POLICE BHAVAN KALABURAGI

POLICE BHAVAN KALABURAGI

30 August 2015

Kalaburagi District Reported Crimes.

ಜೇವರ್ಗಿ ಠಾಣೆ  : ದಿನಾಂಕ: 29.08.2015 ರಂದು 22:45 ಗಂಟೆಗೆ ಫಿರ್ಯಾದಿದಾರನು ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 28.08.2015 ರಂದು ಸಾಯಂಕಾಲ 05:30 ಗಂಟೆಗೆ  ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರಿಬ್ಬರು ಕೂಡಿಕೊಂಡು ಬಂದು ನನಗೆ ಮತ್ತು ನನ್ನ ತಂದೆಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದ್ದು ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 238/2015 ಕಲಂ 341 323. 324. 504. 506 ಸಂ 34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
ಜೇವರ್ಗಿ ಠಾಣೆ  : ದಿನಾಂಕ: 29.08.2015 ರಂದು 21:35 ಗಂಟೆಗೆ ಫಿರ್ಯಾದಿದಾರ ಹಣಮಂತ ತಂದೆ ಭೀಮರಯಾ ವಡ್ಡರ್ ಜಾ|| ವಡ್ಡರ್ ಸಾ|| ಕಟ್ಟಿ ಸಂಗಾವಿ  ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 28.08.2015 ರಂದು ಸಾಯಂಕಾಲ 06:00 ಗಂಟೆಗೆ  ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರೆಲ್ಲರು ಕೂಡಿಕೊಂಡು ಬಂದು ನನಗೆ ಮತ್ತು ನನ್ನ ಹೆಂಡತಿಗೆ ಹಾಗು ತಾಯಿ ಕಮಲಾಬಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ  ಕಲ್ಲಿನಿಂದ ಹೊಡೆ ಬಡೆ ಮಾಡಿ ನನ್ನ ಹೆಂಡತಿಗೆ ಮತ್ತು ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನ ಭಂಗ ಮಾಡಿ ಜಾತಿ ಎತ್ತಿ ಬೈದಿದ್ದು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕುಅಂತ ಇತ್ಯಾದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 237/2015 ಕಲಂ 143. 147 323. 324. 354. 504. ಸಂ 149 ಐಪಿಸಿ ಮತ್ತು 3 (1) (10) (11) ಎಸ್.ಸಿ/ಎಸ್.ಟಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ಆರೋಪಿತರ ಹೆಸರು, ವಿಳಾಸ  : 1. ಮಲ್ಲಪ್ಪ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ,  2) ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ,  3) ಪಾಪಣ್ಣ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ,  4) ಹಣಮಂತ ತಂದೆ ಭೀಮರಾಯ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿ,   5) ಭೀಮರಾಯ ತಂದೆ ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಘಾವಿ.     ಗಾಯಾಳು  : 1) ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ, 2) ಭಿಮರಾಯ ತಂದೆ ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿಆರೋಪಿತರ ಹೆಸರು, ವಿಳಾಸ : 1. ಹಣಮಂತ ತಂದೆ ಭೀಮರಯಾ ವಡ್ಡರ್ ಜಾ|| ವಡ್ಡರ್ ಸಾ|| ಕಟ್ಟಿ ಸಂಗಾವಿ , 2) ತುಳಜಾಬಾಯಿ ಗಂಡ ಹಣಮಂತ ವಡ್ಡರ್ ಸಾ|| ಕಟ್ಟಿ ಸಂಗಾವಿ.
ಜೇವರ್ಗಿ ಠಾಣೆ : ದಿನಾಂಕ: 29.08.2015 ರಂದು 20:15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 29.08.2015 ರಂದು 19:00 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಜೇವರಗಿ ಪಟ್ಟಣದ ಗಂಗಾಮಯಿ ಮಠದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 72.150/-- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 236/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.  ಆರೋಪಿತರ ಹೆಸರು, ವಿಳಾಸ  : 1. ರಾಜು ತಂದೆ ಕ್ರೀಷ್ಣಾಜಿ ಸಲಗರ ಸಾ|| ಜೇವರಗಿ,  2) ಮಹಾಂತೇಷ ತಂದೆ ಶರಣಗೌಡ ಆನೂರ ಸಾ|| ಯಾತನೂರ  3) ಹಣಮಂತ ತಂದೆ ಅಶೋಕ ಸಾ|| ಬುದ್ದ ನಗರ ಜೇವರಗಿ,  4) ಪ್ರೇಮನಗೌಡ ತಂದೆ ಚಂದ್ರಶೇಖರ ಕಲ್ಲೂರ ಸಾ|| ನೇಲೋಗಿ,  5) ನಿಂಗಣಗೌಡ ತಂದೆ ಶರಣಗೌಡ ಚೆನ್ನೂರ ಸಾ|| ಚೆನ್ನೂರ,  6) ರೇವಣಸಿದ್ದ ತಂದೆ ಶಾಂತಗೌಡ ಸಾ|| ಚೆನ್ನೂರ,   7) ಸಿದ್ದು ತಂದೆ ಭಗವಂತರಾಯ ಕಡ್ಲೆವಾಡ ಸಾ|| ಕೆಲ್ಲೂರ,  8) ಸಿದ್ದು ತಂದೆ ಶಿವಶರಣಪ್ಪ ಹರವಾಳ ಸಾ|| ಹರವಾಳ  .
ಜೇವರ್ಗಿ  ಠಾಣೆ : ದಿನಾಂಕ 29.08.2015 ರಂದು 17:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 24.08.2015 ಮುಂಜಾನೆ 09:00 ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ರಾಸ್ ದಿಂದ ಶಹಾಫುರ ಕಡೆಗೆ ಹೋಗುವ ರಸ್ತೆಯ ಪಕ್ಕ ಇರುವ ಪೆಟ್ರೋಲ್ ಪಂಪ್ ಹತ್ತಿರ ಜೇವರಗಿ ಶಹಾಪುರ ರಸ್ತೆ ಮೇಲೆ ನನ್ನ ತಂದೆ ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ವಿ7157 ನೇದ್ದರ ಮೇಲೆ ನನ್ನ ಅಜ್ಜಿಯವರು ಕುಳಿತುಕೊಂಡು ಶಹಾಪುರ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಎದುರಿನಿಂದ ಟ್ರ್ಯಾಕ್ಟರ್ ನಂ ಕೆ.ಎ32ಟಿಎ2623 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನನ್ನ ತಂದೆ ನಡೆಸುತ್ತಿದ್ದ ಮೋಟಾರು ಸೈಕಲ್‌ಗೆ ಎದುರುನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ತಂದೆ ಮತ್ತು ಅಜ್ಜಿಗೆ ಭಾರಿ ಮತ್ತು ಸಾದಾ ಗಾಯಪಡಿಸಿ ಅಪಘಾತದ ನಂತರ ಟ್ರ್ಯಾಕ್ಟರ್ ಅನ್ನು ಸ್ಥಳದಲ್ಲಿ ಯೆ ಬಿಟ್ಟು ಓಡಿ ಹೋಗಿದ್ದು, ನನ್ನ ತಂದೆ ಮತ್ತು ಅಜ್ಜಿಯವರಿಗೆ ಆಸ್ಪತ್ರೆಯಲ್ಲಿ ಉಪಚಾರ ಪಡಿಸಿ ನಂತರ ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಕಾರಣ ಸದರಿ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 235/15 ಕಲಂ 279. 337. 338. ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ರಾಘವೇಂದ್ರ ನಗರ  ಠಾಣೆ : ದಿನಾಂಕ:29/08/2015 ರಂದು ಬೆಳಗ್ಗೆ 9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶರಣಬಸಪ್ಪಾ ತಂದೆ ಶಂಭುಲಿಂಗಪ್ಪಾ ಹೂಗಾರ ವ:32 ಉ:ಖಾಸಗಿ ಕೆಲಸ ಸಾ:ಮಾತೋಶ್ರೀ ನಿಲಯ ಚಿಂಚೋಳಿ ಲೇ ಔಟ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:28/08/2015 ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿ ಕೊಂಡಾಗ ರಾತ್ರಿ 11.30 ರಿಂದ ಬೆಳಗ್ಗೆ 5.00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಮನೆಯಲ್ಲಿದ್ದ ಅಲಮಾರ ತೆರೆದು ಅದರಲ್ಲಿ ಇದ್ದ ಅರ್ಧತೊಲೆ ಬಂಗಾರದ ಆಭರಣ ಅಂದಾಜು ಕಿಮ್ಮತ್ತು 12000/-ರೂ ಹಾಗೂ ನಗದು ಹಣ 10000/-ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.120/15 ಕಲಂ:457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

«±Àé«zÁå®AiÀÄ oÁuÉ :  ªÁå¦ÛAiÀÄ°è ¢£ÁAPÀ: 06/08/2014 gÀAzÀÄ ªÀÄzÁåºÀß ªÉüÉAiÀÄ°è ®Qëöä £ÀUÀgÀzÀ°è ªÀÄ£ÉUÉ ©ÃUÀ ºÁQzÀÄÝ AiÀiÁgÉÆà PÀ¼ÀîgÀÄ ªÀÄ£ÉAiÀÄ »A¢£À ¨ÁV® Qð ªÀÄÄjzÀÄ ªÀÄ£ÉAiÀÄ M¼ÀUÀqÉ ¥ÀæªÉñÀ ªÀiÁr ªÀÄ£ÉAiÀÄ C®ªÀiÁj ªÀÄÄjzÀÄ ªÀÄ£ÉAiÀÄ°èlÖzÀ 170 UÁæA §AUÁgÀzÀ D¨sÀgÀtUÀ¼ÀÄ ºÁUÀÆ £ÀUÀzÀÄ ºÀt 29000 »ÃUÉ MlÄÖ 5,22,000/- gÀÆ. ¨É¯É¨Á¼ÀĪÀ ªÀiÁ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. «±Àé«zÁå®AiÀÄ ¥ÉưøÀ oÁuÉAiÀÄ ªÁå¦ÛAiÀÄ°è ¢£ÁAPÀ: 19/06/2015 gÀAzÀÄ gÁwæ ªÉüÉAiÀÄ°è ¥ÉÆæÃ¥sɸÀgï PÁ¯ÉÆä AiÀÄ°è gÁwæ ªÉüÉAiÀÄ°è ªÀÄ£ÉAiÀÄ ¨ÁV®Ä Qð ºÁQzÀÝ£ÀÄß £ÉÆÃr ªÀÄ£ÉAiÀÄ ¨ÁV® Qð ªÀÄÄjzÀÄ ªÀÄ£ÉAiÀÄ C®ªÀiÁjAiÀÄ°è EnÖzÀÝ 5.09 UÁæA §AUÁgÀzÀ ««zsÀ £ÀªÀÄÆ£ÉAiÀÄ §AUÁgÀzÀ D¨sÀgÀtUÀ¼ÀÄ C:Q: 1,47,500/- PÀ¼ÀîvÀ£À ªÀiÁrPÉÆArzÀÄÝ ºÉÆÃVzÀÄÝ EgÀÄvÀÛzÉ ªÉÄîÌAqÀ «µÀAiÀÄzÀ §UÉÎ «±Àé«zÁå®AiÀÄ ¥ÉưøÀ oÁuÉAiÀÄ°è ¥ÀæPÀgÀtUÀ¼ÀÄ zÁR¯ÁVzÀÄÝ EgÀÄvÀÛªÉ. ¸ÀzÀj ¥ÀæPÀgÀtUÀ½UÉ ¸ÀA§A¢ü¹zÀAvÉ ªÀiÁ£Àå ²æÃ.C«ÄvÀ ¹AUï J¸ï.¦ ¸ÁºÉç PÀ®§gÀÄV, ªÀiÁ£Àå ²æÃ.dAiÀÄ¥ÀæPÁ±À ºÉZÀÄѪÀj J¸ï.¦ ¸ÁºÉç PÀ®§ÄgÀV, ªÀiÁ£Àå «dAiÀÄ CAa rªÉÊJ¸ï.¦ ¸ÁºÉç UÁæªÀiÁAvÀgÀ G¥À-«¨sÁUÀ, ªÀiÁ£Àå eÉ.ºÉZï E£ÁªÀÄzÁgÀ ¹.¦.L JªÀÄ.© £ÀUÀgÀ ªÀÈvÀÛ PÀ®§ÄgÀV gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ «±Àé«zÁå®AiÀÄ ¥ÉưøÀ oÁuÉAiÀÄ ²æÃ.f.J¸ï gÁWÀªÉÃAzÀæ ¦.J¸ï.L (PÁ.¸ÀÄ), ºÁUÀÆ C¥ÀgÁzsÀ «¨sÁUÀ ¹§âA¢AiÀĪÀgÁzÀ ¸ÀAvÉƵÀ ¹.¦.¹ 935, zÁåªÀ¥Àà ¹.¦.¹ 942, ¸ÀįÁÛ£À ¹.¦.¹ 958, gÀªÀgÀÄ DgÉÆæüvÀgÁzÀ 1) C§ÄÝ® ªÀÄwãÀ vÀAzÉ G¸Áä£À C°, ¸Á: GªÀÄgÀ PÁ¯ÉÆä DeÁzÀ¥ÀÆgÀ gÉÆÃqÀ ªÀĺÀä¢ ªÀÄfÃzÀ ºÀwÛgÀ PÀ®§ÄgÀV, 2) ªÀĺÀäzÀ C§gÁgÀ CºÀäzÀ vÀAzÉ ªÀĺÀäzÀ UÀįÁªÉÆâݣÀ ¸Á: CºÀäzÀ £ÀUÀgÀ 3£Éà PÁæ¸ï £ÀÆgÀ ªÀÄfÃzÀ ºÀwÛgÀ DeÁzÀ¥ÀÆgÀ gÉÆÃqÀ PÀ®§ÄgÀV 3) ±ÉÃR ªÀĺɧƧ SÁf vÀAzÉ ªÀĺÀäzÀ SÁeÁ«ÄAiÀiÁ, ¸Á: ªÀÄPÁÌ PÁ¯ÉÆä ªÁlgÀ mÁåAPÀ ºÀwÛgÀ PÀ®§ÄgÀV EªÀgÀ£ÀÄß ªÀ±ÀPÉÌ vÉUÉzÀÄPÉÆAqÀÄ DgÉÆævÀjAzÀ MlÄÖ 170 UÁæA §AUÁgÀ, ºÁUÀÆ ªÀÄÆgÀÄ ¢éZÀPÀæ ªÁºÀ£ÀUÀ¼ÀÄ(§¸ÀPÀ¯Áåt ©ÃzÀgÀ°è PÀ¼ÀîvÀ£À ªÀiÁrzÀ) J¯Áè ¸ÉÃj MlÄÖ 5,00,000/- ¨É¯É¨Á¼ÀĪÀ §AUÁgÀzÀ D¨sÀgÀtUÀ¼ÀÄ ºÁUÀÆ 3 ¢éZÀPÀæ ªÁºÀ£ÀUÀ¼À£ÀÄß d¥ÀÛ ¥Àr¹PÉÆArzÀÄÝ EgÀÄvÀÛzÉ.