POLICE BHAVAN KALABURAGI

POLICE BHAVAN KALABURAGI

23 January 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅಣವಿರೇಶ  ತಂದೆ ಶಿವಾನಂದ ಸಿಂಪಿ ಸಾ:ಚನ್ನಮಲ್ಲೇಶ್ವರ ಮಠ ಹತ್ತಿರ ಕಬಾಡಗಲ್ಲಿ ಶಹಾಬಜಾರ ಗುಲಬರ್ಗಾರವರು  ನನ್ನ ತಂಗಿಯಾದ  ಬಾಗ್ಯಾವಂತಿ  ಇವಳಿಗೆ ದಿನಾಂಕ:23-01-2013 ರಂದು ಬೆಳಗ್ಗೆ   ವಿ.ಜಿ.ಉಮೇನ್ಸ ಕಾಲೇಜಕ್ಕೆ  ನಮ್ಮ ಮೋಟಾರ ಸೈಕಲ್ ನಂ:ಕೆಎ-32 ಇಬಿ-0458 ನೇದ್ದರ ಮೇಲೆ ಕರೆದುಕೊಂಡು ಹೋಗಿ ಕಾಲೇಜಕ್ಕೆ ಬಿಟ್ಟು ವಾಪಸ ಮನೆಗೆ ಅಂಡರ ಬ್ರೀಜ್ ದಿಂದ ಐ-ವಾನ- ಶಾಹಿ ರೋಡ ಮುಖಾಂತರ ಬರುತ್ತಿದ್ದಾಗ ಬೆಳಿಗ್ಗೆ 8-45 ಗಂಟೆಗೆ ಪಿ.ಡಿ.ಎ ಕಾಲೇಜ ಕ್ರಾಸ್ ಹತ್ತಿರ ಕಾರ ನಂ:ಕೆಎ-36 ಎಮ್-5057 ನೇದ್ದರ ಚಾಲಕ ಅಹ್ಮದ ಉಮರ  ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತಮಾಡಿರುತ್ತಾನೆ. ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ   ಠಾಣೆ ಗುನ್ನೆ ನಂ:04/2013 ಕಲಂ:279, 338  ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಶಾಲಾ ಮಕ್ಕಳ ಬಿಸಿ ಊಟಕ್ಕೆ ತಂದಿಟ್ಟಿದ್ದ ಆಹಾರ ಧಾನ್ಯಗಳು  ಕಳವು:
ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ:21-01-2013 ರಂದು 16-30 ಗಂಟೆಗೆ ಸ.ಹಿ.ಪ್ರಾ.ಶಾಲೆ ಧಂಗಾಪೂರದ ಶಾಲೆಯ ಎಲ್ಲಾ ಬಾಗಿಲುಗಳಿಗೆ ಕೀಲಿ ಹಾಕಿಕೊಂಡು ಹೋಗಿದ್ದು,  ಅಡುಗೆಯ ಕೋಣೆಯ ಕೀಲಿ, ಅಡುಗೆ ಸಹಾಯಕಿ ಕಲಾವತಿ ಹತ್ತಿರ ಇರುತ್ತದೆ. ದಿನಾಂಕ:22-01-2013 ರಂದು ಬೆಳಿಗ್ಗೆ 9-00 ಗಂಟೆಗೆ ಶಾಲೆಗೆ ಬಂದು ನೋಡಲು ಅಡುಗೆ ಕೋಣೆಯ ಕೀಲಿ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ ಶಾಲಾ ಮಕ್ಕಳ ಬಿಸಿ ಊಟಕ್ಕೆ ತಂದಿಟ್ಟಿದ್ದ ಆಹಾರ ಧಾನ್ಯಗಳು ಅ||ಕಿ||3,000/-ರೂ.ಗಳ ಬೆಲೆಯುಳ್ಳದ್ದು,ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು  ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಗುಂಡೆರಾವ ಎಸ್‌.ಹಳಿಮನಿ  ಪ್ರಭಾರಿ ಮುಖ್ಯ ಗುರುಗಳು ಸ.ಹಿ.ಪ್ರಾ.ಶಾಲೆ ಧಂಗಾಪೂರ ಸಾ||ನಿಂಬರ್ಗಾ ತಾ|| ಆಳಂದ ರವರು ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ  ನಿಂಬರ್ಗಾ ಠಾಣೆ ಗುನ್ನೆ ನಂ:07/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ  ದಾಖಲು ಮಾಡಿಕೊಂಡಿರುತ್ತಾರೆ.