POLICE BHAVAN KALABURAGI

POLICE BHAVAN KALABURAGI

27 March 2018

KALABURAGI DISTRICT REPORTED CRIMES



 C¥sÀd®¥ÀÆgÀ ¥Éưøï oÁuÉ : ದಿನಾಂಕ 26-03-2018 ರಂದು 11:30 ಎಎಮ್ ಕ್ಕೆ ನಮ್ಮ ಠಾಣೆಯ ಚಂದ್ರಕಾಂತ ಹೆಚ್ಸಿಕ 449  ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶವೆನೆಂದರೆ ಇಂದು ದಿನಾಂಕ 26-03-2018 ರಂದು ಬೆಳಿಗ್ಗೆ 8:00 ಗಂಟೆಗೆ ನನಗೆ ನೇಮಕ ಮಾಡಿದ ಸುಧಾರಿತ ಬೀಟ ನಂ 1 ರಲ್ಲಿ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಹೊರಟು 10.00 ಎಎಮ್ಕ್ಕೆ ಸ್ಥಳಿಯ ಅಫಜಲಪೂರ ಪಟ್ಟಣದ ಬಸನಿಲ್ದಾಣದ ಹತ್ತಿರ ಇದ್ದಾಗ ಪಟ್ಟಣದ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, 1) ನಿಂಗಣ್ಣಾ ತಂದೆ ಈರಣ್ಣಾ ಗುಣಾರಿ 2) ಸಿದ್ದಪ್ಪ ತಂದೆ ಕಾಂತಪ್ಪಾ ನಾಗಾಣಸೂರ 3) ಪ್ರವೀಣ ತಂದೆ ಈರಣ್ಣಾ ರಾಂಪೂರೆ 4) ದನ್ನು @ ಧನರಾಜ ತಂದೆ ರೇವಣಸಿದ್ದಪ್ಪ ಕಲಕೇರಿ ಸಾ|| ಎಲ್ಲರೂ ಅಫಜಲಪೂರ ಇವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ನೀವು ಮುಂಬುರವ ಚುನಾವಣೆಯಲ್ಲಿ ನಾವು ಹೇಳಿದ ಅಭ್ಯರ್ಥಿಗೆ ನಿಮ್ಮ ಮತ ಹಾಕ ಬೇಕೆಂದು ಹೇದರಿಸಿ ನೀವು ಒಂದು ವೇಳೆ ಮತ ಹಾಕದಿದ್ದರೆ ನಿಮಗೆ ಸುಮ್ಮನೆ ಬಿಡುವುದಿಲ್ಲಾ ಅಂತಾ ಅಂದು  ಮತ್ತು ಗಲಾಟೆ ಮಾಡುವುದು ಮಾಡಿತ್ತಿದ್ದಾರೆ. ಸದರಿಯವರು ಇದೆ ರೀತಿ ಗಲಾಟೆ ಮುಂದುವರೆಸಿದಲ್ಲಿ ಪಟ್ಟಣದ ಜನರ ಶಾಂತಿ ಕದಡುವ ಸಂಭವ ಇರುತ್ತದೆ. ಹಾಗೂ ಸದರಿಯವರು ಇತರರ ಮೇಲೆ ದ್ವೇಷ ಸಾದಿಸುತ್ತಾ ಪಟ್ಟಣದ ತಿರುಗಾಡುತ್ತಿದ್ದಾರೆ. ಇವರಿಂದ ಗ್ರಾಮದಲ್ಲಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುವುದೊ ಎಂದು ಜನರು ಹೆದರಿಕೊಂಡಿದ್ದು ಇವರಿಂದ ಪಟ್ಟಣದಲ್ಲಿ ಭಯದ ವಾತಾವರಣ ಉಂಟಾಗಿರುತ್ತದೆ ಹಾಗೂ ಇವರಿಂದ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುವ ಸಂಭವ ಇರುತ್ತದೆ ಎಂದು ಪಟ್ಟಣದ ಬಾತ್ಮಿದಾರರು ತಿಳಿಸಿರುತ್ತಾರೆ. ಹಾಗೂ ಸದರಿಯವರು ನಮ್ಮ ಠಾಣಾ ಚುರುಕಾದ ರೌಡಿ ಆಸಾಮಿಗಳಾಗಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಪಟ್ಟಣದಲ್ಲಿ ಸದರಿಯವರಿಂದ ಯಾವುದಾದರು ಅಹಿತಕರ ಘಟನೆಗಳು ಜರುಗಿ ಸಾರ್ವಜನಿಕರ ಶಾಂತಿಭಂಗವಾಗುವ, ಆದ್ದರಿಂದ ಮರಳಿ ಠಾಣೆಗೆ 11:30 ಎಎಮ್ ಕ್ಕೆ ಬಂದು ಸದರಿ ಮೇಲ್ಕಂಡವರ ವಿರುದ್ದ ಮುಂಜಾಗೃತ ಕ್ರಮ ಜರುಗಿಸಲು ವಿನಂತಿ ಅಂತ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 49/2018 ಕಲಂ 107 ಸಿಆರ್ ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮ ಜರೂಗಿಸಿದೆ   ಬಗ್ಗೆ ವರದಿ.
    C¥sÀd®¥ÀÆgÀ ¥Éưøï oÁuÉ :  ದಿನಾಂಕ 26-03-2018 ರಂದು 1:30 ಪಿಎಮ್ ಕ್ಕೆ ನಮ್ಮ ಠಾಣೆಯ ಚಿದಾನಂದ ಸಿಪಿಸಿ 1225  ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಂಶದವೆನೆಂದರೆ ಇಂದು ದಿನಾಂಕ 26-03-2018 ರಂದು ಬೆಳಿಗ್ಗೆ 8:00 ಗಂಟೆಗೆ ನನಗೆ ನೇಮಕ ಮಾಡಿದ ಸುಧಾರಿತ ಬೀಟ ನಂ 6 ರಲ್ಲಿ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಹೊರಟು 11.00 ಎಎಮ್‍ಕ್ಕೆ ಸ್ಥಳಿಯ ಅಫಜಲಪೂರ ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿಯಲ್ಲಿದ್ದಾಗ ಪಟ್ಟಣದ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, 1) ಹರೀಶ ತಂದೆ ಶಿವಾನಂದ ಸಾಸನೇಕರ 2) ಗಿರೀಶ ತಂದೆ ಶಿವಾನಂದ ಸಾಸನೇಕರ 3) ಯೋಗೇಶ ತಂದೆ ಪ್ರಕಾಶ ಸಾಸನೇಕರ 4) ರಮೇಶ ತಂದೆ ಅರ್ಜುನ ಸಾಸನೇಕರ 5) ಸಂತೋಷ ತಂದೆ ಪ್ರಕಾಶ ಸಾಸನೇಕರ ಸಾ|| ಎಲ್ಲರೂ ಅಫಜಲಪೂರ ಇವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ನೀವು ಮುಂಬುರವ ಚುನಾವಣೆಯಲ್ಲಿ ನಾವು ಹೇಳಿದ ಅಭ್ಯರ್ಥಿಗೆ ನಿಮ್ಮ ಮತ ಹಾಕ ಬೇಕೆಂದು ಹೇದರಿಸಿ ನೀವು ಒಂದು ವೇಳೆ ಮತ ಹಾಕದಿದ್ದರೆ ನಿಮಗೆ ಸುಮ್ಮನೆ ಬಿಡುವುದಿಲ್ಲಾ ಅಂತಾ ಅಂದು  ಮತ್ತು ಗಲಾಟೆ ಮಾಡುವುದು ಮಾಡಿತ್ತಿದ್ದಾರೆ. ಸದರಿಯವರು ಇದೆ ರೀತಿ ಗಲಾಟೆ ಮುಂದುವರೆಸಿದಲ್ಲಿ ಪಟ್ಟಣದ ಜನರ ಶಾಂತಿ ಕದಡುವ ಸಂಭವ ಇರುತ್ತದೆ. ಹಾಗೂ ಸದರಿಯವರು ಇತರರ ಮೇಲೆ ದ್ವೇಷ ಸಾದಿಸುತ್ತಾ ಪಟ್ಟಣದ ತಿರುಗಾಡುತ್ತಿದ್ದಾರೆ. ಇವರಿಂದ ಗ್ರಾಮದಲ್ಲಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುವುದೊ ಎಂದು ಜನರು ಹೆದರಿಕೊಂಡಿದ್ದು ಇವರಿಂದ ಪಟ್ಟಣದಲ್ಲಿ ಭಯದ ವಾತಾವರಣ ಉಂಟಾಗಿರುತ್ತದೆ ಹಾಗೂ ಇವರಿಂದ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುವ ಸಂಭವ ಇರುತ್ತದೆ ಎಂದು ಪಟ್ಟಣದ ಬಾತ್ಮಿದಾರರು ತಿಳಿಸಿರುತ್ತಾರೆ. ಹಾಗೂ ಸದರಿಯವರು ನಮ್ಮ ಠಾಣಾ ಚುರುಕಾದ ರೌಡಿ ಆಸಾಮಿಗಳಾಗಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಪಟ್ಟಣದಲ್ಲಿ ಸದರಿಯವರಿಂದ ಯಾವುದಾದರು ಅಹಿತಕರ ಘಟನೆಗಳು ಜರುಗಿ ಸಾರ್ವಜನಿಕರ ಶಾಂತಿಭಂಗವಾಗುವ, ಆದ್ದರಿಂದ ಮರಳಿ ಠಾಣೆಗೆ 1:30 ಪಿಎಮ್ ಕ್ಕೆ ಬಂದು ಸದರಿ ಮೇಲ್ಕಂಡವರ ವಿರುದ್ದ ಮುಂಜಾಗೃತ ಕ್ರಮ ಜರುಗಿಸಲು ವಿನಂತಿ ಅಂತ ವರದಿ ಸಲ್ಲಿಸಿದ್ದು ಸದರಿ ವರದಿ
 ªÀĺÁUÁAªÀ ¥ÉưøÀ oÁuÉ :  ¢£ÁAPÀ:26-03-2018 gÀAzÀÄ ªÀÄÄAeÁ£É 10.30 UÀAmÉUÉ CªÀÄgÀ vÀAzÉ ²ªÀ±ÀgÀt¥Àà ºÀwÛ ªÀ:26 ªÀµÀð eÁ:°AUÁAiÀÄvÀ G:SÁ¸ÀV PÀA¥À¤AiÀÄ°è EAf£ÀAiÀÄgÀ PÉ®¸À ªÀÄÄ:²ªÁf £ÀUÀgÀ PÀ®§ÄgÀV ºÁ:ªÀ: vÀ®WÀlÖ¥ÀÆgÀ PÀ£ÀPÀ¥ÀÆgÀ gÉÆÃqÀ ¨ÉAUÀ¼ÀÆgÀ EªÀgÀÄ oÁuÉUÉ ºÁdgÁV PÁ£ÀÆ£À PÀæªÀÄ dgÀÄV¸ÀĪÀAvÉ °TvÀ ¦üAiÀiÁðzsÀ£ÀÄß ¤rzÀÄÝ CzÀgÀ ¸ÁgÁA±ÀªÉ£ÀAzÀgÉ. £ÀªÀÄä vÀAzÉ vÁ¬ÄAiÀĪÀgÀÄ F »AzÉ ªÀÄÈvÀ¥ÀnÖzÀÄÝ. ¸ÀzÀå £Á£ÀÄ £À£Àß vÀAV CAQÃvÀ ºÁUÀÆ vÀªÀÄä £ÁUÉñÀ @ CPÀëAiÀÄ ªÀ:23 ªÀµÀð EzÀÄÝ. £Á£ÀÄ ¸ÀzÀå ¨ÉAUÀ¼ÀÆgÀ£À°è EgÀÄvÉÛãÉ. £À£Àß vÀªÀÄä £ÁUÉñÀ @ CPÀëAiÀÄ FvÀ£ÀÄ PÉ.J¸ï.Dgï.n.¹ r«d£À D¦ü¸ï£À°è dÆå¤AiÀÄgï PÀèPÀð CAvÁ PÉ®¸À ªÀiÁrPÉÆAqÀÄ ¸ÀzÀå PÀ®§ÄgÀVAiÀÄ°ègÀÄvÁÛgÉ. £À£Àß vÀªÀÄä£ÁzÀ £ÁUÉñÀ @ CPÀëAiÀÄ FvÀ£ÀÄ £À£Àß vÀAzÉ vÁ¬ÄAiÀĪÀgÀÄ ªÀÄÈvÀ¥ÀnÖzÀÝjAzÀ £ÀªÀÄUÉ £ÉÆÃrPÉÆüÀî®Ä ºÁUÀÆ £ÀªÀÄUÉ K£ÁzÀgÀÄ DzÀgÉ ºÉüÀĪÀªÀgÀÄ PÉüÀĪÀgÀÄ AiÀiÁgÀÄ E®è CAvÁ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¸ÀjAiÀiÁV Hl wAr ªÀiÁqÀzÉ M§â£É M§âAnAiÀiÁV PÀÆqÀÄwÛzÀÝ£ÀÄ CzÀ£ÀÄß £ÉÆÃr £Á£ÀÄ ªÀÄvÀÄÛ £À£Àß ªÀiÁªÀ £À£Àß vÀªÀÄä¤UÉ DUÁUÀ E®è¸À®èzÀ «ZÁgÀ ªÀiÁqÀzÀAvÉ zsÉÊAiÀÄð ºÉüÀÄvÀÛ §A¢zÀÝgÀÄ PÀÆqÁ £À£Àß vÀªÀÄä ªÉÆÃzÀ°£À ºÁUÉ M§âAnUÀ£ÁVgÀÄwÛzÀÝ£ÀÄ. EAzÀÄ  ¤£Éß ¢£ÁAPÀ:25-03-2018 gÀAzÀÄ gÁwæ 08.00 UÀAmÉAiÀÄ ¸ÀƪÀiÁjUÉ £À£Àß ªÀiÁªÀ£ÀªÀgÁzÀ ¸ÀAvÉÆõÀ ¸ÀwñÀ PÀ£ÀPÀlÖ EªÀgÀÄ £À£ÀUÉ ¥sÉÆãÀ ªÀiÁr £À£Àß vÀªÀÄä£ÁzÀ £ÁUÉñÀ @ CPÀëAiÀÄ FvÀ£ÀÄ ªÀĺÁUÁAªÀ gÉÆÃr£À ¨ÉuÉÚvÉÆÃgÁ (PÀÄjPÉÆÃmÁ) ºÀ¼ÁîzÀ°è ©zÀÄÝ ªÀÄÈvÀ ¥ÀnÖzÀÄÝ E£ÀÆß CªÀ£À ±ÀªÀ ¥ÀvÉÛ DVgÀĪÀÅ¢®è. CAvÁ w½¹zÀÄÝ. £ÀAvÀgÀ £Á£ÀÄ UÁ§jUÉÆAqÀÄ EAzÀÄ ¢£ÁAPÀ: 26-03-2018 gÀAzÀÄ ªÀÄÄAeÁ£ÉAiÀÄ ªÉüÉAiÀÄ°è £Á£ÀÄ ªÀĺÀUÁAªÀ PÁæ¸À£À ¨ÉuÉÚvÉÆÃgÁ ºÀ¼ÀîzÀ ºÀwÛÃgÀ §AzÀÄ £ÉÆÃqÀ®Ä C°è d£ÀgÀÄ dªÀiÁUÉÆArzÀÄÝ £ÀAvÀgÀ £Á£ÀÄ £À£Àß ªÀiÁªÀ£ÀªÀjUÉ «ZÁgÀ ªÀiÁqÀ®Ä CªÀgÀÄ w½¹zÉÝ£ÀAzÀgÉ. ¤£Éß ¤£Àß vÀªÀÄä ²gÀUÁ¥ÀÆgÀ zÉëAiÀÄ zÀ±Àð£À ªÀiÁrPÉÆAqÀÄ §gÀÄvÉÛÃ£É CAvÁ ºÉý ºÉÆÃVzÀÄ.Ý gÁwæ DzÀgÀÄ ªÀÄ£ÉUÉ §gÀzÀ PÁgÀt £Á£ÀÄ CªÀ£À ªÉÆèÁ¬Ä®UÉ ¥sÉÆ£À ªÀiÁrzÁUÀ AiÀiÁgÉÆà ¤£Àß vÀªÀÄä£À ¥sÉÆ£À JwÛ  ªÀiÁvÀ£Ár F ¥sÉÆ£À ¨ÉuÉÚvÉÆÃgÁ ºÀ¼ÀîzÀ UÉÆÃqÉAiÀÄ ªÉÄÃ¯É ElÄÖ AiÀiÁgÉÆà ¤j£À°è ºÁjgÀÄvÁÛ£É CAvÁ ºÉýzÀÄÝ. £ÀAvÀgÀ £Á£ÀÄ ªÀÄvÀÄÛ CAQvÁ PÀÆr E°èUÉ §A¢zÀÄÝ. ªÀÄÈvÀzÉúÀ ¹QÌgÀĪÀÅ¢®è CAvÁ w½¹zÀgÀÄ. £ÀAvÀgÀ ¸Àé®à ºÉÆÃwÛ£À°è CVß±ÁåªÀÄPÀ zÀ¼ÀzÀªÀgÀÄ §AzÀÄ ¤j£À°è ZÉÊ£À ºÁQ ºÀÄqÀÄPÁrzÁUÀ MAzÀÄ ªÀÄÈvÀ zÉúÀ zÉÆÃgÉwzÀÄÝ. CzÀ£ÀÄß EAzÉà ªÀÄÄAeÁ£É 09.30 UÀAmÉAiÀÄ ¸ÀĪÀiÁjUÉ ¤j¤AzÀ ºÉÆÃgÀUÉ vÉUÉzÁUÀ £Á£ÀÄ £ÉÆÃqÀ®Ä D ªÀÄÈvÀ zÉúÀ £À£Àß vÀªÀÄä£ÁzÀ £ÁUÉñÀ  CPÀëAiÀÄ FvÀ£ÀzÀÄÝ EzÀÄÝ £À£Àß vÀªÀÄä£À ªÀÄÄV¤AzÀ gÀPÀÛ «Ä²æÃvÀ ¸ÀÄÀA§¼À §AzÀÄ ªÀÄÈvÀ ¥ÀnÖzÀÝ£ÀÄ. £À£Àß vÀªÀÄä£ÁzÀ £ÁUÉñÀ @ CPÀëAiÀÄ ªÀ:23 ªÀµÀð FvÀ£ÀÄ £ÀªÀÄä vÀAzÉ vÁ¬ÄAiÀĪÀgÀÄ F »AzÉ ¸ÀvÀÛ «µÀAiÀÄzÀ°è ªÀiÁ£À¹PÀ ªÀiÁrPÉÆAqÀÄ ¤£Éß gÁwæ 07.00 UÀAmÉAiÀÄ ¸ÀĪÀiÁjUÉ ¨ÉuÉÚvÉÆÃgÁ ºÀ¼ÀîzÀ ¤j£À°è ºÁj ©zÀÄÝ ¸ÀwÛzÀÄÝ. £À£Àß vÀªÀÄä£À ªÀÄgÀtzÀ «µÀAiÀÄzÀ°è £À£ÀUÉ AiÀiÁgÀ ªÉÄÃ®Ä AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è ªÀÄÄA¢£À PÁ£ÀÆ£À PÀæªÀÄ dgÀÄV¸À¨ÉÃPÁV ªÀiÁ£ÀågÀ°è «£ÀAw CAvÁ ªÀUÉÊgÀ ¦üAiÀiÁðzsÀ£À ¸ÁgÁA±ÀzÀ ªÉÄðAzÀ oÁuÉAiÀÄ AiÀÄÄrDgï £ÀA.03/2018 PÀ®A.174 ¹.Dgï.¦.¹ £ÉÃzÀÝgÀ ¥ÀæPÁgÀ ¥ÀæPÀgÀt zÁR® ªÀiÁrPÉÆAqÀÄ vÀ¤SÉ PÉÊPÉÆAqÉãÀÄ. ಬಗ್ಗೆ .