POLICE BHAVAN KALABURAGI

POLICE BHAVAN KALABURAGI

31 May 2011

GULBARGA DISTRICT REPORTED CRIMES

ವರದಕ್ಷಣಿ ಕಿರುಕಳ ಮಹಿಳೆಯ ಸಾವು :
ಗ್ರಾಮೀಣಠಾಣೆ ;
ಶ್ರೀ ಖೀಜರ ಅಹ್ಮದ ತಂದೆ ಶಬ್ಬೀರ ಅಹ್ಮದ ಸಾ ಖಾಜಾ ಕಾಲನಿ ಗುಲಬರ್ಗಾ ತಂಗಿಯಾದ ನಿಖೀತ ಪರವೀನ ಎಂಬುವಳನ್ನು ಅಬ್ದುಲ ಗಫೂರ ಜೀಲಾನಿ @ ಮುನ್ನಾ ಎಂಬುವನಿಗೆ ಕೊಟ್ಟು ಲಗ್ನ ಮಾಡಿದ್ದು ಲಗ್ನವಾದ 6 - 7 ತಿಂಗಳ ಮಾತ್ರ ಸುಖಾವಾಗಿ ನೋಡಿಕೊಂಡು ನಂತರ ದಿನಾಲು ಗಂಡ , ಅತ್ತೆ , ಮೈದನರು ತವರು ಮನೆಯಿಂದ ವರದಕ್ಷಣೆ , ಬಂಗಾರ , ತಂದಿಲ್ಲಾ ಅಡುಗೆ ಮಾಡಲು ಬರುವದಿಲ್ಲಾ , ಮನೆ ಕೆಲಸ ಸರಿಯಾಗಿ ಬರುವದಿಲ್ಲಾ ಎಂದು ಹೊಡೆ ಬಡೆ ಮಾಡುವುದು ಮತ್ತು ಕಿರುಕುಳ ಕೊಡುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು ಈ ವಿಷಯವನ್ನು ಅವಳ ಗಂಡನ ಮನೆಗೆ ತಂದೆ , ತಾಯಿಯವರು ಮತ್ತು ಇತರರು 3 - 4 ಸಲಾ ಹೋಗಿ ಬುದ್ದಿವಾದ ಹೇಳಿ ಗಂಡ ಮತ್ತು ಗಂಡಮನೆಯವರು ವರದಕ್ಷಣೆ ಕಿರುಕುಳ ಕೊಡುವದನ್ನು ನಿಲ್ಲಿಸಿರುವದಿಲ್ಲಾ ದಿನಾಂಕ 12-05-2011 ರಂದು ಬೆಳಗ್ಗೆ ಅಡುಗೆ ಮಾಡಿ ಎಲ್ಲರಿಗೂ ಊಟಕ್ಕೆ ಕೊಟ್ಟಾಗ ಮತ್ತೆ ಗಂಡ , ಮತ್ತು ಗಂಡನ ಮನೆಯವರು ನಿನ್ನಗೆ ಅಡುಗೆ ಸರಿಯಾಗಿ ಮಾಡಲು ಬರುವದಿಲ್ಲಾ , ಮನೆ ಕೆಲಸ ಬರುವದಿಲ್ಲಾ , ಇನ್ನು 2 ತೊಲೆ ಬಂಗಾರ ಮತ್ತು 25,000 /- ರೂ. ವರದಕ್ಷಣೆ ತರಬೇಕು ಎಷ್ಟು ಸಲಾ ಹೇಳಿದರು ತರುತ್ತಿಲ್ಲಾ ನಿನ್ನಿಂದ ನಮ್ಮಗೆ ಯಾವ ಲಾಭ ಇವರುದಿಲ್ಲಾ ಅಂತಾ ಗಂಡ , ಅತ್ತೆ , ಮೈದಿನರು ಕೈಯಿಂದ ಹೊಡೆ ಬಡೆ ಮಾಡಿ ಹಾಕಿ ಸ್ಟಿಕ್ ದಿಂದ ಕಾಲಿನಿಂದ ಹೊಡೆದು ಅವಮಾನಗೊಳಿಸಿದ್ದರಿಂದ ಅದನ್ನು ತಾಳದೆ ಅವಳು ಸೀಮೆ ಎಣ್ಣೆಯನ್ನು ಸುರಿದುಕೊಂಡು ಸುಟ್ಟಿಕೊಂಡಿರುತ್ತಾಳೆ ಅದರ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾ ನಂತರ ಮೇರಾಜ ಆಸ್ಪತ್ರೆಗೆ ತದನಂತರ ಹೆಚ್ಚಿನ ಉಪಚಾರ ಕುರಿತು ಮುಂಬೈಗೆ ತೆಗೆದುಕೊಂಡು ಹೋದಾಗ ಬೈಕಳದ ಮಸಿನಾ ಆಸ್ಪತ್ರೆಯಲ್ಲಿ ರಾತ್ರಿ 9 ಗಂಟೆಗೆ ಮೃತಪಟ್ಟಿರುತ್ತಾಳೆ ಅಮತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣಗಳು ;

ಮಾಡಬೂಳ ಠಾಣೆ ; ಶ್ರೀ ಮೋಹನ ತಂದೆ ಢಾಕು ಚವ್ಹಾಣ ಸಾ; ಲಕ್ಷಮಣ ನಾಯಕ ತಾಂಡಾ ಕಾಳಗಿ ರವರ ಕಾಕನ ಮಗನಾದ ಸುನೀಲ ತಂದೆ ಹರೀಶ್ಚಂದ್ರ ಚವ್ಹಾನ ಮತ್ತು ರಾಹುಲ ತಂದೆ ಥಾವರು ಕುಡಿಕೊಂಡು ತಮ್ಮ ಮೊಟಾರ ಸೈಕಲ್ ಮೇಲೆ ಹೋಗುತ್ತಿರುವಾಗ ಹೆಬ್ಬಾಳದ ಅಶೋಕ ನಗರದ ಹತ್ತಿರ ಟಿಪ್ಪರ ನಂ ಕೆಎ – 37 2206 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ದ್ವೀಚಕ್ರವಾಹನಕ್ಕೆ ಅಪಘಾತಪಡಿಸಿದ್ದು ಸುನೀಲ ಇತನು ಸ್ಥಳದಲ್ಲೆ ಮೃತಪಟ್ಟಿದ್ದು ಹಾಹುಲನೆಗೆ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರೇವೂರ ಠಾಣೆ ;
ದಿನಾಂಕ 29-05-2011 ರಂದು ಶ್ರೀ ಭೀರಪ್ಪ ತಂದೆ ನಿಂಗಪ್ಪಾ ಮೋನುಟಗಿ ಸಾ; ಇಂಗಳಗಿ ಇವರು ಇಂಗಳಗಿ ಕ್ರಾಸ ಹತ್ತಿರಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಗುಲಬರ್ಗಾ ಕಡೆಯಿಂದ ಲಾರಿ ನಂ ಎಮ್.ಎಚ್. -12 ಎಫ್.ಸಿ.-8874 ನೇದ್ದರ ಚಾಲಕನಾದ ಭರತ ತಂದೆ ಅರ್ಜುನ ಪವಾರ ಸಾ ಮೊಹಲ ಜಿ; ಸೊಲ್ಲಾಪೂರ ಮಾಹಾರಾಷ್ಟ್ರ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕಕ್ಕೆ ಇರುವ ಗಿಡಕ್ಕೆ ಡಿಕ್ಕಿ ಪಡಿಸಿದ್ದು ಲಾರಿಯ ಕ್ಲೀನರ ಅಮೂಲ ತಂದೆ ಮೋತಿನಾಥ ಚೌಗಲೆ ಸಾ; ವಾಗೋಲಿ ಜಿ;ಅಹಮ್ಮದ ನಗರ ಮಾಹಾರಾಷ್ಟ್ರ ಇವನು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 May 2011

ಗುಲಬರ್ಗಾ ಜಿಲ್ಲೆ ಅಪರಾಧಗಳ ಮಾಹಿತಿ

ಮಾಡಬೂಳ ಪೊಲೀಸ್‌ ಠಾಣೆ

ಹಸನಪ್ಪ ತಂದೆ ದ್ಯಾವಪ್ಪ ದ್ಯಾಗೆ ಬೀರನಳ್ಳಿರವರು ಮುಚಖೇಡ ಗ್ರಾಮದಲ್ಲಿ ಲಗ್ನ ಮುಗಿಸಿಕೊಂಡು ಬರುತ್ತಿರುವಾಗ ಖಬಲಾ ತಂದೆ ಮೌಲಾನ ಪಟೇಲ್ ಸಂಗಡ 10 ಎಲ್ಲರು ಬೀರನಳ್ಳಿಯವರು ಸೇರಿಕೊಂಡು ಹಸನಪ್ಪ ರವರನ್ನು ಹೊಡೆದು ಅವರ ಜೀವಕ್ಕೆ ಜೆದರಿಕೆ ಹಾಕಿ ಜಾತಿನಿಂದನೆ ಮಾಡಿರುತ್ತಾರೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗುಲಬರ್ಗಾ ಗ್ರಾಮೀಣ ಠಾಣೆ

ಬಿದ್ದಾಪೂರ ಕಾಲನಿಯಲ್ಲಿ ಶ್ರೀ ಸುರೇಶ ತಂದೆ ದಿವಾಕರರಾವ ಕುಲಕರ್ಣಿರವರು ರಾತ್ರಿ ಮನೆಯಲ್ಲಿ ರಾತ್ರಿ ಮಲಗಿಕೊಂಡಾಗ ಯಾರೋ ಕಳ್ಳರು ಬೇಡ್ ರೂಮಿನ ಸೈಡಿನ ಕಿಡಕಿಯ ರಾಡು ಮುರಿದು ಒಳಗೆ ಬಂದು ಬೇಡ್ ರೂಮಿನಲ್ಲಿರುವ 16 ತೊಲೆಯ ಬಂಗಾರು 4 ಕೆ.ಜಿ. 700 ಗ್ರಾಮ್ ಬೆಳ್ಳಿ ಹಾಗೂ ಸೀರೆಗಳು ಮತ್ತು ನಗದು ಹಣ 8000 ಕಳವು ಮಾಡಿಕೊಂಡು ಹೊಗಿರುತ್ತಾರೆ. ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹೆಚ್ಚುವರಿ ಸಂಚಾರಿ ಪೊಲೀಸ್‌ ಠಾಣೆ ಗುಲಬರ್ಗಾ

ಶ್ರೀಮತಿ ಶರಣಮ್ಮ ಮತ್ತು ಅವರ ಮಗನಾದ ಮೃತ ಬಸವರಾಜ ವಯಸ್ಸು 16 ಇವರು ಕೂಡಿಕೊಂಡು ಐ-ವಾನ್-ಇ-ಶಾಹಿ ಹತ್ತಿರ ಹೋಗುತ್ತಿರುವಾಗ ಲಾರಿ ನಂ ಕೆಎ 32-9200 ರ ಚಾಲಕ ಫತ್ರುಸಾಬ ತಂದೆ ಮಹ್ಮಮದ ಸಾಬನು ಲಾರಿ ವೇಗವಾಗಿ ತಂದು ಶ್ರೀಮತಿ ಶರಣಮ್ಮ ಮತ್ತು ಅವರ ಮಗನಾದ ಮೃತ ಬಸವರಾಜರವರಿಗೆ ಟಿಕ್ಕಿ ಪಡಿಸಿದ್ದ ಕಾರಣ ಬಸವರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದು ಶರಣಮ್ಮರವರಿಗೆ ಗಾಯಗಳಾಗಿರುತ್ತವೆ. ಹೆಚ್ಚುವರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಚಿಂಚೋಳಿ ಪೊಲೀಸ್ ಠಾಣೆ

ಅಬ್ದುಲ್ ರಹೀಮಾನ ತಂದೆ ಅಲ್ಲಾ ಬಕ್ಸ್ ಮತ್ತು ಅಯ್ಯೂಬ ತಂದೆ ಅಬ್ದುಲ್ ನಬಿ ಮುಂಬೈವಾಲೇ ಸಾ|| ಬೈವಾಡ ಚಿಂಚೋಳಿ ಪೆಟ್ರೋಲ ಬಂಕ್ ಹತ್ತಿರ ಕೂಡಿಕೊಂಡು ಅವರ ಮೋಟರ್ ಸೈಕಲ್ ನಂ. ಕೆ.ಎ 32 ಯು. 7245 ನೇದ್ದರ ಮೇಲೆ ಹೊಸಳ್ಳಿ ಗ್ರಾಮದ ಹೋಟಲಗಲಿಗೆ ಹಾಲಿನ ಪಾಕೀಟ ಮಾರಿ ವಾಪಸ್ ಬರುವಾಗ ಚಿಂಚೋಳಿ ಕಡೆಯಿಂದ ಮೋಟರ ಸೈಕಲ್ ನಂ. ಕೆ.ಎ 32 ಎಕ್ಸ್ 4231 ನೇದ್ದರ ಚಾಲಕನು ಅತಿವೇಗದಿಂದ ಹಾಗೂ ನಿಷ್ಕಾಳಜೀತನದಿಂದ ನಡೆಸುತ್ತಾ ತಂದು ಡಿಕ್ಕಿ ಪಡಿಸಿದ ಕಾರಣ ಅಬ್ದುಲ್ ರಹೀಮಾನ ತಂದೆ ಅಲ್ಲಾಬಕ್ಸ್ ಇವರಿಗೆ ತೆಲೆಗೆ ಬಾರಿ ರಕ್ತ ಗಾಯವಾಗಿ ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

ನಿಂಬರ್ಗಾ ಪೊಲೀಸ್‌ ಠಾಣೆ

ರಯಾಬಾಯಿ ಗಂಡ ಪ್ರಭುರಾಯ ಕವಲಗಿರವರ ಮೃತ ಪ್ರಭುರಾಯನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ಬಿಸಿ ಊಟದ ಅಡಿಗೆ ಮಾಡುವವಳಾದ ಮಂಗಲ ಇವಳೊಂದಿಗೆ ಮೃತನು ಅನೈಕಿಕ ಸಂಬಂದ ಹೊಂದಿದ್ದನೆಂದು ಸಿದ್ದಪ್ಪ ಉಡಗಿ ಶಿವಕುಮಾರ ಯಳಸಂಗಿ, ಸಂತೋಷ, ಗಣಪತಿ ಚವ್ಹಾಣ ಹಾಗು ಇತರೆ 3 ಜನರು ಕೂಡಿಕೊಂಡು ಮೃತನ ಮೇಲೆ ಸಂಶಯಪಟ್ಟು ಕೆಲವು ದಿನಗಳಹಿಂದೆ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಮೃತನು ಜೀವನದಲ್ಲಿ ಭಯಗೊಂಡು ಮಾಡಿಯಾಳ ಸಿಮಾಂತರದಲ್ಲಿ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನಿಂಬರ್ಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

29 May 2011

Gulbarga Daily Crime Repor

ಬ್ರಹ್ಮಪೂರ ಪೊಲಿಸ ಠಾಣೆ ಗುಲ್ಬರ್ಗಾ : ದಿನಾಂಕ:28/05/2010 ರಂದು 1100 ಗಂಟೆಗೆ ಪಿರ್ಯಾಧಿದಾರಾದ ಶ್ರೀ ಅಮೀತ ತಂದೆ ಬಾಭುರಾವ ಸಾ: ಲೋಹಾರಗಲ್ಲಿ ಮಹಾದೇವ ನಗರ ಗುಲ್ಬರ್ಗಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ: 19/05/2011 ರಂದು ಮದ್ಯಾಹ್ಮ 12-30 ರಿಂದ 13-00 ಗಂಟೆಯ ವೇಳೆಯಲ್ಲಿ ತಮ್ಮ ಹಿರೋಹೊಂಡಾ ಸ್ಪೆಂಡರ್ ಪ್ಲಸ್ ನಂ: ಕೆಎ-32 ವಿ 7728 , ಬಣ್ಣ: ಸಿಲ್ವರ್ ಅ.ಕಿ. 36,000/- ನೇದ್ದನ್ನು ವೀರಶೈವ ಕಲ್ಯಾಣ ಮಂಟಪ ಎದುರುಗಡೆ ನಿಲ್ಲಿಸಿದಾಗ ಯಾರೋ ಕಳ್ಳರು ಕಲ್ಲತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಇತ್ಯಾತದಿ ಕೊಟ್ಟ ದೂರಿನ ಸಾರಾಂಶ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 106/11 ಕಲಂ: 379 ಐ.ಪಿ.ಐ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ನಿಂಬರ್ಗಾ ಪೊಲೀಸ ಠಾಣೆ: ದಿ: 28/052011 ರಂದು 12:00 ಪಿಎಂ ಕ್ಕೆ ಮಲ್ಲಿಕಾರ್ಜುನ ಪಿ.ಸಿ 1228 ರವರು ರಮಾಬಾಯಿ ಗಂಡ ಪ್ರಭುರಾಯ ಕವಲಗಿವಾಸ: ಮಡಿಯಾಳ ಗ್ರಾಮ ಹೇಳಿಕೆ ದೂರನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ದೂರಿನ ಸಂಕ್ಷಿಪ್ತ ವಿವರವೇನೆಂದರೇ ಪಿರ್ಯಾದಿದಾರಳ ಗಂಡನಾದ ಮೃತ ಪ್ರಭುರಾಯನು ತಾನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ಬಿಸಿಊಟದ ಅಡಿಗೆ ಮಾಡುವವಳಾದ ಮಂಗಲ ಇವಳೊಂದಿಗೆ ಮೃತನು ಅನೈತಿಕ ಸಂಬಂಧ ಇಟ್ಟು ಕೊಂಡಿರುತ್ತಾನೆಂದು ಮೇಲೆ ನಮೂದಿಸಿದ ಆರೋಪಿತರು ಸಂಶಯ ಪಟ್ಟು ಒಂದು ತಿಂಗಳ ಹಿಂದೆ ಮೃತನನ್ನು ಬಲವಂತವಾಗಿ ಸೋಲಾಪುರಕ್ಕೆ ಕರದುಕೊಂಡು ಹೊಗಿ ಅಕ್ರಮವಾಗಿ ಕೂಡಿ ಹಾಕಿ ಪ್ರಾಣ ಬೆದರಿಕೆ ಹಾಕಿ ಮೃತನನ್ನು ನಿನ್ನನ್ನು ಕೊಲೆ ಮಾಡುತ್ತೇವೆ ಅಂತಾ ಕೊಲೆ ಬೆದರಿಕೆ ಹಾಕಿದ್ದು ಅಲ್ಲದೇ ನೀನಾಗಿಯೇ ಸಾಯಿ ಅಂತಾ ಆತ್ಮ ಹತ್ಯೆಗೆ ಪ್ರಚೋದನೆ ನಿಡಿದ್ದಂದ ಮೃತನು ಆರೋಪಿತರನ್ನು ಹೆದರಿ ದಿ:28/05/2011 ರಂದು ಮುಂಜಾನೆ 9.300 ಗಂಟೆಗೆ ಮಾಡಿಯಾಳಸಿಮಾಂತರದಲ್ಲಿರುವ ಕಾಶಿನಾಥ ಸುತಾರ ಇವರ ಹೊಲದಲ್ಲಿರುವ ಬೇವಿನ ಗಿಡದ ಟೊಂಗೆಗೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಗೈರೆ ನೀಡಿರುವ ಸೂರಿನ ಸಾರಾಂಶದ ಮೇರೆಗೆ ಈ ಮೇಳಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಅಶೋಕ ನಗರ ಪೊಲೀಸ್ ಠಾಣೆ : ಇಂದು ದಿನಾಂಕ 28/05/2011 ರಂದು 10-52 ಪಿ.ಎಮ್.ಕ್ಕೆ ಶ್ರೀ.ಫಕೀರಪ್ಪಾ ತಂದೆ ನಿಂಗಪ್ಪಾ ಗುಡಿಕಟ್ಟಿ ಕೆ.ಎಲ್‌.ಇ ಸಂಸ್ಠೆಯ ಪಿ.ಯು ಕಾಲೇಜ ಪ್ರಾಚಾರ್ಯರು ಅಂಕಲಿ ತಾ:ಚಿಕ್ಕೊಡಿ ಜಿ: ಬೆಳಗಾಂವಿ ವಿಳಾಸ: ಮನೆ ನಂ. 173 ಆಶಿರ್ವಾದ ನಿಲಯ ಸಿ.ಐ.ಬಿ ಕಾಲೋನಿ ಗುಲಬರ್ಗಾದ ರವರು ಸಲ್ಲಿಸಿದ ಲಿಖಿತ ಪಿರ್ಯಾದಿ ಅರ್ಜಿ ಸಾರಾಂಶವೆನೆಂದರೆ ಇಂದು ದಿನಾಂಕ 28/05/2011 ರಂದು ಶನಿವಾರ ಇರುವುದ್ದರಿಂದ ಕಾಲೇಜ ಕೆಲಸ ಮುಗಿಸಿಕೊಂಡು ಚಿಕ್ಕೊಡಿಯಿಂದ ಬಿಜಾಪೂರ ಮಾರ್ಗವಾಗಿ ಕೆ.ಎಸ್‌.ಆರ್‌.ಟಿಸಿ ಬಸ್ಸಿನಲ್ಲಿ ಗುಲಬರ್ಗಾ ಬಸ ನಿಲ್ದಾಣಕ್ಕೆ ಬಂದು ಇಳಿದು ಅಲ್ಲಿಂದ ಮನೆಗೆ ಹೊಗಲು ಕಬಿನಿ ಲಾಡ್ಜ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೊಗುತ್ತಿರುವಾಗ ನನ್ನ ಹಿಂದೆ 4 ಜನ ಅಪರಿಚಿತ ಹುಡುಗರು ಫಾಲೋ ಮಾಡುತ್ತಾ ಬಂದು ಕತ್ತಲಲ್ಲಿ ಒಮ್ಮೇಲೆ ಮೈಮೇಲೆ ಹಲ್ಲೆ ಮಾಡಿ ಜಬರದಸ್ತಿಯಿಂದ ಕೈಯಲ್ಲಿದ್ದ ಈ ಕಳಕಂಡ ವಸ್ತು ಹಾಗು ಬಂಗಾರದ ಉಂಗುರುಗಳನ್ನು ಕಸಿದುಕೊಂಡು ಹೊಗಿರುತ್ತಾರೆ. ಇದರಿಂದ ನನ್ನ ಬಲಗೈ ತೊರಬೆರಳಿಗೆ ತರಚಿದ ಗಾಯ ಆಗಿರುತ್ತದೆ. ಹಾಗು ಬಾಯಿ ತುಟಿಗೆ ಸಣ್ಣ ಗಾಯವಾಗಿರುತ್ತದೆ. ಆಗ ರಾತ್ರಿ 9 ಗಂಟೆ ಆಗಿರಬಹುದು. ಅವರು ಅಂದಾಜು 20-25 ವಯಸ್ಸಿನವರಿದ್ದರು. ನೊಡಿದರೇ ಗುರ್ತಿಸುತ್ತೆನೆ. ಕಸಿದುಕೊಂಡು ಹೊಗಿದ್ದ ವಸ್ತುಗಳು ಈ ರೀತಿ ಇರುತ್ತವೆ. 1)ಒಂದು ಸ್ಯಾಮಸಂಗ ಎಸ್‌-5620 ಹ್ಯಾಂಡಸೇಟ ಅದರಲ್ಲಿ ಬಿ.ಎಸ್‌.ಎನ್‌.ಎಲ್‌ ಸೀಮ ಕಾರ್ಡ ನಂ. 9448301557 ಐ.ಎಂ.ಇ.ಐ ನಂ. 352053042490139 ಇರುತ್ತದೆ. ಇದರ ಅಂದಾಜು ಕಿಮ್ಮತ್ತು 9500/- ರೂಪಾಯಿ 2) ಬಲಗೈ ತೊರಬೆರಳಿನಲ್ಲಿದ್ದ ನವರತ್ನ ಹರಳುಗಳುಳ್ಳ 12 ಗ್ರಾಂ ಬಂಗಾರದ ಉಂಗುರು ಇದರ ಅಂದಾಜು ಕಿಮ್ಮತ್ತು 20,000/- ರೂಪಾಯಿ 3)ಎಡಗೈ ತೊರಬೇರಳಿನಲ್ಲಿದ್ದ 4 ಗ್ರಾಂ ಬಂಗಾರದ ಉಂಗುರು ಇದರ ಅಂದಾಜು ಕಿಮ್ಮತ್ತು 8000/- ರೂಪಾಯಿ
ಹೀಗೆ ಒಟ್ಟು ಅಂದಾಜು 37,500/- ರೂಪಾಯಿ ಬೆಲೆವುಳ್ಳ ಮೋಬೈಲ ಹಾಗು ಬಂಗಾರದ ಉಂಗುರುಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಹೊಗಿದ್ದ ಅಪರಿಚಿತ ಹುಡುಗರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ವಿನಂತಿ.ಅಂತಾ ಪಿರ್ಯಾದಿ ಅರ್ಜಿಯ ಸಾರಾಂಶ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯ ಗುನ್ನೆ ನಂ. 58/2011 ಕಲಂ. 397 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

28 May 2011

ಗುಲಬರ್ಗಾ ಜಿಲ್ಲೆ ಅಪರಾದಗಳ ಮಾಹಿತಿ

ಚಿಂಚೋಳಿ ಪೊಲೀಸ್‌ ಠಾಣೆ .

ಲಕ್ಷ್ಮ ಗಂಡ ಜಗನ್ನಾಥ ಅವಂಟಗಿ ಐನ್ನೋಳಿರವರ ಮಗಳಾದ ಮಿನಾಕ್ಷಿ ವಯಸ್ಸು 16 ಪಕ್ಕದ ಮನೆಯವನಾದ ಸುರೇಶ ತಂದೆ ನರಸಪ್ಪಾ ಕೊರವೆಯರ ಇತನು ಮದುವೆ ಆಗುತ್ತೇನೆ ಅಂತಾ ನಂಬಿಸಿ ಮಿನಾಕ್ಷಿಯನ್ನು ದಿನಾಂಕ 24/05/2011 ರಂದು ಅಪಹರಿಸಿಕೊಂಡು ಹೋಗಿರುತ್ತಾನೆ ಅಪ್ರಾಪ್ತ ವಯಸ್ಸಿನವಳಾದ ಮಿನಾಕ್ಷಿ ಇವಳಿಗೆ ಕಳೆದ 24/05/2011 ರಿಂದ ಮನೆಯವರು ಹುಡುಕಾಡಿರುತ್ತಾರೆ. ಅವಳಿಗೆ ಅಪಹರಿಸಿಕೊಂಡು ಹೋಗಿರುವ ಕಾರಣ ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾಧಿ ಸಾರಾಂಶದ ಮೇಲೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಜೇವರ್ಗಿ ಪೊಲೀಸ್ ಠಾಣೆ

ಜೇವರ್ಗಿ ತಾಲೂಕಿನ್ ಮುದಬಾಳ (ಬಿ) ಗ್ರಾಮದ ಹತ್ತಿರ ಯಾವುದೋ ವಾಹನವು ರಾತ್ರಿ ವೇಳೆಯಲ್ಲಿ ಸಂತೋಷ ಕುಮಾರ ತಂದೆ ಮೋಹನರಾವ ಪತ್ತಾರ ಆಳಂದ ಇವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹಾಗೇಯೇ ಹೋಗಿದ್ದು ಪರಿಣಾಮ ಸಂತೊಷ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸ್ಟೇಷನ ಬಜಾರ ಪೊಲಿಸ್ ಠಾಣೆ

ಸ್ಟೇಷನ ಬಜಾರ ಹತ್ತಿರ ಚಿಕನ ಫುಡ್ ಸೆಂಟರ ಮುಂದೆ ಶಿವು ತಂದೆ ಸಂಗಣ್ಣ ಮತ್ತುಕೊ ಅವನ ಜೊತೆ ಎರಡು ಜನರು ಕುಡಿಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಜಗಳತೆಗೆದು ಆನಂದನಿಗೆ ಹೊಡೆದು ಗಾಯಪಡಿಸಿದ್ದ ಕಾರಣ ಅನಂದ ಈತನು ಬಸವೇಶ್ವರ ಆಸ್ಪತ್ರೆ ಯಲ್ಲಿ ಉಪಚಾರ ಪಡೆದುತ್ತಿರುತ್ತಾನೆ ಮತ್ತು ಜೀವಕ್ಕೆ ಭಯ ಹಾಕಿರುತ್ತಾರೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

27 May 2011

GULBARGA DISTRICT REPORTED CRIMES

ಕೊಲೆ ಮಾಡಲು ಪ್ರಯತ್ನ ;
ಮಾಹಾಂಗಾವ ಠಾಣೆ ;
ಶ್ರೀ ಶರಣು @ ಶರಣಬಸಪ್ಪ ತಂ, ಲಾಲಪ್ಪ ಮೇಲಿನಮನಿ, ಸಾ||ಬೇಲೂರು ಜೆ. ರವರು ದಿನಾಂಕ 25-05-2011 ರಂದು ಬೆಳಿಗ್ಗೆ ಕಮಲಾಪೂರಕ್ಕೆ ತನ್ನ ಹಿರೋ ಹೊಂಡಾ ಮೋಟಾರ ಸೈಕಲ್ ನಂ: ಕೆ,ಎ-39-8414 ನೇದ್ದರ ಮೇಲೆ ಕಮಲಾಪೂರಕ್ಕೆ ಮದುವೆಗೆ ಹೋಗಿ ಮರಳಿ ಮಧ್ಯಾಹ್ನ ಹಳೆಯ ಅಂಕಲಗಿ ಕ್ರಾಸ್ ಹತ್ತಿರ ಹೋದಾಗ ಅಲ್ಲಿ 4 ಜನ ಅಪರಿಚಿತರು ತಡೆದು ನಿಲ್ಲಿಸಿ ಬಿಗಿಯಾಗಿ ಹಿಡಿದು ವಿಷವನ್ನು ಬಾಯಿಯಲ್ಲಿ ಹಾಕಿ ಕುಡಿಸಿದ್ದು ಅವರು ಅಂದಾಜು 25-30 ವರ್ಷದ ವಯಸ್ಸಿನವರಾಗಿರುತ್ತಾರೆ ನಂತರ ಉಪಚಾರ ಕುರಿತು ಡಾ||ಚಿಂಚೋಳ್ಳಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಕೊಲೆ ಮಾಡುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಬಿಗಿಯಾಗಿ ಹಿಡಿದು ಬಾಯಿಯಲ್ಲಿ ವಿಷ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;
ದ್ವೀಚಕ್ರ ವಾಹನ ಕಳವು ಪ್ರಕರಣ ;
ಬ್ರಹ್ಮಪೂರ ಠಾಣೆ :
ಶ್ರೀ ಅಂಬರೀಶ ತಂದೆ ವಿಜಯಕುಮಾರ ಚಿಂಚೋಳಿ ಸಾ; ಮಾಹಾಗಾಂವವಾಡಿ ರವರು ದಿನಾಂಕ 26-05-2011 ರಂದು ಮಧ್ಯಾಹ್ನ 12 ರಿಂದ 1 ಗಂಟೆಯ ಅವಧಿಯಲ್ಲಿ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ ನಂ ಕೆಎ 32 ಆರ್ 1727 ಅ.ಕಿ. 20000/- ನೇದ್ದನ್ನು ಸುಪರ ಮಾರ್ಕೆಟದ ಅಮಾನತ್ ಬ್ಯಾಂಕಿನ ಎದುರುಗಡೆ ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 May 2011

GULBARGA DISTRICT REPORTED CRIMES

ಅಪಘಾತ ಪ್ರಕರಣ ;

ಗ್ರಾಮೀಣ ಠಾಣೆ ;ದಿನಾಂಕ 25-05-2011 ರಂದು ಶ್ರೀಮತಿ ಜಯಶ್ರೀ ಗಂಡ ಅಮೃತ ಪೊಲೀಸ ಪಾಟೀಲ ಸಾ: ನಿಪ್ಪಣಿ ತಾ: ಚಿತ್ತಾಪೂರ ಹಾ:ವ: ಎಸ್‌ಬಿ ಪಾಟೀಲ ಕಂಪನಿ ಕಪನೂರ ಗುಲಬರ್ಗಾ ಇವರು ತಮ್ಮ ಮಗಳಾದ ರೇಷ್ಮ ಇವಳ ಮದುವೆ ಪ್ರಯುಕ್ತ ಪಿರ್ಯಾದಿದಾರಳು ಹಾಗೂ ಅಮೃತ ಇಬ್ಬರು ಮಾಸಾಪ್ತಿ ದರ್ಗಾಕ್ಕೆ ದೀನ ನಮಸ್ಕಾರದ ಹರಕೆಯನ್ನು ಹೊತ್ತಿದ್ದು. ಅದರಂತೆ ಸಂಬಂದಿಕರೊಂದಿಗೆ ಮದ್ಯಾಹ್ನ 12:30 ಗಂಟೆಯ ಸುಮಾರಿಗೆ ದೀನ ನಮಸ್ಕಾರ ಹಾಕುತ್ತಾ ಮುಖ್ಯ ರಸ್ತೆಯ ಏರಲೈನ್ಸ್‌ ಧಾಬಾದ ಮುಂದಿನ ರಸ್ತೆಯ ಹತ್ತಿರ ಬಂದಾಗ ಹುಮನಾಬಾದ ಕಡೆಯಿಂದ ಒಂದು ಟಾಟಾ ಇಂಡಿಕಾ ಕಾರ ನಂ ಕೆಎ 32 ಎಮ್‌ 4689 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಎಲ್ಲರಿಗೆ ಡಿಕ್ಕಿ ಹೊಡೆದುಕೊಂಡು ಸೈಡಿಗೆ ನಿಲ್ಲಿಸಿರುವದರಿಂದ ಪಿರ್ಯಾದಿಯ ಗಂಡ ಹಾಗೂ ಸಂಬಂದಿಕರಾದ ಶಿವಕಾಂತಮ್ಮ ತೆಲಂಗಾಣ ಹಾಗೂ ಇತರರೆಲ್ಲರಿಗೂ ಸಾದಾ & ಬಾರಿಗಾಯವಾಗಿದ್ದು ಅಮೃತ ಇತನು ಬೇಹುಷ ಆಗಿದ್ದು ಅವನನ್ನು 108 ಅಂಬುಲೈನ್ಸ್‌ದಲ್ಲಿ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 1 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಮಗಳು ಕಾಣೆಯಾದ ಪ್ರಕರಣ ;
ಎಮ್ ಬಿ ನಗರ ಠಾಣೆ ;ಶ್ರೀ ವಾಯ.ಎಂ.ಜಯರಾಜ ಪ್ರೋಫೆಸರ ಮೈಕ್ರೋಬಯಾಲಜಿ ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ ಸಾ; " ವಿನಾಯಕ "ಪ್ಲಾಟ ನಂ.20 ನಿಯರ ಹನುಮಾನ ಟೆಂಪಲ್ ಜಯನಗರ ಕಾಲೂನಿ ಸೇಡಂ ರೋಡ ಗುಲಬರ್ಗಾರವರ ಮಗನಾದ ಸಂತೋಷಕುಮಾರ ಇವನ ಹೆಂಡತಿ ಶ್ರೀಮತಿ ಶಿಲ್ಪಾ ಇವಳು ದಿನಾಂಕ ದಿನಾಂಕ.23-5-2011 ರಂದು 12-00 ಗಂಟೆಯಿಂದ 1-45 ಪಿ.ಎಂ.ದ ಮದ್ಯದ ಅವಧಿಯಲ್ಲಿ ಮನೆಯಿಂದ ಯಾರಿಗೂ ಏನು ಹೇಳದೆ ಕೇಳದೆ ಲಗೇಜ ತೆಗೆದುಕೊಂಡು ಹೋಗಿದ್ದು ದಿನಾಂಕ. 23-5-2011 ರಿಂದ ಇವತ್ತಿನವರೆಗೆ ಅಂದರೆ 25-5-2011 ವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಕಾಣೆಯಾಗಿರುತ್ತಾಳೆ, ಕಾಣೆಯಾದ ಮಹಿಳೆಯ ಚಹರೆ ಪಟ್ಟಿ;- ಎತ್ತರ 4'8" ಗುಂಡನೆಯ ಮುಖ ,ಸದೃಡ ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ , ಕಣ್ಣುಗಳ ಕೆಳ ರೆಪ್ಪೆ ಕಪ್ಪಾಗಿರುತ್ತವೆ , ಸ್ಪೀಡಾಗಿ ಮಾತನಾಡುತ್ತಾಳೆ, ಕನ್ನಡ , ಹಿಂದಿ , ಇಂಗ್ಲೀಷ ಬರೆಯಲು , ಮಾತನಾಡಲು , ಓದಲು ಬರುತ್ತದೆ. ಡಾರ್ಕ ಕಲರನ ಚುಡಿದಾರ , ಕುರತ ಸೆಲವಾರ ಬಟ್ಟೆಗಳು ಧರಿಸಿರಬಹುದು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್ ಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 May 2011

GULBARGA DISTRICT REPORTED CRIMES

ನಿಂದನೆ ಪ್ರಕರಣ ;

ಬ್ರಹ್ಮಪೂರ ಠಾಣೆ ;
ಶ್ರೀ ದತ್ತಾತ್ರೇಯ ತಂದೆ ರಾಮಚಂದ್ರ ಮತ್ತು ಹಣಮವ್ವ ಗಂಡ ಮಾಹಾದೇವಪ್ಪಾ ದೊಡ್ಡಮನಿ ಗೋವಾ ಹೋಟೆಲ ಹತ್ತಿರ ಹೋಟೆಲ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವಾಗ ಸಿಲೆದಿನಾಂಕ 24-05-2011 ರಂದು ರಾತ್ರಿ ಪಕ್ಕದ ಗ್ಯರೇಜ ನವರಾದ ಅಬ್ದುಲ ಗಫೂರ ತಂದೆ ಅಬ್ದುಲ ಜಬ್ಬಾರ ಮಹ್ಮದ ಹಮೀದ ಹುಸೇನ ಮತ್ತು ಇವರ ಅಣ್ಣನ ಮಗ ಮತ್ತು ಮುರಲಿಧರ ರತ್ನಗೀರಿ ಇವರು ಕೊಡಿಕೊಂಡು ಗ್ಯಾರೆಜನಲ್ಲಿ ಸೀಲೆಂಡರನಿಂದ ಬೇರೆ ವಾನಗಳಿಗೆ ಹಾಕುತ್ತಿದ್ದು ಗ್ಯಾಸದ ದುರ್ವಾಸನೆ ಬರುತ್ತಿದ್ದು ಇಲ್ಲಿ ಗ್ಯಾಸ ತುಂಬಬೇಡರಿ ವಾಸನೆ ಬರತ್ತಾಇದೆ ಅಂತಾ ಹೇಳಲು ಹೋದ ನಾನು ಮತ್ತು ನನ್ನ ಅತ್ತೆ ಹಣಮವ್ವ ಇಬ್ಬರ ಜೋತೆಗೆ ಜಗಳಕ್ಕೆ ಬಿದ್ದು ಹೊಡೆಬಡೆಮಾಡಿ ಅವಾಚ್ಯಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ ;     

ಗ್ರಾಮೀಣ ಠಾಣೆ ;ಶ್ರೀ ಮಹ್ಮದ ನಿಜಾಮೋದ್ದೀನ ತಂದೆ ಸುಲೇಮಾನಸಾಬ ತೇಲಿ ಸಾ:ಮೇ:ಪೀರ ಇಂಡಸ್ಟ್ರಿಜ್‌ ಪ್ಲಾಟನಂ 18(ಎ) 18(ಬಿ) & 17 ಕೆಐಡಿಬಿ ಇಂಡಸ್ಟ್ರಿ ಯಲ್‌ ಏರಿಯಾ 2 ನೇ ಹಂತ ಗುಲಬರ್ಗಾ ಇವರು ದಿನಾಂಕ 13-05-2011 ರಂದು ತನ್ನ ಮಗನ ಮದುವೆ ಇರುವದರಿಂದ ರಾಜಸ್ತಾನಕ್ಕೆ ಹೋಗುವಾಗ ತಮ್ಮ ಪ್ಯಾಕ್ಟರಿ ಬಂದ ಮಾಡಿಕೊಂಡು ಹೋಗಿದ್ದು ಈ ವೇಳೆಯಲ್ಲಿ ನಮ್ಮ ಮುನಿಮನಾದ ಗೌಸ ಇತನು ದಿನಾಂಕ 22-05-2011 ರಂದು ಪೋನ ಮಾಡಿ ಪ್ಯಾಕ್ಟರಿಯ ಹಿಂದಿನ ಗೋಡೆ ಸ್ವಲ್ಪ ಒಡೆದು ಪ್ಯಾಕ್ಟರಿಯಲ್ಲಿಯ ತೋಗರಿ ಬೆಳೆ ಕಳುವು ಮಾಡಿಕೊಂಡು ಹೋಗಿ ರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ರಾಜಸ್ತಾನದಿಂದ ದಿನಾಂಕ 23-05-2011 ರಂದು ಮದ್ಯಾಹ್ನ ಗುಲಬರ್ಗಾಕ್ಕೆ ಬಂದು ನನ್ನ ಪ್ಯಾಕ್ಟ್‌ರಿ ಹತ್ತಿರ ಹೋಗಿ ಮುನಿಮನಾದ ಗೌಸ ಇತನೊಂದಿಗೆ ಪ್ಯಾಕ್ಟರಿಯ ಶೆಟರ್‌ ತೆಗೆದು ನೋಡಲಾಗಿ ಪ್ಯಾಕ್ಟ್‌ರಿಯ ಹಿಂದಿನ ಗೋಡೆ ಸ್ವಲ್ಪ ಒಡೆದು ಪ್ಯಾಕ್ಟ್‌ರಿಯಲ್ಲಿಯ ಸುಮಾರು 2,24,000/- ರೂಪಾಯಿ ಕಿಮ್ಮತ್ತಿನ 50 ಕೆಜಿಯ ತೋಗರಿ ಬ್ಯಾಳಿಯ 80 ಬ್ಯಾಗಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ ;

ಆಳಂದ ಠಾಣೆ ;ಶ್ರೀಮತಿ ಪೂಜಾ ಗಂಡ ರಮೇಶ ಲೋಹರ ಸಾ; ರೇವಣಸಿದ್ದೇಶ್ವರ ಕಾಲೂನಿ ಆಳಂದ ರವರ ದಿನಾಂಕ 24-05-2011 ರಂದು ಕರ್ನಾಟಕ ಮೆಡಿಕಲದ ಆಸೀಫ ಹಾಗೂ ಆತನ ತಮ್ಮ ಯುನುಸ ಮತ್ತು ಸಂಗಡ 4-5 ಜನರು ಕುಡಿಕೊಂಡು ನಮ್ಮ ಮೆಡಿಕಲ್ ಅಂಗಡಿಗೆ ಬಂದು ವಿ:ನಾಕಾರಣ ಜಗಳ ತೆಗೆದು ಅಂಗಡಿಯಲ್ಲಿ ಕೆಲಸ ಮಾಡುವ ಕಾಸಿನಾಥ ಮತ್ತು ಹಣಮಂತ ಹಾಗು ನನ್ನ ಗಂಡನಾದ ರಮೇಶ ಇವರಿಗೆ ಕೊಲೆ ಮಾಡುವ ಉದ್ಧೇಶದಿಂದ ಚಾಕುವಿನಿಂದ ಕಬ್ಬಿಣದ ರಾಡಿನಿಂದ ಹೊಡೆದು ಗಾಯಗಳಿಸಿ ಅಂಡಿಯ ಕೌಂಟರ ಗ್ಲಾಸ ಮತ್ತು ಔಸಧ ಬಾಟಲಗಳನ್ನು ಒಡೆದು ಹಾಳುಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 May 2011

GULBARGA DISTRICT REPORTED CRIMES

ಕೊಲೆ ಪ್ರಕರಣ ;
ಅಫಜಲಪೂರ ಠಾಣೆ ;ಶ್ರೀಮತಿ ಮಹಾದೇವಿ ಗಂಡ ಚಂದ್ರಶಾ ಪಾಟೀಲ ಸಾ|| ಬಳೂಂಡಗಿ ಇವರ ಗಂಡನಾದ ಚಂದ್ರಶಾ ಇವನು ದಿನಾಂಕ 22-05-2011 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅಫಜಲಪೂರದಲ್ಲಿರುವ ರುದ್ರಗೌಡನಿಗೆ ಹಣ ಕೇಳಿ ಬರುತ್ತೆನೆ ಅಂತಾ ಹೋಗಿದ್ದು ದಿನಾಂಕ 23-05-2011 ರಂದು ಯಾರೋ ದುಷ್ಕರ್ಮಿಗಳು ಚಂದ್ರಶಾನಿಗೆ ಗುಂಡು ಹೊಡೆದು ಕಲ್ಲಿನಿಂದ ಜಜ್ಜಿ ಶವವನ್ನು ಖಾಜಾಬಿ ಇವಳ ಹೊಲದ ಬಾವಿಯಲ್ಲಿ ಎಸೆದು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕಸಿದುಕೊಂಡು ಕೊಲೆ ಮಾಡಿದ ಪ್ರಕರಣ ;
ಸುಲೇಪೆಟ ಠಾಣೆ ;
ಶ್ರೀ ಸಾಬಣ್ಣಾ ತಂದೆ ಬಸಪ್ಪಾ ಕೋಡ್ಲಿ ಇವರ ಮಗನಾದ ಸಿದ್ದಪ್ಪಾ ಕೋಡ್ಲಿ ಇವನಿಗೆ ಮಾಳಪ್ಪಾ ತಂದೆ ನರಸಪ್ಪಾ ಕೋಡ್ಲಿ ಇವನು ದಿನಾಂಕ 22-05-2011 ರಂದು ರಾತ್ರಿ ಕೋಳಿಯ ಅಡಿಗೆ ಮಾಡಿಸಿದ್ದನೆ ಊಟ ಮಾಡಿ ಅಲ್ಲಿಯೇ ಮಲಗೋಣ ಅಂತಾ ಹೇಳಿ ಸಿದ್ದಪ್ಪನಿಗೆ ಕುಡಹಳ್ಳಿ ಗ್ರಾಮದ ಮಲ್ಲಿನಾಥ ಪೊಲೀಸ ಪಾಟೀಲರವರ ಹೊಲಕ್ಕೆ ಕರೆದುಕೊಂಡು ಹೋಗಿ ಹೊಡೆಬಡೆ ಮಾಡಿ ಗಾಯಗೊಳಿಸಿ ಅವನ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಹೋಗಿದ್ದು ಹೊಡೆಬಡೆ ಗಾಯದಿಂದ ನರಳುತ್ತಿದ್ದ ಸಿದ್ದಪ್ಪನನ್ನು ಉಪಚಾರ ಕುರಿತು ಗುಲಬರ್ಗಾಕ್ಕೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೆಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ಕಡೆ ಪ್ರತ್ಯೇಕ ಅಪಘಾತ 3 ಜನರ ಸಾವು ;

ನಲೋಗಿ ಠಾಣೆ ;ಶ್ರೀ ಅರವಿಂದ ತಂದೆ ರುಕ್ಕಯ್ಯಾ ಗುತ್ತೇದಾರ ಸಾ; ವಿದ್ಯಾನಗರ ಗುಲಬರ್ಗಾ ಇವರು ಮನೆಯವರೊಂದಿಗೆ ಗುಡ್ಡಾಪೂರಕ್ಕೆ ಹೋಗಿ ವಾಪಸ ಬರುತ್ತಿರುವಾಗ ದಿನಾಂಕ 22-05-2011 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಮಂದೇವಾಲ ಜೋಗುರ ಪೆಟ್ರೋಲ ಪಂಪನಲ್ಲಿ ಡಿಜೆಲ್ ಹಾಕಿಸುತ್ತಿರುವಾಗ ಹೆಣ್ಣುಮಕ್ಕಳು ನಿಸರ್ಗಕರೆಗೆ ಹೋಗಿ ರಸ್ತೆ ದಾಟುತ್ತಿರುವಾಗ ಸಿಂದಗಿ ಕಡೆಯಿಂದ ಯಾವುದೋ ಒಂದು ವಾಹನ ಚಾಲಕ ಅತೀ ವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಚ್ಚಮ್ಮಳಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಠಳದಲ್ಲೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ ;ಶ್ರೀ ದೀಪಕ ತಂದೆ ಗುರಪ್ಪಾ ಸಾ; ಖಂಡಾಳ ಇವರ ಹೊಲಕ್ಕೆ ಖಜೂರಿಯ ಶಿವಪ್ಪ @ ಶಿವಾನಂದ ತಂದೆ ಕುಪೆಂದ್ರ ತುಪ್ಪದೊಡ್ಡಿ ಇವರಿಗೆ ಸೇರಿದ ಹೊಸ ಟ್ರ್ಯಾಕ್ಟರ ಇಂಜಿನ ನಂ ಎಸ್ ಜೆ 32714939 ಚಿಸ್ಸಿ ನಂ ಓಎ 27-gÀhÄಡ್ 512 ಸಿ 23701 ನೆದ್ದರಲ್ಲಿ ನಾನು ಮತ್ತು ನಮ್ಮ ಅಣ್ಣ ಬಾಳಾಸಾಬ ನೇಗಿಲು ಹೊಡೆಯಲು ಹೋಗಿದ್ದು ದಿನಾಂಕ 22-05-2011 ರ ರಾತ್ರಿ 11 ಗಂಟೆಯ ಸುಮಾರಿಗೆ ಬಾಲಚಂದ್ರ ಸುರ್ಯವಂಶಿ ಇವರ ಹೊಲದ ಹತ್ತಿರ ಟ್ರ್ಯಾಕ್ಟರ qÉæöÊವರನು ನಿಸ್ಕಾಳಜಿತನದಿಂದ ಹಿಂದಕ್ಕೆ ತಂದಿದು ಪಲ್ಟಿಮಾಡಿದ್ದು ಹಿಂದೆ ಇದ್ದ ನಮ್ಮ ಅಣ್ಣ ಬಾಳಾಸಾಬ ಇವನು ಟ್ರ್ಯಾಕ್ಟರನ ಅಡಿಯಲ್ಲಿ ಸಿಕ್ಕು ಸ್ಠಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇವೂರ ಠಾಣೆ ;ದಿನಾಂಕ 23-05-2011 ರಂದು ಟ್ರ್ಯಾಕ್ಟರ ನಂ ಕೆ.ಎ. 38- ಟಿ- 1297 ನೇದ್ದರ ಚಾಲಕ ರವಿ ತಂದೆ ಕಲ್ಲಪ್ಪ ನಾವಿ ಸಾ; ಹಾವಿನ ಹಾಳ ತಾ; ಇಂಡಿ ಜಿ; ಬಿಜಾಪೂರ ಮತ್ತು ವಿಶ್ವನಾಥ ತಂದೆ ಶಿವಣ್ಣ ನಾಮುಜಾನೆ ಇಬ್ಬರು ಕೊಡಿಕೊಂಡು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಆಳಂದ ಕಡೆಗೆ ಹೊಗುತ್ತಿರುವಾಗ ರೇವುರದಿಂದ 1 ಕಿಲೋ ಮೀ ದೂರದಲ್ಲಿ ಟ್ರ್ಯಾಕ್ಟರ ಚಾಲಕನು ತನ್ನ ವಾಹನವನ್ನು ನಿಸ್ಕಾಳಜಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ಟೆ ಬದಿ ತೆಗ್ಗಿನಲ್ಲಿ ಪಲ್ಟಿ ಮಾಡಿ ಟ್ರ್ಯಕ್ಟರ ಅಡಿಯಲ್ಲಿ ಚಾಲಕ ಮತ್ತು ವಿಶ್ವನಾಥ ಸಿಲುಕಿ ಭಾರಿ ಗಾಯಗಳಾಗಿ ಅಫಜಲಪೂರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ವಿಶ್ವನಾಥ ಇವನಿಗೆ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ ;
ಶಾಹಾಬಾದ ನಗರ ಠಾಣೆ ;
ಶ್ರೀ ದತ್ತಾತ್ರೇಯ ತಂದೆ ನರಸಿಂಹ ಹೊನ್ನಾವರ ಸಾ:ಶರಣನಗರ ಶಹಾಬಾದ. ಇವರ ಮಗಳಾದ ಅರ್ಚನಾ ವ:32 ಇವಳು ನೌಕರಿ ಪಾರಂ ತುಂಬಿ ಬರುತ್ತೇನೆ ಅಂತಾ ಹೇಳಿ ನಿನ್ನ ದಿನಾಂಕ 22-05-11 ರಂದು ಮುಂಜಾನೆ 8 ಎಎಮ್ ಕ್ಕೆ ಸುಮಾರಿಗೆ ಗುಲಬರ್ಗಾಕ್ಕೆ ಹೋಗಿಬರುತ್ತೇನೆ ಅಂದವಳು ಹೊದವಳು ಇಲ್ಲಿಯವರೆಗೆ ಬಂದಿರುವುದಿಲ್ಲಾ. ನಾನು ಮತ್ತು ನನ್ನ ಹೆಂಡತಿ ನಮ್ಮ ಸಂಭಂದಿಕರ ಮನೆ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಮತ್ತೆ ಮರಳಿ ಶಹಾಬಾಧಕ್ಕೆ ಬಂದಾಗ ಗೊತ್ತಾಗಿದ್ದೇನೆಂದರೆ, ನನ್ನ ಮಗಳೂ ಅರ್ಚನಾ ಇವಳು ಶಹಾಭಾದ ದಿಂದ ಗುಲಬರ್ಗಾಕ್ಕೆ ಹೋಗುವ ಕುರಿಗು ನಹರು ಚೌಕ ಶಹಾಬಾಧ ದಲ್ಲಿ ಬಂದು ನಿಂತಾಗ ಶಹಾಬಾದದ ಪೀರಪ್ಪಾ @ ರಾಜು ತಂದೆ ಸಾಯಬಣ್ಣಾ ಕೂಲಿ ಸಾ: ಬಸವೇಶ್ವರ ನಗರ ಶಹಾಬಾದ. ಇವನು ನನ್ನ ಮಗಳೀಗೆ ಪುಸಲಾಯಿಸಿ ಮದುವೆ ಮಾಡಿಕೊಳ್ಳೂತ್ತೇನೆ ಅಂತಾ ಒತ್ತಾಯದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 May 2011

GULBARGA DISTRICT REPORTED CRIMES

ಕೊಲೆ ಪ್ರಕರಣ :
ಚಿತ್ತಾಪೂರ ಠಾಣೆ ;ಶ್ರೀ ಮತಿ ಬೆಜಾನಬಿ ಗಂಡ ಅಲ್ಲಾಬಕಾಶ ಅಡ್ಡೆವಾಲೆ ಸಾ|| ಆಸರ ಮೊಹಲ್ಲಾ ಚಿತ್ತಾಪೂರ ರವರು ದಿನಾಂಕ 22-05-2011 ರಂದು ರಾತ್ರಿ ಸೈಯ್ಯದ ಹುಸೇನ ಈತನ ಮಕ್ಕಳಾದ ಹುಸೇನಿ ಬಾಷಾ ಹಾಗೂ ಮಗಳು ರೇಷ್ಮಾ ರವರ ಲಗ್ನದ ನಿಮಿತ್ಯ ಮೇಂದಿ ಕಾರ್ಯಕ್ರಮಕ್ಕೆ  ಬಂಕಲಗಾ ಗ್ರಾಮಕ್ಕೆ ಹೋದಾಗ ಮೇಂದಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸೇರಿದ್ದು ಆ ಕಾರ್ಯಕ್ರಮದಲ್ಲಿ ಸಲೀಮ ತಂದೆ ಸೈಯ್ಯದ ಹುಸೇನ ಗೌಂಡಿ ಈತನು ಹೆಣ್ಣು ಮಕ್ಕಳ  ಹತ್ತಿರ ಬಂದದ್ದು ಆಗ ನಾನು ಮತ್ತು ದಾವೂದಮಿಯಾ ಇಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಈ ಕಡೆ ಯಾಕೆ ಬರುತ್ತಿ ಅಂತಾ ಅಂದರು ಕೂಡಾ ಅವನು ಅವರ ಮಾತು ಕೇಳದೆ ಎರಡು ಮೂರು ಸಲ ಹೆಣ್ಣು ಮಕ್ಕಳು ಇದ್ದಲ್ಲಿಗೆ ಬಂದು ನಾನು ಬೇಕಾದಂಗ  ಬರುತ್ತೆನೆ ಮಕ್ಕಳೆ ನೀವು ಏನು ಮಾಡುತ್ತಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜೀವದಿಂದ ಇಡುವದಿಲ್ಲ ಖಲಾಸ ಮಾಡಿಬಿಡುತ್ತೇನೆ ಅಂತಾ ಹುಸೇನಿ ರವರ ಮನೆ ಮ್ಯಾಳಗಿ ಮೆಲೆ ಹೋಗಿ ದಾವೂದಮಿಯಾ ಈತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದು ಅದರಿಂದ ರಕ್ತಗಾಯವಾಗಿ ಮೃತ ಪಟ್ಟಿದ್ದು ನನಗು ಎಡಗಡೆ  ಮುಂಡಿಗೆ ಕಲ್ಲು ಬಡೆದು ಗುಪ್ತ ಪೆಟ್ಟಾಗಿರುತ್ತದೆ ಮತ್ತು  ಸಲೀಮ ಈತನ ತಾಯಿಯಾದ ಹಪೀಜಾಬೇಗಂ ಇವಳು ನನ್ನ ಮಗನಿಗೆ ಖುಲ್ಲಾ ಬಿಟ್ಟಿದ್ದೇನೆ ಅಂತಾ ಮಗನಿಗೆ ಪ್ರೊತ್ಸಾಹ ಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಲು ಯತ್ನ ಪ್ರಕರಣಗಳು ;
ಜೇವರ್ಗಿ ಠಾಣೆ ;ಶ್ರೀ ಲಚ್ಚು ರಾಠೋಡ ಸಾ; ಗುಡುರ ರವರು ದಿನಾಂಕ 22-05-2011 ರಂದು ತಮ್ಮ ಮಗ ಶಿವಾಜಿ ತನ್ನ ಮದುವೆ ಕಾರ್ಡ ಕೊಡಲು ಸಂಬಧಿಕರ ಊರುಗಳಿಗೆ ಹೋಗಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಗುಡುರ ಎಸ್ ಎ ಗ್ರಾಮದ ಹತ್ತಿರ ಇದ್ದ ಹಳ್ಳದ ಬ್ರಿಡ್ಜ ಹತ್ತಿರ ಮೋಟಾರ ಸೈಕಲ್ ಮೇಲೆ ಬರುವಾಗ ಯಾರೋ 6-7 ಜನರು ಯಾವುದೋ ಒಂದು ಕಾರಣಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೋಟಾರ ಸೈಕಲ್ ನಿಲ್ಲಿಸಿ ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಮೈ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಹಾಬಾದ ನಗರ ಠಾಣೆ ;ಶ್ರೀ ಶರಬಣ್ಣಾ ತಂದೆ ಶಿವಶರಣಪ್ಪಾ ಮಾವೂರ ಸಾ:ಮುತ್ತಗಾ.ರವರ ಮಕ್ಕಳಾದ ಶ್ರೀಸೈಲ ಮತ್ತು ಈರಣ್ಣಾ ಇಬ್ಬರೂ ದಿನಾಂಕ 19-05-2011 ರಂದು ನದಿಯ ಹತ್ತಿರ ರೇತಿ ಗುಂಬಲು ಹೊದಾಗ ನಮ್ಮೂರಿನವರಾದ 1.ಬಸವರಾಜ, 2.ನಾನಸಾಹೆಬ, 3ರವಿ 4ಶ್ರೀಕಾಂತ 5.ಶರಣಪ್ಪಾ 6ರುದ್ರಪ್ಪಾ, 7ಚಂದಪ್ಪಾ 8ಶಂಕ್ರೇಪ್ಪಾ 9ಅನಿಲ 10ಮಂಜುನಾಥ 11.ಭೀಮಾಶಂಕರ 12ಮಲ್ಲಿಕಾರ್ಜುನ ಇವರು ಎಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ನನ್ನ ಮಕ್ಕಳಿಗೆ ಬೇದರಿಸಿ ಈ ಜಾಗ ನಮ್ಮದ್ದು ಅದೆ. ಇಲ್ಲಿ ರೇತಿ ತುಂಬಬೇಡಿ ಅಂತಾ ಬೈದು ಕಳಿಸಿದ್ದಾರೆ. ನಂತರ ನಾನು ರಾತ್ರಿ 10 ಪಿ.ಎಂ ಸುಮಾರಿಗೆ .ನಾನು ಮನೆಯ ಮುಂದೆ ನಿಂತಾಗ ಶಂಕ್ರಪ್ಪಾ ಇತನು ಬಂದು ನಮ್ಮ ಜಾಗದಲ್ಲಿ ರೇತಿ ಹೊಡೆಯಬೇಡಿ ಅಂತಾ ಹೇಳಿದರೂ ಹೊಡೆಯಿತ್ತಿರಿ ಬೋಸಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ನನ್ನ ಶರ್ಟ ಹಿಡಿದು ಎಳೆದಾಡಿದನು. ಅಲ್ಲಿಯೇ ಇದ್ದ ಬಸವರಾಜನು ಖಲಾಸ ಮಾಡಿ ಅಂತಾ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಕೊಲೆ ಮಾಡುವ ಉದ್ದೇಶಧಿಂದ ಹೊಡದು ರಕ್ತಗಯ ಮಾಡಿದನು.ಮತ್ತು ಬಿಡಿಸಲು ಬಂದ ಬಸವರಾಜ , ಶರಣು, ಈರಣ್ಣಾ, ಇವರಿಗೂ ಸಹ ಇನ್ನೂಳೀದ ಆರೋಪಿತರು ಬಡಿಗಡಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯಮಾಡಿದ್ದು, ಶ್ರೀಶೈಲ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಶರಣಪ್ಪಾ ಇತನು ಕೊಡಲಿಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಢಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ ಸೈಕಲ್ ಗಳ ಡಿಕ್ಕಿ ಸವಾರನ ಸಾವು ;
ಅಫಜಲ್ ಪೂರ ಠಾಣೆ ;ದಿನಾಂಕ 16-05-2011 ರಂದು ಫಾರುಕ ತಂದೆ ರಫೀಕ ಪಟೇಲ ಸಾ: ಅಫಜಲ್ ಪೂರ ಮತ್ತು ಚನ್ನಮಲ್ಲಪ್ಪ ತಂದೆ ಸಿದ್ರಾಮ ಜಮಾದಜಮಾದಾರ ಸಾ; ಅಫಜಲ್ ಪೂರ ರವರು ತಮ್ಮ ಮೋಟಾರ ಸೈಕಲ್ ಗಳ ಮೇಲೆ ಕರ್ಜಗಿ ಕ್ರಾಸ ಹತ್ತಿರ ಮುಖಾಮುಖಿ ಡಿಕ್ಕಿಪಡಿಸಿದ್ದು ಸದರ ಅಪಘಾತದಲ್ಲಿ ಇಬ್ಬರು ಗಾಯಾಳುಗಳಾಗಿದ್ದು ಸದರ ಗಾಯಾಳುಗಳಲ್ಲಿ ಫಾರುಕ ಇತನು ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರ ಸಿವ್ಹಿಲ್ ಆಸ್ಪತ್ರೆಗೆ ಸೇರಿಕೆಯಾಗಿದ್ದು ದಿನಾಂಕ 19-05-2011 ರಂದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲ್ ಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದನಗಳ ಕಳವು ಪ್ರಕರಣ ;

ಗ್ರಾಮೀಣ ಠಾಣೆ ;ದಿನಾಂಕ 19-05-2011 ರಂದು ರಾತ್ರಿ ಶ್ರೀ ಬಾಲಾಜಿ ರವರು ಕೆರೆ ಬೋಸಗಾ ಸಮಿಪ ಇರುವ ಗೋಶಾಲೆಗೆ ಯಾರೋ ಕಳ್ಳರು ಬಂದು ಒಂದು ಕೆಂಪು ಬಣ್ಣದ ಅಕಳು ಮತ್ತು ಎರಡು ಹೋರಿ ಕರುಗಳು ಅಂದಾಜು ಮೊತ್ತ 5,000 /- ಹಾಗೂ ಎರಡು ಹೊರಿ ಕರು ತಲಾ ಒಂದಕ್ಕೆ ರೂ. 1000 /- ಕಿಮ್ಮತ್ತು ಇರುತ್ತದೆ ಹೀಗೆ ಒಟ್ಟು 7,000 /- ಸಾವಿರ ರೂಪಾಯಿಗಳ ದನಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ ;

ಚೌಕ ಠಾಣೆ ;ದಿನಾಂಕ 20-05-2011 ರಂದು ಮಧ್ಯಾಹ್ನ ಶ್ರೀ ಲಕ್ಷ್ಮಣ ತಂದೆ ಬಾಲಚಂದ್ರ ವಾಗ್ಮೋರೆ ಸಾ; ಭವಾನಿ ಗಲ್ಲಿ ಶಾಹಾಬಜಾರ ಗುಲಬರ್ಗಾ ರವರು ತಮ್ಮ ದೊಡ್ಡಮ್ಮನ ಮಗಳ ಮದುವೆಗೆ ಹೋದಾಗ ಯಾರೋ ಕಳ್ಳರು ಮನೆಯ ಕೀಲಿ ತೆರೆದು ಒಳಗೆ ಪ್ರವೇಶ ಮಾಡಿ ಅಲಮಾರಾದಲ್ಲಿಟ್ಟಿದ್ದ ನಗದು ಹಣ ಮತ್ತು ಅರ್ಧ ತೊಲೆ ಬಂಗಾರ ಹೀಗೆ ಒಟ್ಟು 160000/- ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 May 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ

ರೋಜಾ ಠಾಣೆ : ಶ್ರೀ ನಾಗರಾಜ ತಂದೆ ಶಾಂತಲಿಂಗಪ್ಪಾ ದುಕಾನಂದಾರ ಸಾ:ಗಾಂದಿ ನಗರ ಗುಲಬರ್ಗಾ ರವರು ನಾನು ಗಂಜ ಬಸ್ ಸ್ಟಾಂಡ ಹತ್ತಿರ ಒಂದು ದುಕಾನ ಇಟ್ಟುಕೊಂಡಿದ್ದ ಅಂಗಡಿಯ ಶೇಟ್ಟರ ಪಟ್ಟಿ ಬೆಂಡಮಾಡಿ ಅಂಗಡಿಯಲ್ಲಿದ್ದ ಗೋಲ್ಡಪ್ಲಾಕ್, ಬ್ರಿಸ್ಟಲ್,  ಕಿಂಗಸೈಜ್ ಗೋಲ್ಡ ಪ್ಲಾಕ್, ವೀಲ್ಸ್ ಸಿಗರೆಟ ಮತ್ತು ಮಾಣಿಕಚಂದ ಗುಟಕಾ ಹೀಗೆ ಒಟ್ಟು 24,060-00 ರೂಪಾಯಿ ಬೆಲೆಬಾಳುವದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಳಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಪ್ರಕರಣ :

ಮಹಿಳಾ ಠಾಣೆ : ಶ್ರೀಮತಿ ಶರಣಮ್ಮಾ ತಂದೆ ಸಾಯಿಬಣ್ಣ ಪ್ರಭಾರಿ ಅಧೀಕ್ಷಕರು ರಾಜ್ಯ ಮಹಿಳಾ ನಿಲಯ ಆಳಂದ ರೋಡ ಗುಲಬರ್ಗಾ ರವರು ನಮ್ಮ ಮಹಿಳಾ ನಿಲಯಕ್ಕೆ ಮಾನ್ಯ ಜೆ.ಎಮ್.ಎಫ.ಸಿ. ನ್ಯಾಯಾಲಯ ಗುಲಬರ್ಗಾ ರವರು ಇಂದುಮತಿ ತಂದೆ ಶಂಕರ ಪಟ್ಟೆದಾರ ಸಾ|| ಕೂಡಿ ರವರು ದಾಖಲಾಗುವದಕ್ಕೆ ಆದೇಶ ನೀಡಿದ್ದರಿಂದ ಮಹಿಳಾ ನಿಲಯದಲ್ಲಿದ್ದು ದಿನಾಂಕ: 17-05-2011 ರಂದು ಮಹಿಳಾ ನಿಲಯದ ಇತರರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾಗ ಎಲ್ಲರ ಕಣ್ಣು ತಪ್ಪಿಸಿ ಓಡಿ ಹೋಗಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 May 2011

GULBARGA DIST REPORTED CRIMES

ಹುಡುಗ ಕಾಣೆಯಾದ ಪ್ರಕರಣ :-
ಸ್ಟೇಷನ ಬಜಾರ ಠಾಣೆ :
ಶ್ರೀ ಶಂಕರ್ ಸಿಂಗ್ ತಂದೆ ಉಮಾಸಿಂಗ್ ರಜಪೂತ ಸಾ|| ಉದಯನಗರ ಗುಲಬರ್ಗಾ ರವರು, ನನ್ನ ಮಗ ಅಮರಸಿಂಗ್ ನು ಟ್ಯೂಷನ್ ಗೆ ಹೋಗಿ ಬರುತ್ತೇನೆ. ಅಂತಾ ಹೇಳಿ ಹೋದವನು ಮನೆಗೆ ವಾಪಸ್ಸು ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಕಾರಣ ಪತ್ತೆ ಮಾಡಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :-
ರೋಜಾ ಠಾಣೆ :
ಶ್ರೀ ನಾಗರಾಜ ತಂದೆ ಶಾಂತಲಿಂಗಪ್ಪಾ ದುಕಾನಂದಾರ ಸಾ|| ಗಾಂದಿ ನಗರ ಗುಲಬರ್ಗಾ ರವರು, ದಿ:19-05-11 ರಂದು ರಾತ್ರಿಯ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಕಿರಾಣಿ ಅಂಗಡಿಯ ಶೇಟರ ಪಟ್ಟಿ ಬೆಂಡ್ ಮಾಡಿ ಒಳಗಡೆ ಹೋಗಿ ಅಂಗಡಿಯಲ್ಲಿದ್ದ ಗೋಲ್ಡಪ್ಲಾಕ್, ಬ್ರಿಸ್ಟಲ್, ಕಿಂಗಸೈಜ್ ಗೋಲ್ಡ ಪ್ಲಾಕ್, ವೀಲ್ಸ್ ಸಿಗರೆಟ ಮತ್ತು ಮಾಣಿಕಚಂದ ಗುಟಕಾ ಹೀಗೆ ಒಟ್ಟು 24,060/- ರೂ. ಬೆಲೆಬಾಳುವದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 May 2011

GULBARGA DISTRICT REPORTED CRIMES

ಜಾತಿ ನಿಂದನೆ ಪ್ರಕರಣ :

ಶಹಾಬಾದ ನಗರ ಠಾಣೆ : ಶ್ರೀ ಚಂದ್ರಮಾ ತಂದೆ ಪೀರಪ್ಪಾ ಕಾಂಬಳೆ ಸಾ:ದೇವನ ತೆಗನೂರ ರವರು ನಾನು ದೇವನ ತೆಗನೂರ
ಗ್ರಾಮದಲ್ಲಿ ಜಮೀನು ಹೊಂದಿದ್ದು ನನ್ನ ಅಣ್ಣನ ಮಗ ಶಿವಯೋಗಿ ಕಾಂಬಳೆ ಇವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ತೊಗರಿ ಬೆಳೆಯನ್ನು ನಮ್ಮ ಹೊಲದಲ್ಲಿ ರಾಸಿ ಮಾಡಿ ಅದರ ಹೊಟ್ಟನ್ನು ನಮ್ಮ ಹೊಲದಲ್ಲಿ ಖಣೆ ಹಾಕಿ ಬಿಟ್ಟಿದ್ದೇವು ನಮ್ಮ ಹೊಲದ ಪಾಲುದಾರನಾದ ಶಿವಲಿಂಗಪ್ಪಾ ಪೂಜಾರಿ ಇತನು ನಮ್ಮ ಹೊಟ್ಟಿನ ಭಣಮಿಗೆ ಉರಿ ಹಚ್ಚಿ ಸುಟ್ಟು ಸುಮಾರು 50,000/- ರೂ ಲೂಕ್ಸಾನ ಮಾಡಿರುತ್ತಾನೆ. ನಮಗೆ ಆದ ಲುಕ್ಸಾನಾದ ಹಣ ಕೊಡುವದು ಬಾಕಿ ಇದ್ದ ಕಾರಣ ದುರುದ್ದೇಶದಿಂದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜಾತಿ ಎತ್ತಿ ಬೈದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಸದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ : ಶ್ರೀ. ಫತ್ರುಸಾಬ ತಂದೆ ಗುಡುಸಾಬ ಲಧಾಫ್ ಸಾ; ಡೊರ ಜಮಗಾ ತಾ:ಜಿ: ಗುಲಬರ್ಗಾ ರವರು ನನ್ನ ಮಗ ಖಾಸೀಮ್ ಅಲಿ ಈತನು ತಮ್ಮೂರ ರಿಯಾಜ ಪಟೇಲ್ ಕಾಂಟ್ರಾಕ್ಟರ್ ಅವರೊಂದಿಗೆ ಕಲ್ಮೂಡ ಗ್ರಾಮಕ್ಕೆ ಹೋಗಿದ್ದು, ಕಲ್ಮೂಡ ಗ್ರಾಮದ ಹೊಲದಲ್ಲಿ ಒಡ್ಡು ಹಾಕುವ ಕೆಲಸ ಮಾಡುತ್ತಿದ್ದಾಗ ಟಿಪ್ಪರ್ ನಂ: ಕೆಎ-39- 1165 ನೇದ್ದರ ಕ್ಯಾಬೀನ್ ಮೇಲೆ ಇಟ್ಟಿದ್ದ ಡಿಜೇಲ್ ಡಬ್ಬಿಯನ್ನು ಮೇಲಿಂದ ಕೆಳಗೆ ಇಳಿಸಿಕೊಟ್ಟು ಟಿಪ್ಪರ್ ಹಿಂದಿನ ಭಾಗದಿಂದ ಇಳಿಯತ್ತಿದ್ದಾಗ ಚಾಲಕನಾದ ದತ್ತಾತ್ರೇಯ ಈತನು ಹಿಂಬದಿಗೆ (ರಿವರ್ಸ) ಚಲಾಯಿಸುತ್ತಿದ್ದಾಗ ಖಾಸೀಂ ಈತನು ಟಿಪ್ಪರದ ಹಿಂದಿನ ಭಾಗ ತೆಲೆಗೆ ಬಡಿದು ನೆಲಕ್ಕೆ ಬಿದ್ದಾಗ ಟಿಪ್ಪರ್ ಹಿಂದಿನ ಟೈರ ಆತನ ಹೊಟ್ಟೆಯ ಭಾಗಕ್ಕೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಮದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ದೇವಲ ಗಾಣಗಾಪೂರ ಠಾಣೆ : ಶ್ರೀ. ಪುಂಡಲಿಕ ತಂದೆ ದತ್ತಪ್ಪ ದೊಡ್ಡಮನಿ ಸಾ|| ಕೆರಕನಳ್ಳಿ ತಾ: ಅಫಜಲಪುರ ರವರು ನನ್ನ ತಮ್ಮ ರಾಜಶೇಖರ ಇತನು ತೆಲ್ಲೂರ ಗ್ರಾಮದ ದತ್ತಪ್ಪ ಜಮದಾರ ರವರ ಟ್ಯಾಕ್ಟರ ಮೇಲೆ ಅವರ ಮಗ ರಾಘವೇಂದ್ರ ನೊಂದಿಗೆ ರಾಮಣ್ಣ ಗೌಡ ರವರ ಹೊಲಕ್ಕೆ ನೇಗಿಲು ಹೊಡೆಯಲು ಹೋಗಿದ್ದು ರಾಘವೇಂಧ್ರ ಇತನು ಹೊಸ ಟ್ಯಾಕ್ಟರ ಅತಿವೇಗ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತ ತಿರುಗಿಸಿದ್ದರಿಂದ ರಾಜಶೇಖರ ಇತನು ಮೇಲಿಂದ ಕೆಳಗೆ ಬಿದ್ದು ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 May 2011

GULBARGA DISTRICT REPORTED CRIMES

ಕಳವು ಪ್ರಕರಣ :

ಚೌಕ ಠಾಣೆ : ಶ್ರೀ ಯೋಗೇಶ ರಸಾಳಕರ ಸಾ|| ಸ್ವಸ್ತಿಕ ನಗರ ಗುಲಬರ್ಗಾ ರವರು ದಿನಾಂಕ: 16-17-05-2011 ರಂದು ರಾತ್ರಿ ವೇಳೆಯಲ್ಲಿ ತನ್ನ ಎಸ.ಅರ್. ಹೋಟೆಲ ಹತ್ತಿರವಿರುವ ಪಾನ ಶಾಪದಲ್ಲಿ ಇಟ್ಟಿರುವ ಸಾಮಾನುಗಳು ಮತ್ತು ನಗದು ಹಣ ಒಟ್ಟು 23500-00 ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಚೌಕ ಠಾಣೆ : ಅ ಶ್ರೀ ದೀಪಕಸಿಂಗ್ ತಂದೆ ಹಿರಾಸಿಂಗ ಠಾಕೂರ ಸಾ|| ಮಹದಾದೇವ ನಗರ ಗುಲಬರ್ಗಾ ರವರು ದಿನಾಂಕ: 30-04-2011 ರಂದು ಮನೆಯ ಮುಂಎದೆ ನಿಲ್ಲಿಸಿದ ಅಟೋ ಕೆಎ 32 6342 ಅಕಿ|| 47,000=00 ನೇದ್ದು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಗುರುನಾಗರಾಜ ತಂದೆ ಹಣಮಂತಪ್ಪ ಆಲಗೂಡಕರ್‌ ಸಾ: ಆಲಗೂಡ ಹಾ: ವ:ಸಂತ್ರಾಸ ವಾಡಿ ಚೌದರಿ ಮನೆಯ ಹತ್ತಿರ ಗುಲಬರ್ಗಾ ರವರು ದಿ: 25/5/2011 ರಂದು ಮದುವೆ ಪೂರ್ವದ ಕಾರ್ಯಕ್ರಮದ ನಿಮಿತ್ಯವಾಗಿ ನಾನು ಹಾಗು ನನ್ನ ತಂದೆ ತಾಯಿ ಹಾಗೂ ಹೆಂಡತತಿಯೊಂದಿಗೆ ತುಳಜಾಪೂರಕ್ಕೆ ದೇವಿಯ ದರ್ಶನಕ್ಕೆ ತಮ್ಮ ಪರಿಚಯದವರ ಇಂಡಿಕಾ ಕಾರ ನಂ ಎಮ್‌ಹೆಚ್‌ 01 ಡಿಎ- 6422 ನೇದ್ದರ ಕಾರ ಚಾಲಕ ಶರಣು ತಂದೆ ಗುಂಡಪ್ಪ ಜಡಕೆ ಇವನೊಂದಿಗೆ ಹೋಗಿ ದರ್ಶನ ಮಾಡಿಕೊಂಡು ಮರಳಿ ಗುಲಬರ್ಗಾಕ್ಕೆ ಬರುವಾಗ ಕಾರ ಚಾಲಕ ಶರಣು ಇತನು ಕಾರನ್ನು ಅತೀವೇಗವಾಗಿ ನಡೆಸುತ್ತಿದ್ದಾಗ ಅವನಿಗೆ ನಿಧಾನವಾಗಿ ನಡೆಸುವಂತೆ ಹೇಳಿದರು ಹಾಗೇಯೇ ವೇಗವಾಗಿ ಕಾರನ್ನು ಚಾಲಾಯಿಸು ಸ್ವಾಮಿ ಸಮರ್ಥ ಗುಡ್ಡದ ಹತ್ತಿರ ಅವರಾದ(ಬಿ) ಸೀಮಾದಲ್ಲಿ ಓವರ ಟೇಕ ಮಾಡಲು ರೋಡಿನ ಬಲಬದಿಗೆ ತೆಗೆದುಕೊಂಡಿದ್ದರಿಂದ ರೋಡಿನ ಬಲಭಾಗದ ಗುಟದ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ತಂದೆಯವರು ಕಾರಲಿನಲ್ಲಿಯೇ ಸ್ಥಳದಲ್ಲಿ ಮೃತಪಟ್ಟಿದ್ದು ತಾಯಿಯ ತಲೆಗೆ ಬಾರಿ ರಕ್ತಗಾಯವಾಗಿ ನಮ್ಮಗೆ ಸಣ್ಣಪುಟ್ಟ ಗಾಯಗಳು ಆಗಿದ್ದು ಅಂತಾ ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಈರಫನ್‌ ತಂದೆ ಚಾಂದಪಟೇಲ ಸಾ: ಮದೀನಾ ಕಾಲನಿ ಗುಲಬರ್ಗಾ ರವರು ನನ್ನ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆಎ 32 ವ್ಹಿ 5723 ನೇದ್ದನ್ನು ನಿನ್ನೆ ದಿನಾಂಕ; 17/5/2011 ರಂದು ಸಾಯಂಕಾಲ ನನ್ನ ದ್ವೀ ಚಕ್ರ ವಾಹನಗಳ ಗ್ಯಾರೇಜ ರಿಪೇರಿ ಅಂಗಡಿ ಮುಂದೆ ನಿಲ್ಲಿಸಿದ ಮೋಟಾರ ಸೈಕಲನ್ನು ಯಾರೋ ಅಪರಿಚಿತ ವ್ಯಕ್ತಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 May 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ :

ದೇವಲಗಾಣಗಾಪುರ ಠಾಣೆ : ಶ್ರೀಮತಿ. ಕವಿತಾ ಗಂಡ ಜ್ಞಾನೇಶ್ವರ ಅನಂತಯ್ಯ ಸಾ|| ಗೋಸಾ ಮಹಾಲ ಬಾಲಯ್ಯ ಬಾಡಾ ಹೈದ್ರಾಬಾದ ರವರು, ನಾನು ದಿನಾಂಕ: 17-05-2011 ರಂದು ಅಕ್ಕ ಗನಕಮ್ಮ ಕೂಡಿಕೊಂಡು ದೇವಲಗಾಣಗಾಪುರ ಗ್ರಾಮಕ್ಕೆ ಬಂದು ಶ್ರೀ ದತ್ತತ್ರೇಯ ದೇವರ ದರ್ಶನ ಪಡೆದು ಮಂದಿರ ಹತ್ತಿರ ಪ್ರಸಾದ ತೆಗೆದುಕೊಳ್ಳುವಾಗ ಅಕ್ಕಳಾದ ಗನಕಮ್ಮಳ ಕೊರಳಲ್ಲಿನ ಮಂಗಳ ಸೂತ್ರ ಹಾಗೂ ಬಂಗಾರದ ಚೈನ್‌ ಒಟ್ಟು 2 ತೊಲೆ ಅಂದಾಜು ಕಿಮ್ಮತ್ತು 40,000=00 ರೂ. ಯಾರೂ ಅಪರಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ದೇವಲಗಾಣಗಾಪುರ ಠಾಣೆ : ಶ್ರೀ, ಪಿ.ರಾಮಕೃಷ್ಣ ತಂದೆ ಪೋಚಯ್ಯ ಪಂಪರಿ ಸಾ|| ಟೆಂಪಲ್‌ ಅಲ್ವಾಲ್‌ ಸಿಕಿಂದ್ರಾಬಾದ ರವರು, ನಾನು ದಿನಾಂಕ: 18-04-2011 ರಂದು ಹೆಂಡತಿ ಪಿ.ಶಕುಂತಲಾ ಹಾಗೂ ಅವಳ ತಂಗಿ ಭುಜಮ್ಮಾ ಕೂಡಿಕೊಂಡು ದೇವಲಗಾಣಗಾಪುರ ಗ್ರಾಮಕ್ಕೆ ಬಂದು ಶ್ರೀ ದತ್ತಾತ್ರೇಯ ದೇವರ ದರ್ಶನ ಪಡೆದು ಮಂದಿರ ಹತ್ತಿರ ಪ್ರಸಾದ ತೆಗೆದುಕೊಳ್ಳುವಾಗ ನನ್ನ ಹೆಂಡತಿಯ ಕೊರಳಲ್ಲಿನ ಮಂಗಳ ಸೂತ್ರ ಹಾಗೂ ಬಂಗಾರದ ಚೈನ್‌ ಒಟ್ಟು 4 ತೊಲೆ ಅಂದಾಜು ಕಿಮ್ಮತ್ತು 80,000=00 ರೂ. ಯಾರೂ ಅಪರಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾಥ ಪ್ರಕರಣ:

ಅಪಜಲಪೂರ ಠಾಣೆ :
ಲಕ್ಷ್ಮಿಪುತ್ರ ತಂದೆ ಮಲ್ಲಣ್ಣ ಕಲಶೇ್ಟಿ ಸಾ|| ನಿಗಡಿ ಏರಿಯಾ ಪುಣೆ ಮಹಾರಾಷ್ಟ್ರ ರಾಜ್ಯ ರವರು ನಾನು ಮತ್ತು ನನ್ನ ಅಣ್ಣ ಸಂತೋಷ ಇತನು ಕೂಡಿಕೊಂಡು ಮಣ್ಣೂರ ಗ್ರಾಮದ ದೇವರ ದರ್ಶನಕ್ಕೆ ಬಂದು ದೇವರ ದರ್ಶನ ಪಡೆದು ಊಟಕ್ಕೆ ಕುಳಿತಾಗ 407 ವಾನಹ ಕೆಎ 32- 5900 ನೇದ್ದರೆ ಚಾಲಕ ತನ್ನ ವಾಹನವನ್ನು ಅಲಕ್ಷತನದಿಂದ ನಡೆಯಿಸಿ ಸಂತೋಷ ಇತನ ತಲೆಗೆ ಟಾಯರ ಹರಿದು ಸ್ಥಳದಲ್ಲಿಯೇ ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

17 May 2011

GULBARGA DISTRICT REPORTED CRIME

ದರೋಡೆ ಪ್ರಕರಣ :

ಎಂ ಬಿ ನಗರ ಠಾಣೆ : ಶ್ರೀಮತಿ. ಸುಮಾ ಗಂಡ ಅಮೀತಕುಮಾರ ಜೀವಣಗಿ ಸಾ|| ಪ್ಲಾಟ ನಂ.112 ಪ್ರಗತಿ ಕಾಲೂನಿ ಗುಲಬರ್ಗಾ ರವರು ದಿನಾಂಕ. 16-05-2011 ರಂದು ರಾತ್ರಿ ಬಡೆಪೂರದಲ್ಲಿರುವ ನಮ್ಮ ತಾಯಿ ಮನೆಗೆ ಹೋಗಿ ಮರಳಿ ಮನೆಗೆ ಬರುವಾಗ ಪ್ರಗತಿ ಕಾಲೂನಿ ಗಾರ್ಡನ ಹತ್ತಿರ 8-00 ಪಿ.ಎಂ.ಕ್ಕೆ ಒಬ್ಬ ಹೀರೊಹಾಂಡಾ ಮೋಟರ ಸೈಕಲ ಸವಾರನು ಮೈಮೇಲೆ ಬಂದಂತೆ ಮಾಡಿ ನನ್ನ ಕೊರಳಿಗೆ ಕೈ ಹಾಕಿ 4 ತೊಲೆ ಬಂಗಾರ ಮಂಗಳ ಸೂತ್ರ ಅಕಿ. 85,800/- ರೂ ಬೆಲೆಬಾಳುವದು ಕಿತ್ತುಕೊಂಡು ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಮತ್ತು ಹಲ್ಲೆ ಪ್ರಕರಣ

ಬ್ರಹ್ಮಪೂರ ಠಾಣೆ : ರಾಹುಲ್ ತಂದೆ ಅಶೋಕ ಹೇರೂರ ಸಾ|| ಸತ್ಯ ಕಾಮ್ ಪ್ರೇಸ್ ಮೇನ ರೋಡ ಗುಲಬರ್ಗಾ ರವರು ನನಗೆ ದಿನಾಂಕ 16-05-2011 ರಂದು ವಿನೋದ ತಂದೆ ಆನಂದ ಸಗರ ಈತನು ಮಚ್ಚಿನಿಂದ ಹೊಡೆದು ಗಾಯ ಪಡಿಸಿ ನನ್ನ ಹತ್ತಿರ ಇದ್ದ ಬಂಗಾರದ ಲಾಕೇಟ ಅಕಿ|| 20,000-00 ಮತ್ತು ನಗದು ಹಣ 3,000-00 ಹೀಗೆ ಒಟ್ಟು 23,000-00 ಮ್ಔಲಯದ್ದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಮಾದನ ಹಿಪ್ಪರಗಾ ಠಾಣೆ : ಶ್ರೀ ಅಲ್ತಪ್ ತಂದೆ ಯೂಸುಪ್ ಖಾನ ಸಾ|| ಪಡಸಾವಳಗಿ ರವರು ಸರಸಂಭಾ ಗ್ರಾಮದ ಪಾಟಿ ಹತ್ತಿರ ಇದ್ದಾಗ ಚಾಂದಬಿ ಗಂಡ ಅಲ್ತಪ್ ಖಾನ ಮತ್ತು ಮಹಮದ ಹನಿಪ್ ಇಬ್ಬರು ಬಂದು ಬಾಯಿಯಲ್ಲಿ ದಸ್ತಿ ತುರಕಿ ಜೀಪಿನಲ್ಲಿ ಹಾಕಿಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕಲ್ಲಿನಿಂದ ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 May 2011

GULBARGA DIST REPORTED CRIMES

ಅಪಘಾತ ಪ್ರಕರಣ :-
ಸಂಚಾರಿ ಠಾಣೆ :
ಶ್ರೀ ಮಹ್ಮದ ಗೌಸ್ ತಂದೆ ಮಹ್ಮದ ಜಿಲಾನಿ ಪಟೇಲ್ ಸಾ|| ಮೊಹಲ್ಲಾ ಮೋಮಿನ್ ಪುರ ಗುಲಬರ್ಗಾ ರವರು, ನಾನು ಮತ್ತು ಚಾಂದಪಾಶಾ ಇಬ್ಬರೂ ಕೂಡಿಕೊಂಡು ಆಟೋರಿಕ್ಷಾ ಕೆ.ಎ 32 9065 ನೇದ್ದರಲ್ಲಿ ಕುಳಿತು ತಾಜ್ ಫಂಕ್ಷನ್ ಹಾಲ್ ಗೆ ಹೋಗುತ್ತಿರುವಾಗ, ಕೆ.ಎಫ್.ಎಮ್ ಮಿಲ್ಕ್ ಡೈರಿ ಮುಂದಿನ ರೋಡಿನಲ್ಲಿ ಆಟೋದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೇಲೆ ಕಟ್ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದ್ದು, ಒಳಗೆ ಕುಳಿತ ಚಾಂದಪಾಶಾ ಇತನಿಗೆ ಗಾಯಗಳಾಗಿದ್ದು, ಅಪಘಾತ ಪಡಿಸಿದ ನಂತರ ಆಟೋ ಚಾಲಕನು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ. ಕಾರಣ ಸದರಿ ಆಟೋ ಚಾಲಕನನ್ನು ಪತ್ತೆ ಹಚ್ಚಿ ಅವನ ವಿರುದ್ಧ ಕಾನೂನು ಸೂಕ್ತ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 May 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :

ಮಹಿಳಾ ಠಾಣೆ : ಶ್ರೀ ಚನ್ನಬಸಪ್ಪಾ ತಂದೆ ಕೆಂಚಪ್ಪಾ ಸಾ|| ವಿದ್ಯಾ ನಗರ ಗುಲಬರ್ಗಾ ರವರು ನನ್ನ ತಂಗಿಯಾದ ವಿಜೇತಾ 8 ನೇ ತರಗತಿ ವಿಧ್ಯಾರ್ಥಿನಿ ವಯ|| 14 ವರ್ಷ ಇವಳು ದಿನಾಂಕ: 07/05/2011 ರಂದು ಬೆಳಿಗ್ಗೆ 07-00 ಗಂಟೆಗೆ ಕಿರಾಣಿ ಅಂಗಡಿಗೆ ಹೋಗಿ ಬರುವದಾಗಿ ಹೇಳಿ ಹೊದವಳು ಇಲ್ಲಿಯವರೆಗೆ ಬಂದಿರುವದಿಲ್ಲ ಎಲ್ಲಾ ಕಡೆ ಹುಡಕಾಡಿದರೂ ಸಹ ಪತ್ತೆಯಾಗಿರವದಿಲ್ಲ , ವಿಜೇತಾ ಇವಳನ್ನು ಯಾರೋ ಅಪರಿಚಿತ ವ್ಯಕ್ತಿ ಅಪಹರಿಸಿಕೊಂಡ ಹೋಗಿರುವ ಬಗ್ಗೆ ಅನುಮಾನ ಬಂದಿದ್ದು ಕಾರಣ ಅಪಹರಣವಾದ ವಿಜೇತಾಳನ್ನು ಪತ್ತೆ ಹಚ್ಚಿ ಕೊಡಬೇಕಾಗಿ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ :

ಔಕ ಠಾಣೆ : ಶ್ರೀ ಮಲ್ಲೇಶಪ್ಪಾ ತಂದೆ ದೇವಪ್ಪಾ ಪೂಜಾರಿ ಸಾ|| ಸ್ಟೇಶನ ಮರತೂರ ತಾ|| ಚಿತ್ತಾಪೂರ ಗುಲಬರ್ಗಾ ರವರು ನನ್ನ ಮಗನಾದ ಮಹಾದೇವಪ್ಪಾ ಇತನು ದಿನಾಲು ನಮ್ಮ ಗ್ರಾಮದಿಂದ ಗುಲಬರ್ಗಾದ ಅಡತಿಗೆ ವ್ಯಾಪಾರ ಕುರಿತು ಬಂದು ಹೋಗುತ್ತಿದ್ದು ದಿನಾಂಕ: 13-05-2011 ರಂದು ಮುಂಜಾಣೆ ಮನೆಯಿಂದ ಗುಲಬರ್ಗಾ ಹೋಗುತ್ತೆನೆಂದು ಹೇಳೀ ಹೋದನು. ರಾತ್ರಿ 10 ರಿಂದ 11 ಗಂಟೆಯವರೆಗೆ ಮರಳಿ ಮನೆಗೆ ಬಂದಿರುವದಿಲ್ಲ. ನಾನು ಗಾಬರಿಯಾಗಿ ಅವನ ಮೊಭಾಯಿಲ್ ನಂ: 994511579 ನೇದ್ದಕ್ಕೆ ಪೋನ ಮಾಡಿದಾಗ ಪೋನ ಬಂದ ಸ್ವಿಚ್ಚ ಆಪ್ ಆಗಿತ್ತು .ದಿನಾಂಕ: 14-05-20111 ರಂದು ಬೆಳಿಗ್ಗೆ 04-54 ಗಂಎಗೆ ನನ್ನ ಮಗನ ಮೊಭಾಯಿಲ್ ನಂಬರದಿಂದ ಮಹಾದೇವಪ್ಪಾ ಇತನು ಮಾತನಾಡಿ ನನಗೆ ಯಾರೋ 4-5 ಜನರು ನನಗೆ ಗೊತ್ತಿಲ್ಲದ ಸ್ಥಳಕ್ಕೆ ಅಪಹರಣ ಮಾಡಿ 4-5 ಲಕ್ಷ ರೂಪಾಯಿ ಕೊಡು ಅಂತಾ ಕೇಳುತ್ತಿರುತ್ತಾರೆ ಅಂತ ಒಮ್ಮೆಲೆ ಪೋನ ಕಟ್ ಮಾಡಿರುತ್ತಾರೆ ಅಂತಾ ಇತ್ಯಾದಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಶಹಾಬಾದ ನಗರ ಠಾಣೆ : ಶ್ರೀ ಅಶೋಕ ತಂದೆ ಜ್ಯೊತಿ ಲಕ್ಷ್ಮಣ ಕಾಂಬಳೆ ವ:37 ವರ್ಷ ಜಾ:ಹಿಂದೂ ಸಾ|| ರೈಲ್ವೆ ಕಾಲೋನಿ ಪಂಪ ಹೌಸ ರೋಡ ಶಹಾಬಾದ. ತಾ: ಚಿತ್ತಾಪೂರ.
ರವರು ನಿನ್ನೆ ದಿನಾಂಕ:13/05/2011 ರಂದು11.40 ಪಿಎಮ್ ನಮ್ಮ ಮನೆಯ ಬಾಗಿಲ ಕೀಲಿ ಹಾಕಿ ಮನೆಯ ಮಾಳಗಿ ಮೇಲೆ ಹೆಂಡತಿ ಮಕ್ಕಳೊಂದಿಗೆ ಮಲಗಿಕೊಂಡಿದ್ದು ದಿನಾಂಕ:14/05/2011 ರಂದು ಬೆಳ್ಳಿಗೆ 6 ಗಂಟೆಗೆ ಎದ್ದು ಮನೆಯ ಕೀಲಿ ನೋಡಲಾಗಿ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಕಂಡು ಗಾಬರಿಯಾಗಿ ಪಕ್ಕದ ಮನೆಯವರಾದ ಸದಾಶಿವ ಮತ್ತು ಸತೀಶ ಎಲ್ಲರೂ ಕೂಡಿ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಅಲಮಾರಿಯ ಬೀಗ ಮುರಿದು ಒಳಗಿದ್ದ ಬಂಗಾರದ ಸಾಮಾನುಗಳಾದ 4 ತೊಲೆಯ ಬಂಗಾರದ ಆಬರಣಗಳು ಮತ್ತು ಬೆಳ್ಳಿಯ ಆಬರಣ ಒಂದು ಮೊಬಾಐಇಲ್ ನಗದು ಹಣ 92,000/- ಹೀಗೆ ಒಟ್ಟು 2,85,800/- ರೂಪಾಯಿ ಬೆಲೆ ಬಾಳುವ ಸಾಮಾನುಗಳು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಮದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಸ್ಟೇಶನ ಬಜಾರ ಠಾಣೆ :
ಶ್ರೀ ಮಹ್ಮದ ಇರ್ಫಾನ ತಂದೆ ಮಹಿಬೂಬ ಪಾಶಾ ವ|| 28 ವರ್ಷ, ಉ|| ವಿಧ್ಯಾರ್ಥಿ ಸಾ|| ಮನೆ ನಂ 1-106/3 ಖಾಲಿದಿ ಕಂಪೌಂಡ ಸ್ಠೆಷನ ಬಜಾರ ಗುಲಬರ್ಗಾ, ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದು ಸಲ್ಲಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ದಿನಾಂಕ 13.05.2011 ರಂದು ತಮ್ಮ ವಾಹನವಾದ ಬಿಳಿ ಬಣ್ಣದ ಟಾಟಾ ಸುಮೋ ವಾಹನ ನಂ ಕೆಎ-20 ಎಮ್- 4678, ಅ.ಕಿ. 1,50,000/- ರೂ ಅದರ ಚೇಸ್ಸಿ ನಂ 921412 ಇಂಜಿನ್ ನಂ 757253 ನೇದ್ದು ರಾತ್ರಿ 11.00 ಗಂಟೆಗೆ ತಮ್ಮ ಮನೆಯ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು ಬೆಳಿಗ್ಗೆ ದಿನಾಂಕ 14.05.2011 ರಂದು 7.00 ಗಂಟೆಗೆ ಎದ್ದು ನೋಡಲಾಗಿ ನಿಲ್ಲಿಸಿದ ಟಾಟಾ ಸುಮೋ ಇರಲಿಲ್ಲಾ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ


 

14 May 2011

GULBARGA DIST REPORTED CRIMES

PÀvÀðªÀåPÉÌ CrØ ªÀiÁr, ¥ÉưøÀgÀ ªÉÄÃ¯É ºÀ¯Éè ªÀiÁrzÀ ¥ÀæPÀgÀt :-

C±ÉÆÃPÀ £ÀUÀgÀ oÁuÉ :²æà ©üªÀÄ¥Àà ¹ºÉZï.¹ 316 C±ÉÆPÀ £ÀUÀgÀ oÁuÉ UÀÄ®§UÁð gÀªÀgÀÄ, £Á£ÀÄ ¸ÀAvÉÆõÀ mÁQÃ¸ï ºÀwÛgÀ ¦PÉÃnAUï PÀvÀðªÀåPÉÌ ºÉÆÃVzÀÄÝ ¸ÁAiÀÄAPÁ® 5-45 UÀAmÉ ¸ÀĪÀiÁjUÉ ¸ÀAvÉÆõÀ mÁQÃ¸ï ¥ÀPÀÌzÀ «AqÀ¸Àgï ¨ÁgÀ ºÀwÛgÀ ¦PÉÃnAUï PÀvÀðªÀå ¤ªÀð»¸ÀÄwÛgÀĪÁUÀ ²æêÀÄw ªÀÄzsÀÄgÀ«ÃuÁ rªÁAiÀiï. J¸ï.¦. gÀªÀgÀ UÀAqÀ£ÁzÀ «ÃgÀ¨sÀzÀæ ºÁUÀÆ ¸ÀAUÀqÀ 4d£ÀgÀÄ §AzÀÄ «ÃgÀ¨sÀzÀæ FvÀ£ÀÄ £À£ÀUÉ CªÁZÀå ±À§ÝUÀ½AzÀ ¨ÉÊAiÀÄÄÝ £À£Àß ¸ÀªÀĪÀ¸ÀÛçªÀ£ÀÄß »rzÀÄ dUÁÎr PÉʬÄAzÀ PÀ¥Á¼ÀPÉÌ ºÉÆqÉzÀ£ÀÄ. DUÀ £Á£ÀÄ F «µÀAiÀĪÀ£ÀÄß ¥ÉmÉÆæðAUï zÀ°èzÀÝ ¸Á¬Ä§tÚ J.J¸ï.L ºÁUÀÆ vÁAiÀÄtÚ J.J¸ï.L gÀªÀjUÉ ºÉýzÉ DUÀ CªÀgÀÄ ªÀÄvÀÄÛ ¸ÀAUÀqÀ ¥Àæ¢Ã¥À PÀÄ®PÀtÂ𠦹, §¸ï¸ÁÖöåAqï PÀvÀðªÀåzÀ°èzÀÝ ºÀtªÀÄAvÀ ¦¹ gÀªÀgÉÆA¢UÉ «AqÀìgÀ ¨ÁgÀ ºÀwÛgÀ §AzÀgÀÄ DUÀ PÀ¦¯ï ¯ÁqÀÓ PÀqÉUÉ ºÉÆÃVzÁÝgÉ CAvÁ ºÉý J®ègÀÄ PÀ¦¯Á ¯ÁqÀÓ ¥ÀPÀÌzÀ ¸ÀA¢AiÀÄ°è ºÉÆÃV rªÁAiÀiï. J¸ï.¦. ªÉÄÃqÀA gÀªÀgÀ UÀAqÀ ºÁUÀÆ ¸ÀAUÀqÀ 4 d£ÀgÀÄ ¤AwzÀÝgÀÄ DWÀ vÁAiÀÄtÚ J.J¸ï.L gÀªÀgÀÄ AiÀiÁPÉ £ÀªÀÄä ¥ÉưøÀjUÉ ºÉÆr¢¢Ýj ? JAzÀÄ «ZÁj¸ÀÄwÛgÀĪÁUÀ CªÀjUÀÆ CªÁZÀå ±À§ÝUÀ½AzÀ ¨ÉʬÄÝzÀÄÝÝ C®èzÉà J.J¸ï.L. vÁAiÀÄtÚ gÀªÀjUÉ ºÉÆqɧqÉ ªÀiÁrgÀÄvÁÛgÉ. £ÀAvÀgÀ J®èjUÀÆ oÁuÉUÉ PÀgÉzÀÄPÉÆAqÀÄ §AzÉêÀÅ. CµÀÖgÀ°è ²æêÀÄw ªÀÄzsÀÄgÀ«ÃuÁ rªÁAiÀiï. J¸ï.¦. ªÉÄÃqÀA gÀªÀgÀÄ C±ÉÆÃPÀ £ÀUÀgÀ oÁuÉUÉ §A¢zÀÄÝ CªÀgÀÄ £ÀªÀÄä ¥ÉưøÀ£ÀªÀjUÉ zÀ¨Á¬Ä¹zÁÝgÉ. CzÉà ªÉüÉUÉ rªÁAiÀiï.J¸ï.¦. ªÉÄÃqÀA gÀªÀgÀ ¥ÀæZÉÆÃzÀ£É ªÉÄÃ¯É «ÃgÀ¨sÀzÀæ FvÀ£ÀÄ ¸Á¬Ä§tÚ EªÀjUÉ eÁw JwÛ CªÁZÀå ±À§ÝUÀ½AzÀ ¨ÉʬÄÝgÀÄvÁÛ£É. £ÀAvÀgÀ ¥Éưøï C¢üPÁjUÀ¼ÀÄ oÁuÉUÉ §gÀÄwÛgÀĪÁUÀ rªÁAiÀiï.J¸ï.¦. ªÉÄÃqÀA gÀªÀgÀÄ ¦.L. ¸ÁºÉ§gÀ ZÉA§gÀ£À°è vÀ£Àß UÀAqÀ «ÃgÀ¨sÀzÀæ ºÁUÀÆ G½zÀ 4 d£ÀjUÉ PÉÆAr ºÁQ PÀÄr¹PÉÆAqÀÄ «ÄÃrAiÀiÁzÀªÀjUÉ M¼ÀUÉ §gÀzÀ ºÁUÉ £ÉÆÃrPÉÆAqÀÄ £ÀAvÀgÀ vÀ£Àß ¥Éưøï fÃ¥À £ÀA. PÉJ-32 f-663 gÀ°è PÀÆr¹PÉÆAqÀÄ M¬ÄÝgÀÄvÁÛgÉ. PÁgÀt £ÀªÀÄä ªÉÄÃ¯É ºÀ¯Éè ªÀiÁrzÀÝ «ÃgÀ¨sÀzÀæ ¸ÀAUÀqÀ 4 d£ÀjUÉ rªÁAiÀiï.J¸ï.¦. ªÀÄzsÀÄgÀ«ÃuÁ gÀªÀgÀ ªÉÄÃ¯É PÁ£ÀÆ£ÀÄ jÃwAiÀÄ PÀæªÀÄ PÉÊPÉƽîj CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ C±ÉÆÃPÀ £ÀUÀgÀ oÁuÉAiÀÄ°è ¥ÀæPÀgÀt zÁR¯ÁVzÉ.

12 May 2011

GULBARGA DIST REPORTED CRIMES

PÉgÉAiÀÄ ¤Ãj£À°è ªÀÄļÀÄV ¸ÁªÀÅ :-

PÀªÀįÁ¥ÀÆgÀ oÁuÉ :²æà ¸ÉÆêÀįÁ vÀAzÉ zsÀªÀÄÄð gÁoÉÆÃqÀ ¸Á|| ¢£À¹ [PÉ] vÁAqÁ vÁ:f: UÀÄ®§UÁð gÀªÀgÀÄ, £À£Àß ªÀÄUÀ DPÁ±À ªÀÄvÀÄÛ C±ÉÆÃPÀ vÀAzÉ UÀt¥Àw gÁoÉÆÃqÀ ¢:10-05-11 gÀAzÀÄ ªÀÄzsÁåºÀß 12-30 UÀAmÉ ¸ÀĪÀiÁjUÉ E§âgÀÆ PÀÆrPÉÆAqÀÄ ¢£À¹ [PÉ] vÁAqÁzÀ ºÀwÛgÀ EgÀĪÀ PÉgÉUÉ vÀªÀÄä zÀ£ÀUÀ¼À£ÀÄß ºÉÆqÉzÀÄPÉÆAqÀÄ ¤ÃgÀÄ PÀÄr¸À®Ä ºÉÆÃV zÀ£ÀUÀ¼À£ÀÄß ¤Ãj£À°è ©lÄÖ CªÀÅUÀ¼À ¨Á® »rzÀÄPÉÆAqÀÄ FeÁqÀÄwÛzÁÝV DPÀ¹äPÀªÁV CªÀgÀÄ »rzÀ zÀ£ÀzÀ ¨Á® PÉÊeÁj ¤Ãj£À°è ªÀÄļÀÄVzÀÄÝ, C±ÉÆÃPÀ FvÀ£ÀÄ UÁ§jUÉÆAqÀÄ DPÁ±À¤UÉ UÀnÖAiÀiÁV vÀ©âPÉÆArzÀÝjAzÀ E§âgÀÆ PÀÆr PÉgÉAiÀÄ ¤Ãj£À°è ªÀÄļÀÄV ¤ÃgÀÄ PÀÄrzÀÄ G¹gÀÄUÀnÖ ªÀÄÈvÀ¥ÀnÖzÀÄÝ, E§âgÀ ªÀÄÈvÀ zÉúÀUÀ¼ÀÄ ¤Ãj£À°è ªÀÄļÀÄVzÀÄÝ ¢: 11-05-11 gÀAzÀÄ ¨É¼ÉUÉÎ 9-30 UÀAmÉ ¸ÀĪÀiÁjUÉ zÉÆgÉwªÉ. CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ PÀªÀįÁ¥ÀÄgÀ oÁuÉAiÀÄ°è ¥ÀæPÀgÀt zÁR¯ÁVzÉ.

GULBARGA DIST REPORTED CRIMES

ºÀ¯Éè ¥ÀæPÀgÀt :

gÀlPÀ® oÁuÉ :²æà ¹zÁæªÀÄ vÀAzÉ gÁåªÀ¥Áà ºÀqÀ¥ÀzÀ ¸Á||gÀlPÀ® gÀªÀgÀÄ £ÁªÀÅ MlÄÖ ªÀÄÆgÀÄ d£À CtÚ vÀªÀÄäA¢jUÉ 2 gÀƪÀÄUÀ¼ÀÄ ºÁUÀÆ RįÁè eÁUÀ §A¢zÀÄÝ. £Á£ÀÄ §¸Àì ¸ÁÖAqÀ ºÀwÛgÀ ºÉƸÀªÀÄ£É PÀnÖPÉÆAqÀÄ ªÁ¸ÀªÁVgÀÄvÉÛ£É. ¸ÀzÀj ªÀÄ£É ¥Á®zÀ ¸ÀA§AzsÀ £À£Àß vÀªÀÄäA¢gÁzÀ ±ÀAPÀgÀ ªÀÄvÀÄÛ ªÀÄ°è£ÁxÀ gÀªÀgÀÄ £À£Àß PÀnAUÀ zÀÄPÁ£À JzÀÄgÀÄ §AzÀÄ CªÁZÀå ±À§ÝUÀ½AzÀ ¨ÉÊzÀÄ ºÉÆqÉ §qÉ ªÀiÁr UÀÄ¥ÀÛUÁAiÀÄUÉƽ¹ fêÀ ¨ÉzÀjPÉ ºÁQgÀÄvÁÛgÉ CAvÁ zÀÆgÀÄ ¸À°è¹zÀ ¸ÁgÁA±ÀzÀ ªÉÄðAzÀ oÁuÉAiÀÄ°è ¥ÀæPÀgÀt zÁR¯ÁVzÉ.

11 May 2011

GULBARGA DIST REPORTED CRIMES

ಹೆಣ್ಣು ಮಗಳು ಕಾಣೆಯಾದ ಪ್ರಕರಣ :-
ಸುಲೇಪೇಟ ಠಾಣೆ :
ಶ್ರೀ ರವಿಂದ್ರ ತಂದೆ ಬಸವಂತರಾವ ಮಾಲಿಪಾಟೀಲ ಸಾ|| ರಾಮತೀರ್ಥ ರವರು, ನನ್ನ ತಮ್ಮನ ಹೆಂಡತಿಯಾದ ಪ್ರೀಯದರ್ಶೀನಿ ಗಂಡ ದಯಾನಂದ ಮಾಲಿಪಾಟೀಲ ದಿ:
12-03-11 ರಂದು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ಬಹಿರ್ದೆಸೆಗೆ ಹೋಗಿ ಬರವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬರದೇ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇರುವದರಿಂದ ಇಂದು ತಡವಾಗಿ ಬಂದು ಫಿರ್ಯಾಧಿ ಕೊಟ್ಟಿರುತ್ತೆನೆ. ಕಾರಣ ಕಾಣೆಯಾದ ಪ್ರೀಯದರ್ಶಿನಿ ಇವಳಿಗೆ ಪತ್ತೆಮಾಡಿಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಮುಧೋಳ ಠಾಣೆ :
ಶ್ರೀ ನಾಗಪ್ಪಾ ತಂದೆ ಕಾಶಪ್ಪಾ ಸಾ|| ಇಂಮಡಾಪುರ ತಾ|| ಸೇಡಂ ರವರು, ನಾನು ಮತ್ತು ಸತೀಶ ದಿ:10-5-11 ರಂದು 4-00 ಪಿಎಮ್ ಸುಮಾರಿಗೆ ಹೊಲದಲ್ಲಿದ್ದಾಗ ಒಂದು ಟ್ರ್ಯಾಕ್ಟರ ಉಸುಕು ತುಂಬಿಕೊಂಡು ನಮ್ಮ ಹೊಲದ ಮಧ್ಯ ಭಾಗದಿಂದ ಹೋಗುತ್ತಿದ್ದಾಗ ಇದರ ಬಗ್ಗೆ ಕೇಳಲು ನಾಗಪ್ಪನು ಟ್ರ್ಯಾಕ್ಟರ ನಿಲ್ಲಿಸುವಂತೆ ಕೈ ಮಾಡಿದಾಗ ಸದರಿ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಸತೀಶನಿಗೆ ಅಪಘಾತಪಡಿಸಿದ್ದು ಸತೀಶನಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕನನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಠಂಶದ ಮೇಲಿಂದ ಮೂಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 May 2011

GULBARGA DIST REPORTED CRIMES

ಕೊಲೆ ಪ್ರಯತ್ನ :-

ಚಿಂಚೋಳಿ ಠಾಣೆ :ಶ್ರೀಮತಿ ಘಾಳಮ್ಮ ಗಂಡ ಶರಣಪ್ಪಾ ಕಾಶಿಬಾಯಿ ಸಾ|| ದೇಗಲಮಡಿ ತಾ:ಚಿಂಚೋಳಿ ರವರು, ದಿ 07-05-11  ರಂದು ಯಾರೋ ಅಪರಿಚಿತರು ಫೋನ ಮುಖಾಂತರ ಆತನಿಗೆ ಕರೆಯಿಸಿಕೊಂಡು ಹೊಡೆಬಡೆ ಮಾಡಿ ಕೊಲೆ ಪ್ರಯತ್ನ ಮಾಡಿದ್ದು ಅಲ್ಲದೇ ಮಾರಾಣಾಂತಿಕ ಹಲ್ಲೆ ಮಾಡಿರುತ್ತಾರೆ. ಕಾರಣ ನನ್ನ ಮಗನಿಗೆ ಹೊಡೆದು ಮಾರಾಣಾಂತಿಕ ಹಲ್ಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣ :-
ಗ್ರಾಮೀಣ ಠಾಣೆ :
ಶ್ರೀ ಮಹ್ಮದ ಅಲಿ ತಂದೆ ಶ್ಯಾವರ ಮಿಯ್ಯಾ ಗುರಮಿಟಕಲ್ ಸಾ|| ಅವರಾದ (ಬಿ) ತಾಃ ಜಿಃ ಗುಲಬರ್ಗಾ ರವರು, ನನ್ನ ತಂದೆ ಶಾವರ ಮಿಯ್ಯಾರವರು ದಿನನಿತ್ಯದಂತೆ ಊಟ ಮಾಡಿಕೊಂಡು ತೋಟದ ಹೊಲಕ್ಕೆ ಮಲಗಲು ಹೋಗುತ್ತಿದ್ದಾಗ ಮುದುಕಿ ಫೂಲಿನ ಹತ್ತಿರ ಯಾವುದೊ ಅಪರಿಚಿತ ಲಾರಿ ಚಾಲಕನು ತತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತಪಡಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ. ಕಾರಣ ಆತನನ್ನು ಮತ್ತು ಲಾರಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಮಗಳು ಕಾಣೆಯಾದ ಪ್ರಕರಣ :-
ಸುಲೇಪೇಟ ಠಾಣೆ :
ಶ್ರೀ ಯಕಬಾಲ ಮಾಸೀಲದಾರ ಸಾ|| ನಿಡಗುಂದಾ ರವರು, ನನ್ನ ಹೆಂಡತಿಯಾದ ಶಹೀನಾ ಬೇಗಂ ಮತ್ತು ಒಂದು ವರ್ಷದ ಮಗನಾದ ಇರ್ಫಾನ ಇವರು ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಪತ್ತೆ ಹಚ್ಚಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 May 2011

GULBARGA DIST REPORTED CRIMES

ಕಳವು ಪ್ರಕರಣ :-
ನಿಂಬರ್ಗಾ ಠಾಣೆ :
ಶ್ರೀ ಗಿರಿಶ ತಂದೆ ಶಾಂತಾರಾಮ ಮೂಲಭಾರತಿ ಸಾ|| ಪ್ರಬುದ್ಧ ನಗರ ಗುಲಬರ್ಗಾ ರವರು, ನಾನು ಬಿ.ಎಸ್.ಎನ್.ಎಲ್. ಉದ್ಯೋಗಿಯಾಗಿದ್ದು, ನಮ್ಮ ಸಬ್ ಡಿವಿಜನ್ ವ್ಯಾಪ್ತಿಗೆ ಒಳಪಡುವ ಭೂಸನೂರ ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಎಂಟೆನಾದಿಂದ ಬಿ.ಟಿ.ಎಸ್. ರೂಮಿಗೆ ಸಂಪರ್ಕ ಜೋಡಿಸಿರುವ 30 ಮೀ. ಉದ್ದದ 6 ಆರ್.ಎಫ್ ಕಾಪರ ಕೇಬಲ್ ವೈರಗಳು ಒಟ್ಟು 180 ಮೀ., ಅಂದಾಜು 81,000/- ರೂ. ನೇದ್ದನ್ನು ಯಾರೋ ಅಪರಿಚಿತ ಕಳ್ಳರು ಕತ್ತರಿಸಿಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಯತ್ನ :-
ವಾಡಿ ಠಾಣೆ :
ಶ್ರೀ ವೆಂಕಟಪ್ಪಾ ತಂದೆ ಮಹಾದೇವಪ್ಪಾ ವಡ್ಡಹಳ್ಳಿ ಸಾ|| ರಾಂಪೂರಹಳ್ಳಿ ಹಾ|| ವ|| ಬೆಂಗಳೂರು ರವರು, ನಾನು ಹನುಮಾನ ಗುಡಿಯ ಮುಂದಿನ ರೋಡಿನ ಹತ್ತಿರ ಬರುತ್ತಿದ್ದಾಗ ಲಕ್ಷ್ಮಣ ಈತನು ಬಂದು 3 ವರ್ಷಗಳ ಹಿಂದೆ ನನ್ನ ಮಗಳನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಹೋಗಿ ಬೆಂಗಳೂರಲ್ಲಿ ವಾಸವಾಗಿದ್ದಿ ಅಂತಾ ಹೇಳಿ ಅದೇ ವೈಮನಸ್ಸಿನಿಂದ ನಾಗಪ್ಪಾ, ಶ್ರೀಪಾದ ಇವರ ಜೊತೆ ಸೇರಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಡಲಿಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ. ಕಾರಣ ನನಗೆ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :-

ರಟಕಲ್ ಠಾಣೆ :ಶ್ರೀ ರೇವಣಸಿದ್ದಪ್ಪಾ ತಂದೆ ರುದ್ರಪ್ಪಾ ಕೋಡ್ಲಿ ಸಾ|| ಚೆಂಗಟಾ ರವರು, ನನ್ನ ಮೊದಲನೆ ಮಗಳಿಗೆ 2005 ನೇ ವರ್ಷದಲ್ಲಿ ನಮ್ಮ ಗ್ರಾಮದ ಶ್ರೀ ರಾಜಶೇಖರ ದೇಸಾಯಿ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ 1 ವರ್ಷದವರೆಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರ ನಿಮ್ಮ ತಂದೆಯ ಹತ್ತಿರ ಹಣ ತೆಗೆದುಕೊಂಡು ಬಾ ಅಂತಾ ಹೊಡೆಬಡೆ ಮಾಡಿ ತೊಂದರೆ ಕೊಡಲು ಶುರು ಮಾಡಿದ್ದು , ನಾನು ಅನೇಕ ಸಲ ದುಡ್ಡು ಕೊಟ್ಟು ಕಳುಹಿಸಿದ್ದು ಇರುತ್ತದೆ. ಇದಕ್ಕೆ ಆತನ ತಾಯಿ ಲಲಿತಾ ಕುಮ್ಮಕ್ಕು ನೀಡಿರುತ್ತಾಳೆ. ಹೀಗಿದ್ದು ದ: 25-04-11 ರಂದು ರಾಜಶೇಖರ ಈತನು ಫೋನ್ ಮಾಡಿ ನಿಮ್ಮ ಮಗಳಿಗೆ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾಳೆ ಎಂದು ತಿಳಿಸಿದ್ದು ನಂತರ ನಾನು ನಮ್ಮೂರ ದಳಪತಿಗೆ ನನ್ನ ಮಗಳ ಸಾವಿನ ಬಗ್ಗೆ ಸಂಶಯವಿರುತ್ತದೆ ಹೇಳಿ ಅವರು ನನಗೆ ಸಮಜಾಯಿಸಿ ಶವ ಸಂಸ್ಕಾರ ಮಾಡಿಸಿರುತ್ತಾರೆ. ನನ್ನ ಅಳಿಯ ಮತ್ತು ಅವಳ ತಾಯಿ ನನ್ನ ಮಗಳಿಗೆ ಹೊಬಡೆ ಮಾಡಿ ಕೊಲೆ ಮಾಡಿರುತ್ತಾರೆ. ಈ ವಿಷಯ ಊರಿನ ದಳಪತಿಯವರಿಗೆ ಗೊಗೊತ್ತಿದ್ದರು ಸಹ ನಮಗೆ ಹೆದರಿಸಿ ಫಿರ್ಯಾದಿ ಸಲ್ಲಿಸಲು ಅಡಚಣೆ ಮಾಡಿರುತ್ತಾರೆ. ಕಾರಣ ರಾಜಶೇಖರ ತಂದೆ ಬಸವರಾಜ, ಲಲಿತಾ ಗಂಡ ಬಸವರಾಜ, ವೀರಣ್ಣ ತಂದೆ ಚನ್ನಬಸ್ಸಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 May 2011

GULBARGA DIST REPORTED CRIMES

ಅಪಹರಣ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀ ಅಣವಿರಪ್ಪಾ ತಂದೆ ಗುರುಲಿಂಗಪ್ಪಾ ದಸ್ತಾಪೂರ ಸಾ|| ಬಸವೇಶ್ವರ ಕಾಲೋನಿ ಶಹಾಬಾದ ರವರು ದಿ:06/05/11 ರಂದು ನಮ್ಮ ಸಂಭಂಧಿಕರ ಮದುವೆ ಇದ್ದ ಕಾರಣ ನಾವೆಲ್ಲರೂ ಮದುವೆಗೆ ಹೋಗಿದ್ದೇವು ಮನೆಯಲ್ಲಿ ನನ್ನ ಮಗಳು ಅಂಬಿಕಾ ವ:19 ವರ್ಷ ಇವಳೊಬ್ಬಳೆ ಇದ್ದಳು ಸದರಿ ಸಮಯದಲ್ಲಿ ನಮ್ಮ ಪಕ್ಕದ ಮನೆಯವನಾದ ಮಹೇಶ ತಂದೆ ಚಂದ್ರಕಾಂತ ವಳಸಂಗ ಇತನು ಪ್ಯಾಶನ ಪ್ಲಸ್‌ ಹಿರೋ ಹೊಂಡಾ ನಂ.ಕೆಎ-32 ಎಸ್‌-2299 ನೇದ್ದರ ಮೇಲೆ ನನ್ನ ಮಗಳು ಅಂಬಿಕಾ ಇವಳನ್ನು ಯಾವುದೋ ದುರುದ್ದೇಶದಿಂದ ಅಥವಾ ಮದುವೆಯಾಗುತ್ತೇನೆ ಅಂತಾ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ ಇದಕ್ಕೆ ಆರೋಪಿಯ ತಂದೆ ಚಂದ್ರಕಾಂತ ವಳಸಂಗ ಹಾಗೂ ಚಿಕ್ಕಪ್ಪನಾದ ಶಂಕರ ವಳಸಂಗ ಇವರುಗಳು ಸಹಾಯ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

¨Á®Q PÁuÉAiÀiÁzÀ ¥ÀæPÀgÀt :-

ªÀÄ»¼Á oÁuÉ :²æêÀÄw ¥Á¥ÀªÀÄä UÀAqÀ ²ªÀ±ÀgÀt¥Àà ¨Á®QÃAiÀÄgÀ ¨Á®ªÀÄA¢gÀzÀ C¢üPÀëPÀgÀÄ ¸Á|| ¨Á®QAiÀÄgÀ ¨Á®ªÀÄA¢gÀ D¼ÀAzÀ gÉÆÃqÀ UÀÄ®§UÁð gÀªÀgÀÄ, ¢: 5-5-11 gÀAzÀÄ vÀªÀÄä ¨Á®QAiÀÄgÀ ¨Á® ªÀÄA¢gÀzÀ ¤ªÁ¹AiÀiÁzÀ ¥ÁæxÀð£Á vÀAzÉ ¸ÀA¢Ã¥ï ¸Á: eÉêÀVð f:UÀÄ®§UÁð ºÁ:ªÀ: ¨Á®QAiÀÄgÀ ¨Á®ªÀÄA¢gÀ D¼ÀAzÀgÉÆÃqÀ UÀÄ®§UÁð. EªÀ¼ÀÄ ¢: 20-04-11 gÀAzÀÄ ¨ÉAUÀ¼ÀÆgÀÄ ¨Á®QAiÀÄgÀ ¨Á® ªÀÄA¢gÀ¢AzÀ ªÀUÁðªÀuÉAiÀiÁV §A¢zÀÄÝ ¸ÀA¸ÉܬÄAzÀ ¢: 27-4-11 gÀAzÀÄ Nr ºÉÆÃUÀĪÀ AiÀÄvÀß ªÀiÁrgÀÄvÁÛ¼É. gÀPÀëPÀgÁzÀ ²æêÀÄw. PÀ«vÁ w½¹zÀ ªÉÄÃ¯É ¤ªÁ¹UÉ ¸ÀªÀiÁ¯ÉÆÃZÀ£É ªÀiÁqÀ¯ÁV ºÉÆÃUÀzÀAvÉ w¼ÀĪÀ½PÉ ¤ÃqÀ¯ÁVvÀÄÛ. ¤ªÁ¹AiÀÄÄ vÀ£Àß vÀAzÉ vÁ¬ÄAiÀÄÄ ¸ÀwÛgÀĪÀ §UÉÎ w½¹gÀÄvÁÛ¼É. MAzÀÄ ªÀµÀð¢AzÀ C°è E°è ©üPÉë ¨ÉÃr EgÀÄwÛzÀݼÀÄ. F «µÀAiÀÄ ¨ÉAUÀ¼ÀÆj£À ªÀÄPÀ̼À PÀ¯Áåt ¸À«ÄwAiÀÄ JzÀÄjUÉ ºÉýzÀÄÝ ¸ÀzÀåPÉÌ £ÀªÀÄä ¸ÀA¸ÉÜAiÀÄ°è G½¢zÀÄÝ. ¢: 5-5-11 gÀAzÀÄ 16-00 UÀAmÉUÉ ¸ÀA¸ÉܬÄAzÀ PÁuÉAiÀiÁVgÀÄvÁÛ¼É. ¸ÀzÀjAiÀĪÀ¼À §UÉÎ J¯Áè PÀqÉ ºÀÄqÀÄPÁrzÀgÀÆ AiÀiÁªÀÅzÉà ªÀiÁ»w ¹QÌgÀĪÀÅ¢¯Á.è PÁgÀt vÁªÀÅ ºÀÄqÀÄQ PÉÆqÀ¨ÉÃPÀÄ CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ ªÀÄ»¼Á oÁuÉAiÀÄ°è ¥ÀæPÀgÀt zÁR¯ÁVzÉ.

07 May 2011

GULBARGA DIST REPORTED CRIMES

ºÀÄqÀÄUÀ oÁuÉAiÀiÁzÀ ¥ÀæPÀgÀt :-

zÉêÀ®WÁtUÁ¥ÀÄgÀ oÁuÉ :²æà ¤Ã®ªÀÄä UÀAqÀ ®PÀëöät PÁA§¼É ¸Á|| PÉPÀÌgÀ¸ÁªÀ¼ÀV vÁ|| C¥sÀd®¥ÀÆgÀ gÀªÀgÀÄ, ¢: 03-05-11 gÀAzÀÄ gÁwæ 8;00 £À£Àß JgÀqÀ£É ªÀÄUÀ eÉÊ©üêÀÄ£ÀÄ ªÀi˯Á° zÀUÁðPÉÌ ºÉÆÃV §gÀÄvÉÛÃ£É CAvÁ ºÉý ºÉÆÃzÀªÀ£ÀÄ ªÀÄgÀ½ ªÀÄ£ÉUÉ §A¢gÀĪÀÅ¢®è. J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢®è. PÁgÀt ªÀiÁ£ÀågÀÄ PÁuÉAiÀiÁzÀ £À£Àß ªÀÄUÀ£À£ÀÄß ¥ÀvÉÛªÀiÁrPÉÆqÀ¨ÉÃPÀÄ. CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ zÉêÀ®WÁtUÁ¥ÀÄgÀ oÁuÉAiÀÄ°è ¥ÀæPÀgÀt zÁR¯ÁVzÉ.

zÀgÉÆÃqÉ ¥ÀæPÀgÀt :-

¸ÉÖõÀ£À §eÁgÀ oÁuÉ :²æà ±ÀæªÀt vÀAzÉ ©üêÀiÁ±ÀAPÀgÀ fqÀV ¸Á|| UÉÆÃzÀÄvÁ¬Ä £ÀUÀgÀ UÀÄ®§UÁð gÀªÀgÀÄ, £Á£ÀÄ ªÀÄvÀÄÛ «£ÉÆÃzÀ PÀÆrPÉÆAqÀÄ PÉÆÃoÁj ¨sÀªÁ£ÀzÀ ºÀwÛgÀ ¥Á¤ ¥ÀÆj w£ÀÄߪÀ PÀÄjvÀÄ ºÉÆÃV ¨sÀArAiÀĪÀ¤UÉ DqÀðgÀ ªÀiÁr ¤AvÁUÀ »A¢¤AzÀ §AzÀ C¥ÀjavÀ ªÀÄ£ÀĵÀå£ÀÄ £À£Àß PÉÆgÀ¼À°èAiÀÄ 25 UÁæA §AUÁgÀzÀ ¯ÁPÉÃl CAzÁdÄ 50,000/- gÀÆ. PÀ¹zÀÄPÉƼÀÄîªÁUÀ »AzÀPÉÌ wgÀÄVzÁUÀ, ¸ÀzÀjAiÀĪÀ£ÀÄ ZÁPÀÄ¢AzÀ 3 ¸À® §®UÉÊ ºÀ¸ÀÛPÉÌ ºÉÆqÉzÀÄ gÀPÀÛUÁAiÀÄUÉƽ¹ £À£Àß PÉÆgÀ¼À°èzÀÝ ¯ÁPÉÃl£ÀÄß QvÀÄÛPÉÆAqÀÄ ºÉÆÃVgÀÄvÁÛ£É. CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ ¸ÉÖõÀ£À §eÁgÀ oÁuÉAiÀÄ°è ¥ÀæPÀgÀt zÁR¯ÁVzÉ.

06 May 2011

GULBARGA DIST REPORTED CRIMES

ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀ ಮೊಹ್ಮದ ಹನೀಪ್ ತಂದೆ ಸುಲ್ತಾನ ಶೇಖ ಸಾ|| ರಾಮಮೊಹಲ್ಲಾ ಶಹಾಬಾದ ರವರು, ದಿ:04/05/11 ರಂದು ರಾತ್ರಿ 10 ಪಿಎಂ ಕ್ಕೆ ನಾನು ಸಾರಾಯಿ ಕುಡಿಯಲು ಬಸಸ್ಟಾಂಡ ಎದುರುಗಡೆ ಇರುವ ವೈನ ಶಾಪಗೆ ಹೋಗಿ ಮರಳಿ ಮನೆಗೆ ಬರುವಾಗ ಬಸಸ್ಟಾಂಡ ಎದುರುಗಡೆ ಹೋಗುತ್ತಿರುವಾಗ ಆರೋಪಿತರಾದ 1. ರಾಜು ತಂದೆ ಭೀಮರಾವ ಜೀನಕೇರಿ 2. ಮಾರುತಿ 3. ಸುನೀಲ ಹಾಗೂ ಇನ್ನೂ ಇಬ್ಬರೂ ಕೂಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಾವು ಕಳ್ಳತನದ ಸಾಮಾನುಗಳನ್ನು ತೆಗೆದು ಕೊಂಡರೆ ಅದನ್ನು ಪೊಲೀಸರಿಗೆ ಮಾಹಿತಿ ತಿಳಿಸುತ್ತಿಯಾ ಅಂತಾ ಹೊಡೆಬಡೆ ಮಾಡಿ, ನಂತರ ಸದರಿಯವರೆಲ್ಲರೂ ಕೂಡಿಕೊಂಡು ನನ್ನನ್ನು ಮುಗಿಸಿಯೇ ಬಿಡೋಣ ಅಂತಾ ಎತ್ತಿಕೊಂಡು ರೇಲ್ವೇ ಪಟ್ರೀಯಲ್ಲಿ ಹಾಕಲು ಹೋಗುತ್ತಿರುವಾಗ ಕೆಲವು ಜನರು ಬರುತ್ತಿರುವದನ್ನು ನೋಡಿ ಬಿಟ್ಟು ಹೋದರು. ಸದರಿಯವರ ವಿರುದ್ದ ಕ್ರಮ ಜರುಗಿಸಬೇಂಕೆದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

DPÀ¹äPÀ ¨ÉAQ C¥ÀWÁvÀ ¥ÀæPÀgÀt :-

zÉêÀ®UÁtUÁ¥ÀÆgÀ oÁuÉ
:
²æêÀÄw ²ªÀ°AUÀªÀÄä UÀAqÀ ¸ÀĨsÁ¸À PÀl§gÀ ¸Á|| ºÀÄ«£ÀºÀ½î vÁ|| C¥sÀd®¥ÀÆgÀ gÀªÀgÀÄ, ¢: 05-05-11 gÀAzÀÄ ªÀÄzÁåºÀß 14;00 UÀAmÉ ¸ÀĪÀiÁjUÉ £À£Àß ªÀÄ£ÉAiÀÄ ºÀwÛgÀ ªÀıÁ£ÀzÀ°è MAzÀÄ PÀgÉAmï n.¹ EzÀÄÝ UÁ½©mÁÖUÀ n.¹ rªÀ¯ï ªÁAiÀÄgÀ PÀqÉ¢zÀÝjAzÀ CzÀjAzÀ ¨ÉAQ QrUÀ¼ÀÄ ¹rzÀÄ £É®zÀ ªÉÄÃ¯É ©zÁÝUÀ C°è¤AzÀ £ÀªÀÄä ªÀÄ£ÉAiÀÄ ªÀgÉUÉ MtVzÀ ºÀÄ®Äè E¢ÝzÀÝjAzÀ ¨ÉAQAiÀiÁV ¥Àjt«Ä¹ £ÀªÀÄä ªÀÄ£ÉAiÀÄ ¥ÀPÀÌPÉÌ ºÁQzÀ PÀnÖUÉUÀ½UÉ ¨ÉAQ vÀUÀÄ° £À£Àß ªÀÄ£É ¸ÀÄlÄÖ MlÄÖ 55,000/- gÀÆ. ªÀ¸ÀÄÛUÀ¼ÀÄ ¸ÀÄlÄÖ £Á±ÀªÁVgÀÄvÀÛªÉ CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ zÉêÀ®UÁtUÁ¥ÀÄgÀ oÁuÉAiÀÄ°è ¥ÀæPÀgÀt zÁR¯ÁVzÉ.

zÀgÉÆÃqÉ ªÀiÁqÀ®Ä ºÉÆAZÀÄ ºÁQ PÀĽwÛzÀݪÀgÀ §AzsÀ£À :-

¸ÉÖõÀ£À §eÁgÀ oÁuÉ :²æà ºÀj £ÀUÀgÀ ºÀwÛgÀ PÉ®ªÀÅ d£ÀgÀÄ ªÀiÁgÀPÁ¸ÀÛçUÀ¼À£ÀÄß ElÄÖPÉÆAqÀÄ ºÉÆÃV §gÀĪÀ d£ÀjUÉ zÀgÉÆÃqÉ ªÀiÁqÀ®Ä ºÉÆAZÀÄ ºÁQ PÀĽwÛzÁÝgÉ CAvÁ §AzÀ ¨Áwä §AzÀ ªÉÄÃgÉUÉ ªÀiÁ£Àå r.J¸À.¦ J GP «¨sÁUÀ UÀÄ®§UÁð gÀªÀgÀ ªÀiÁUÀðzÀ±Àð£ÀzÀAvÉ §¸ÀªÀgÁd. f. vÉð ¦.J¸À.L ¸ÉÖõÀ£À §eÁgÀ oÁuÉ gÀªÀgÀÄ ¹§âA¢ eÉÆvÉ zÁ½ £Àqɹ 1) ±À²PÁAvÀ vÀAzÉ £ÁUÀtÚ ªÀÄÄ£À½î ¸Á|| ±Á¹Ûç £ÀUÀgÀ 2) ±ÀgÀtÄ vÀAzÉ ªÀÄ°èPÁdÄð£À dªÀiÁzÁgÀ 3) ¯ÉÆPÉñÀ vÀAzÉ ªÀÄ°èPÁdÄð£À dªÀiÁzÁgÀ E§âgÀÆ ¸Á|| ²æà ºÀj £ÀUÀgÀ ºÀ¼Éà eÉêÀVð gÀ¸ÉÛ UÀÄ®§UÁð 4) ±ÀgÀt¥Àà vÀAzÉ ©üêÀiÁ±Áå vÀ¼ÀªÁgÀ ¸Á|| §ÄzÀÝ ªÀÄA¢gÀ ºÀwÛgÀ ¥ÀAZÀ²Ã® £ÀUÀgÀ UÀÄ®§UÁð gÀªÀgÀ£ÀÄß zÀ¸ÀÛVj ªÀiÁrzÀÄÝ, bÉÆÃmÁå ¸Á|| ¥ÀAZÀ²Ã® £ÀUÀgÀ, gÀ« vÀAzÉ vÀÄPÀgÁªÀÄ ¸Á|| ¥ÀAZÀ²Ã® £ÀUÀgÀ ªÀÄvÀÄÛ ¸ÀĨsÁ¸À ¸Á|| ¥ÀAZÀ²Ã® £ÀUÀgÀ UÀÄ®§UÁð 3 d£À Nr ºÉÆÃVgÀÄvÁÛgÉ. DgÉÆævÀjAzÀ 1) MAzÀÄ »gÉÆà ºÉÆAqÁ ¥Áå±À£À £ÀA PÉJ-32 DgÀ-4339 2) £ÀUÀzÀÄ ºÀt 520/-3) SÁgÀzÀ ¥ÀÄr 4)JgÀqÀÄ ªÀÄZÀÄÑ UÀ¼À£ÀÄß ªÀ±À¥Àr¹PÉƼÀî¯ÁVzÉ. F PÀÄjvÀÄ ¸ÉÖõÀ£À §eÁgÀ oÁuÉAiÀÄ°è ¥ÀæPÀgÀt zÁR¯ÁVzÉ.

ºÀÄqÀÄUÀ PÁuÉAiÀiÁzÀ ¥ÀæPÀgÀt :-

JA.©. £ÀUÀgÀ oÁuÉ :²æà ²ªÀgÁd vÀAzÉ UÀÄAqÀ¥Áà ºÀÆUÁgÀ ¸Á|| UÀÄ©â PÁ¯ÉÆä UÀÄ®§UÁð gÀªÀgÀÄ, £À£Àß ªÀÄUÀ CqÀªÉ¥Áà EªÀ£ÀÄ ¢:24-4-11 gÀAzÀÄ 6-00 JJA PÉÌ ªÀģɬÄAzÀ ºÉÆgÀUÀqÉ ºÉÆÃzÀªÀ£ÀÄ ¥ÀÄ£ÀB ªÀÄgÀ½ ªÀÄ£ÉUÉ §A¢gÀĪÀ¢¯Áè, J¯Áè PÀqÉUÀÆ ºÀÄqÀÄPÁrzÀgÀÆ ¹QÌgÀĪÀ¢¯Áè PÁuÉAiÀiÁVgÀÄvÁÛ£É. PÁgÀt PÁuÉAiÀiÁzÀ £À£Àß ªÀÄUÀ£À£ÀÄß ¥ÀvÉÛ ºÀaÑ PÉÆqÀ®Ä «£ÀAw CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ JA.©.£ÀUÀgÀ oÁuÉAiÀÄ°è ¥ÀæPÀgÀt zÁR¯ÁVzÉ.

05 May 2011

GULBARGA DIST REPORTED CRIMES

ಅಪಘಾತ ಪ್ರಕರಣ :-
ಜೇವರ್ಗಿ ಠಾಣೆ :
ಶ್ರೀ ರಮೇಶ ತಂ ಪಾಂಡುರಂಗ ಸಾ|| ಮಕಣಾಪುರ ತಾ|| ಬಿಜಾಪುರ ರವರು, ನಾನು ಮತ್ತು ಮಹ್ಮದ ಹುಸೇನ ತಂಧೆ ಇಸಾಕ ಸಾಬ ಹಾಗೂ ವಿಜಯ ಕುಮಾರ ತಂದೆ ರೇವು ಪವಾರ ಮೂವರು ಕೂಡಿಕೊಂqÀÄ ಸೈಕಲ ಮೋಟರ ನಂ ಎಮ್.ಎಚ್. 13 ಎ.ಎಮ್. 3263 ನೇದ್ದರ ಮೇಲೆ ಜೇವರ್ಗಿಯಿಂ ಸೋನ್ನ ಗ್ರಾಮಕ್ಕೆ ಹೊರಟಿದ್ದು ಜೇವರ್ಗಿ ಪಟ್ಟಣದ ಪಾಲಟೇಕನಿಕ ಕಾಲೇಜ ಜೇವರ್ಗಿ-ಸಿಂದಗಿ ಮುಖ್ಯ ರಸ್ತೆ ಮೇಲೆ ಹೋಗುತ್ತಿದ್ದಾಗ ಸಿಂದಗಿ ಕಡೆಯಿಂದ ಒಂದು ಮಾರುತಿ ಓಮಿನ ವಾಹನ ನಂ ಕೆ.ಎ 47- ಎಮ್ 7827 ನೇದ್ದರ ಚಾಲಕನಾದ ಬಸವರಾಜ ತಂದೆ ಶಟ್ಟೆಪ್ಪ ಬನಶೇಟ್ಟಿ ಈತನು ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂಧ ನಡೆಸುತ್ತ ಬಂದು ನಮ್ಮ ಮೋಟರಸೈಕಲಕ್ಕೆ ಅಪಘಾತ ಪಡಿಸಿದ್ದು ಮೋಟರ ಸೈಕಲ ಮೇಲೆ ಕುಳಿತ ಮೂರು ಜನರಿಗೆ ಮತ್ತು ಓಮಿನಿ ªÁಹನದಲ್ಲಿದ್ದವರಿಗೂ ಗಾಯಗಳಾಗಿ, ಶಿಲ್ಪ ಗಂಡ ಮೋನೆಶ್ವರರಾವ ಇವಳಿಗೆ ಭಾರಿ ಗುಪ್ತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

PÀ¼ÀªÀÅ ¥ÀæPÀgÀt :-

C¥sÀd®¥ÀÆgÀ oÁuÉ :²æà ²ªÀ°AUÀ¥Àà vÀAzÉ ±ÁAvÀªÀÄ®è¥Àà ZÀ®UÉÃj ¸Á|| ªÀiÁ±Á¼À vÁ|| C¥sÀd®¥ÀÆgÀ gÀªÀgÀÄ, ¢: 03-5-11 gÀAzÀÄ gÁwæ £Á£ÀÄ ªÀÄvÀÄÛ £À£Àß ºÉAqÀw ºÁUÀÆ vÀAV ªÀÄƪÀgÀÄ Hl ªÀiÁrPÉÆAqÀÄ ªÀiÁ½UÉAiÀÄ ªÉÄÃ¯É ªÀÄ®VzÁÝUÀ AiÀiÁgÉÆà C¥ÀjavÀ PÀ¼ÀîgÀÄ £ÀªÀÄä ªÀÄ£ÉAiÀÄ ¨ÁV®Ä ªÀÄÄjzÀÄ C®ªÀiÁjAiÀÄ°èzÀÝ MlÄÖ 5 vÉÆ¯É §AUÁgÀ ªÀÄvÀÄÛ £ÀUÀzÀÄ ºÀt 984/-gÀÆ. »ÃUÉ MlÄÖ 61,000/- gÀÆ. ªÀiË®åzÀÝ£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. PÀ¼ÀîvÀ£À ªÀiÁrzÀªÀgÀ ªÉÄÃ¯É PÀæªÀÄ dgÀÄV¸À¨ÉÃPÀÄ. JAzÀÄ PÉÆlÖ zÀÆgÀÄ ¸ÁgÁA±ÀzÀ ªÉÄðAzÀ C¥sÀd®¥ÀÄgÀ oÁuÉAiÀÄ°è ¥ÀæPÀgÀt zÁR¯ÁVzÉ.

04 May 2011

GULBARGA DIST REPORTED CRIMES

C¥ÀWÁvÀ ¥ÀæPÀgÀt :-

«ÄjAiÀiÁt oÁuÉ :²æà ¸ÀĤïï ZÀªÁð vÀAzÉ ZÀªÁ𠧯Áð ¸Á|| zÀÄqÀPÁªÁ® vÁ||gÁdUÀA¥ÀÄgÀ f|| ¸ÀÄAzÀgÀWÀqÀ gÁdå || Nj¸Áì ºÁ|| ªÀ|| ¨sÀPÀÛA¥À½î ZÀnÖ£ÁqÀÄ ¹ªÉÄAmï ¥sÁåPÀÖj gÀªÀgÀÄ, ¢:03-05-11 gÀAzÀÄ £Á£ÀÄ Q±ÉÆÃgÀ eÉÆÃeÉÆà ªÀÄvÀÄÛ ¸ÀÄUÀqÀ vÀAzÉ D²AiÀiÁ£À EªÀgÉÆA¢UÉ ¨sÀPÀÛA¥À½î ¹ªÀiÁAvÀgÀzÀ°ègÀĪÀ ZÀnÖ£ÁqÀÄ ¹ªÉÄAmï ¥ÁåPÀÖjAiÀÄ ¥ÁåaAUï ¥ÁèAmï eÁUÀzÀ°è PÁªÀÄUÁj PÉ®¸À ªÀiÁqÀÄwzÁÝUÀ CzÉà ¥ÁèAl£À°è PÉ®¸À ªÀiÁqÀÄwÛzÀÝ ¸ÀAvÉÆõÀ ºÉÊqÉÆæêÀĹ£ï JªÀiï.JZï. 43 2302 £ÉÃzÀÝgÀ ZÁ®PÀ£ÀÄß vÀ£Àß ªÀĹ£À Cw ªÉÃUÀ¢AzÀ ªÀÄvÀÄÛ C®PÀëvÀ£À¢AzÀ £ÀqɬĹ ¸ÀÄUÀqÀ EvÀ¤UÉ C¥ÀWÁvÀ¥Àr¹ vÀ¯ÉUÉ ¨sÁj UÁAiÀÄ ¥ÀqɹzÀÄÝ CzÀgÀ G¥ÀZÁgÀ PÀÄjvÀÄ aAZÉÆý ¸ÀgÀPÁj D¸ÀàvÉæAiÀÄ°è ¸ÉÃjPÉ ªÀiÁrzÀÄÝ G¥ÀZÁgÀ ¥sÀ®PÁjAiÀiÁUÀzÉà ªÀÄÈvÀ¥ÀnÖgÀÄvÀÛzÉ. CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ «ÄjAiÀiÁt oÁuÉAiÀÄ°è ¥ÀæPÀgÀt zÁR¯ÁVzÉ.

GULBARGA DIST REPORTED CRIMES

ಅಪಹರಣ ಪ್ರಕರಣ :-
ಗ್ರಾಮೀಣ ಠಾಣೆ : ಶ್ರೀ ಸುಬಾಷ ತಂದೆ ಲಾಲು ಜಾಧವ ಸಾ|| ಶರಣಸಿರಸಗಿ ತಾಂಡಾ ತಾ: ಜಿ: ಗುಲಬರ್ಗಾ ರವರು, ನಮ್ಮ ಮನೆಯಲ್ಲಿ ಬಾಡಿಗೆಯಿಂದ ಇರುವ ಶರಣಪ್ಪ ಜಮಾದಾರ ಇತನ ಮಗನಾದ ಸಂತೋಷನು ಮನೆಗೆ ನುಗ್ಗಿ ನನ್ನ ಮಗಳಾದ ಅಂಬಿಕಾಳಿಗೆ ಪುಸಲಾಯಿಸಿ ಅಲಮಾರಿಯಲ್ಲಿರುವ 5 ತೋಲೆಯ ಬಂಗಾರದ ಮಂಗಳಸೂತ್ರ ½ ತೋಲೆಯ ಕಿವಿಯ ಜುಮಕಿ 1 ತೋಲೆ ಲಾಕೇಟ ½ ತೋಲೆ ಉಂಗುರ 1 ತೋಲೆಯ ಬ್ರಾಸ್ಲೇಟ ಹಾಗೂ ನಗದು ಹಣ 10000/- ರೂ ಹೀಗೆ ಒಟ್ಟು ರೂ. 1,70,000/- ಮೌಲ್ಯದ್ದು ಮನೆಯಲ್ಲಿರುವ ಬಂಗಾರದ ಒಡವೆಗಳನ್ನು ಅಲಮಾರಿಯಲ್ಲಿಂದ ಕಳುವು ಮಾಡಿಕೊಂಡು ಮಗಳನ್ನು ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ. ಇದಕ್ಕೆ ಸಂತೋಷನ ತಂದೆ ಶರಣಪ್ಪ ತಾಯಿ ಶರಣಮ್ಮ ತಂಗಿಯಾದ ಸೌಭಾಗ್ಯಶ್ರೀ ಹಗೂ ಹಣಮಂತ ತಂದೆ ಭೀಮಶ್ಯಾ ಚಂದ್ರಶೇಖರ ತಂದೆ ಭೀಮಶ್ಯಾ ಶೀಲವಂತಿ ಗಂಡ ಚಂದ್ರಶೇಖರ ಜಮಾದಾರ ಇವರೆಲ್ಲರು ಕುಮ್ಮಕ್ಕು ನೀಡಿರುತ್ತಾರೆ. ಕಾರಣ ನಮ್ಮ ಮಗಳನ್ನು ಅಪಹರಣ ಮಾಡಿ ಮನೆಯಲ್ಲಿಯ ಒಡವೆ ಬಂಗಾರದ ಆಭರಣ ಹಾಗೂ ನಗದು ಹಣವನ್ನು ಕಳುವು ಮಾಡಿದ ಸಂತೋಷನ ಮೇಲೆ ಹಾಗೂ ಇತರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಹಾಗೂ ನಮ್ಮ ಮಗಳನ್ನು ಹಾಗೂ ನಮ್ಮ ಒಡವೆಯನ್ನು ಪತ್ತೆ ಮಾಡಿ ಕೊಡಬೇಕಾಗಿ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 May 2011

GULBARGA DIST REPORTED CRIMES

ªÀgÀzÀQëuÉ QgÀÄPÀļÀ ¥ÀæPÀgÀt:-

±ÀºÁ¨ÁzÀ £ÀUÀgÀ oÁuÉ :²æêÀÄw ¦æÃw UÀAqÀ gÁeÉñÀ ªÀÄÄ: ªÀÄÄA¨ÉÊ ªÀĺÁgÁµÀÖç gÁdå ºÁ.ªÀ|| ±ÀºÁ¨ÁzÀ gÀªÀgÀÄ, £À£Àß UÀAqÀ ªÀÄvÀÄÛ CvÉÛ, ªÀiÁªÀ ºÁUÀÆ £À£Àß UÀAqÀ£ÉÆA¢UÉ C£ÉÊwPÀ ¸ÀAÉÊ gÁdå ªÀĺÁgÁµÀÖç gÀ§AzÀ ºÉÆA¢zÀÝ ¤Ã®ªÀiÁä EªÀgÉ®ègÀÆ PÀÆr £À£ÀUÉ ¤£Àß vÀªÀgÀÄ ªÀģɬÄAzÀ 1 ®PÀë gÀÆ¥Á¬Ä ªÀgÀzÀQëuÉ vÉUÉzÀÄPÉÆAqÀÄ ¨Á E®è¢zÀÝgÉ ¤£ÀUÉ fêÀ ¸À»vÀ vÉUÉAiÀÄÄvÉÛªÉ. CAvÁ QgÀÄPÀļÀ PÉÆlÄÖ PÉʬÄAzÀ ºÉÆqɧqÉ ªÀiÁr CªÁåZÀªÁV ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉ. CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ ±ÀºÁ¨ÁzÀ £ÀUÀgÀ oÁuÉAiÀÄ°è ¥ÀæPÀgÀt zÁR¯ÁVzÉ.

C¥ÀWÁvÀ ¥ÀæPÀgÀt :-

¸ÀAZÁj oÁuÉ :²æà E¥sÁð£À¨Á£ÀÄ vÀAzÉ ¨Á±ÀÄ«ÄAiÀiÁ ¸Á|| £ÀAiÀiÁªÉƺÀ¯Áè «ÄdUÀÄj UÀÄ®§UÁð gÀªÀgÀÄ, £Á£ÀÄ ªÀÄvÀÄÛ gÀ»ªÀiÁ© UÀAqÀ ¨Á±ÀÄ«ÄAiÀiÁ, ¨Á§Ä«ÄAiÀiÁ vÀAzÉ ºÀdgÀvÀ¸Á§ ¸Á|| £ÀAiÀiÁ ªÉƺÀ¯Áè «ÄdUÀÄj J®ègÀÆ D¼ÀAzÀ jAUÀ gÉÆÃqÀ ¸ÀPÀð® ºÀwÛgÀ CmÉÆà jPÁë £ÀA PÉ.J 32 J 8270 £ÉÃzÀÝgÀ°è PÀĽvÀÄ §gÀÄwÛzÁÝUÀ ªÉÆÃmÁgÀ ¸ÉÊPÀ® £ÀA PÉ.J 32 Dgï 5248 £ÉÃzÀÝgÀ ZÁ®PÀ£ÀÄ CwªÉÃUÀ ªÀÄvÀÄÛ C®PÀëvÀ£À¢AzÀ £Àqɹ £ÁªÀÅ §gÀÄwÛzÀÝ CmÉÆÃjPÁëPÉÌ C¥ÀWÁvÀ¥Àr¹ vÀ£Àß ªÉÆÃmÁgÀ ¸ÉÊPÀ® C¯Éè ©lÄÖ NrºÉÆÃVgÀÄvÁÛ£É. £ÀªÀÄUÉ®èjUÀÆ UÁAiÀÄUÀ¼ÁVgÀÄvÀÛªÉ. CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ ¸ÀAZÁj oÁuÉAiÀÄ°è ¥ÀæPÀgÀt zÁR¯ÁVzÉ.

eÁw ¤AzÀ£É ªÀiÁr, ºÀ¯Éè ªÀiÁrzÀ ¥ÀæPÀgÀt :-

AiÀÄqÁæ«Ä oÁuÉ :²æà zÉëAzÀæ vÀAzÉ ±ÉõÀ¥Àà ªÀqÀØgÀ ¸Á|| £ÀA¢ºÀ½î vÁ: eÉêÀVð gÀªÀgÀÄ, £Á£ÀÄ ªÀÄ£ÉAiÀÄ°ègÀĪÁUÀ ²ªÀtÚUËqÀ vÀAzÉ ªÀiÁºÁzÉêÀ¥ÀàUËqÀ ªÀÄvÀÄÛ ªÀÄ®ètÚUËqÀ vÀAzÉ ªÀiÁºÁzÉêÀ¥ÀàUËqÀ gÀªÀgÀÄUÀ¼ÀÄ §AzÀÄ ¤Ã£ÀÄ £ÀªÀÄä ªÀÄ£É PÀlÖ°PÉÌ KPÉ §gÀĪÀÅ¢¯Áè? CAvÁ «£ÁPÁgÀt dUÀ¼À vÀUÉzÀÄ CªÁZÀå ±À§ÝUÀ½AzÀ ¨ÉÊAiÀÄÄÝ, eÁw ¤AzÀ£É ªÀiÁr ºÉÆqÉ §qÉ ªÀiÁr fêÀ ¨ÉzÀjPÉ ºÁQgÀÄvÁÛgÉ. CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ AiÀÄqÁæ«Ä oÁuÉAiÀÄ°è ¥ÀæPÀgÀt zÁR¯ÁVzÉ

ªÀgÀzÀQëuÉ QgÀÄPÀļÀ ¥ÀæPÀgÀt :-

ªÀÄ»¼Á oÁuÉ :²æêÀÄw ¥ÀzÁä UÀAqÀ ªÁ¸ÀÄ ¸Á|| UÀuÉñÀ £ÀUÀgÀ  UÀÄ®§UÁð gÀªÀgÀÄ, £À£Àß ªÀÄzÀĪÉAiÀÄÄ PÉ.J¸ï.ªÁ¸ÀÄ EªÀgÀ eÉÆvÉ 2006 ªÀµÀðzÀ°è DVzÀÄÝ, ªÀÄ£ÉAiÀĪÀgÀÄ ªÀÄzÀĪÉAiÀÄ°è 3 ®PÀë gÀÆ. 10 vÉÆ¯É §AUÁgÀ PÉÆlÄÖ ªÀÄzÀÄªÉ ªÀiÁrzÀÄÝ EgÀÄvÀÛzÉ. ªÀÄzÀĪÉAiÀÄ PÉ®ªÀÅ ¢ªÀ¸À PÀ¼ÉzÀ ªÉÄÃ¯É UÀAqÀ£À ªÀÄ£ÉAiÀÄ°è UÀAqÀ, CvÉÛ, ªÀiÁªÀ, ªÀÄvÀÄÛ 3 £Á¢¤AiÀÄgÀÄ, ¨sÁªÀ, ªÉÄÊzÀÄ£À »ÃUÉ J®ègÀÆ ¸ÉÃj ¤£ÀUÉ CqÀÄUÉ ªÀiÁqÀ®Ä §gÀĪÀÅ¢¯Áè ªÀÄvÀÄÛ CªÁZÀåªÁV ¨ÉÊAiÀÄÄÝ ªÀiÁ£À¹PÀ ºÁUÀÆ zÉÊ»PÀ QgÀÄPÀļÀ ¤Ãr £À£ÀUÉ vÀªÀgÀÄ ªÀģɬÄAzÀ 4 ®PÀë gÀÆ. vÀgÀ¨ÉÃPÉAzÀÄ QgÀÄPÀļÀ PÉÆqÀÄwÛzÀÄÝ ¸ÀzÀjAiÀĪÀgÀ «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ PÉÊPÉƼÀî¨ÉÃPÉAzÀÄ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ ªÀÄ»¼Á oÁuÉAiÀÄ°è ¥ÀæPÀgÀt zÁR¯ÁVzÉ.

PÀ¼ÀªÀÅ ¥ÀæPÀgÀt :-

ZËPÀ oÁuÉ :²æà §¸ÀAiÀÄå vÀAzÉ ¸ÁvÀAiÀÄå ªÀÄoÀ ¸Á|| QgÁuÁ §eÁgÀ UÀÄ®§UÁð gÀªÀgÀÄ, £Á£ÀÄ £À£Àß CmÉÆà £ÀA PÉ.J-32 J-4596 CAzÁdÄ 45000/- gÀÆ. ªÀiË®åzÀÝ£ÀÄß £À£Àß ªÀÄ£ÉAiÀÄ ªÀÄÄAzÉ ¤°è¹zÁUÀ gÁwæ ªÉüÉAiÀÄ°è AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. ¥ÀvÉÛ ªÀiÁr PÉÆr CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ oÁuÉAiÀÄ°è ¥ÀæPÀgÀt zÁR¯ÁVzÉ.

01 May 2011

GULBARGA DIST REPORTED CRIMES

C¥ÀWÁvÀ ¥ÀæPÀgÀt :-

¸ÀAZÁj oÁuÉ :²æà gÀ¦üÃPÀ CºÀªÀÄäzÀ vÀAzÉ §²ÃgÀ CºÀäözÀ ¸Á|| CPÀâgÀ ¨ÁUÀ PÁ¯ÉÆä UÀÄ®§UÁð gÀªÀgÀÄ, ¢: 30-4-2011 gÀAzÀÄ £Á£ÀÄ £À£Àß ªÀÄUÀ CwÃPÀ CºÀªÀÄäzÀ vÀAzÉ gÀ¦üÃPÀ CºÀäzÀ E§âgÀÆ ªÉÆÃlgÀ ¸ÉÊPÀ® £ÀA. PÉ.J.32 JPÀì 4672 £ÉÃzÀÝgÀ ªÉÄÃ¯É ªÀÄ»§Æ§ £ÀUÀgÀ¢AzÀ DgÀnN D¦üùUÉ ¸ÉÃqÀA jAUÀ gÉÆÃqÀ ªÀÄÄSÁAvÀgÀ ºÉÆÃUÀĪÁUÀ DzÀ±Àð £ÀUÀgÀ PÁæ¹UÉ DzÀ±Àð £ÀUÀgÀzÀ PÀqɬÄAzÀ §AzÀ ªÉÆÃlgÀ ¸ÉÊPÀ® £ÀA. PÉ J 32 ªÁAiÀiï 2513 £ÉÃzÀÝgÀ ZÁ®PÀ£ÀÄ vÀ£Àß ªÉÆÃlgÀ ¸ÉÊPÀ®£ÀÄß CwêÉÃUÀ ªÀÄvÀÄÛ C®PÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ £ÀªÀÄä ªÉÆÃlgÀ ¸ÉÊQ¯ïUÉ C¥ÀWÁvÀ ¥ÀqɬĹ UÁAiÀÄUÉƽ¹ vÀ£Àß ªÉÆÃlgÀ ¸ÉÊPÀ® ¸ÀªÉÄÃvÀ NrºÉÆÃVgÀÄvÁÛ£É. CAvÁ ¸À°è¹zÀ zÀÆgÀÄ ¸ÁgÁA±ÀzÀ ªÉÄðAzÀ ¸ÀAZÁj oÁuÉAiÀÄ°è ¥ÀæPÀgÉt zÁR¯ÁVzÉ.