POLICE BHAVAN KALABURAGI

POLICE BHAVAN KALABURAGI

29 June 2017

Kalaburagi District Reported Crimes

ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ  : ಶ್ರೀ ಲಕ್ಷ್ಮಣ ತಂದೆ ಶರಣಪ್ಪ ಸಮಗಾರ ಸಾಃ ಕೊಳಕೂರ ತಾಃ ಜೇವರಗಿ ರವರ ಹೋಲ  ನಮ್ಮೂರ ಸಿಮಾಂತರದಲ್ಲಿ ಸರ್ವೆ  ನಂ 201 ರಲ್ಲಿ 14 ಎಕೆರೆ ಜಮೀನು ನನ್ನ ಹೆಸರಿನಲ್ಲಿ ಇರುತ್ತದೆ ಸದರಿ ಜಮೀನಿಗೆ ನಾನೆ ಪಟ್ಟೇದಾರನಾಗಿರುತ್ತೇನೆ. ಸದರಿ ನಮ್ಮ ಹೋಲದ ಪಕ್ಕದಲ್ಲಿ ನಮ್ಮೂರ ದರ್ಮಣ್ಣ ತಂದೆ ಸಿದ್ದಣ್ಣ ಅಗಸರ ಇವರ ಹೊಲ ಇರುತ್ತದೆ ದರ್ಮಣ್ಣ ಇತನು ಹೋಲದ ಬಂದಾರಿ ವಿಷಯದಲ್ಲಿ ಸುಮಾರು 5 ವರ್ಷಗಳಿಂದ ನನ್ನ ಸಂಗಡ ತಕರಾರು ಮಾಡುತ್ತಾ ಬಂದಿರುತ್ತಾನೆ ಅದರಿಂದ ಅವನಿಗೂ ನಮಗೂ ವೈಮನಸ್ಸು ಇರುತ್ತದೆ. ದಿಃ22.06.2017 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ನಾನು ನಮ್ಮ ಹೋಲಕ್ಕೆ ಹೋಗಿ ಹೋಲದಲ್ಲಿ ಇದ್ದಾಗ ದರ್ಮಣ್ಣ ತಂದೆ ಸಿದ್ದಣ್ಣ ಇತನು ನನ್ನ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ನಮ್ಮ ಹೊಲದಲ್ಲಿ ಒಡ್ಡು ಹಾಕುತ್ತಿದ್ದಾಗ ನಾನು ಅವನಿಗೆ ನಮ್ಮ ಹೋಲದಲ್ಲಿ ಒಡ್ಡು ಯಾಕೆ ಹಾಕುತ್ತಿದಿ ಎಂದು ಕೆಳಿದಾಗ ಧರ್ಮಣ್ಣಾ ಇತನು ನನಗೆ ಬೊಸಡಿ ಮಗನೆ  ನಾನು ನಮ್ಮ ಹೋಲದಲ್ಲಿ ಒಡ್ಡು ಹಾಕುತ್ತಿದ್ದೆನೆ ಎಂದು ಅವಾಚ್ಯವಾಗಿ ಬೈಯ್ಯಹತ್ತಿದನು. ಆಗ ನಾನು ಅವನಿಗೆ ನಮ್ಮ ಹೋಲದಲ್ಲಿ ಒಡ್ಡು ಹಾಕಿ ನನಗೆ ಬೈಯ್ಯುತ್ತೀಯಾ ಎಂದು ಕೇಳಿದಾಗ ಅವನು ನನ್ನ ಎದೆಯ ಮೇಲೆ ಅಂಗಿ ಹಿಡಿದು ಜಗ್ಗಿ ಸಮಗಾರ ಸೂಳೆಮಗನೆ ನಿನಗೆ ಸೊಕ್ಕು ಬಹಳ ಆಗಿದೆ ಎಂದು ಜಾತಿ ಎತ್ತಿ ಬೈಯದು ಜಾತಿ ನಿಂದನೆ ಮಾಡಿರುತ್ತಾನೆ. ಅಲ್ಲದೆ ಹೋಲದ ಬಂದಾರಿ ವಿಷಯದಲ್ಲಿ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೊಡೆಯಲು ಬಂದಾಗ ನಾನು ಅಂಜಿ ಹೋಗುತ್ತಿದ್ದಾಗ ನನಗೆ ತಡೆದು ನಿಲ್ಲಿಸಿ ಜಗಳ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ತಲಕ ಎಕ್ಬಾಲ ಗಂಡ ಮಹ್ಮದ ನಿಸಾರ ಹುಸೇನ ಸಾ; ರೆಹಮತ ನಗರ ಕಲಬುರಗಿ ಇವರು  ದಿನಾಂಕ 24.07.2011 ರಂದು ನಮ್ಮ ತಂದೆ ತಾಯಿಯವರು ನಮ್ಮ ಮುಸ್ಲಿಂ ಸಂಪ್ರದಾಯದಂತೆ ಮಹ್ಮದ ನಿಸಾರ ಹುಸೇನ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಆವಾಗಲೇ ನನ್ನ ನಾದಿನಿಯಾದ ಆಯಿಷಾ ಪಾತೀಮಾ ಇವಳಿಗೆ ನನ್ನ ಅಣ್ಣನಾದ ಮಹ್ಮದ ಸಿದ್ದಿಕ ಹುಸೇನ ಇತನೊಂದಿಗೆ ಮದುವೆ ಮಾಡಿರುತ್ತಾರೆ  ನೀನು ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾರೆ. ನನ್ನ ನಾದಿನಿಯಾದ ಆಯಿಷಾ ಫಾತೀಮಾ ಇವಳೂ ಕೂಡ ರಂಡಿ ನಿಮ್ಮ ಅಣ್ಣನಿಂದ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆಬಡೆ ಮಾಡುತ್ತಾಳೆ ಮನೆಯಲ್ಲಿ ನನಗೆ ಸರಿಯಾಗಿ ಊಟ ಕೂಡ ಕೊಡುವದಿಲ್ಲ ನನ್ನ ಮೈದುನನಾದ ಮುಸ್ತಾಕ ಹುಸೇನ ಇವನು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಒದೆಯುತ್ತಾನೆ. ನನ್ನ ಇನ್ನೊಬ್ಬಳು ನಾದಿನಿಯಾದ ರೆಹನಾ ಪಾತೀಮಾ ಇವಳು ಕೂಡ ತನ್ನ ಗಂಡನಿಗೆ ಬಿಟ್ಟು ನಮ್ಮ ಮನೆಯಲ್ಲಿಯೇ ಇದ್ದು ರಂಡಿ ಬೋಸಡಿ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ನಿನ್ನ ತವರು ಮನೆಯಿಂದ 10 ಲಕ್ಷ ರೂ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಕೂದಲು ಹಿಡಿದು ಎಳದಾಡಿ ಹೊಡೆಯುತ್ತಾಳೆ, ದಿನಾಂಕ 28.06.2017 ರಂದು ನನ್ನ ಗಂಡ ನನಗೆ ರಂಡಿ ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ಹಣ ತೆಗದುಕೊಂಡು ಬಾ ಅಂದರೆ ತೆಗೆದುಕೊಂಢು ಬರುತ್ತಿಲ್ಲ ಮಕ್ಕಳಿಗೆ ಶಾಲೆಗೆ ಕಳೂಹಿಸಬೇಕಾದರೆ ಮತ್ತು ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ನನಗೆ ಹೊಡೆದು ಜೋರಾಗಿ ಕುತ್ತಿಗೆ ಒತ್ತಿರುತ್ತಾನೆ ನಾನು ಅವನಿಂದ ಬಿಡಿಸಕೊಂಡಿದ್ದು  ಕೈಯಿಂದ ಮೈ ತುಂಬಾ ಹೊಡೆದನು. ಆಗ ನನ್ನ ಮಾವ ಅಹ್ಮದ ಹುಸೇನ ಇತನು ಕೂಡ ನೀನು ನಿನ್ನ  ಹೇಳಿದ ಹಾಗೇ ಕೇಳಿಕೊಂಡು ಕಾರಣ ಮದುವೆ ಆದಾಗಿನಿಂದ ತವರು ಮನೆಯಿಂದ 10 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೂದಲು ಹಿಡಿದು ಜಗ್ಗಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ನನ್ನ ಗಂಡ ಅತ್ತೆ ಮಾವ ಮೈದನು ಮತ್ತು ನಾದಿನಿಯರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ: 28-06-17 ರಂದು ಮುಂಜಾನೆ ಶ್ರೀ ನರಸಪ್ಪ ತಂದೆ ಹುಸನಪ್ಪ ಚಾಕಣಿ, ಸಾ|| ತೆಲ್ಕೂರ, ತಾ|| ಸೇಡಂ ರವರೊಂದಿಗೆ ತಮ್ಮನಾದ ಶರಣಪ್ಪ, ಬಸಪ್ಪ, ಶಾಮರಾಯ ಅವರೊಂದಿಗೆ ಸುಭದ್ರಾ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲವನ್ನು ನೀನೆ ಯಾಕೆ ಬಿತ್ತಿದ್ದಿ ಅಂತಾ ಜಗಳ ತೆಗೆದು ಬಡಿಗೆಯಿಂದ ಎಡಗೈಗೆ ಜೋರಾಗಿ ಹೊಡೆದು ಭಾರಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.