POLICE BHAVAN KALABURAGI

POLICE BHAVAN KALABURAGI

21 January 2017

Kalaburagi District Reported Crimes.

ಅಪಜಲಪೋರ ಠಾಣೆ : ದಿನಾಂಕ 20/01/2017 ರಂದು  6.00 ಪಿಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಹುಸೇನ @ ಸದ್ದಾಮ್ ತಂದೆ ದಸ್ತಗೀರ ಸಾ|| ಮಾತೋಳಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೇನೆಂದರೆ ದಿನಾಂಕ 20/01/2017 ರಂದು ನಮ್ಮ ಗ್ರಾಮದ ನಮ್ಮ ಸಂಬಂದಿಕರಾದ ಹಾಜಿಮಲಂಗ ತಂದೆ ಶಾಬುದ್ದೀನ ಪಟೇಲ ಇವರ ಮಗಳ ಮದುವೆ ಮಲ್ಲಾಬಾದ  ಗ್ರಾಮದಲ್ಲಿ ಇದ್ದಿದ್ದರಿಂದ ಸದರಿ ಮದುವೆಗೆ ನಾನು ನಮ್ಮ ತಾಯಿಯಾದ ಅಮೀನಬೀ ಇಬ್ಬರು  ಮದುವೆಗೆ ಹೋಗಿರುತ್ತೇವೆ. ನಮ್ಮ ತಮ್ಮನಾದ ಸೈಫನ ||22 ವರ್ಷ ಇತನು ನಮ್ಮ ಮೋಟಾರ ಸೈಕಲ್ ನಂ ಕೆಎ-32 ಇಎನ್-4104 ನೇದ್ದರ ಮೇಲೆ ಮದುವೆ ಬರುತ್ತೇನೆ ಅಂತ ಹೇಳಿದ್ದನು ನಂತರ ಮೋಟಾರ ಸೈಕಲ್ ಮೇಲೆ ಮದುವೆಗೆ ಬಂದಿರುತ್ತಾನೆ. ಮದ್ಯಾಹ್ನ 1.00 ಗಂಟೆ ಸುಮಾರಿಗೆ ನಮ್ಮ ತಮ್ಮ ಸೈಫನ ಈತನು ಚಿಂಚೋಳಿಯಲ್ಲಿ ಸ್ಲಲ್ಪ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ನನಗೆ ಮತ್ತು ನಮ್ಮ ತಾಯಿಗೆ ಹೇಳಿ ನಮ್ಮ ಮೋಟಾರ್ ಸೈಕಲ ತಗೆದುಕೊಂಡು ಹೋಗಿರುತ್ತಾನೆ 4.00 ಪಿಎಮ್ ಸುಮಾರಿಗೆ ನಮ್ಮ ಗ್ರಾಮದ ಅಶೋಕ ತಂದೆ ಅಲಬಣ್ಣ ಬಬಲೇಶ್ವರ ಇವರು ನನ್ನ ಮೋಬೈಲ್ ಗೆ ಕಾಲ ಮಾಡಿ ತಿಳಿಸಿದ್ದೇನೆಂದರೆ ನಾನು ನನ್ನ ಮೋಟಾರ ಸೈಕಲ ಮೇಲೆ ರೇವೂರ ಗ್ರಾಮದ ಕಡೆಗೆ ಹೋಗುತಿದ್ದಾಗ ನಿಮ್ಮ ತಮ್ಮ ಸೈಫನ ಈತನು ಮೋಟಾರ್ ಸೈಕಲ್ ನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮಲ್ಲಾಬಾದ ಹೈಸ್ಕೂಲ ಇನ್ನೂ ಮುಂದೆ ಇರುವಂತೆ ರೋಡಿನ ಬಲಬಾಗದಲ್ಲಿರುವ ಸಿದ್ದಣ್ಣಗೌಡ ಬಾದನಳ್ಳಿ ರವರ ಹೊಲದ ಹತ್ತಿರ ಮೋಟಾರ್ ಸೈಕಲ ಸಮೇತ ರೋಡಿನ ಪಕ್ಕದ ತೆಗ್ಗಿನಲ್ಲಿ ಬಿದ್ದಿರುತ್ತಾನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ  ನಾನು ನಮ್ಮ ತಾಯಿ ಹಾಗು ಮದುವೆಗೆ ಬಂದಿದ್ದ ನಮ್ಮ ಗ್ರಾಮದ ಮಾಹಂತಪ್ಪ ಬಬಲೇಶ್ವರ, ದಸ್ತಗೀರ ಸಧಾಪ್ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನಾದ ಸೈಫನ ಈತನು ಮಲ್ಲಾಬಾದದಿಂದ ರೇವೂರ ಕಡೆಗೆ ಹೋಗುವ ರೋಡಿನ ಪಕ್ಕದ ಸಿದ್ದಣ್ಣಗೌಡ ಬಾದನಳ್ಳಿ ರವರ ಹೊಲದ ಪಕ್ಕದತಗ್ಗಿನಲ್ಲಿ ಬಿದ್ದಿದನು ಅವನ ತಲೆಯ ಎಡಭಾಗಕ್ಕೆ ಹಾಗು ಮುಖಕ್ಕೆ ಭಾರಿ ರಕ್ತಗಾಯವಾಗಿ  ಸ್ಥಳದಲ್ಲಿಯೇ ಮೃತಪಟ್ಟಿದನು ನಂತರ ನಾವು  ನಮ್ಮ ತಮ್ಮನ ಮೃತ ದೇಹವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಹಾಕಿರುತ್ತೇವೆ ನಮ್ಮ ತಮ್ಮನಾದ ಸೈಫನ ತಂದೆ ದಸ್ತಗೀರ ಅಂಕಲಗಿ ||22 ವರ್ಷ ಇತನು ನಮ್ಮ ಮೋಟಾರ್ ಸೈಕಲ್ ಹಿರೋ ಸ್ಟ್ಯಂಡರ್ ಪ್ಲಸ್ ನಂ ಕೆಎ-32 ಇಎನ್ 4104 ನೇದ್ದರ ಮೇಲೆ ಚಿಂಚೋಳಿಗೆ ಹೋಗಿ ಮರಳಿ ಮಲ್ಲಾಬಾದ ಗ್ರಾಮಕ್ಕೆ ಬರುವಾಗ ಮೋಟಾರ್ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿ ಮೋಟಾರ್ ಸೈಕಲ್ ಸಮೇತ  ರೋಡಿನ ಬಲಭಾಗದ ತಗ್ಗಿನಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಕಾರಣ ಮಾನ್ಯರವರು ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 10/2017 ಕಲಂ 279, 304() ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಬಗ್ಗೆ ವರದಿ..
¥sÀgÀºÀvÁ¨ÁzÀ oÁuÉ : ¢: 20/1/17 gÀAzÀÄ ªÀÄÄAeÁ£É 10:30 UÀAmɬÄAzÀ 11:30 UÀAmÉAiÀÄ CªÀ¢üAiÀÄ°è DgÉÆæüvÀ£ÀÄ PÀqÀt UÁæªÀÄzÀ ²æà ±ÀAPÀgÀ° AUÉñÀégÀ zÉêÀ¸ÁÜ£ÀPÉÌ ºÉÆÃUÀĪÀ ¸ÁªÀðd¤ PÀ gÀ¸ÉÛ ªÉÄÃ¯É DgÉÆæüvÀ£ÀÄ ¸ÁªÀðd¤PÀj AzÀ ºÀt ¥ÀqÀzÀÄ ªÀÄlPÁ aÃn §gÉzÀÄ PÉƼÀÄîwÛgÀĪÁUÀ zÁ½ ªÀiÁr »rzÀÄ CªÀ£À ªÀ±À¢AzÀ £ÀUÀzÀÄ ºÀt 1040/- gÀÆ ªÀÄlPÁ aÃn MAzÀÄ ¨Á® ¥É£Àß ªÀ±ÀPÉÌ ¥ÀqÉzÀÄPÉƼÀî¯ÁVzÉ ಬಗ್ಗೆ ವರದಿ..
¥sÀgÀºÀvÁ¨ÁzÀ oÁuÉ : ¢:20/01/17 gÀAzÀÄ 5:54 ¦JªÀÄ UÀAmÉ AiÀÄ ¸ÀĪÀiÁjUÉ DgÉÆæüvÀ£ÀÄ ¦AiÀiÁð¢ PÀ® §ÄgÀV zÁ® «Ä®zÀ°è CPÀæªÀĪÁV ¥ÀæªÉñÀ ªÀiÁr C°ègÀĪÀ £ËPÀjUÉ CªÁåZÀÒ ªÁV ¨ÉÊzÀÄ  UÀ¯ÁmÉ ªÀiÁr vÀÆPÀzÀ UÀtPÀAiÀÄAvÀæ PÀwÛ ºÉÆgÀUÀqÉ MUÉzÀÄ ºÁ¼ÀÄ ªÀiÁr fêÀzÀ ¨ÉzÀjPÉ  ºÁQzÀ §UÉÎ ವರದಿ..
ಅಪಜಲಪೋರ ಠಾಣೆ : ಇಂದು ದಿನಾಂಕ 20-01-2017 ರಂದು 11.30 ಎಮ್ ಕ್ಕೆ ಶ್ರೀ ಶ್ರೀನಿವಾಸ  ಎಎಸ್ಐ ಅಫಜಲಪೂರ ಠಾಣೆ ರವರು  ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ಹಾಜರು ಪಡಿಸಿ, ವರದಿ ಕೊಟ್ಟಿದ್ದು ಸದರ ವರದಿಯ ಸಾರಂಶವೆನೆಂದರೆ ದಿನಾಂಕ 20-01-2017 ರಂದು 10:00 ಎಮ್ ಕ್ಕೆ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಹೆಚ್ ಸಿ-449 ಚಂದ್ರಕಾಂತ, ಪಿಸಿ-339 ಗುಂಡಪ್ಪ, ಶಿವಾನಂದ ಸಿಪಿಸಿ-983  ರವರನ್ನು ಸಂಗಡ ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಾ, ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಇದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ, ಬನ್ನಟ್ಟಿ ಶಿವಪೂರ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಮರಳಿ ಠಾಣೆಗೆ ಬಂದು ಮಾನ್ಯ ಸಂಗಮೇಶ ಪಾಟೀಲ ಸಿಪಿಐ ಸಾಹೇಬರು ಅಫಜಲಪೂರ ರವರಿಗೆ ವಿಷಯ ತಿಳಿಸಿ ಸಿಪಿಐ ಸಾಹೇಬರ ನೇತೃತ್ವದಲ್ಲಿ  ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ: ಇಬ್ಬರು ಅಫಜಲಪೂರ ಇವರನ್ನು ಠಾಣೆಗೆ  ಬರಮಾಡಿಕೊಂಡು ವಿಷಯವನ್ನು ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ, ಮಾನ್ಯ ಸಿಪಿಐ ಸಾಹೇಬರು ನಾನು ಪಂಚರು ಮತ್ತು ನಮ್ಮ  ಸಿಬ್ಬಂದಿ ಜನರೆಲ್ಲರು ಕೂಡಿಕೊಂಡು ನಮ್ಮ ಇಲಾಖೆ ವಾಹನದಲ್ಲಿ 10:20 ಎಮ್ ಕ್ಕೆ ಹೊರಟು. 10:35 ಎಎಮ್ ಕ್ಕೆ ಬನ್ನಟ್ಟಿ  ಕ್ರಾಸ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ಸಿಪಿಐ ಸಾಹೇಬರ ನಿರ್ದೇಶನದಂತೆ ನಾನು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು ಸದರಿ ಟ್ರ್ಯಾಕ್ಟರ ನಂಬರ ಕೆಎ-32 ಟಿಎ-9703 ಅಂತಾ ಇದ್ದು ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ 10:40 ಎಮ್ ದಿಂದ 11:40 ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ಕಳ್ಳತನದಿಂದ ತುಂಬಿದ ಟ್ರ್ಯಾಕ್ಟರನ್ನು ನಮ್ಮ ಸಿಬ್ಬಂದಿಯವರ ಸಹಾಯದಿಂದ ಇಂದು ದಿನಾಂಕ 20/01/2017 ರಂದು 11.30 ಎಮ್ ಕ್ಕೆ ಟ್ರ್ಯಾಕ್ಟರನ್ನು ಠಾಣೆಗೆ ತಂದು, ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಟ್ರ್ಯಾಕ್ಟರ ಚಾಲಕ & ಮಾಲಿಕನ ವಿರುದ್ದ ಕಾನೂನಿನ ಕ್ರಮ ಕೈಗೊಳ್ಳುವಂತೆ ಹಾಜರಿದ್ದ ಎಸ್.ಹೆಚ್. ರವರಿಗೆ ಸೂಚಿಸಿ ವರದಿ ನಿಡಿದ್ದು ಸದರ ವರದಿಯ ಸಾರಂಶದ ಮೇಲಿಂದ ಠಾಣೆ ಅಫರಾಧ ಸಂ 09/2017 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲು ಬಗ್ಗೆ ವರದಿ.
ಯಡ್ರಾಮಿ ಠಾಣೆ :  ಇಂದು ದಿನಾಂಕ 20-01-2017 ರಂದು ರಾತ್ರಿ 8;30 ಗಂಟೆಗೆ ಫಿರ್ಯಾದಿ ಬಸವರಾಜ ತಂದೆ ರಾಯಪ್ಪ ಕದನಳ್ಳಿ ಸಾ|| ಬಳಬಟ್ಟಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಿಕಿಕೃತ ಮಾಡಿದ ಅರ್ಜಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ ನನಗೆ 1] ಸಿದ್ದಮ್ಮ, 2] ಸುನಂದಾ, 3] ರೇಣುಕಾ, 4] ಪಾರ್ವತಿ, 5] ಹಣಮಂತರಾಯ, 6] ದೇವಮ್ಮ, 7] ಜೋತಿ ಹೀಗೆ 7 ಜನ ಮಕ್ಕಳಿರುತ್ತಾರೆ, ನನ್ನ ಮಗಳು  ಸದ್ಯ 11 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಗೆ ನನ್ನ ಮಗಳು ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ, ನಂತರ ಮಗಳು ಮರಳಿ ಮನೆಗೆ ಬರಲಿಲ್ಲಾ, ಆಗ ನನ್ನ ಹೆಂಡತಿ ಗುರಮ್ಮ ಮಗಳೀಗೆ  ಬೈಹಿರದೆಸೆಗೆ ಹೋದ ಸ್ಥಳದಲ್ಲಿ ಹೋಗಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ, ನನ್ನ ಮಗ ಹಣಮಂತ್ರಾಯ ಹಾಗು ನಮ್ಮ ತಮ್ಮ ತಮ್ಮಣ್ಣ  ರವರು ಕೂಡಿ ನಮ್ಮ  ಮಗಳಿಗೆ ಊರಲ್ಲಿ ಮತ್ತು ಜೇವರ್ಗಿಯಲ್ಲಿ ಹುಡಕಾಡಿದರು ಸಿಗಲಿಲ್ಲಾ, ನಂತರ ಮದ್ಯಾಹ್ನ ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ನನ್ನ ಮಗ ಹಣಮಂತ್ರಾಯನ ಮೂಬೈಲಿಗೆ ಫೋನ ಮಾಡಿ ನಿಮ್ಮ ತಂಗಿಗೆ ನಾನು ಇಂದು ಬೆಳಿಗ್ಗೆ ಕಿಡ್ನಾಪ ಮಾಡಿಕೊಂಡು ಹೋಗಿದ್ದೇನೆ, ನಿವು ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದು ಫೋನ ಕಟ್ಟ ಮಾಡಿರುತ್ತಾನೆ. ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ  ನಮ್ಮೂರ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಇವನು ಯಾವುದೋ ದುರುದ್ದೇಶದಿಂದ ದಿನಾಂಕ 17-01-2017 ರಂದು ಬೆಳಿಗ್ಗೆ 05;00 ಗಂಟೆಯಿಂದ 05;30 ಗಂಟೆ ಮದ್ಯದಲ್ಲಿ ನನ್ನ ಮಗಳು ಬೈಹಿರದೇಸೆಗೆ ಹೋದಾಗ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ, ಈ ಬಗ್ಗೆ ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ, ಕಾರಣ ಅಪಹರಣಕ್ಕೊಳಗಾದ ನನ್ನ ಮಗಳನ್ನು ಪತ್ತೆ ಮಾಡಿ ಅಪರಹರಣ ಮಾಡಿದ ಸಿದ್ದಪ್ಪ ತಂದೆ ನಾಗಪ್ಪ ಗೋಳೆ ಈತನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ವರದಯಾದಬಗ್ಗೆ.