಿ ಅವರು ಬಂದ ನಂತರ ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಮೇಲ್ಕಂಡ ಉಭಯ ಪಂಚರಿಗೆ 1) ಜೈಭೀಮ ತಂದೆ ಅಪ್ಪಾರಾವ ಶ್ರೀಚಂದ ವ: 20 ಉ: ಮೆಕ್ಯಾನಿಕ್ ಕೆಲಸ ಜಾತಿ: ಪ.ಜಾತಿ ಸಾ: ಔರಾದ (ಬಿ) ಹಾ.ವ: ದ್ವಾರಕಾ ಬಾರ ಕಲಬುರಗಿ 2) ವಿರೇಶ ತಂದೆ ಶಿವಲಿಂಗಪ್ಪ ಹೊಸಮನಿ ವ: 19 ಉ: ಬಾರದಲ್ಲಿ ವೇಟರ ಕೆಲಸ ಜಾತಿ: ಪ.ಜಾತಿ ಸಾ: ಕಗ್ಗನಮಡ್ಡಿ ಹಾ.ವ: ಪ್ರಕಾಶ ಟಾಕೀಜ ಹತ್ತಿರ ಕಲಬುರಗಿ ರವರನ್ನು ಮತ್ತು ಠಾಣೆಯ ಇತರೆ ಸಿಬ್ಬಂದಿಯವರಿಗೆ ಬರಮಾಡಿಕೊಂಡು ಅವರಿಗೆ ತಿಳಿಯ ಹೇಳಿ ಅವರು ಬಂದ ನಂತರ ನಾವು ಮಾಡುವ ದಾಳಿಯ ಕಾಲಕ್ಕೆ ಹಾಜರ ಇದ್ದು ಪಂಚನಾಮೆ ಬರೆಸಿಕೊಡಲು ಒಪ್ಪಿಕೊಂಡಿದ್ದು ನಂತರ ಪಂಚರ ನಾನು ಮತ್ತು ಸಿಬ್ಬಂದಿ ಜನರಾದ ಪಿಸಿ 811 ಮೋಶಿನ ಮತ್ತು ಜೀಪಚಾಲಕ ಎಪಿಸಿ 158 ಶರೀಫ, ಬಸವರಾಜ ಎ.ಎಸ್.ಐ, ಬಂದೇನವಾಜ ಪಿಸಿ 429, ಪ್ರಕಾಶ ಪಿಸಿ 1132, ಕೂಡಿಕೊಂಡು ಠಾಣೆಗೆ ಒದಗಿಸಿ ಜೀಪ ನಂ ಕೆಎ-32-ಜಿ-639 ನೇದ್ದರಲ್ಲಿ ಕುಳಿತು ಬಾತ್ಮಿಯಂತೆ ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ 5-15 ಪಿ.ಎಂ.ಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ ಖುಲ್ಲಾ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ 5 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಶಿವರಾಜ ತಂದೆ ಗುಂಡಪ್ಪ ಶಿವಸಿಂಪಿ ವ: 30 ಉ: ತರಕಾರಿ ವ್ಯಾಪಾರ ಜಾತಿ: ಲಿಂಗಾಯತ ಸಾ: ಮರಗಮ್ಮ ಗುಡಿಯ ಹತ್ತಿರ ಶಹಾಬಜಾರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1000 ರೂ. ನಗದು ಹಣ, 20 ಇಸ್ಪೇಟ ಎಲೆಗಳು ದೊರೆತಿದ್ದು 2) ಸಂತೋಷ ತಂದೆ ಮಲ್ಲಿಕಾಜರ್ುನ ವಾಲಿ ವ: 26 ಉ: ಬಾರ ಮ್ಯಾನೇಜರ ಜಾತಿ: ಲಿಂಗಾಯತ ಸಾ: ಖಾದರಿ ಚೌಕ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 500 ರೂ. ನಗದು ಹಣ, 25 ಇಸ್ಪೇಟ ಎಲೆಗಳು ದೊರೆತಿದ್ದು 3) ರಮೇಶ ತಂದೆ ಬಾಬುರಾವ ಬಿರಾದಾರ ವ: 34 ಉ: ಸಮಾಜ ಸೇವೆ ಜಾತಿ: ಲಿಂಗಾಯತ ಸಾ: ಭೋದನ ತಾ: ಆಳಂದ ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 700 ರೂ. ನಗದು ಹಣ ದೊರೆತಿದ್ದು 4) ಈರಣ್ಣ ತಂದೆ ಬಸವರಾಜ ಕಂಬಾರ ವ: 33 ಉ: ಡ್ರೈವಿಂಗ ಕೆಲಸ ಜಾತಿ: ಕಂಬಾರ ಸಾ: ಖಾದರಿ ಚೌಕ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 700 ರೂ. ನಗದು ಹಣ ದೊರೆತಿದ್ದು 5) ಶರಣು ತಂದೆ ಈರಣ್ಣ ಪಾಟೀಲ ವ: 25 ಉ: ಒಕ್ಕಲುತನ ಜಾತಿ: ಲಿಂಗಾಯತ ಸಾ: ಗಣೇಶ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1000 ರೂ. ನಗದು ಹಣ ದೊರೆತಿದ್ದು ಸ್ಥಳದಲ್ಲಿ ನಗದು ಹಣ 910 ರೂಪಾಯಿ, 7 ಎಲೆಗಳು ಹೀಗೆ ಒಟ್ಟು ಹಣ 4810 ರೂ. ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ 5-30 ಪಿ.ಎಂ.ದಿಂದ 6-30 ಪಿ.ಎಂ.ದ ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿದ ಮುದ್ದೇಮಾಲಿಗೆ ಪಂಚರು ಸಹಿಮಾಡಿದ ಚೀಟಿ ಅಂಟಿಸಿ ಕೇಸಿನ ಸಾಕ್ಷಿ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡೆನು. ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ 7-30 ಪಿ.ಎಂ.ಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸುತ್ತಿದ್ದು ಸದರಿಯವರ ವಿರುಧ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಆದೇಶದಂತೆ ಠಾಣೆ ಗುನ್ನೆ ನಂ. 135/2015 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.