ಕಳ್ಳತನ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರಿ ವಿನೊದ ತಂದೆ ಪಾಂಡು ಪವಾರ ಉ ಎಸಿಸಿ ನ್ಯೂಪ್ಲಾಂಟದಲ್ಲಿ ಪ್ಯಾಕಿಂಗ ಹೌಸದಲ್ಲಿ ಲೋಡರ ಕೆಲಸ ಸಾ ಸೇವಾಲಾಲ ನಗರ ವಾಡಿ ರವರು ನನಗೆ ಗೌತಮ ಅಂತಾ ತಮ್ಮನಿದ್ದು ಆತನಿಗೆ ಸುಹಾಸಿನಿ ಅಂತಾ ಹೆಂಡತಿ ಇರುತ್ತಾಳೆ ಅವರಿಬ್ಬರು ಬಿ.ಬಿ.ಎಮ್ ವರೆಗೆ ವಿದ್ಯಾಭ್ಯಾಸ ಮಾಡಿರುತ್ತಾರೆ.ಅವರು ಬೆಂಗಳೂರ ಇಸ್ರೊ ಕಂಪನಿಯಲ್ಲಿ ನೌಕರಿ ಸಲುವಾಗಿ ಅರ್ಜಿಯನ್ನು ಹಾಕಿದ್ದು ದಿನಾಂಕ:26-02-2012 ರಂದು ಸಂದರ್ಶನಕ್ಕೆ ಹೋಗಬೇಕಾಗಿದ್ದರಿಂದ ನಿನ್ನೆ ದಿನಾಂಕ 24-02-2012 ರಂದು ರಾತ್ರಿ 7-00 ಗಂಟೆ ಸುಮಾರಿಗೆ ತಮ್ಮ ಮನೆಗೆ ಕೀಲಿ ಹಾಕಿಕೊಂಡು ತಮ್ಮ ಮತ್ತು ತಮ್ಮನ ಹೆಂಡತಿ ಬೆಂಗಳೂರಿಗೆ ಹೋರಟು ಹೋಗಿದ್ದು ನಾನು ರಾತ್ರಿ 11-30 ಗಂಟೆಯ ಸುಮಾರು ನನ್ನ ಕರ್ತವ್ಯಕ್ಕೆ ನಾನು ಹೋರಟು ಹೋದೆನು. ಬೆಳಿಗ್ಗೆ 6 ಗಂಟೆಯ ಸುಮಾರು ನನ್ನ ಹೆಂಡತಿ ನನಗೆ ಪೋನಮಾಡಿ ಗೌತಮ ಇವರ ಮನೆಯ ಬಾಗಿಲು ತೆರೆದಿರುತ್ತದೆ ಕೀಲಿ ಹೊರಗಡೆ ಬಿದ್ದಿರುತ್ತದೆ ಅಂತಾ ತಿಳಿಸಿದಾಗ ನಾನು ಬಂದು ನೋಡಲಾಗಿ ಅಲಮಾರಾ ತೆರೆದಿದ್ದು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ಇರುತ್ತದೆ. ಮನೆಯಲ್ಲಿ ವಸ್ತುಗಳ ಬಗ್ಗೆ ನನ್ನ ತಮ್ಮನಿಗೆ ಪೋನ ಮೂಲಕ ವಿಚಾರಿಸಿದಾಗ ಬಂಗಾರ ಬೆಳ್ಳಿಯ ಆಭರಣಗಳು ಮತ್ತು ನಗದು ಹಣದ ಬಗ್ಗೆ ತಿಳಿದಿರುತ್ತದೆ. ಮಧ್ಯರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ನಮ್ಮ ತಮ್ಮನ ಮನೆಯ ಬಾಗಿಲ ಕೀಲಿ ಮುರಿದು ಬಂಗಾರ ,ಬೆಳ್ಳಿಯ ಆಭರಣಗಳು, ಮತ್ತು ನಗದು ಹಣ 15,000/- ರೂ ಹೀಗೆ ಒಟ್ಟು 92,050/- ರೂ ಬೆಲೆಬಾಳುವ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾಡಿ ಪೊಲೀಸ್ ಠಾಣೆ:ಶ್ರಿ ವಿನೊದ ತಂದೆ ಪಾಂಡು ಪವಾರ ಉ ಎಸಿಸಿ ನ್ಯೂಪ್ಲಾಂಟದಲ್ಲಿ ಪ್ಯಾಕಿಂಗ ಹೌಸದಲ್ಲಿ ಲೋಡರ ಕೆಲಸ ಸಾ ಸೇವಾಲಾಲ ನಗರ ವಾಡಿ ರವರು ನನಗೆ ಗೌತಮ ಅಂತಾ ತಮ್ಮನಿದ್ದು ಆತನಿಗೆ ಸುಹಾಸಿನಿ ಅಂತಾ ಹೆಂಡತಿ ಇರುತ್ತಾಳೆ ಅವರಿಬ್ಬರು ಬಿ.ಬಿ.ಎಮ್ ವರೆಗೆ ವಿದ್ಯಾಭ್ಯಾಸ ಮಾಡಿರುತ್ತಾರೆ.ಅವರು ಬೆಂಗಳೂರ ಇಸ್ರೊ ಕಂಪನಿಯಲ್ಲಿ ನೌಕರಿ ಸಲುವಾಗಿ ಅರ್ಜಿಯನ್ನು ಹಾಕಿದ್ದು ದಿನಾಂಕ:26-02-2012 ರಂದು ಸಂದರ್ಶನಕ್ಕೆ ಹೋಗಬೇಕಾಗಿದ್ದರಿಂದ ನಿನ್ನೆ ದಿನಾಂಕ 24-02-2012 ರಂದು ರಾತ್ರಿ 7-00 ಗಂಟೆ ಸುಮಾರಿಗೆ ತಮ್ಮ ಮನೆಗೆ ಕೀಲಿ ಹಾಕಿಕೊಂಡು ತಮ್ಮ ಮತ್ತು ತಮ್ಮನ ಹೆಂಡತಿ ಬೆಂಗಳೂರಿಗೆ ಹೋರಟು ಹೋಗಿದ್ದು ನಾನು ರಾತ್ರಿ 11-30 ಗಂಟೆಯ ಸುಮಾರು ನನ್ನ ಕರ್ತವ್ಯಕ್ಕೆ ನಾನು ಹೋರಟು ಹೋದೆನು. ಬೆಳಿಗ್ಗೆ 6 ಗಂಟೆಯ ಸುಮಾರು ನನ್ನ ಹೆಂಡತಿ ನನಗೆ ಪೋನಮಾಡಿ ಗೌತಮ ಇವರ ಮನೆಯ ಬಾಗಿಲು ತೆರೆದಿರುತ್ತದೆ ಕೀಲಿ ಹೊರಗಡೆ ಬಿದ್ದಿರುತ್ತದೆ ಅಂತಾ ತಿಳಿಸಿದಾಗ ನಾನು ಬಂದು ನೋಡಲಾಗಿ ಅಲಮಾರಾ ತೆರೆದಿದ್ದು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ಇರುತ್ತದೆ. ಮನೆಯಲ್ಲಿ ವಸ್ತುಗಳ ಬಗ್ಗೆ ನನ್ನ ತಮ್ಮನಿಗೆ ಪೋನ ಮೂಲಕ ವಿಚಾರಿಸಿದಾಗ ಬಂಗಾರ ಬೆಳ್ಳಿಯ ಆಭರಣಗಳು ಮತ್ತು ನಗದು ಹಣದ ಬಗ್ಗೆ ತಿಳಿದಿರುತ್ತದೆ. ಮಧ್ಯರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ನಮ್ಮ ತಮ್ಮನ ಮನೆಯ ಬಾಗಿಲ ಕೀಲಿ ಮುರಿದು ಬಂಗಾರ ,ಬೆಳ್ಳಿಯ ಆಭರಣಗಳು, ಮತ್ತು ನಗದು ಹಣ 15,000/- ರೂ ಹೀಗೆ ಒಟ್ಟು 92,050/- ರೂ ಬೆಲೆಬಾಳುವ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.