ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ನಿಂಗನಗೌಡ ತಂದೆ ಮಲ್ಲಣ್ಣಗೌಡ ಬಿರಾದಾರ ಸಾ:ಕೊಡಚಿ ತಾ: ಜೇವರ್ಗಿ ರವರು ನನ್ನ ಮಗನಾದ ಸಿದ್ದಣ್ಣ ಮತ್ತು ಅವನ ಗೆಳೆಯರಾದ ದೇವಪ್ಪ ಮತ್ತು ಭೀಮಣ್ಣ ಮೂವರು ಕೂಡಿಕೊಂಡು ನಿನ್ನೆ ದಿನಾಂಕ 22-02-2012 ರಂದು ಸಾಯಾಂಕಾಲ ಹೀರೋ ಹೊಂಡಾ ಪ್ಯಾಶನ್ ಮೋಟರ ಸೈಕಲ್ ನಂ ಕೆ.ಎ.31 ಕೆ. 8986 ನೇದ್ದರ ಮೇಲೆ ಕೊಡಚಿಯಿಂದ ಚಿಗರಳ್ಳಿಗೆ ಬರುತ್ತಿದ್ದಾಗ ರಾತ್ರಿ 8-00 ಗಂಟೆಗೆ ಸುಮಾರಿಗೆ ಮುಂದಬಾಳ (ಬಿ) ಗ್ರಾಮದ ಹತ್ತಿರ ಸಿದ್ದಣ್ಣ ಇತನು ಮೋಟರ ಸೈಕಲ್ ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಸೈಡಿಗೆ ಇದ್ದ ಕಲ್ಲಿಗೆ ಡಿಕ್ಕಿ ಪಡೆಯಿಸಿದ ಪ್ರಯುಕ್ತ ಸಿದ್ದಣ್ಣ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ದೇವಪ್ಪ ಮತ್ತು ಭೀಮಣ್ಣನಿಗೆ ಸಾದಾ ಮತ್ತು ಭಾರಿ ಪೆಟ್ಟು ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 25/2012 ಕಲಂ 279,337,338,304 (ಎ) ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ನಿಂಗನಗೌಡ ತಂದೆ ಮಲ್ಲಣ್ಣಗೌಡ ಬಿರಾದಾರ ಸಾ:ಕೊಡಚಿ ತಾ: ಜೇವರ್ಗಿ ರವರು ನನ್ನ ಮಗನಾದ ಸಿದ್ದಣ್ಣ ಮತ್ತು ಅವನ ಗೆಳೆಯರಾದ ದೇವಪ್ಪ ಮತ್ತು ಭೀಮಣ್ಣ ಮೂವರು ಕೂಡಿಕೊಂಡು ನಿನ್ನೆ ದಿನಾಂಕ 22-02-2012 ರಂದು ಸಾಯಾಂಕಾಲ ಹೀರೋ ಹೊಂಡಾ ಪ್ಯಾಶನ್ ಮೋಟರ ಸೈಕಲ್ ನಂ ಕೆ.ಎ.31 ಕೆ. 8986 ನೇದ್ದರ ಮೇಲೆ ಕೊಡಚಿಯಿಂದ ಚಿಗರಳ್ಳಿಗೆ ಬರುತ್ತಿದ್ದಾಗ ರಾತ್ರಿ 8-00 ಗಂಟೆಗೆ ಸುಮಾರಿಗೆ ಮುಂದಬಾಳ (ಬಿ) ಗ್ರಾಮದ ಹತ್ತಿರ ಸಿದ್ದಣ್ಣ ಇತನು ಮೋಟರ ಸೈಕಲ್ ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಸೈಡಿಗೆ ಇದ್ದ ಕಲ್ಲಿಗೆ ಡಿಕ್ಕಿ ಪಡೆಯಿಸಿದ ಪ್ರಯುಕ್ತ ಸಿದ್ದಣ್ಣ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ದೇವಪ್ಪ ಮತ್ತು ಭೀಮಣ್ಣನಿಗೆ ಸಾದಾ ಮತ್ತು ಭಾರಿ ಪೆಟ್ಟು ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 25/2012 ಕಲಂ 279,337,338,304 (ಎ) ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.