POLICE BHAVAN KALABURAGI

POLICE BHAVAN KALABURAGI

06 February 2017

Kalaburagi District Press Note

: ಪತ್ರಿಕಾ ಪ್ರಕಟಣೆ :
        ತೊಗರಿಗೆ ಕನಿಷ್ಠ ರೂ.7,500-00 ಬೆಂಬಲ ಬೆಲೆ ನೀಡುವಂತೆ, ಆಗ್ರಹಿಸಿ ಕರ್ನಾಟಕ ರೈತ ಹೋರಾಟ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳ ಬೆಂಬಲದೊಂದಿಗೆ ದಿನಾಂಕ: 07-02-2017 ರಂದು ಕಲಬುರಗಿ ಬಂದ ಕರೆ ನೀಡಿದ್ದು, ಹಿನ್ನೆಲೆಯಲ್ಲಿ ಸಂಘಟನಾಕಾರರೊಂದಿಗೆ ಸಭೆ ನಡೆಸಿ ಮುಖಂಡರಿಗೆ ತಿಳುವಳಿಕೆ ನೀಡಿದ್ದು, ಬಂದ್ ಆಚರಣೆಯ ಸಮಯದಲ್ಲಿ ಯಾವುದೆ ತರಹದ ಅಹಿತಕರ ಘಟನೆಗಳಿಗೆ ಆಸ್ಪದೆ ನೀಡದಂತೆ ಕಟ್ಟುನಿಟ್ಟಾಗಿ ಬಂದನಲ್ಲಿ ಭಾಗವಹಿಸುವವರಿಗೆ ಸೂಚಿಸಲಾಗಿದೆ.
        ನಿಮಿತ್ಯ ಮುಂಜಾಗೃತಾ ಕ್ರಮವಾಗಿ ಕಲಬುರಗಿ ಜಿಲ್ಲಾ ಪೊಲೀಸ ವತಿಯಿಂದ 05 ಕೆ.ಎಸ್.ಆರ್.ಪಿ ತುಕ್ಕಡಿಗಳು, 10 ಜಿಲ್ಲಾ ಸಶಸ್ತ್ರ ಪ್ರಹಾರ ಬಲಗಳು, ಪಿ.ಎಸ್. ಗಿಂತ ಮೇಲ್ಪಟ್ಟ 100 ಅಧಿಕಾರಿಗಳು ಹಾಗೂ ಸುಮಾರು 1000 ಜನ ಸಿಬ್ಬಂದಿಯವರನ್ನು ನಿಯೋಜಿಸುವುದರ ಮೂಲಕ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ಬರದಂತೆ  ಬಂದ್ ಆಚರಣೆಯ ಕಾಲಕ್ಕೆ ಯಾರಾದರೂ ಕಿಡಿಗೇಡಿಗಳು ಶಾಂತಿ ಕದಡಲು ಪ್ರಯತ್ನಿಸಿದಲ್ಲಿ ತಕ್ಷಣ ಕ್ರಮಕ್ಕಾಗಿ ಪೊಲೀಸ ಅಧಿಕಾರಿಗಳಿಗೆ ಸೂಕ್ತ ನಿರ್ಧೇಶನ ನೀಡಲಾಗಿದೆ.
     
                                                                                                            ಸಹಿ/-     
ಪೊಲೀಸ್ ಅಧೀಕ್ಷಕರು
                                                                                                       ಕಲಬುರಗಿ

Kalaburagi District Reported Crimes.

¥sÀgÀºÀvÁ¨ÁzÀ oÁuÉ  : ªÉÆzÀ®£ÉAiÀÄ UÀÄA¥ÀÄ FgÀuÁÚ vÀAzÉ UÀÄgÀıÁAvÀ¥Àà ¥ÉÆ°Ã¸ï ¥Ánî ¸ÀAUÀqÀ E£ÀÄß 10 d£ÀgÀÄ ¸Á// J®ègÀÆ ªÀļÀ¤ vÁ//f// PÀ®§ÄgÀV JgÀqÀ£ÉAiÀÄ UÀÄA¥ÀÄ ªÀĺÁzÉêÀ¥Àà vÀAzÉ ²ªÀ°AUÀ¥Áà ¥ÉÆ°Ã¸ï ¥Ánî ¸ÀAUÀqÀ E£ÀÄß 10 d£ÀgÀÄ ¸Á// J®ègÀÆ ªÀļÀ¤ vÁ//f// PÀ®§ÄgÀV. ªÉÆÃzÀ®£ÉÃAiÀÄ UÀÄA¦£À £d£ÀgÀÄ ªÀÄvÀÄÛ JgÀqÀ£ÉAiÀÄ  UÀÄA¦£À d£ÀgÀÄ FUÀ ªÀÄÆgÀÄ wAUÀ¼À »AzÉ  ªÀļÀ¤ UÁæªÀÄzÀ ¸ÀPÁðj ¥ÁæxÀ«ÄPÀ ±À¯ÉAiÀÄ J¸ï.r.JªÀiï.¹ ZÀÄ£ÁªÀuÉAiÀÄ ¸ÀªÀÄAiÀÄzÀ°è  ªÀÄvÀÄÛ EªÀgÀ ºÉÆîUÀ¼ÀÄ CPÀÌ¥ÉÌ÷Ì EzÀÄÝ ºÉÆîzÀ ¨ÁAzÁjAiÀÄ «AiÀÄzÀ°è zÉéõÀ ºÉÆÃA¢  zÉéµÀ ¸Á¢ü¸À¨ÉPÉA§ GzÉÝñÀ¢AzÀ UÁæªÀÄzÀ°è UÀÄA¥ÀÄUÁjPÉAiÀÄ£ÀÄß ªÀiÁrPÉÆAqÀÄ wgÀÄUÁqÀÄwÛzÀÝjAzÀ ªÀÄÄAeÁUÀÈvÀ PÀæªÀĪÁV JgÀqÀÄ UÀÄA¦£ÀªÀgÀ «gÀÄzÀÝ  PÀ®A 107 ¹ Dgï.¦.¹ ¥ÀæPÁgÀ ¥ÀæPÀgÀt zsÁR®Ä ªÀÄrPÉÆArzÀÄÝ EgÀÄvÀÛzÉ. 
ಶಹಾಬಾದ ನಗರ ಠಾಣೆ : ದಿನಾಂಕಃ  05.02.2017 ರಂದು  9.30 ಪಿ.ಎಮ್.ಕ್ಕೆ   ಫಿರ್ಯಾದಿ ಠಾಣೆಗೆ  ಹಾಜರಾಗಿ  ಹೇಳಿಕೆ  ಫಿರ್ಯಾದಿ ನೀಡಿದ್ದು ಸಾರಂಶವೇ  ನಮ್ಮ  ಓಣಿಯ  ಸುನೀಲ  ಮತ್ತು  ಅನೀಲ ಇಬ್ಬರು  ನಮ್ಮೊಂದಿಗೆ  ಜಗಳ  ಮಾಡುತ್ತಾ ಬಂದಿದ್ದು  ಅದನ್ನು  ನಾವು  ಸಹಿಸಿಕೊಂಡು  ಬಂದಿದ್ದೇವು.  ಇಂದು ದಿನಾಂಕಃ 05.02.2017 ರಂದು 8.00 ಪಿ.ಎಮ್.ಕ್ಕೆ ಮನೆಯಲ್ಲಿ  ನಮ್ಮ ತಂಗಿಯಾದ  ಸ್ವೇತಾ ಇವಳು ನನಗೆ ತಿಳಿಸಿದ್ದೇನೆಂದರೆಇಂದು ಮಧ್ಯಾಹ್ನ ವೇಳೆ ನಾನು  ಮನೆಯಲ್ಲಿದ್ದಾಗ ಬಾಜು ಮನೆಯ ಸುನೀಲ ಇತನು  ನಮ್ಮ  ಮನೆಗೆ ಬಂದು ನನಗೆ  ನಿಮ್ಮ ಅಣ್ಣಂದಿರ  ತಿಂಡಿ  ಜಾಸ್ತಿಆಗಿದೆ ಎಲ್ಲಿದ್ದಾರೆ ರಂಡಿಮಕ್ಕಳು ಅಂತಾ ಬೈಯ್ದು  ಹೋಗಿರುತ್ತಾನೆ ಅಂತ ತಿಳಿಸಿದ್ದರಿಂದ  ನಾನು  ಮತ್ತು ನನ್ನ ತಮ್ಮ  ರವಿ ಕೂಡಿ  ವಿಚಾರ ಮಾಡೋಣ ಅಂತಾ8.30 ಪಿ.ಎಮ್.ಕ್ಕೆ  ಅಂಬೇಡ್ಕರ  ಸರ್ಕಲ ಹತ್ತಿರ ಹೋದಾಗ ಸುನೀಲ ಮತ್ತು ಆತನ ತಮ್ಮ  ಅನೀಲ ಇಬ್ಬರು  ನಿಂತಿದ್ದರು, ಸುನೀಲನ ಕೈಯಲ್ಲಿ ಕೊಡಲಿ ಹಿಡಿದುಕೊಂಡಿದ್ದ ಆತನಿಗೆ ನೀನು ಮಧ್ಯಾಹ್ನ ವೇಳೆ ನಮ್ಮ ತಂಗಿಗೆ ಯಾಕೆ ಬೈಯ್ದಿದಿ ಅಂತಾ ಕೇಳಿದ್ದಕ್ಕೆ, ಸುನೀಲ ಇತನು ನಮಗೆ  ನಿಮ್ಮ  ತಿಂಡಿ  ಜಾಸ್ತಿ  ಆಗಿದೆ ಬೈಯ್ಯುತ್ತೇನೆ ಏನ ಶೆಂಟಾ ಕಿತ್ತಿಕೊತೀರಿ ಸೂಳೆ ಮಕ್ಕಳೆ ಅಂತಾ ಬೈಯ್ಯಹತ್ತಿದನು, ಸುಮ್ಮನೆ ಬೈಯ್ಯುವದು ಸರಿ ಅಲ್ಲಾ ಅಂತಾ ಅಂದಿದ್ದಕ್ಕೆ ಮಕ್ಕಳೆ ಇವತ್ತು ನಿಮಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಬೈಯ್ಯುತ್ತಾ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಯಿಂದ ನನ್ನ ತಮ್ಮ ರವಿಯ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನ ಆಗ ನಾನು ಬಿಡಿಸಲು ಹೋದಾಗ  ನನಗೆ  ಅನೀಲ ಇತನು  ಕೈಯಿಂದ  ಬೆನ್ನಿಗೆ ಹೊಡೆಯ ಹತ್ತಿದನುಆಗ ನಾವು ಗಾಬರಿಯಾಗಿ ಚೀರಾಡುವಾಗ ಅಲ್ಲಿಯೇ  ಇದ್ದ  ಶಿವಶರಣಪ್ಪ ಜಾಯಿಪ್ರೇಮನಾಥ ಪೊತನಕರ್ಅಶ್ವಿನ ಮೆಂಗನ ಮತ್ತು ಜಗಳದ ಸಪ್ಪಕೇಳಿ ಬಂದ  ನಮ್ಮ  ಅಕ್ಕ ಶರಣಮ್ಮ, ನಮ್ಮ ತಾಯಿ ದ್ಯಾವಮ್ಮ ಇವರುಗಳು ಬಂದು  ಜಗಳವನ್ನು ರಸ್ತೆಯ ಲೈಟಿನ ಬೆಳಕಿನಲ್ಲಿ  ನೋಡಿ  ಬಿಡಿಸಿ ಕಳುಹಿಸಿದರುನನಗೆ  ಯಾವುದೆ ಗಾಯ ಪೆಟ್ಟು  ಆಗಿರುವದಿಲ್ಲಾ. ನಮ್ಮ  ತಂಗಿಗೆ  ಬೈಯ್ದಬಗ್ಗೆ  ಕೇಳಿದ್ದಕ್ಕೆ ಜಗಳ ತೆಗೆದು  ಅವಾಚ್ಯೆ ಬೈಯ್ದು ಕೊಲೆ  ಮಾಡುವ ಉದ್ದೇಶದಿಂದ  ಕೊಡಲಿಯಿಂದ  ಹೊಡೆದು  ಭಾರಿ ರಕ್ತಗಾಯ ಮಾಡಿದವರ  ಮೇಲೆ  ಕಾನೂನು ಕ್ರಮ  ಕೈಕೊಂಡು ಗಾಯಪೆಟ್ಟು  ಹೊಂದಿದ ನನ್ನ  ತಮ್ಮನಿಗೆ  ಉಪಚಾರ ಕುರಿತು  ಆಸ್ಪತ್ರೆಗೆ  ಕಳುಹಿಸಬೇಕು ಅಂತಾ ಫಿರ್ಯಾದಿ ಸಾರಂಶದ ಮೇಲಿಂದ  ಪ್ರಕರಣ ದಾಖಲಾದ ಬಗ್ಗ ವರದಿ