POLICE BHAVAN KALABURAGI

POLICE BHAVAN KALABURAGI

06 October 2015

Kalaburagi District Reported Crimes.

ಯಡ್ರಾಮಿ ಠಾಣೆ : ದಿನಾಂಕ; 03-10-2015 ರಂದು ಬೆಳ್ಳಗ್ಗೆ 11 ಗಂಟೆಗೆ ಕಲಬುರಗಿಯಿಂದ ಅರಳಗುಂಡಿಗಿ ಗ್ರಾಮದಲ್ಲಿದ್ದ ಶ್ರೀ ಶರಣಬಸವೇಶ್ವರ ಪೂಜೆಯನ್ನು ಮಾಡಿಕೊಂಡು ಬರಲು ಶ್ರೀ ಬಸವರಾಜಪ್ಪ ಅಪ್ಪಾ ರವರ ವಾಹನ ಮಾರುತಿ ಇಕೋ ಕೆ.ಎ-32 ಎನ್.-2911 ನೇದ್ದರಲ್ಲಿ ನಾನು ಮಲ್ಲಪ್ಪ ತಂದೆ ಚನ್ನಬಸಪ್ಪ ಶ್ರೀಗಿರಿ , ಅಂಬೃತ ತಂದೆ ಕೆಂಚಪ್ಪ ಬಿರಾದಾರ , ಮಲ್ಲಿಕಾರ್ಜುನ ಲಿಗಾಡೆ ಹಾಗೂ ಕಾರ ಡ್ರ್ಯಾವರ ಈರಂತಯ್ಯಾ ಸ್ಥಾವರ ಮಠ ಹಿಗೆಲ್ಲರೂ ವಾಹನದಲ್ಲಿ ಕುಳಿತುಕೊಂಡು ಅರಳಗುಂಡಿಗಿ ಗ್ರಾಮಕ್ಕೆ ಹೋಗಿ ಅಲ್ಲಿ ಪಾದಗಟ್ಟೆ ಹತ್ತಿರ ಪೂಜೆ ಮಾಡಲು ಹೋದಾಗ 1] ಶರಣಗೌಡ ತಂದೆ ಬೀಮರಾಯ ಹಿರೆಗೌಡರ ಹಾಗು ಇತರೆ 8 ಜನರು  ಸಾ: ಎಲ್ಲರೂ ಅರಳಗುಂಡಗಿ ಗ್ರಾಮದವರು ಹೀಗೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಕೈಯಲ್ಲಿ ಕಲ್ಲುಗಳು ಹಿಡಿದುಕೊಂಡು ಬಂದವರೆ ನನಗೆ ಏ ಬೋಸಡಿ ಮಗನಾ ಬಸ್ಯಾ ಹೊಲವು ಕಬ್ಜಾ ಮಾಡಿಕೊಂಡು ಮತ್ತೆ ಇಂದು ದೇವರ ಪೂಜೆ ಮಾಡುತ್ತೀನಿ ಅಂತಾ ನೆಪ ಮಾಡಿ ಅದು ಕಬ್ಜಾ ಮಾಡಲಿಕ್ಕೆ ಬಂದಿದಿ ರಂಡಿ ಮಗನೆ ಅಂತಾ ಬೈದು ಈ ಹಿಂದಿನ ವೈಶ್ಯಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ ಅವರೆಲ್ಲರೂ ಹೊಡೆ ಬಡೆ ಮಾಡಿ, ಅಲ್ಲದೆ ಮಾರುತಿ ಇಕೊ ವಾಹನಕ್ಕೆ ಮೇಲ್ಕಂಡ ಜನರು ಕಲ್ಲಿನಿಂದ ಹೊಡೆದು ಜಖಮಗೊಳಿಸಿ ಲುಕಸಾನ ಮಾಡಿರುತ್ತಾರೆ. ಮತ್ತು ಜೀವಧ ಭಯ ಹಾಕಿ ಅವಾಚ್ಯವಾಗಿ ನಿಂದಿಸಿದ್ದು ಈ ಘಟನೆಗೆ ಹಿಂದಿನಿಂದ ಬಲವಂತ ತಂದೆ ಆದಪ್ಪ ದೇವರಮನಿ ಸಾ: ನಗನೂರ ಇತನ ಪ್ರಚೋಧನೆ ಮೇರೆಗೆ ಕೊಲೆ ಮಾಡುವ ಉದ್ದೇಶದಿಂದ ಶರಣಗೌಡ ಇತರೆ ಜನರು ಕಲ್ಲುಗಳಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಪಡಿಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಅಫಜಲಪೊರ ಠಾಣೆ : ದಿನಾಂಕ 05-10-2015 ರಂದು 8:15 ಪಿ ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಇಬ್ಬರು ಆರೋಪಿತರೊಂದಿಗೆ ಮುದ್ದೆ ಮಾಲು ಮತ್ತು ವರದಿ ಹಾಜರ ಪಡಿಸಿದ್ದು, ಸದರ ವರದಿ ಸಾರಾಂಶವೆನೆಂದರೆ. ಇಂದು    ದಿನಾಂಕ 05-10-2015 ರಂದು 4:00 ಪಿ ಎಮ್ ಕ್ಕೆ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಗುಂಡಪ್ಪ ಪಿಸಿ-339, ಆನಂದ ಸಿಪಿಸಿ-1258, ಜಗನ್ನಾಥ ಸಿಪಿಸಿ-530, ಸುರೇಶ ಪಿಸಿ-801  ರವರನ್ನು ಸಂಗಡ ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ಪಟ್ಟಣದ ಬಸವೇಶ್ವರ ಚೌಕ ಹತ್ತಿರ ಇದ್ದಾಗ ಬಾತ್ಮಿ ಬಂದಿದ್ದೇನೆಂದರೆ, ಮಣೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಮರಳಿ ಠಾಣೆಗೆ ಬಂದು ಸದರಿ ವ್ಯಕ್ತಿಯ ಮೇಲೆ ದಾಳಿ ಪ್ರಕರಣ ದಾಖಲಿಸಿಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾದೀಶರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರ ರವರಿಗೆ ಪರವಾನಿಗೆ ಕುರಿತು ವಿನಂತಿಸಿಕೊಂಡೆನು. ನಂತರ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಚಂದಪ್ಪ ತಂದೆ ರಮೇಶ ಕೋಳಿಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಅಫಜಲಪೂರ ಠಾಣೆಗೆ ಬರಮಾಡಿಕೊಂಡು ದಾಳಿ ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ, 4:20 ಪಿ ಎಮ್ ಕ್ಕೆ ನಮ್ಮ ಇಲಾಖಾ ವಾಹನದಲ್ಲಿ ಹೊರಟು. 5:45 ಪಿ ಎಮ್ ಕ್ಕೆ ಸ್ಥಳಕ್ಕೆ ಹೋಗಿ, ಮಣೂರ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಆವರಣದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದರು. ಆಗ ನಾನು ಮತ್ತು ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ನಾಗಪ್ಪ ತಂದೆ ಶಾಂತಪ್ಪ ಪಾಟೀಲ ವ|| 45 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಮಣೂರ ಗ್ರಾಮ 2) ರಾಮಚಂದ್ರ ತಂದೆ ತಿಮ್ಮಯ್ಯ ಗೋಲ್ಲರ ವ|| 60 ವರ್ಷ ಜಾ|| ಗೋಲ್ಲರ ಉ|| ಕೂಲಿ ಸಾ|| ಮಣೂರ ಗ್ರಾಮ ಅಂತಾ ತಿಳಿಸಿದರು. ಸದರಿಯವರನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿರಿ, ಯಾರಿಗೆ ಕೊಡುತ್ತಿರಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿಯವರು ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ರಾಜು ಎಮ್ಮಿ @ ರಾಜು ಬಮ್ಮನಳ್ಳಿ ಸಾ|| ಮಣೂರ ಈತನಿಗೆ ಕೊಡುತ್ತೇವೆ ಅಂತಾ ತಿಳಿಸಿದರು.. ನಂತರ ಸದರಿಯವರ ಅಂಗ ಶೋದನೆ ಮಾಡಲಾಗಿ ನಾಗಪ್ಪ ಪಾಟೀಲ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 2160/- ರೂ ನಗದು ಹಣ, ಎರಡು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು, ಒಂದು ಪೇನ್ನ ಹಾಗೂ ಒಂದು ಸಮಸಂಗ ಕಂಪನಿಯ ಹಳೆಯ ಸಾದಾ ಮೋಬೈಲ ಪೋನ ಅಕಿ-1000/- ರೂ ದೋರೆತವು. ರಾಮಚಂದ್ರ ಗೋಲ್ಲರ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1880/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಹಾಗೂ ಒಂದು ಇಂಟೆಕ್ಸ ಕಂಪನಿಯ ಹಳೆಯ ಸಾದಾ ಮೋಬೈಲ ಪೋನ ಅಕಿ-1000/- ರೂ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ 6:00 ಪಿಎಮ್ ದಿಂದ 7:00 ಪಿ.ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ನಂತರ ಸದರಿ ಆರೋಪಿತರೊಂದಿಗೆ ಮರಳಿ ಠಾಣೆಗೆ 8:15 ಪಿ.ಎಮ್ ಕ್ಕೆ ಬಂದು ಸದರಿ ಮಟಕಾ ಜೂಜಾಟ ಆಡುತ್ತಿದ್ದ ನಾಗಪ್ಪ ಪಾಟೀಲ ಮತ್ತು ರಾಮಚಂದ್ರ ಗೋಲ್ಲರ ಇವರ ಮೇಲೆ ಹಾಗೂ ಮಟಕಾ ತಗೆದುಕೊಳ್ಳುತ್ತಿದ್ದ ಮಟಕಾ ಬುಕ್ಕಿ ರಾಜು ಎಮ್ಮಿ @ ರಾಜು ಬಮ್ಮನಳ್ಳಿ ಸಾ|| ಮಣೂರ ಈ ಮೂರು ಜನರ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದು ಸದರಿ ಸಾರಾಂಶದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

ಮಾಡಬೂಳ ಠಾಣೆ :  ¢£ÁAPÀ-05/10/2015 gÀAzÀÄ 9 ¦.JªÀiï PÉÌ ¦üAiÀiÁð¢üzÁgÀ£ÀÄ oÁuÉUÉ ºÁdgÁV ºÉýPÉ ¦üAiÀiÁð¢ü ¤ÃrzÀÄÝ CzÀ£ÀÄß PÀA¥ÉÆåÃlgïzÀ°è mÉÊ¥À ªÀiÁr¹zÀÝ ¸ÀzÀgÀ ºÉýPÉ ¸ÁgÁA±ÀªÉ£ÉAzÀgÉ,   £ÀªÉÆägÀzÀªÀ£ÁzÀ ±ÀgÀt¥Áà vÀAzÉ ªÀiÁtÂPÀ¥Áà PÀ®§ÄgÀV ªÀ: 48 ªÀµÀð eÁ: PÀ§â°UÉÃgÀ FvÀ£À ºÀwÛgÀ ¸ÀĪÀiÁgÀÄ 4 wAUÀ¼À »AzÉ £ÀªÀÄä ªÀÄ£ÉAiÀÄ CqÀZÀt EzÀÝ ¥ÀæAiÀÄÄPÀÛ £Á£ÀÄ PÉÊPÀqÀªÁV 20 ¸Á«gÀ gÀÆ¥Á¬Ä ºÀt vÉUÉzÀÄPÉÆArzÀÄÝ ¸ÀzÀj ºÀtªÀ£ÀÄß 2 wAUÀ¼À M¼ÀUÁV PÉÆqÀĪÀÅzÁV ºÉýzÀÄÝ CzÀgÀAvÉ £Á£ÀÄ ¥ÀqÉzÀÄPÉÆAqÀ ºÀtªÀ£ÀÄß MAzÀÄ wAUÀ¼À »AzÉ 15 ¸Á«gÀ gÀÆ¥Á¬Ä ºÀtªÀ£ÀÄß ±ÀgÀt¥Áà vÀAzÉ ªÀiÁtÂPÀ¥Áà FvÀ¤UÉ PÉÆnÖzÀÄÝ G½zÀ ºÀtªÀ£ÀÄß zÀ¸ÀgÁ ºÀ§â DzÀ £ÀAvÀgÀ PÉÆqÀĪÀÅzÁV M¦àzÀÄÝ  »ÃVzÀÄÝ EAzÀÄ ¢£ÁAPÀB 05.10.2015 gÀAzÀÄ 6B00 ¦,JA ¸ÀĪÀiÁjUÉ £ÀªÉÆäÃj£À CA¨ÉÃqÀÌgÀ PÀmÉÖAiÀÄ ºÀwÛgÀ PÀĽvÀÄPÉÆAqÁUÀ D ¸ÀAzsÀ§ðzÀ°è ±ÀgÀt¥Áà vÀAzÉ ªÀiÁtÂPÀ¥Áà PÀ®§ÄgÀV FvÀ£ÀÄ £À£Àß ºÀwÛgÀ §AzÀªÀ£É K ¸ÉÆÃ¼É ªÀÄUÀ£Éà zÀvÁå ¨sÉÆøÀrPÉ £À£ÀUÉ G½zÀ ºÀt EªÁUÉ PÀÆqÀÄ zÀ¸ÀgÁ ºÀ§âzÀ ªÀgÉUÉ PÁAiÀÄĪÀÅ¢¯Á ºÉƯÁå ¸ÉÆÃ¼É ªÀÄUÀ£Éà ¤ªÀÄäAvÀªÀjUÉ ºÀt PÉÆnÖzÀÄÝ vÀ¥Áà¬ÄvÀÄÛ CAvÁ ¨ÉÊAiÀÄÄwÛzÁÝUÀ DUÀ £Á£ÀÄ E£ÀÆß ¸Àé®à ¢ªÀ¸À ¸ÀªÀÄAiÀÄ CªÀPÁ±À PÉÆqÀÄ zÀ¸ÀgÁ ºÀ§â DzÀ £ÀAvÀgÀ PÉÆqÀÄvÉÛÃ£É CAvÁ ºÉýzÀPÉÌ E£ÀÆß JµÀÄÖ ¸ÀªÀÄAiÀÄ PÉÆqÀ¨ÉÃPÀÄ ¸ÉÆÃ¼É ªÀÄUÀ£Éà CAvÁ MªÉÄä¯É £À£Àß ¨Á¬ÄAiÀÄ°è PÉʺÁQ eÉÆÃgÁV dVÎzÀjAzÀ £À£Àß ªÀĸÉÆÃrAiÀÄ°è vÉÆUÀ®Ä ºÀjzÀÄ gÀPÀÛ §gÀ®Ä ¥ÁægÀA©ü¹vÀÄÛ £ÀAvÀgÀ PÉʬÄAzÀ ºÉÆmÉÖAiÀÄ°è, PÀ¥Á¼À ªÉÄÃ¯É ºÉÆqÉAiÀÄ ºÀwÛzÀ£ÀÄ. CµÀÖgÀ°è DvÀ£À ªÀÄUÀ£ÁzÀ CA¨ÉæñÀ vÀAzÉ ±ÀgÀt¥Áà PÀ®§ÄgÀV ªÀ: 21 FvÀ£ÀÄ PÀÆqÁ C°èUÉ §AzÀÄ ºÀt PÉÆqÀĪÀÅ¢¯Áè ¸ÉÆÃ¼É ªÀÄUÀ£Éà CAvÁ vÀ£Àß PÉÊAiÀÄ°èzÀ §rUɬÄAzÀ ¨É¤ß£À ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹zÀÀ£ÀÄ. £Á£ÀÄ agÁqÀĪÀ ¸À¥Àà¼À PÉý C°è EzÀÝ £ÀªÉÆäÃj£À ¸ÀÆAiÀiÁðPÁAvÀ ºÁUÀÆ ºÀtªÀÄAvÀ E§âgÀÆ £À£ÀUÉ ºÉÆqÉAiÀÄĪÀÅzÀ£ÀÄß ©r¹ PÉÆAqÀgÀÄ. £À£ÀUÉ ¸ÀzÀjAiÀĪÀj§âgÀÆ DªÀZÀå ±À§ÝUÀ½AzÀ ¨ÉÊzÀÄ eÁw ¤AzÀ£É ªÀiÁr ±ÀgÀt¥Áà FvÀ£ÀÄ PÉʬÄAzÀ ºÉÆqÉ §qÉ ªÀiÁr DvÀ£À ªÀÄUÀ CA¨ÉæñÀ §rUɬÄAzÀ ºÀÆqÉ §qÉ ªÀiÁr ©lÄÖ ºÉÆÃUÀÄwÛgÀĪÁUÀ ¸ÉÆÃ¼É ªÀÄUÀ£Éà MAzÀÄ ªÉÃ¼É zÀ¸ÀgÁ ºÀ§â DzÀ £ÀAvÀgÀ G½zÀ ºÀt PÉÆqÀzÉ EzÀÝ°è ¤£ÀUÉ fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQ ºÉÆÃzÀgÀÄ. ¸ÀzÀj WÀl£É £ÀqÉzÁUÀ 6-30 ¦.JªÀiï DVvÀÄÛ. £ÀAvÀgÀ C°èAzÀ £Á£ÀÄ ªÀÄ£ÉUÉ ºÉÆÃV £À£Àß ºÉAqÀwÛ ºÁUÀÆ ¸ÀtÚªÀÄä£ÀªÀgÁzÀ ªÀÄ®èªÀÄä UÀAqÀ ZÀAzÀæ±ÉÃRgÀ EªÀjUÉ £ÀqÉzÀ WÀl£É §UÉÎ «µÀAiÀÄ w½¹ £À£Àß eÉÆvÉAiÀÄ°è £ÀªÀÄä ¸ÀtÚªÀÄä EªÀjUÉ oÁuÉUÉ PÀgÉzÀÄPÉÆAqÀÄ §AzÀÄ ¦üAiÀiÁð¢ü ¤ÃrzÀÄÝ £À£ÀUÉ ¸ÀzÀjAiÀĪÀgÀÄ ºÉÆqÉ¢gÀĪÀÅzÀjAzÀ gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄUÀ¼ÁVzÀÄÝ G¥ÀZÁgÀ PÀÄjvÀÄ D¸ÀàvÉæUÉ PÀ¼ÀÄ»¹PÉÆqÀ¨ÉÃPÀÄ ºÁUÀÆ ¸ÀzÀjAiÀĪÀgÀ «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ ಪ್ರಕಾರ ಪ್ರಕರಣ ದಾಖಲಾಗಿರುತ್ದೆ.